2. ಇತಿಹಾಸ ಸ್ನಾ ತಕೋತ
ತ ರ ಅಧ್ಯ ಯನ ಮತ್ತ
ತ ಸಂಶೋಧ್ನಾ ಕೇಂದ್
ರ
ಸರ್ಕಾರಿ ಕಲಾ ರ್ಕಲೇಜು
ಅೇಂಬೇಡ್ಕ ರ್ ವೋಧಿ, ಬೇಂಗಳೂರು - 560001
ಪತಿ
ರ ಕೆ: 4.1 – ಇತಿಹಾಸ ಮತ್ತ
ತ ಕಂಪ್ಯಯ ಟಿAಗ್
ನಿಯೋಜಿತ ರ್ಕಯಾ
ವಷಯ : ಬೇಂಗಳೂರಿಗೆ ಸರ್.ಎೇಂ.ವಶ್
ವ ೋಶ್
ವ ರಯಯ ನವರ ಕಡುಗೆಗಳು
ಅಪಾಣೆ
ಮಾಗಾದ್ಶ್ಾಕರು
ಡಾ|| ಆರ್. ರ್ಕವಲ್
ಲ ಮಮ ಪ್ರ
ರ . ಸುಮಾ ಡಿ ಅೇಂಕುಶ್ ಬಿ
ಸಂಯೋಜಕರು ಸಹಾಯಕ ಪ್ರ
ರ ಧ್ಯಯ ಪಕರು ನಾಲ್ಕ ನೇ ಸೆಮಿಸಟ ರ್
ಇತಿಹಾಸ ಸ್ನಾ ತಕೋತ
ತ ರ ಮತ್ತ
ತ ಇತಿಹಾಸ ವಭಾಗ ಎೇಂ.ಎ ವದ್ಯಯ ರ್ಥಾ
ಸಂಶೋಧ್ನ ಕೇಂದ್
ರ . ಸ. ಕ. ರ್ಕ. ಸರ್ಕಾರಿ ಕಲಾ ರ್ಕಲೇಜು
4. ❖ ಸರ್. ಎೇಂ. ವಶ್
ವ ೋಶ್
ವ ರಯಯ ನವರು ೧೫ ಸೆಪ್ಟ ೇಂಬರ್ 1861ರಲ್ಲ
ಲ
ಚಿಕಕ ಬಳ್ಳಾ ಪುರ ಜಿಲ್ಲಲ ಯ ಮುದ್ದ ೋನಹಳ್ಳ
ಾ ಯಲ್ಲ
ಲ ಜನಿಸಿದ್ರು.
❖ 1884 ರಿೇಂದ್ 1909 ರವರೆಗೆ ಬೇಂಬ ಸರ್ಕಾರದ್ಲ್ಲ
ಲ ಸೇವೆ
ಸಲ್ಲ
ಲ ಸಿದ್ರು.
❖ 1909 ರಲ್ಲ
ಲ ಮೈಸೂರಿನ ಮುಖ್ಯ ಇೇಂಜಿನಿಯರ್ ಆಗಿ ಸೇವೆ
ಸಲ್ಲ
ಲ ಸಿದ್ರು.
❖ 1912 ರಿೇಂದ್ 1918 ರವರೆಗೆ ರಾಜರ್ಷಾ ನಾಲ್ವ ಡಿ ಕೃಷಣ ರಾಜ
ಒಡೆಯರ್ ಅವಧಿಯಲ್ಲ
ಲ ಮೈಸೂರು ದಿವಾನರಾಗಿ ಕತಾವಯ
ನಿವಾಹಿಸಿದ್ರು.
❖ ಇವರ ಅವಧಿಯಲ್ಲ
ಲ ಬೇಂಗಳೂರು ಸವಾತೋಮುಖ್ ಅಭಿವೃದಿಿ
ಕಂಡಿತ್ತ.
5. ಬೆಂಗಳೂರಿಗೆ ಸರ್.ಎೆಂ.ವಿಶ್
ಾ ೇಶ್
ಾ ರಯ್ಯ ನವರ
ಕೊಡುಗೆಗಳು
ಕೈಗಾರಿಕೆಗಳು
❖ ಮೈಸೂರು ಸ್ವಬೂನು ಕಾರ್ಖಾನೆ
❖ ಬೆಂಗಳೂರು ಮುದ್
ರ ಣಾಲಯ್
❖ ಮೈಸೂರು ಚೆಂಬರ್ಸಾ ಆಫ್ ಕಾಮರ್ಸಾ
ವಾಣಿಜಯ
❖ ಸ್ಟ ೇಟ್ ಬ್ಯ ೆಂಕ್ ಆಫ್ ಮೈಸೂರು
ಶಿಕ್ಷಣ
❖ ಬAಗಳೂರು ಇೆಂಜಿನಿಯ್ರಿAಗ್ ಕಾಲೇಜು
❖ ಕೃಷಿ ಶಾಲೆ, ಬೆಂಗಳೂರು ( ಪ್
ರ ಸು
ು ತ ಕೃಷಿ ವಿಶ್
ಾ ವಿದ್ಯಯ ಲಯ್, ಹೆಬ್ಾ ಳ)
❖ ಕನನ ಡ ಸ್ವಹಿತಯ ಪ್ರಿಷತ್ತ
ು
❖ ಶ್
ರ ೇ ಜಯ್ಚಾಮರಾಜೆಂದ್
ರ ಪಾಲಿಟೆಕ್ನನ ಕ್ ಕಾಲೇಜು
❖ ಬೆಂಗಳೂರು ಕೆಂದ್
ರ ಗ
ರ ೆಂಥಾಲಯ್
ಮನರAಜನೆ
❖ ಸ್Aಚುರಿ ಕ
ಲ ಬ್
6. ಮೈಸೂರು ಸ್ವಬೂನು ಕಾರ್ಖಾನೆ
ಮೈಸೂರು ಸ್ವಬೂನು ಕಾರ್ಖಾನೆಯ್ನುನ 1918ರಲಿ
ಲ ಪಾ
ರ ರಂಭಿಸಲಾಯಿತ್ತ.
ಮೈಸೂರಿನ ಮಹಾರಾಜರಾಗಿದ್ದ ನಾಲಾ ಡಿ ಕೃಷಣ ರಾಜ ಒಡೆಯ್ರ್, ದಿವಾನರಾದ್
ಸರ್.ಎೆಂ.ವಿಶ್
ಾ ೇಶ್
ಾ ರಯ್ಯ , ಶ್
ರ ೇ ಎರ್ಸ ಜಿ ಶಾಸ್ತ
ು ç ಯ್ವರು ಈ ಸಂಸ್ೆ ಯ್ ಪ್
ರ ವತಾಕರು.
1918ರ ನವಂಬರ್್
ನಲಿ
ಲ ಇದ್ನುನ ಮಾರುಕಟೆಟ ಗೆ ಪ್ರಿಚಯಿಸಲಾಯಿತ್ತ. 1980ರಲಿ
ಲ
ಕನಾಾಟಕ ರಾಜಯ ದ್ ಉದಿದ ಮೆಯಾಗಿ ಪ್ರಿವರ್ತಾಸ್ತ “ಕನಾಾಟಕ ಸ್ವಬೂನು ಮತ್ತ
ು
ಮಾಜಾಕ ನಿಯ್ಮಿತ” ಎೆಂದು ಪುನರ್ ನಾಮಕರಣ ಮಾಡಲಾಯಿತ್ತ.
10. 1914 ರಲಿ
ಲ ನಾಲಾ ಡಿ ಕೃಷಣ ರಾಜ ಒಡೆಯ್ರ್್
ರವರು ತಮಮ ಮಗನ ಆಮಂತ
ರ ಣ ಪ್ರ್ತ
ರ ಕೆಯ್ನುನ
ಇೆಂಗೆಲ Aಡಿನಲಿ
ಲ ಮುದಿ
ರ ಸ್ತ ತರಿಸ್ತದ್ದ ರು. ಇದ್ರ ಖರ್ಚಾನ ವಿಚಾರ ರ್ತಳಿದ್ ಸರ್.ಎೆಂ.ವಿ. ರವರು
ಅದೇ ಖರ್ಚಾನಲಿ
ಲ ಇಲಿ
ಲ ಯೇ ಒೆಂದು ಮುದ್
ರ ಣಾಲಯ್ ಆರಂಭಿಸಬಹುದು ಎೆಂದು ರ್ತಳಿಸ್ತ
“ಲಂಡನ್ ರಾಯ್ಲ್ ಕಂಪ್ನಿ” ಅವರ ಜೊತೆ ಮಾತ್ತಕತೆ ನಡೆಸ್ತ “The Bangalore Printing and
Publishing Co.Ltd.” ಅನುನ ಪಾ
ರ ರಂಭಿಸ್ತದ್ರು.
ಇದು “Bangalore Press” ಎೆಂಬ ಹೆಸರಿನಲಿ
ಲ ಮುದ್
ರ ಣ ಕಾಯ್ಾ ಆರಂಭಿಸ್ತತ್ತ.
21. ಶ್
ರ ೇ ಜಯ್ಚಾಮರಾಜೆಂದ್
ರ ಪಾಲಿಟೆಕ್ನನ ಕ್ ಕಾಲೇಜು
• ಸರ್. ಎೆಂ. ವಿಶ್
ಾ ೇಶ್
ಾ ರಯ್ಯ ರವರು ಭದ್ಯ
ರ ವರ್ತ ಕಾರ್ಖಾನೆಯ್ ಮುಖಯ ಸೆ ರಾಗಿ ಸೇವೆ
ಸಲಿ
ಲ ಸ್ತರ್ತ
ು ದ್ಯದ ಗ ಅವರಿಗೆ ವೇತನ ನಿಗದಿ ಪ್ಡಿಸ್ತರಲಿಲ
ಲ . ಕೆಲವು ವಷಾಗಳ ನಂತರ
ಹೆರ್ಚಿ ನ ಹಣ ನಿೇಡಲು ಬಂದ್ಯಗ, ತೆಂರ್ತ
ರ ಕ ಶ್ಕ್ಷಣವನುನ ನಿೇಡುವ ಉದ್ದ ೇಶ್ದಿೆಂದ್
ಅವರು ಆ ಹಣದಿೆಂದ್ ಪಾಲಿಟೆಕ್ನನ ಕ್ ಕಾಲೇಜು ಪಾ
ರ ರಂಭಿಸಲು ಸಲಹೆ ನಿೇಡಿದ್ರು.
ಅಲ
ಲ ದ್, ಆ ಕಾಲೇಜಿಗೆ ಮೈಸೂರಿನ ಮಹಾರಾಜರಾಗಿದ್ದ ಜಯ್ಚಾಮರಾಜೆಂದ್
ರ
ಒಡೆಯ್ರ್ ಅವರ ಹೆಸರಿಡಲು ಸೂರ್ಚಸ್ತದ್ರು. ಅವರ ಆಶ್ಯ್ದಂತೆ
ಜಯ್ಚಾಮರಾಜೆಂದ್
ರ ಪಾಲಿಟೆಕ್ನನ ಕ್ ಕಾಲೇಜು 1943ರಲಿ
ಲ ಪಾ
ರ ರಂಭಗೊAಡಿತ್ತ.
22.
23. ಬೆಂಗಳೂರು ಕೆಂದ್
ರ ಗ
ರ ೆಂಥಾಲಯ್
ದಿವಾನ್ ಶೇಷಾದಿ
ರ ಐಯಯ ರ್್
ರವರ ಸಮ ರಣಾರ್ಾ ಕಬಬ ನ್ ಉದ್ಯಯ ನದ್ಲ್ಲ
ಲ ಗೋರ್ಥಕ್
ಶೈಲ್ಲಯಲ್ಲ
ಲ ಕಟಟ ಡ್ವೇಂದ್ನ್ನಾ ನಿಮಿಾಸಲಾಯಿತ್ತ. ಅಲ್
ಲ ದ್, ಇದ್ರ
ಆವರಣದ್ಲ್ಲ
ಲ ಶೇಷಾದಿ
ರ ಅಯಯ ರ್್
ರವರ ಕಂಚಿನ ಪ
ರ ತಿಮ್ಯನ್ನಾ
ನಿಮಿಾಸಲಾಯಿತ್ತ. ಇದ್ನ್ನಾ 20 ನವಂಬರ್ 1913ರಲ್ಲ
ಲ ಅೇಂದಿನ ವೈರ್ಸ್
ರಾಯ್
ಆಗಿದ್ದ ಲಾಡ್ಾ ಹಾಡಿಾೇಂಗ್ ಉದ್ಯ
ಾ ಟಿಸಿದ್ರು. 1914ರಲ್ಲ
ಲ ದಿವಾನರಾಗಿದ್ದ
ಸರ್.ಎೇಂ.ವಶ್
ವ ೋಶ್
ವ ರಯಯ ನವರು ಈ ಕಟಟ ಡ್ದ್ಲ್ಲ
ಲ ಗ
ರ ೇಂಥಾಲ್ಯ ಆರಂಭಿಸಲು
ಆದೇಶಿಸಿದ್ರು. 1 ಮೇ 1915 ರಂದು ಸ್ನವಾಜನಿಕ ಗ
ರ ೇಂಥಾಲ್ಯ
ಆರಂರ್ವಾಯಿತ್ತ. 1966 ರಲ್ಲ
ಲ ಮೈಸೂರು ಸರ್ಕಾರ ಇದ್ನ್ನಾ ತನಾ ಅಧಿೋನಕೆಕ
ತೆಗೆದುಕೇಂಡಿತ್ತ.
24. ಸ್ೆಂಚುರಿ ಕ
ಲ ಬ್
ಕಂಟೇನೆಮ Aಟ್ ಪ್
ರ ದೇಶ್ದ್ಲಿ
ಲ ದ್ದ “ಬೆಂಗಳೂರು ಕ
ಲ ಬ್”ಗೆ ವಿಶ್
ಾ ೇಶ್
ಾ ರಯ್ಯ ನವರು
ಒಮೆಮ ಭೇಟ್ಟ ನಿೇಡಿದ್ಯಗ ಅವರು ಭಾರರ್ತೇಯ್ರು ಎೆಂಬ ಕಾರಣಕೆೆ ಕ
ಲ ಬ್
ಪ್
ರ ವೇಶ್ವನುನ ನಿರಾಕರಿಸಲಾಯಿತ್ತ. ಇದ್ರಿೆಂದ್ ನೆಂದ್
ವಿಶ್
ಾ ೇಶ್
ಾ ರಯ್ಯ ನವರು ಭಾರರ್ತೇಯ್ರಿಗಾಗಿ 1917 ರಲಿ
ಲ ಬೆಂಗಳೂರಿನಲಿ
ಲ ಕ
ಲ ಬ್
ಒೆಂದ್ನುನ ಸ್ವೆ ಪಿಸ್ತದ್ರು. ಅದೇ ಸ್ೆಂಚುರಿ ಕ
ಲ ಬ್. ಇದ್ರ ಮೊದ್ಲ ಅಧ್ಯ ಕ್ಷರು
ಕೂಡ ಅವರೇ ಆಗಿದ್ದ ರು.