1. Click to edit Master title style
1
“ಪ್ರಾಚೀನ ಪ್ರಾಢ ಹಂತದ ರರಷ್ಟ್ರಕೂಟರ ಕಲೆ ಮತತು
ವರಸ್ತುಶಿಲ್ಪ”
ಎಂ.ಎಇತಿಹರಸ್ಪದವಿಗರಗಿಭರಗಶಃಸ್ಲ್ಲಿಸ್ತವಇತಿಹರಸ್ಮತತುಕಂಪಯೂಟಂಗ್
ಕಲ್ಲಕೆಯಸ್ಚತಾಪಾಬಂಧ
ಸ್ಂಶೆ ೀಧನರ ವಿದ್ರೂರ್ಥಿ
ಮೀನರಕ್ಷಿ ಡಿ ಕೆ
ಸ್ರಾತಕೊೀತುರ ಇತಿಹರಸ್ ವಿಭರಗ
ಎರಡನೆೀ ವಷ್ಟ್ಿ
ಸ್ಕರಿರಿ ಪಾಥಮ ದರ್ೆಿ ಕರಲೆೀಜತ
ಯಲ್ಹಂಕ ಬೆಂಗಳೂರತ- 560064
ನೊೀಂದಣಿ ಸ್ಂಖ್ೊ: HS190403.
ಮರಗಿದಶಿಕರತ
ಡರ॥ ನರರರಯಣಪಪ ಕೆ.
ಸ್ರಾತಕೊೀತುರ ವಿಭರಗದ ಸ್ಂಚರಲ್ಕರತ.
ಸ್ಕರಿರಿ ಪಾಥಮ ದರ್ೆಿ ಕರಲೆೀಜತ
ಸ್ರಾತಕೊೀತುರ ಇತಿಹರಸ್ ವಿಭರಗ.
ಯಲ್ಹಂಕ ಬೆಂಗಳೂರತ- 560064
ಬೆಂಗಳೂರತ ನಗರ ವಿಶವವಿದ್ರೂಲ್ಯ
ಸ್ಕರಿರಿ ಪಾಥಮ ದರ್ೆಿ ಕರಲೆೀಜತ
ಸ್ರಾತಕೊೀತುರ ಇತಿಹರಸ್ ವಿಭರಗ.
ಯಲ್ಹಂಕ ಬೆಂಗಳೂರತ- 560064
2. Click to edit Master title style
2 2
ಸಚಿತ್
ರ ಪ್
ರ ಬಂಧ ಮೌಲ್ಯ ಮಾಪ್ನ ಮಾಡಲು ಶಿಫಾರಸ್ಸಿ ನ ಪ್ತ್
ರ
ಪ್ರ
ರ ಚಿೀನ ಪ್ರ
ರ ಢ ಹಂತ್ದ ರಾಷ್ಟ್ ರ ಕೂಟರ ಕಲೆ ಮತ್ತ
ು ವಾಸ್ತ
ು ಶಿಲ್ಪ ಎಂಬ ವಿಷ್ಟಯದ
ಸಚಿತ್
ರ ಪ್
ರ ಬಂಧವನ್ನು ಎಂ.ಎ ಇತಿಹರಸ್ ಪದವಿಗರಗಿ ಇತಿಹರಸ್ ಮತತು ಕಂಪಯೂಟಂಗ್ ಪತಿಾಕೆಯ
ಮರಲ್ೂಮರಪನಕರಾಗಿ ಬೆಂಗಳೂರತ ನಗರ ವಿಶವವಿದ್ರೂಲ್ಯದ ಇತಿಹರಸ್ ವಿಭರಗಕೆಾ ಸ್ಲ್ಲಿಸ್ಲರದ ಈ ಸ್ಚತಾ
ಪಾಬಂಧವನತಾ ಮರಲ್ೂಮರಪನಕೆಾ ಮಂಡಿಸ್ಬಹತದ್ೆಂದತ ಶಿಫರರಸ್ತು ಮರಡತತೆುೀನೆ.
ಮಾರ್ಗದರ್ಗಕರು ವಿಭರಗದ ಮತಖ್ೂಸ್ಥರತ
ಪ್ರ
ರ ಂಶುಪ್ರಲ್ರು
3. Click to edit Master title style
3 3
ಪ್ರ
ರ ಚಿೀನ ಪ್ರ
ರ ಢ ಹಂತ್ದ ರಾಷ್ಟ್ ರ ಕೂಟರ ಕಲೆ ಮತ್ತ
ು ವಾಸ್ತ
ು ಶಿಲ್ಪ ಎಂಬ
ವಿಷ್ಟಯದ ಸಚಿತ್
ರ ಪ್
ರ ಬಂಧದ ವಸ್ತ
ು ವಿಷ್ಟಯದ ಆಯ್ಕೆ ಯಂದ ಅಂತಿಮ
ಘಟ್ ದವರೆವಿಗೂ ತ್ಮಮ ಅಮೂಲ್ಯ ವಾದ ಸಲ್ಹೆ, ಸ್ೂಚನೆ ಮತತು ಮರಗಿದಶಿನ ನೀಡಿದ
ಗತರತಗಳರದ ಸ್ರಾತಕೊೀತುರ ವಿಭರಗದ ಸ್ಂಚರಲ್ಕರರದ ಡರıı ನರರರಯಣಪಪ ರವರಿಗೆ ತತಂಬತ ಹೃದಯದ
ಕೃತಜ್ಞತೆಗಳನತಾಅರ್ಪಿಸ್ತತೆುೀನೆ.ನನಾ ಪಾಬಂಧ ಕರಯಿವನತಾ ಪ್ರಾತರುಹಿಸಿದ ಪ್ರಾಂಶತಪ್ರಲ್ರರದ ಡರıı ಗಿೀತರ
ರವರಿಗೆ ಗರರವ ಪಯವಿಕ ನಮನಗಳು.
ಮೀನರಕ್ಷಿ ಡಿ ಕೆ
ಸ್ರಾತಕೊೀತುರ ಇತಿಹರಸ್ ವಿಭರಗ
ಎರಡನೆೀ ವಷ್ಟ್ಿ
ಸ್ಕರಿರಿ ಪಾಥಮ ದರ್ೆಿ ಕರಲೆೀಜತ
ಯಲ್ಹಂಕ ಬೆಂಗಳೂರತ- 560064
ನೊೀಂದಣಿ ಸ್ಂಖ್ೊ: HS190403.
4. Click to edit Master title style
4 4
ರಾಷ್ಟ್ ರ ಕೂಟರ ಕಲೆ ಮತ್ತ
ು ವಾಸ್ತ
ು ಶಿಲ್ಪ
ರಾಷ್ಟ್ ರಕೂಟರು ಕ್ರ
ಿ .ಶ. ೮ ರಿಂದ ೧೦ನೇ ಶತಮಾನದವರೆಗೆ ಆಳಿದ ರಾಜವಂಶ.
ದಂತಿದುರ್ಗನು ಚಾಲುಕ್ಯ ರ ಕ್ರೀತಿಗವರ್ಗನನುು ಸೀಲಿಸಿ ಗುಲ್ಬ ರ್ಗ ವನುು
ಕಿಂದ
ಿ ವಾಗಿಸಿ ಈ ಸಾಮಾ
ಿ ಜಯ ವನುು ಸಾಾ ಪಿಸಿದನು. ದಂತಿದುರ್ಗನು ತನು ಮಾವ, ಪಲ್
ಲ ವ
ರಾಜ ನಂದಿವರ್ಗನನಿಗೆ ಕಂಚಿಯನುು ಚಾಲುಕ್ಯ ರಿಂದ ಪುನಃ ಪಡೆಯಲು ಸಹಾಯ
ಮಾಡುತ್ತ
ಾ , ಗುಜಗರ, ಕ್ಳಿಿಂರ್,ಕೀಸಲ್ ರ್ತ್ತ
ಾ ಶ್
ಿ ೀ ಶೈಲ್ ರಾಜರುರ್ಳನುು ಸಲಿಸಿದನು.
ಧ್ರ
ಿ ವನ ಮೂರನೇ ರ್ರ್ನಾದ ಗೀವಿಂದ -೩ ನ ಸಿಿಂಹಾಸನಾರೀಹಣ ದಿಂದಿಗೆ
ಯಶಸಿಿ ನ ಒಿಂದು ಯುರ್ವೇ ಶುರುವಾಯಿತ್ತ. ಆತನ ರಣರಂರ್ದ ಸಾಧನೆರ್ಳನುು
ರ್ಹಾಭಾರತದ ಅರ್ಜಗನ ರ್ತ್ತ
ಾ ಅಲೆಕ್ಿ ಿಂಡೆರ್ ಗೆ ಹೊಲಿಸಲಾಗಿದೆ. ಈತನ
ಉತ
ಾ ರಾಧಿಕಾರಯಾದ ಅಮೀಘ ವಷ್ಟಗ ನೃಪತ್ತಿಂರ್ ಮಾನಯ ಖೇಟ ಅಥವಾ ರ್ಳಖೇಡ
ವನುು ರಾಜಧಾನಿಯಾಗಿಸಿ ಕ್ನು ಡಿರ್ರ ಇತಿಹಾಸದಲಿ
ಲ ಅತಿ ಹೆಚ್ಚು ಕಾಲ್ ಆಳಿ
ಿ ಕೆ ಮಾಡಿದ
ರಾಜನೆಿಂದು ಹೇಳಬಹುದು. ಅವರ ಆಳಿ
ಿ ಕೆಯಲಿ
ಲ ಕ್ಲೆ, ಸಾಹಿತಯ ರ್ತ್ತ
ಾ ಧರ್ಗರ್ಳನುು
ಸಮೃದಧ ಗಳಿಸಿದ ಕಾಲ್ವಿಂದು ಪರರ್ಣಿಸಲಾಗಿದೆ. ರಾಷ್ಟ್ ರಕೂಟರಲೆಲ ಪ
ಿ ಸಿದಧ ನೆನಿಸಿದ
ಅಮೀಘ ವಷ್ಟಗ ನೃಪತ್ತಿಂರ್ ಕ್ನು ಡ ರ್ತ್ತ
ಾ ಸಂಸಕ ೃತದಲಿ
ಲ ಸಿ ತಃ ನಿಪುಣ
ವದ್ಿ ಿಂಸನಾಗಿದದ ನು. ಅವರು ಬರೆದ ಕ್ನು ಡದ ಕ್ವರಾಜಮಾರ್ಗ ರ್ತ್ತ
ಾ ಸಂಸಕ ೃತದ
ಪ
ಿ ಶ್ು ೀತ
ಾ ರ ಶತಮಾಲಿಕೆ ಒಿಂದು ಮೈಲುರ್ಲಾ
ಲ ಗಿದುದ ಇದನುು ಟಿಬೆಟಿಯನ್ ಭಾಷೆಗೂ
ಭಾಷಿಂತರಸಲಾಗಿದೆ. ಇವರ ಧರ್ಗ ಸಹಿಷ್ಣು ಸತೆ, ಕ್ಲೆ ರ್ತ್ತ
ಾ ಸಾಹಿತಯ ದಲಿ
ಲ ನ ಒಲ್ವು,
ಶಿಂತಿ ಪಿ
ಿ ಯ ಪ
ಿ ವೃತಿ
ಾ ಯನುು ಕಂಡು ಇವರನುು ದಕ್ರ
ಿ ಣದ ಅಶ್ೀಕ್ (ಅಶ್ೀಕ್
ಚಕ್
ಿ ವತಿಗ) ಎಿಂದೂ ಕ್ರೆಯುತ್ತ
ಾ ರೆ.
5. Click to edit Master title style
5 5
ಎಲ್
ಲ ೀರದ ಕೈಲಾಸನಾಥ ದೇವಾಲ್ಯ
ಈ ದೇವಾಲ್ಯದ ಸೃಷ್ಟ್ ಅತ್ಯ ದ್ಭು ತ್ವಾದ್ಭದ್ಭ. ಮೇಲಿನಂದ ಕೆಳಗಿನವರೆಗೆ ಅಪೂವಗವಾದ
ಕೆತ್
ು ನೆಯಂದ ಕಂಗೊಳಿಸ್ತತಿ
ು ವೆ ಈ ಗುಹೆರ್ಳು. ಈ ದೇವಾಲ್ಯವು ಅಂದಿನ ಶಿಲ್ಪ ಕಲಾ ನೈಪುಣ್ಯ ನಮಮ
ಮಂದೆ ನದಗರ್ನವಾಗಿ ನಂತಿದೆ.ವಾಸ್ತ
ು ಶಿಲ್ಪ ದ ಇತಿಹಾಸದಲಿ
ಲ ಅತ್ಯ ಂತ್ ವಿಸಮ ಯಕಾರಿ ಕಟ್ ಡರ್ಳಲಿ
ಲ
ಒಂದಾಗಿರುವ ಕೈಲಾಸನಾಥ ದೇವಸ್ಥಾ ನ ಸ್ತಮಾರು 60 ಅಡಿ ಎತ್
ು ರ ಮತ್ತ
ು 200 ಅಡಿ ಅರ್ಲ್ವನ್ನು
ಹಂದಿದೆ. ಈ ಏಕಶಿಲೆಯ ರಚನೆಯನ್ನು ನರ್ಮಗಸಲು ಬಳಸಲಾದ ಬಂಡೆ ಸ್ತಮಾರು 4,00,000
ಟನರ್ಳಷ್ಟ್ ತೂಕವನ್ನು ಹಂದಿತ್ತ
ು ಎಂದ್ಭ ಅಂದಾಜಿಸಲಾಗಿದೆ.
34 ಗುಹಾಂತ್ರ ದೇವಾಲ್ಯರ್ಳಲಿ
ಲ 16ನೇ ಗುಹೆಯಾದ ಈ ದೇವಾಲ್ಯದ ಉದದ 276 ಅಡಿರ್ಳು. ಅರ್ಲ್
154 ಅಡಿರ್ಳು ಮತ್ತ
ು ಎತ್
ು ರ 100 ಅಡಿ. ದೇವಾಲ್ಯದ ಮಧಯ ದಲಿ
ಲ ರ್ರ್ಗಗೃಹ, ಪ್ಶಿಿ ಮದಲಿ
ಲ
ಮಹಾದಾಾ ರ, ನಂದಿ ಮಂಟಪ್, ಮತ್ತ
ು ಅಂರ್ಳವನ್ನು ಹಂದಿದ್ಭದ ಅದ್ಭ ಸನಾಯ ಸ್ಸ ಮಂಟಪ್ರ್ಳನ್ನು
ಹಂದಿದೆ
ಅನೇಕ ವೈಶಿಷ್ಟ್ ಯ ರ್ಳಿಗೆ ಪ್
ರ ಸ್ಸದಧ ವಾದ ಎಲ್
ಲ ೀರದ ಗುಹೆರ್ಳು ಶಿಲ್ಪ ಕಲಾ ಪ್ರ
ರ ಯರನ್ನು ಕೈಬೀಸ್ಸ
ಕರೆಯುತ್
ು ವೆ. ಎಲ್
ಲ ೀರ ಗುಹೆರ್ಳು ವಿರ್
ಾ ಪ್ರಂಪ್ರೆಯ ಸಂಪ್ತ್ತ
ು ಆಗಿ ಗುರುತಿಸಲ್ಪ ಟ್ಟ್ ದೆ. ಎಲ್
ಲ ೀರ
ಭಾರತಿೀಯ ರಮಣೀಯ ಶಿಲ್ಪ ರ್ಳನ್ನು ಪ್
ರ ತಿಬಂಬಸ್ತತ್
ು ದೆ. ಜೈನ,ಬೌದಧ , ಹಂದೂ ಗುಹಾದೇಗುಲ್ರ್ಳ
ಸಮೂಹವೇ ಅಲಿ
ಲ ದದ ರೂ ಅಪೂವಗವಾದ ಕೆತ್
ು ನೆಯಂದ ಮನದಲಿ
ಲ ಚಿರಕಾಲ್ ಉಳಿಯುವಂತ್ಹ
ಶಿಲ್ಪ ಕಲೆಯನ್ನು ಒಳಗೊಂಡಿರುವ ಕೈಲಾಸನಾಥ ದೇವಾಲ್ಯ.
6. Click to edit Master title style
6 6
ಅಜಂತಾ ಗುಹೆರ್ಳು
ಭಾರತದ ಸಾಿ ತಂತ
ಿ ಯ ಪೂವಗ ಕಾಲ್ದಲಿ
ಲ ಹೈದರಾಬಾದ್ ನ
ನಿಜಾರ್ರ ಕಾಲ್ದಲಿ
ಲ ಹೈದರಾಬಾದ್ ಪ್
ಿ ಿಂತಯ ದಲಿ
ಲ ದದ ಅಜಂತ್ತ
ಈರ್ ರ್ಹಾರಾಷ್ಟ್ ರದ ಔರಂಗಾಬಾದ್ ಜಿಲೆಲ ಯಲಿ
ಲ ದೆ. ಇಲಿ
ಲ ಯ
ಬೌಧಧ ಚೈತಯ ರ್ಳಿಗೆ ರ್ತ್ತ
ಾ ಇಲಿ
ಲ ನ ಗೀಡೆರ್ಳಲಿ
ಲ ನ
ಭಿತಿ
ಾ ಚಿತ
ಿ ರ್ಳಿಗಾಗಿ ಇದು ಅತಯ ಿಂತ ಪ
ಿ ಸಿಧಿಧ ಯಾಗಿದೆ.
ಇದು ರ್ಲೆಸಿೀಮೆ, ಚಂದರ್, ಶತಮಾಲ್, ವಿಂಧಾಯ ದಿ
ಿ , ಸಹಾಯ ದಿ
ಿ
ಎಿಂದು ಕ್ರೆಯಲ್ಪ ಡುವ ಪಶ್ು ರ್ಘಟ್ ರ್ಳ ಬೆಟ್ ರ್ಳು ಸುತ
ಾ ಲೂ
ಇವ. ಇವುರ್ಳ ಸರಾಸರ ಎತ
ಾ ರ 4,000`. ಇವು ರ್ನಮಾಡದಿಿಂದ
ಬೀರಾರನವರೆಗೆ ವಸ
ಾ ರಸಿವ. ಅಲ್
ಲ ಲಿ
ಲ ವಾಯ ಪ್ರರ್ಳ, ಸೈನಯ ದ
ಓಡಾಟ ಸಾರ್ಣೆರ್ಳಿರ್ನುಕೂಲ್ವಾದ ಕ್ಣಿವ ದ್ರರ್ಳಿವ. ದಕ್ರ
ಿ ಣ
ಪ
ಿ ಸಾ ಭೂಮಿಯ ಉತ
ಾ ರರ್ಡಿಯಾದ ಈ ಶ್
ಿ ೀಣಿ ಬೀರಾರನಲಿ
ಲ 2,000`
ಎತ
ಾ ರವಾಗಿದೆ. ಮಾಕ್ರಗಿಂಡ (4,384`), ಸಪ
ಾ ಶಿಂರ್ (4,659`), ಧೊಡಕ್
(4,741`), ತ್ತದೆ
ಿ (4,526`) - ಇವು ಇಲಿ
ಲ ನ ಮುಖ್ಯ ಶ್ಖ್ರರ್ಳು.
ಅಜಂತ ಕ್ಣಿವ ಔರಂಗಾಬಾದ್ ರ್ತ್ತ
ಾ ಎಲ್
ಲ ೀರರ್ಳಿಿಂದ 95 ಮೈ.
ದೂರದಲಿ
ಲ ದೆ.
7. Click to edit Master title style
7 7
ರಾಷ್ಟ್ ರಕೂಟರ ವೈಭವಪೂಣಗ ಆಳಿ
ಿ ಕೆಯಲಿ
ಲ ಶಿಕ್ಷಣ, ಸಾಹಿತ್ಯ, ವಾಸ್ತುಶಿಲ್ಪ ಮುಿಂತ್ತಗಿ ಎಲ್
ಲ ವೂ
ರಾಜಾಶ
ಿ ಯದಲಿ
ಲ ವಪುಲ್ವಾಗಿ ಬೆಳೆಸಿದರು. ನಾಲ್ಕ ನೆಯ ಗೀವಿಂದ ಚಕ್
ಿ ವತಿಗ
ಅಲ್ಪ ಕಾಲ್ ಆಳಿದರೂ ಒಬಬ ನೇ 400 ಅರ್
ಿ ಹಾರರ್ಳನುು ಸೃಷ್ಟ್ ಸಿದನೆಿಂದರೆ ಮಿಕ್ಕ ವರ
ಕಾಲ್ದ ಬೆಳವಣಿಗೆಯನುು ಊಹಿಸಬಹುದು. ಕ್ನು ಡ, ಸಂಸಕ ೃತ ಹಾಗೂ ಪ್ಾಾಕೃತ್ ಮೂರು
ಭಾಷೆರ್ಳಲಿ
ಲ ಅನೇಕ್ ಕೃತಿರ್ಳು ರಚನೆಗಿಂಡು ಸಿದ್ಧ ಿಂತ ಚಕ್
ಿ ವತಿಗರ್ಳೂ ಕ್ವ
ಚಕ್
ಿ ವತಿಗರ್ಳೂ ಈ ಕಾಲ್ದಲಿ
ಲ ರಾಜರ ಆಸಾಾ ನವನುು ಅಲಂಕ್ರಸಿದರು. ವಾಯಕರಣ, ಕಾವ್ಯ,
ನಾಟಕ, ಲ್ೀಕ್ಕ್ಲಾ, ಸರ್ಯ ಹಿೀಗೆ ಅನೇಕ್ ವಷ್ಟಯರ್ಳಿಗೆ ಸಂಬಂಧಿಸಿದ ವದ್ಿ ಿಂಸರು ಈ
ರಾಜರ ಆಶ
ಿ ಯದಲಿ
ಲ ಬಾಳಿ ಬದುಕ್ರದರು. ಸಾಲ್ಟಗಿ (ಶಲಾಪ್ವಟಿ್ ಗೆ) ಎಿಂಬ
ಸಾ ಳದಲಿ
ಲ ಉನು ತ ವದ್ಯ ಕಿಂದ
ಿ ದಲಿ
ಲ ವದ್ಯ ರ್ಥಗರ್ಳ ವಸತಿಗೆಿಂದು 27 ನಿವೇಶನರ್ಳಿದದ ವು.
ಇಿಂಥ ಅನೇಕ್ ವದ್ಯ ಕಿಂದ
ಿ ರ್ಳು ರಾಜಯ ದ ಅನೇಕ್ ಭಾರ್ರ್ಳಲಿ
ಲ ದದ ವು. ರಾಷ್ಟ್ ರಕೂಟರ
ಕಾಲ್ಕೆಕ ಸಂಬಂಧಿಸಿದಂತೆ ದರೆಕ್ರದ ಅನೇಕ್ ಶಸನರ್ಳು (ಅದರ ಕ್ವರ್ಳು) ಸಂಬಂಧ
ಹಾಗೂ ಬಾಣಭಟ್ ರ ಶೂಲಿರ್ಳನುು ಅನುಸರಸಿರುವುದು ಅವರ ಪ್ಿಂಡಿತಯ ಕೆಕ ಕ್ನು ಡಿ
ಹಿಡಿದಂತಿದೆ. ಕುಮಾರಲ್, ವಾಚಸಪ ತಿ, ಲ್ಲ್
ಲ , ಕಾತ್ತಯ ಯನ, ಆಿಂಗಿರಸ, ಯರ್, ರಾಜಶ ೇಖರ,
ತಿ
ಿ ವಕ್
ಿ ರ್, ಹಲಾಯುಧ ಮುಿಂತ್ತದ ವೈದಿಕ್ಪಂಥದ ಲೇಖ್ಕ್ರು ಆ ಕಾಲ್ದಲಿ
ಲ ದದ ರು.
ರಾಜಶೇಖ್ರ ಮೂಲ್ತಃ ಅಿಂದಿನ ಮಹಾರಾಷ್ಟ್ರವನಿಸಿದ ಕ್ನಾಗಟಕ್ದವ. ಕ್ನಾಗಟಕ್ದಲಿ
ಲ
ಪ್
ಿ ಯಃ ಸಾಾ ನಗೌರವ ಸಿಕ್ರಕ ದ ಆತ ಕ್ನೀಜಕೆಕ ಹೊೀಗಿ ಪ
ಿ ತಿಭೆಯನುು ಮೆರೆದ.
ತಿ
ಿ ವಕ್
ಿ ರ್ನ ನಳಚಂಪು ಸಂಸಕ ೃತದ ಉಪಲ್ಬಧ ಮದಲ್ ಚಂಪೂಕೃತಿ. ಈತ ಎರಡನೆಯ
ಇಿಂದ
ಿ ನ ಬಾಗುಮಾ
ಿ ತ್ತರ್
ಿ ಶಸನವನ್ನು ಬರೆದಿದ್ದ ನೆ. ಹಲಾಯುಧ ಕ್ವರಹಸಯ ಎಿಂಬ
ವಾಯ ಕ್ರಣವನ್ನು ಪಿಿಂರ್ಳನ ಛಂದಶಸ
ಾ ರಕೆಕ ಟಿೀಕೆಯನ್ನು ಬರೆದಿದ್ದ ನೆ. ಇವನ್ನ
ಗೀದ್ವರ ತಿೀರದವನೆ.
9. Click to edit Master title style
9
“
9
ಕಂಬರ್ಳ ವಿನಾಯ ಸ
ಕಂಬರ್ಳ ವನಾಯ ಸ ಒಿಂದಕ್ರಕ ಿಂತ ಒಿಂದು ವಶ್ಷ್ಟ್ ವಾಗಿದುದ
ರ್ರ್ನಸೆಳೆಯುವಂತಿವ. ಇಲಿ
ಲ ನ ಕೀಷ್ಟಠ ರ್ಳಲಿ
ಲ
ಉಮಾರ್ಹೇಶ
ಿ ರ ಹಾಗೂ ರ್ಣಪತಿಯ ಪ್
ಿ ಚಿೀನವೂ
ಸುಿಂದರವೂ ಆದ ವರ್
ಿ ಹರ್ಳಿವ. ಇನ್ನು ಕೆಲ್ವು ಪುರಾತನ
ಶ್ಲ್ಪ ರ್ಳಿದುದ ವವೇಚನಾರಹಿತವಾದ ಸುಣು ಬಣು ರ್ಳ
ಲೇಪನದಿಿಂದ್ಗಿ ರೂಪರ್ರೆಸಿಕಿಂಡಿವ. ತಿ
ಿ ಕೂಟೇಶ
ಿ ರ
ದೇವಾಲ್ಯದ ವಸಾ
ಾ ರವಾದ ಅಿಂರ್ಳದಲಿ
ಲ ಗಾಯತಿ
ಿ -ಸಾವತಿ
ಿ -
ಸರಸಿ ತಿಯರ ದೇವಾಲ್ಯವೂ ಇದೆ. ಇಲಿ
ಲ ನ ಶ್ಲ್ಪ ರ್ಳು ತಿೀರಾ
ಈಚಿನ ಸೇಪಗಡೆಯಾಗಿವ.
ದೇವಾಲ್ಯದ ಶ್ಖ್ರಭಾರ್ವು ನಶ್ಸಿಹೊೀಗಿದುದ ಇತಿ
ಾ ೀಚೆಗೆ
ಗಾರೆಯಿಿಂದ ಪುನನಿಗಮಿಗಸಲಾಗಿದೆ. ಶ್ಖ್ರದ ಬ್ಬಡದ ವನಾಯ ಸ
ಪೂವಗಸಿಾ ತಿಯಲಿ
ಲ ಉಳಿದುಕಿಂಡಿದುದ ಹಲ್ವು ಯಕ್ಷ,
ದೇವಾದಿರ್ಳ ವರ್
ಿ ಹರ್ಳು ಅಲ್
ಲ ಲಿ
ಲ ಕಂಡುಬರುತ
ಾ ವ. ಗುಡಿಯ
ಸುತ
ಾ ಲಿನ ಗೀಡೆಯ ಮೇಲಂಚಿನಲಿ
ಲ ಮೂರು ಸ
ಾ ರರ್ಳ
ಅಲಂಕಾರಪಟಿ್ ರ್ಳಿವ. ಮೇಲಂಚಿಗೆ ಅಲ್
ಲ ಲಿ
ಲ ಸಿಿಂಹದ
ಪ
ಿ ಭಾವಳಿಯಿರುವ ಕ್ರೀತಿಗಮುಖ್ರ್ಳೊಳಗೆ ದೇವಶ್ಲ್ಪ ರ್ಳನುು
ಕಾಣಬಹುದು. ನಡುವಣ ಸ
ಾ ರದಲಿ
ಲ ಹಂಸರ್ಳ ಸಾಲ್ನ್ನು
ಕೆಳಭಾರ್ದಲಿ
ಲ ಕ್ರರಯ ಅಳತೆಯ ಕ್ರೀತಿಗಮುಖ್ರ್ಳೊಳಗೆ
ದೇವರ್ಣಶ್ಲ್ಪ ರ್ಳನುು ಚಿತಿ
ಿ ಸಿದೆ. ಕಾಲಾನುಕಾಲ್ಕೆಕ ಸವದು
ಹಾಳಾಗಿರುವ ದೆಸೆಯಿಿಂದ್ಗಿ ಈ ಪಟಿ್ ಕೆರ್ಳಲಿ
ಲ
ನಿರಂತರತೆಯಿಲ್
ಲ .
10. Click to edit Master title style
10
ಹೊರಗೀಡೆಯ ಮೇಲೆ ಹೆಚಿು ನ ಅಲಂಕ್ರಣರ್ಳಿಲ್
ಲ ವಾದರೂ ಕ್ರರುಗೀಪುರರ್ಳು,
ಅಧಗಕಂಬರ್ಳು, ಹಾಗೂ ಕ್ರೀತಿಗಮುಖ್ರ್ಳ ವನಾಯ ಸದಿಿಂದ ಸರ್ಸಾಗಿ
ರೂಪುಗಿಂಡಿದೆ. ಒರಗುವ ಕ್ಕಾ
ಿ ಸನ, ಜಾಲಂದ
ಿ ರ್ಳು ಸೂಕ್ಷಮ ಕೆತ
ಾ ನೆಯಿಿಂದ
ಬೆರಗುಮೂಡಿಸುತ
ಾ ವ. ಮುಖ್ಯ ವಾಗಿ ಕ್ಕಾ
ಿ ಸನದ ಹೊರಗೀಡೆಯನ್ನು ಜಾಲಂದ
ಿ ದ
ಕೆಳಭಾರ್ವನ್ನು ಎರಡು ಸ
ಾ ರದ ಅಲಂಕ್ರಣದಿಿಂದ ಸರ್ಜು ಗಳಿಸಿದೆ. ಮೇಲುಸ
ಾ ರದಲಿ
ಲ
ಕಂಬರ್ಳ ವನಾಯ ಸವರುವ ಚೌಕ್ಟಿ್ ನಳಗೆ ಮೂತಿಗಶ್ಲ್ಪ ರ್ಳಿದದ ರೆ, ಕೆಳಹಂತದಲಿ
ಲ
ಗೀಪುರರ್ಳುಳ
ಳ ಕ್ರರುಮಂಟಪರ್ಳೊಳಗೆ ಪ
ಿ ತೆಯ ೀಕ್ಶ್ಲ್ಪ ರ್ಳನುು ಚಿತಿ
ಿ ಸಿದೆ. ಈ
ಶ್ಲ್ಪ ರ್ಳಲಿ
ಲ ದೇವತೆರ್ಳು, ಯಕ್ಷಗಂಧವಾಗದಿ ಪ
ಿ ಮುಖ್ರು, ನತಗಕ್ರಯರು,
ಚಾರ್ರಧಾರಣಿಯರು, ಸಂಗಿೀತವಾದಯ ಗಾರರು, ರಾಜಪರವಾರದವರು, ಅಿಂತಃಪುರದ
ಸಿ
ಾ ರೀಯರು ಕಂಡುಬರುತ್ತ
ಾ ರೆ. ಈ ಎಲ್
ಲ ಶ್ಲ್ಪ ರ್ಳೂ ಸವದು, ಭರ್ು ಗಿಂಡು
ನಶ್ಸಿದದ ರೂ ಒಟ್ ಿಂದ ಅಚು ಳಿಯದಂತಿದೆ. ಒಿಂದಿಿಂಚೂ ಬಡದಂತೆ ಗೀಡೆಯ
ಕೆಳಭಾರ್ವನುು ಬಗೆಬಗೆಯ ಚಿತ್ತ
ಾ ರ, ಮೂತಿಗಶ್ಲಾಪ ದಿರ್ಳಿಿಂದ ಅಲಂಕ್ರಸಿರುವ ಪರ
ಅಿಂದಿನ ಕ್ಲಾಶ್
ಿ ೀಮಂತಿಕೆಗೆ ಸಾಕ್ರ
ಿ ಯಾಗಿದೆ. ಮುಖ್ಯ ದೇಗುಲ್ದ ಹೊರಬದಿಯಲಿ
ಲ ರುವ
ಮಂಟಪದ ಕ್ಡೆಗೆ ನಿರ್ಮ ದೃಷ್ಟ್ ಯನುು ಹೊರಳಿಸಿದರೆ ಬೆಡಗಿನ ಇನು ಿಂದು
ಲ್ೀಕ್ವೇ ತೆರೆದುಕಳುಳ ತ
ಾ ದೆ. ಈ ಮಂಟಪದಲಿ
ಲ ರುವಂತಹ ಕಂಬರ್ಳ ಚೆಲುವು,
ವನಾಯ ಸ, ಸೂಕ್ಷಮ ಕೆತ
ಾ ನೆಯ ಕುಸುರಯ ಸಬರ್ನುು ನಿೀವು ರ್ತೆ
ಾ ಲೂ
ಲ ಕಾಣಲಾರರ.
ಈ ಕಂಬರ್ಳನುು ನೀಡುವುದಕೆಕ ಿಂದೇ ನಿೀವು ರ್ದರ್ಕೆಕ ಬಂದಿರುವರೆಿಂದು ಹೇಳಿದರೂ
ಯಾರೂ ಅಚು ರಪಡಬೇಕಾಗಿಲ್
ಲ . ಇದು ಶ್ಲ್ಪ ಕ್ಲಾಪ್ರ
ಿ ಢಿಮೆಯ ಪರಾಕಾಷೆಠ
ಎಿಂದಮೇಲೆ ಹೇಳುವುದಕೆಕ ೀನ್ನ ಇಲ್
ಲ .
11. Click to edit Master title style
11
ಮಂಟಪದಳಗಿನ ದಡಡ ಕಂಬರ್ಳಾರ್ಲಿ, ಕ್ರರುಗೀಡೆರ್ಳು
ಆಧರಸಿ ಹಿಡಿದ ಕ್ರರುಗಂಬರ್ಳೇ ಇರಲಿ, ಒಿಂದರಂತೆ
ರ್ತ್
ಾ ಿಂದಿಲ್
ಲ . ಕೆಲ್ವು ಕಂಬರ್ಳ ಬ್ಬಡದ ಚೌಕ್ಟಿ್ ನಲಿ
ಲ
ದೇವತ್ತಮೂತಿಗರ್ಳ ಉಬ್ಬಬ ಶ್ಲ್ಪ ರ್ಳು, ಅವುರ್ಳನುು
ಸುತ್ತ
ಾ ವರೆದ ಹೂಬಳಿ
ಳ ಯ ಚಂದದ ಚೌಕ್ಟ್ಟ್ ; ಇನುು ಕೆಲ್ವು
ಕಂಬರ್ಳ ಮೇಲುಭಾರ್ದಲಿ
ಲ ಅಡಡ ತ್ಲೆರ್ಳನುು ಸಂಧಿಸುವಲಿ
ಲ
ಕ್ರರುಚೌಕ್ಟ್ಟ್ ರ್ಳೊಳಗೆ ಯಕಾ
ಿ ದಿ ಶ್ಲ್ಪ ರ್ಳೊೀ ಹೂಬಳಿ
ಳ ರ್ಳ
ವನಾಯ ಸದ ಸಬಗೀ, ಆನೆಹಂಸರ್ಳೊೀ.
ನಾರ್ನಾಗಿಣಿಯರಿಂದ ಮದಲುಗಿಂಡು ದಿಕಾಪ ಲ್ಕ್ರವರೆಗೆ
ಎಲ್
ಲ ರಗೂ ಈ ಕಂಬರ್ಳ ಆಶ
ಿ ಯ ಸಿದಧ ವಾಗಿದೆ. ಸಾವರ
ವರುಷ್ಟರ್ಳಿಗೂ ಮಿಕ್ರಕ ಇವಲ್
ಲ ತರ್ಮ ಕ್ಲಾವೈಭವವನುು
ಮೆರೆಸುತ
ಾ ಉಳಿದುಬಂದಿರುವುದೇ ನರ್ಮ ನಾಡಿನ ಸುದೈವ.
12. Click to edit Master title style
12
12
ಸೇಡಂಪುರದ ಆರಾಧಯ ದೈವ ಪಂಚಲಿಂಗೇರ್
ಾ ರ
ದೇವಾಲ್ಯ
ಕ್ಲ್ಬ್ಬರಗಿಯ ರ್ಳಖೇಡ (ಮಾನಯ ಖೇಟ)ದ ಪಕ್ಕ ದ ಊರು ಸೇಡಂ ನರ್ರದಲಿ
ಲ ಭಾರ್ಶಃ
ರಾಷ್ಟ್ ರಕೂಟರ ಕೆತ
ಾ ನೆಯ ದೇವಾಲ್ಯರ್ಳು, ಜೈನ ಬಸದಿರ್ಳು, ಸ
ಾ ಿಂಭರ್ಳು, ಅರ್ಸಿ,
ಕೀಟೆರ್ಳೆಲ್
ಲ ವೂ ರಾಷ್ಟ್ ರಕೂಟರ ಕ್ಲೆಯ ವೈಭವದ ಇತಿಹಾಸವನೆು ೀ ಸಾರುತ
ಾ ವ.
ಅವುರ್ಳಲಿ
ಲ ಪಂಚಲಿಿಂಗೇಶ
ಿ ರ ದೇವಾಲ್ಯ ಕೂಡಾ ಒಿಂದು.
ಈ ದೇವಾಲ್ಯವು ಕ್ಲಾಯ ಣ ಚಾಲುಕ್ಯ ರ ಶೈಲಿಯಲಿ
ಲ ದುದ , ಕ್ಲಾಯ ಣ ಚಾಲುಕ್ಯ ರ ಆರಾಧಯ
ದೈವ ಪಂಚಲಿಿಂರ್ ದೇವರು ಎಿಂಬ್ಬದು ಇತಿಹಾಸದಿಿಂದ ತಿಳಿದುಬರುತ
ಾ ದೆ. ಮಂದಿರವು
ಪಶ್ು ಮಾಭಿಮುಖ್ವಾಗಿದುದ ಐದು ಲಿಿಂರ್ರ್ಳನುು 3 ಅಡಿ ಎತ
ಾ ರದ ಅದಿಷಠ ನದ ಮೇಲೆ
ಸಾಾ ಪಿಸಲಾದ ಕಾರಣ ಇದಕೆಕ ಪಂಚಲಿಿಂರ್ರ್ಳ ದೇವಾಲ್ಯ, ಪಂಚಲಂಗ ೇಶ್ವರ ಎಿಂದು ಹೆಸರು
ಬಂತ್ತ. ಮೂರು ಶ್ವಲಿಿಂರ್ಳು ಒಿಂದೇ ಮಂಟಪದ ದೇವಾಲ್ಯದಲಿ
ಲ ದದ ರೆ, ಇನುು ಳಿದ
ಎರಡು ಲಿಿಂರ್ರ್ಳು ಅಕ್ಕ -ಪಕ್ಕ ಇವ.
ದೇವಾಲ್ಯದ ಸುತ
ಾ ಲು 15-20 ಸುಿಂದರ ಕೆತ
ಾ ನೆಯ ಮಂಟಪ ಸ
ಾ ಿಂಭರ್ಳಿವ.
ಪಂಚಪ್ಿಂಡವರ ಚಿತ
ಿ , ರ್ಹಾಭಾರತದ ಸನಿು ವೇಶದ ಕೆತ
ಾ ನೆ, ಶ್
ಿ ೀಕೃಷ್ಟು ನ ಶ್ಲ್ಪ ಕ್ಲೆ
ಕಾಣಸಿಗುತ
ಾ ವ. ಪ
ಿ ತಿ ಲಿಿಂರ್ದ ಎದುರು ನಂದಿ ಮೂತಿಗರ್ಳಿವ. ಒಿಂದು ನಂದಿ
ಎತ
ಾ ರವಾಗಿದುದ 3 ಅಡಿ ಅರ್ಲ್, 4 ಅಡಿ ಎತ
ಾ ರದ ಸುಣು ದ ಕ್ಲಿ
ಲ ನ ಮಾದರಯ ಕ್ಲ್
ಲ ಲಿ
ಲ
ಕೆತ
ಾ ನೆಯ ನಂದಿಯು, ಮುಖ್ಯ ಲಿಿಂರ್ದ ಎದುರು ಅಚ್ಚು ಕ್ಟ್ಟ್ ಗಿ ನಿಮಿಗತವಾಗಿದೆ.
ದೇವಾಲ್ಯ ಪಶ್ು ಮಾಭಿಮುಖ್ ಇರುವ ಕಾರಣ ದ್ಿ ರ ಬಾಗಿಲುರ್ಳು ಸಹ ಪಶ್ು ರ್ಕೆಕ ಇವ.
ದ್ಿ ರ ಬಾಗಿಲು ಎಡ-ಬಲ್ಕೆಕ ಢರ್ರುರ್ದ ಶ್ವ ರ್ತ್ತ
ಾ ರುದ
ಿ ರಂತಿರುವ
ಶ್ವದ್ಿ ರಪ್ಲ್ಕ್ರನುು ಕೆತ
ಾ ಲಾಗಿದೆ. ಕೈಯಲಿ
ಲ ಢರ್ರುರ್, ತಿ
ಿ ಶೂಲ್, ಕ್ಪ್ಲ್, ಖ್ಡಗ ಹಿಡಿದು
ನಿಿಂತ ಭಂಗಿ ನೀಡುರ್ರ ಕ್ಣು ಲಿ
ಲ ಲ್ಯವಾಗಿ ಚಿತ
ಿ ಉಳಿದಿರುತ
ಾ ದೆ.
13. Click to edit Master title style
13
13
ಎಲಿಫಂಟಾ ಗುಹೆರ್ಳು
ಎಲಿಫಿಂಟ್ಟ ಗುಹೆರ್ಳಲಿ
ಲ ನ ಹೆಚಿು ನ ಶ್ಲಾಮೂತಿಗರ್ಳನುು
ಪೀಚ್ಚಗಗಿೀಸರು ವರೂಪಗಳಿಸಿದರು. ೧೭ ನೆಯ ಶತಮಾನದಲಿ
ಲ
ಇಲಿ
ಲ ನ ಶ್ಲಾಮೂತಿಗರ್ಳನುು ಬಂದೂಕ್ರನ ಗುರಸಾಧನೆ ಕ್ಲಿಯಲು
ಗುರಯನಾು ಗಿ ಪೀಚ್ಚಗಗಿೀಸರು ಬಳಸುತಿ
ಾ ದದ ರು. ಎಲಿಫಿಂಟ್ಟ ಗುಹೆರ್ಳ
ಇತಿಹಾಸವು ೯ ರಿಂದ ೧೩ನೆಯ ಶತಮಾನದಲಿ
ಲ ದದ ಸಿಲ್ಹ ರ ಅರಸರ
ಕಾಲ್ದೆದ ಿಂದು ನಂಬಲಾಗಿದೆ. ಆದರೆ ಇಲಿ
ಲ ನ ಕೆಲ್ ಶ್ಲಾಮೂತಿಗರ್ಳು
ಮಾನ್ಯಖ ೇಟದ ರಾಷ್ಟ್ರಕೂಟರ ಕಾಲ್ದವಿಂದು ಸಹ ಕೆಲ್ ಅಭಿಪ್
ಿ ಯರ್ಳಿವ.
ಇಲಿ
ಲ ಶ್ವನ ಮೂರು ಮುಖ್ರ್ಳನುು ಹೊಿಂದಿರುವ ತಿ
ಿ ಮೂತಿಗ ಸದ್ಶ್ವ
ವರ್
ಿ ಹವು ಬ್ಾಹ್ಮ, ವಿಷ್ಟ್ತು ರ್ತ್ತ
ಾ ಮಹ ೇಶ್ವರರನುು ಬಲು ರ್ಟಿ್ ಗೆ ಹೊೀಲುತ
ಾ ದೆ.
ಈ ಸದ್ಶ್ವ ತಿ
ಿ ಮೂತಿಗಯು ರಾಷ್ಟ್ ರಕೂಟರ ರಾಜಲಾಿಂಛನವು ಸಹ
ಆಗಿತ್ತ
ಾ . ನ್ಟರಾಜ ರ್ತ್ತ
ಾ ಅತ್ತಯ ಕ್ಷ್ಟಗಕ್ವಾಗಿರು ಅಧಗನಾರೀಶ
ಿ ರ
ಮೂತಿಗರ್ಳು ಸಹ ರಾಷ್ಟ್ ರಕೂಟ ಶೈಲಿಯವು. ಶ್ಲೆಯಲಿ
ಲ ಕರೆದು
ರೂಪಿಸಲಾಗಿರುವ ಎಲಿಫಿಂಟ್ಟ ಗುಹೆರ್ಳು ಸುಮಾರು ೬೦೦೦೦ ಚದರ
ಅಡಿರ್ಳಷ್ಣ್ ವಸಾ
ಾ ರವಾಗಿವ. ಇಲಿ
ಲ ಅನೇಕ್ ಮರ್ಸಾಲೆರ್ಳು,
ಹಜಾರರ್ಳಿದುದ ಹಲ್ವು ಗುಡಿರ್ಳನುು ಕಾಣಬಹುದು. ಈ ಗುಡಿರ್ಳಲಿ
ಲ
ನಾನಾ ಶ್ಲಾಮೂತಿಗರ್ಳಿವ. ಜೊತೆಗೆ ಒಿಂದು ಶಿವಾಲಾಯವು ಸಹ
ಪ
ಿ ಧಾನವಾಗಿದೆ. ಈ ದೇವಾಲ್ಯ ಸಂಕ್ರೀಣಗವು ಶ್ವನ
ಆವಾಸತ್ತಣವಿಂದು ಸಾ ಳಿೀಯರ ನಂಬಕೆ.
14. Click to edit Master title style
14
14
Reference
• Rowland Benjamin, The Art and Architecture of
India.Penguin,1954
• https://www.metmuseum.org/toah/hd/rajp/hd_rajp.htm
• Singh upindar,A History of Ancient and early Medieval India
Delhi: Person education India 2009