1. ಛಾಯಾಚಿತ್ರಗಳ ಮುಖಾಂತ್ರ ಅಾಂಬೇಡ್ಕರ್ ಅವರ ಜೇವನ ಚರಿತ್ರರ
ಎಂ.ಎ ಇತಿಹಾಸ ಪದವಿಗಾಗಿ ಭಾಗಶಃ ಸಲ್ಲಿಸುವ ಇತಿಹಾಸ ಮತ್ುು ಕಂಪ್ಯೂಟಂಗ್ ಕಲ್ಲಕೆಯ ಸಚಿತ್ರ ಪರಬಂಧ
ಸಾಂಶೇಧನಾ ವಿದ್ಯಾರ್ಥಿ
ನಿಖಿತಾ.ಬಿ. ಕೆ
ಸ್ನಾತ್ಕೇತ್ತರ ಇತಿಹಾಸ ವಿಭಾಗ
ಎರಡ್ನೇ ವರ್ಿ
ಸರ್ಕಿರಿ ಪ್ರಥಮದರ್ಜಿ ರ್ಕಲೇಜು
ಯಲಹಾಂಕ ಬಾಂಗಳೂರು- 560064
ನೇಾಂದಣಿಸಾಂಖ್ಯಾ:- P18CV21A0041
ಬಾಂಗಳೂರು ನಗರ ವಿಶ್ವವಿದ್ಯಾಲಯ ಸರ್ಕಿರಿ ಪ್ರಥಮದರ್ಜಿ ರ್ಕಲೇಜು
ಸ್ನಾತ್ಕೇತ್ತರ ಇತಿಹಾಸ ವಿಭಾಗ.
ಯಲಹಾಂಕ ಬಾಂಗಳೂರು- 560064
ಮಾಗಿದಶ್ಿಕರು
ಡಾ.ಜ್ಞ
ಾ ನೇಶ್ವರಿ.ಜ
ಪ್ರರಧ್ಯಾಪ್ಕರು.
ಸರ್ಕಿರಿ ಪ್ರಥಮದರ್ಜಿ ರ್ಕಲೇಜು
ಸ್ನಾತ್ಕೇತ್ತರ ಇತಿಹಾಸ ವಿಭಾಗ.
ಯಲಹಾಂಕ ಬಾಂಗಳೂರು- 560064
2. ವಿದ್ಯಾರ್ಥಿಯ ದೃಢಿಕರಣ ಪ್ತ್ರ
ಛಾಯಾಚಿತ್ರಗಳ ಮುಖಾಂತ್ರ ಅಾಂಬೇಡ್ಕರ್ ಅವರ ಜೇವನ ಚರಿತ್ರರ ಎಾಂಬ ವಿರ್ಯದ ಸಚಿತ್ರ ಪ್ರಬಾಂಧವನುಾ ನಿಖಿತಾ .ಬಿ .ಕೆ
ಆದ ನಾನು ಇತಿಹಾಸದ ವಿಷಯದಲ್ಲಿ ಎಂ.ಎ ಪದವಿಗಾಗಿ ಇತಿಹಾಸ ಮತ್ುು ಕಂಪಯೂಟಂಗ್ ಪತಿಿಕೆಯ
ಮೌಲ್ೂಮಾಪನಕಾಾಗಿ ಬೆಂಗಳೂರುನಗರ ವಿಶ್ವವಿದ್ಾೂಲ್ಯಕೆಾ ಸಲ್ಲಿಸಲ್ು ಡಾ..ಜ್ಞಾನೆೇಶ್ವರಿ. ಜಿ ಪ್ಾಿಧ್ಾೂಪಕರು
ಇತಿಹಾಸ ವಿಭಾಗ ಸಕಾಾರಿ ಪಿಥಮ ದರ್ೆಾ ಕಾಲೆೇಜು ಯಲ್ಹಂಕ ಬೆಂಗಳೂರು- 560064 ಇವರ ಸಲ್ಹೆ ಹಾಗೂ
ಮಾಗಾದಶ್ಾನದಲ್ಲಿ ಸಿದಧಪಡಿಸಿದ್ೆದೇನೆ.
ನಿಖಿತಾ .ಬಿ .ಕೆ
ಎಾಂಎ ವಿದ್ಯಾರ್ಥಿ
ಇತಿಹಾಸ ವಿಭಾಗ
ಸರ್ಕಿರಿ ಪ್ರಥಮದರ್ಜಿ ರ್ಕಲೇಜು
ಯಲಹಾಂಕ ಬಾಂಗಳೂರು- 560064
ನೇಾಂದಣಿಸಾಂಖ್ಯಾ:- P18CV21A0041
3. ಮಾಗಾದಶ್ಾಕರ ಪಿಮಾಣಪತ್ಿ
ಛಾಯಾಚಿತ್ಿಗಳ ಮುಖಾಂತ್ರ ಅಂಬೆೇಡ್ಾರ್ ಅವರ ಜಿೇವನ ಚರಿತ್ೆಿ ಎಂಬ ವಿಷಯದ ಸಚಿತ್ಿ ಪಿಬಂಧವನುು
ನಿಖಿತಾ .ಬಿ .ಕೆ ಅವರು ಇತಿಹಾಸದ ವಿಷಯದಲ್ಲಿ ಎಂ.ಎ ಇತಿಹಾಸ ಪದವಿಯ ಇತಿಹಾಸ ಮತ್ುು ಕಂಪಯೂಟಂಗ್
ಪತಿಿಕೆಯ ಮೌಲ್ೂಮಾಪನಕಾಾಗಿ ಬೆಂಗಳೂರುನಗರ ವಿಶ್ವವಿದ್ಾೂಲ್ಯಕೆಾ ಸಲ್ಲಿಸಲ್ು ನನು ಮಾಗಾದಶ್ಾನದಲ್ಲಿ
ಸಿದದಪಡಿಸಿದ್ಾದರೆ.
ಡಾ.ಜ್ಞಾನೆೇಶ್ವರಿ.ಜಿ
ಎಂ.ಎ, ಬಿಎಡ್, ಎಂ.ಫಿಲ್
ಪ್ಾಿಧ್ಾೂಪಕರು
ಸಕಾಾರಿ ಪಿಥಮದರ್ೆಾ ಕಾಲೆೇಜು
ಸ್ಾುತ್ಕೊೇತ್ುರ ಇತಿಹಾಸ ವಿಭಾಗ.
ಯಲ್ಹಂಕ ಬೆಂಗಳೂರು- 560064
4. ಕೃತ್ಜ್ಞತ್ೆಗಳು
ಛಾಯಾಚಿತ್ರಗಳ ಮುಖಾಂತ್ರ ಅಾಂಬೇಡ್ಕರ್ ಅವರ ಜೇವನ ಚರಿತ್ರರ ಎಾಂಬ ವಿರ್ಯದ ಸಚಿತ್ರಪ್ರಬಾಂಧದ ವಸುತವಿರ್ಯದ
ಆಯ್ಕಕಯಾಂದ ಅಾಂತಿಮಘಟ್ಟದವರೆವಿಗೂ ತ್ಮಮ ಅಮೂಲಾವಾದ ಸಲಹೆ, ಸೂಚನೆ ಮತ್ುು ಮಾಗಾದಶ್ಾನ ನೇಡಿದ
ಗುರುಗಳಾದ ಡಾ.ಜ್ಞ
ಾ ನೇಶ್ವರಿ.ಜ ರವರಿಗೆ ತ್ುಾಂಬುಹೃದಯದ ಕೃತ್ಜ್ಾ ತ್ರಗಳನುಾ ಅರ್ಪಿಸುತ್ರತೇನ. ನನಾ ಪ್ರಬಾಂಧರ್ಕಯಿವನುಾ
ಪ್ರರತಾಾಹಿಸಿದ ಸ್ನಾತ್ಕೇತ್ತರ ವಿಭಾಗದ ಸಾಂಚಾಲಕರಾದ ಡಾ.ಜ.ಜ್ಞ
ಾ ನೇಶ್ವರಿ, ಪ್ಾಿಂಶ್ುಪ್ಾಲ್ರಾದ ಡಾ.ಚಂದಿಪಪ ಸ್ಾರ್
ಹಾಗೂ ಗುರುಗಳಾದ ಡಾ.ಕೆ.ಮಹೆೇಶಸ್ಾರ್ಮತ್ುು ಡಾ. ಶ್ಿೇನವಾಸರೆಡಿಿ ಸ್ಾರ್ಇವರ ಮೊದಲಾದವರಿಗೆ
ಗೌರವಪಯವಾಕ ನಮನಗಳು.
ನಿಖಿತಾ .ಬಿ .ಕೆ
ಎಾಂಎ ವಿದ್ಯಾರ್ಥಿ
ಸ್ನಾತ್ಕತೇತ್ತರ ಇತಿಹಾಸ ವಿಭಾಗ
ಸರ್ಕಿರಿ ಪ್ರಥಮದರ್ಜಿ ರ್ಕಲೇಜು
ಯಲಹಾಂಕ ಬಾಂಗಳೂರು- 560064
ನೇಾಂದಣಿಸಾಂಖ್ಯಾ:- P18CV21A0041
5. ಛಾಯಾಚಿತ್ರಗಳ ಮುಖಾಂತ್ರ ಅಾಂಬೇಡ್ಕರ್ ಅವರ ಜೇವನ ಚರಿತ್ರರ
ಪ್
ರ ಸ್ತ
ಾ ವನೆ
ಛಾಯಾಗರಹಣವು ಇಾಂದಿನ ರ್ಕಲದಲ್ಲಿ ಯಾವ ಮತ್ುತ ಸತ್ಾವಾದ ಆಧ್ಯರಗಳು ಕೂಡ್ ಇದದವು ಈ ಫೇಟೇಗ್ರರಫಿ
ಇಾಂದ ಚಿತ್ರಗಳ ಮೂಲಕ ಇತಿಹಾಸವನುಾ ಸತ್ಾ ಎಾಂಬುದಕೆಕ ಇದಾಂದು ಸೂಕತವಾದ ಉದ್ಯಹರಣೆಯಾಗಿದೆ. ಅದರಾಂತ್ರ
ಅಾಂಬೇಡ್ಕರ್ ಅವರ ಜಿೇವನ ಚರಿತ್ೆಿಯನುು ಭಾವಚಿತ್ಿಗಳ ಮೂಲ್ಕ ಅವರ ಜಿೇವನ ಚರಿತ್ೆಿಯನುು
ವಿವರಿಸಲಾಗಿದ್ೆ.
6. ರ್ಕಾಮರಾದ ಆರಾಂಭಿಕ ಇತಿಹಾಸ
* 1700 ರ ಮೊದಲ್ ಬೆಳಕಿನ ಸೂಕ್ಷ್ಮ ವಸುುಗಳಿದುದ ಬೆಳಕು
ವಿವಿಧ ವಸುುಗಳ ಮೇಲೆ ಪರಿಣಾಮ ಬಿೇರಬಹುದು.
ಉದ್ಾಹರಣೆಗೆ ಸೂಯಾನ ಚಮಾವನುು ಟ್ಾೂನಂಗ್
ಮಾಡ್ುವುದು ಅಥವಾ ಜವಳಿ ಮಾರೆಯಾಗುವುದು ಬಹಳ
ಹಂದಿನ ಕಾಲ್ದಿಂದಲ್ೂ ಇತ್ುು.
* 1614ರಲ್ಲಿ ಏಂಜಿಲ್ ಸಲಾ ಅವರು ಸೂಯಾನ ಬೆಳಕು
ಪುಡಿ ಮಾಡಿದ ಸಿಲ್ವರ್ ನೆೈಟ್ೆಿೇಟ್ ಕಪುಪ ಬಣಣಕೆಾ
ತಿರುಗುತ್ುದ್ೆ ಮತ್ುು ಬೆಳಿಿ ನೆೈಟ್ೆಿೇಟ್ ಸುತ್ುಲ್ೂ ಒಂದು
ವಷಾದವರೆಗೆ ಸುತ್ುುವ ಕಾಗದ ಕಪುಪ ಬಣಣಕೆಾ ತಿರುಗುತ್ುದ್ೆ
ಎಂದು ಗಮನಸಿದರು.
7. ರ್ಕಾಮರಾದ ಮೊದಲ ಬಣಣದ ಫೇಟೇ
* ಕಾೂಮರಾದ ಮೊದಲ್ ಬಣಣದ ಫೇಟ್ೊೇ ಇದ್ಾಗದ್ೆ.
* ಛಾಯಾಗಿಹಣದ ಇತಿಹಾಸವು ಎರಡ್ು ನಣಾಾಯಕ ತ್ತ್ವಗಳ ಆವಿಷ್ಾಾರದ್ೊಂದಿಗೆ ಪ್ಾಿರಂಭವಾಯಿತ್ು.
* 1990ರ ದಶ್ಕದಲ್ಲಿ ಕಂಪಯೂಟರ್ ಆಧ್ಾರಿತ್ ಎಲೆಕಾಾನಕ್ ಡಿಜಿಟಲ್ ಕಾೂಮರಾ ಗಳ ವಾಣಿಜೂ ಪರಿಚಯ
ಶ್ೇಘ್ಿದಲ್ಲಿ ಛಾಯಾಗಿಹಣವನುು ಕಾಿಂತಿ ಗೊಳಿಸಿತ್ು.
9. ಅಾಂಬೇಡ್ಕರ್ರವರ ತ್ಾಂದೆ ತಾಯ
* ತ್ಂದ್ೆ ಸುಬೆೇದ್ಾರ್ ರಾಮ್ ಜಿೇ
* ತ್ಾಯಿ ಭೇಮಬಾಯಿ
*ಇವರಿಗೆ 14 ಜನ ಮಕಾಳು ಉಳಿದವರು ಐದು ಜನರು
ಮಾತ್ಿ ಮಂಜುಳಾ,ತ್ುಳಸಿ, ಬಲ್ರಾಮ, ಆನಂದರಾವ್,
ಭೇಮರಾವ್.
*ರಾಮ್ ಜಿೇ 14 ವಷಾಗಳವರೆಗೆ ಮಿಲ್ಲಟರಿ ಶಾಲೆಯಲ್ಲಿ
ಮುಖೊೂೇಪ್ಾಧ್ಾೂಯರಾಗಿ ಸ್ೆೇವೆ ಸಲ್ಲಿಸಿದರು..
10. ಅಾಂಬೇಡ್ಕರ್ ಬಾಲಾ ಜೇವನ
* ಮಹಾರಾಷಾದ ಕೊಂಕಣಿ ಭಾಗದ ರತ್ುಗಿರಿ ಜಿಲೆಿಯ ಖೆೇಡ್ ತ್ಾಲ್ೂಕಿನ ಸಣಣ
ಪಟಟಣವಾದ ಮಂದಗಡ್ (ಮಂಡ್ನಗಡ್)ದಲ್ಲಿ ಜನಸಿದರು.
* ಅಂಬಾವಾಡ್ ತ್ಂಬ ಪುಟಟ ಹಳಿಿಯವರು.
* ಇವರ ಹೆಸರು ಭೇಮರಾವ್.*14ನೆೇ ಮಗುವಾಗಿ ರಾಮ್ ಜಿೇ ಹಾಗೂ
ಭೇಮಬಾಯಿಯವರಿಗೆ ಜನಸಿದರು.
ಆರಾಂಭಿಕ ಶಿಕಷಣ
* ಸತ್ಾರದಲ್ಲಿ ಇದದಂತ್ಹ ಮನೆಯು ಇದ್ಾಗಿದ್ೆ.
* ಅಂಬೆೇಡ್ಾರ್ ಅವರಿಗೆ ಶಾಲೆಯನುು ಪಿವೆೇಶ್ಸಲ್ು ಅವಕಾಶ್ ಇರುತಿುರಲ್ಲಲ್ಿ.
*ಕಾರಣ ಅಸಪೃಶ್ೂರು ಎಂಬುವಂತ್ಹ ಕಾರಣದಿಂದ್ಾಗಿ ಪಿವೆೇಶ್ ವಿರುತಿುರಲ್ಲಲ್ಿ
* ಪ್ಾಿಥಾಮಿಕ ಶ್ಕ್ಷ್ಣವನುು ಸತ್ಾರದಲ್ಲಿ ಪ್ಾಿರಂಭಸಿದರು.
11. ಧ್ಯಪ್ರಲ್ಲೇ M.G. HIGH SCHOOL
* 1896 ರಲ್ಲಿ ಅಂಬೆೇಡ್ಾರ್ ಅವರು ಮಹಾರಾಷಾದ ಕೊಂಕಣ ಪ್ಾಿಂತ್ೂದ ಧ್ಾಪೇಲ್ಲ ಎಂ ಜಿ ಹೆೈ ಸೂಾಲ್ ಗೆ
ಸ್ೆೇಪಾಡೆಯಾದರು.
* ಅದ್ೆೇ ವಷಾದಲ್ಲಿ ಅಂಬೆೇಡ್ಾರ್ ತ್ಾಯಿ ಭೇಮಬಾಯಿ ಅವರು ಮರಣ ಹೊಂದಿದರು.
* ಇದು ಅಂಬೆೇಡ್ಾರ್ ಅವರ ಮೇಲೆ ಪರಿಣಾಮಕಾರಿಯಾಗಿ ಬಿೇಳಿತ್ು.
12. 1904 ಡಾ. ಬಿ.ಆರ್. ಅಾಂಬೇಡ್ಕರ್ ಅವರು ಸತಾರದಲ್ಲಿರುವಾಂತ್ಹ ಪ್ರತಾಪ್ಸಿಾಂಹ ಹೆೈಸೂಕಲಾಲ್ಲಿ ಪ್ರರಥಿಮಿಕ ಶಿಕಷಣವನುಾ
ಆರಾಂಭಿಸಿದರು.
* ಅಂಬೆೇಡ್ಾರ್ ಅವರು ಮುಂದಿನ ಪ್ಾಿಥಮಿಕ ಶ್ಕ್ಷ್ಣಕಾಾಗಿ
ಪಿತ್ಾಪ ಸಿಂಹ ಎಂಬ ಹೆೈಸೂಾಲ್ುಲ್ಲಿ ಅವರು
ವಿದ್ಾೂಭಾೂಸವನುು ಆರಂಭಸುತ್ಾುರೆ.
* ಅಂಬೆೇಡ್ಾರ್ ಅವರು ತ್ಮಮ ಪ್ೌಿಢಶಾಲೆ ಮತ್ುು
ಸ್ಾಮಾಜಿಕ ವಿಷಯಗಳಲ್ಲಿ ತ್ಮಮ ಮಹಾ ರ್ಾತಿಯ
ಸಂಬಂಧದಿಂದ್ಾಗಿ ಅನೆೇಕ ತ್ಾರತ್ಮೂಗಳನುು
ಎದುರಿಸಬೆೇಕಾಗಿತ್ುು.
* ಇದಕೆಾಲ್ಿ ಮುಖ್ೂ ಕಾರಣವೆಂದರೆ ಅಸಪೃಶ್ೂರು ಎಂಬುವ
ಹೆಸರಾಗಿತ್ುು.
13. ಅಾಂಬೇಡ್ಕರ್ ಅಧಾಯನ ಮಾಡಿದ ಮುಾಂಬೈನ 1904ರ ಎಲ್ಲಪಸಟನ್ ಹೆೈ ಸೂಕಲ್
*1904ರಲ್ಲಿ ಮುಂಬೆೈನ ಎಲ್ಲಟಸಟನ್ ಹೆೈಸೂಾಲ್ ಗೆ ಸ್ೆೇಪಾಡೆಯಾದರು.
* ತ್ದನಂತ್ರ ದಿನದಲ್ಲಿ ಅಂಬೆೇಡ್ಾರ್ ಅವರ ತ್ಂದ್ೆ ಸುಬೆೇದ ರಾಮ್ ಜಿೇ ಸ್ಾಕಾಪಲ್ ನಧನರಾದರು.
* ಹಾಗೂ ಅಮರಿಕ ಸಂಯುಕು ಸಂಸ್ಾಾನದ ಕೊಲ್ಂಬಿಯ ವಿಶ್ವವಿದ್ಾೂನಲ್ಯದಲ್ಲಿ ಉನುತ್ ಶ್ಕ್ಷ್ಣದ ವಾೂಸಂಗ
ಆರಂಭಸುತ್ಾುರೆ
14. 1906 ಅಾಂಬೇಡ್ಕರ್ ಅವರ ವಿವಾಹ
* ಡಾ. ಬಿ. ಆರ್. ಅಂಬೆೇಡ್ಾರ್ ಅವರು ಐದನೆೇ ತ್ರಗತಿ
ಓದುತಿುರುವಾಗ ಅವರಿಗೆ ಕೆೇವಲ್ 14 ವಷಾ
ವಯಸ್ಾಾಗಿತ್ುು.
* ಇವರಿಗೆ ಒಂಬತ್ುನೆೇ ವಷಾದ ರಮಾಬಾಯಿ
ಅವರೊಡ್ನೆ ವಿವಾಹವಾಯಿತ್ು 1906ರಲ್ಲಿ.
* ರಮಾಬಾಯಿ 1898 ಫೆಬಿವರಿ 7ರಂದು ತ್ಂದ್ೆ
ವಳಗಂಕರ್ ತ್ಾಯಿ ರುಕಿಮಣಿ ಎಂಬವರಿಗೆ ಜನಸಿದರು.
* ಪಿಪಂಚದಲ್ಲಿ ಅತಿ ಹೆಚಿಿನದ್ಾಗಿ ಶ್ಕ್ಷ್ಣವನುು ಪಡೆಯದಿರುವಂತ್ಹ ಏಕೆೈಕ ವೂಕಿು ಎಂದರೆ ಅಂಬೆೇಡ್ಾರ್
ಅವರು ಮಾತ್ಿ .ಇವರ ಶ್ಕ್ಷ್ಣವನುು ಚಿಕಾದ್ಾಗಿ ಮತ್ುು ಚೊಕಾದ್ಾಗಿ ಹೆೇಳುವುದ್ಾದರೆ (BHARATLA)
ಎಂದು ಕರೆಯುತ್ಾುರೆ.
15. * 31 ಜನವರಿ 1920 ರಲ್ಲಿ ಅಂಬೆೇಡ್ಾರ್ ಅವರು ಡಿಪ್ೆಿಸ್ಟಟ
ಕಾಿಸ್ಟ ಸಮುದ್ಾಯದ ಏಳಿಗೆಗಾಗಿ ಶ್ಿಮಿಸಲ್ು ಮೂಕ
ನಾಯಕ ಮರಾಠಿ ಪತಿಿಕೆಯನುು ಪ್ಾಿರಂಭಸುತ್ಾುರೆ.
* ಇದು ಡಾಕಟರ್ ಬಾಬಾ ಸ್ಾಹೆೇಬ್ ಅವರ ಮನದ್ಾಳದ
ಮಾತ್ುಗಳನುು ಬರೆದಿರುವಂತ್ದ್ಾಗಿದ್ೆ.
ಮೂಕನಾಯಕ
16. ನಾಸಿಕ್ ನಲ್ಲಿರುವ ರ್ಕಳರಾಾಂ ದೆೇವಾಲಯವನುಾ ಪ್ರವೇಶ್ ಮಾಡ್ುತಿತರುವ ಅಸಪ್ಶ್ಾ ಸತಾಾಗರಹಿಗಳು
* ನಾಸಿಕ್ ನಲ್ಲಿರುವ “ಕಾಳಾರಂ” ದ್ೆೇವಾಲ್ಯ ಇದ್ಾಗಿದ್ೆ.
* ಈ ದ್ೆೇವಸ್ಾಾನಕೆಾ ಕೆೇವಲ್ ಮೇಲ್ವಗಾದವರಿಗೆ ಮಾತ್ಿ ಅವಕಾಶ್ವಿತ್ುು.
* ಇದರ ಪರಿಣಾಮವಾಗಿ ಅಂಬೆೇಡ್ಾರ್ ಅವರು ಅಸಪೃಶ್ೂರನುು ಒಟುಟಗೂಡಿಸಿ
ದ್ೆೇವಸ್ಾಾನವನುು ಪಿವೆೇಶ್ಸುತಿುರುವ ದೃಶ್ೂವು ಇದ್ಾಗಿದ್ೆ.
* ಅಸಪೃಶ್ೂ ಸಮುದ್ಾಯಗಳ ವಿಮೊೇಚನೆಗಾಗಿ ಆಜಿೇವಪಯಾಂತ್ ಹೊೇರಾಡಿದ
ಧೇಮಂತ್ರೆಂದರೆ ಅದು ಡಾ. ಅಂಬೆೇಡ್ಾರ್ ಅವರು ಮಾತ್ಿ.
17. ಮಹದ್ (ಮಹಾಡ್) ಸತಾಾಗರಹ (ಚೌಡ್ರ್ ಕೆರೆ)
* ಚೌಡ್ರ್ ಕೆರೆಯ ನೇರನುು ಕೆೇವಲ್ ಮೇಲ್ವಗಾದ ಸಮುದ್ಾಯದವರು ಮಾತ್ಿ ಬಳಸುತಿುದದರು.
* ಈ ಉದ್ೆದೇಶ್ದಿಂದ್ಾಗಿ ಅಂಬೆೇಡ್ಾರ್ ಅವರು ಮಹಾಡ್ ಸತ್ಾೂಗಿಹ ಆರಂಭಸಿದರು.
* ಇದರ ಉದ್ೆದೇಶ್ ಪಿತಿಯೊಬಬರಿಗೂ ಸಮಾನ ಅವಕಾಶ್ಗಳನುು ಕಲ್ಲಪಸುವುದಕಾಾಗಿ ಇದನುು
ಆರಂಭಸಿದರು.
ಅಸಪ್ಶ್ಾರ ಬೊಗಸೆಗೆ ನಿೇರನುಾ ಹಾಕುತಿರುವಾಂತ್ಹ ಕೆಟ್ಟ ಪ್ದಧತಿ
* ಈ ಚಿತ್ಿದಲ್ಲಿ ನೊೇಡ್ುವ ಪಿಕಾರ ಅಸಪೃಶ್ೂರು ಬೊಗಸ್ೆ ಹಡಿದು ಅವರು ಕೆಳವಗಾದ
ಜನರ ಗಾಳಿಯು ಸ್ೊೇಕದ ಹಾಗೆ ನೇರನುು ಅವರ ಬೊಗಸ್ೆಗೆ ಹಾಕುವಂತ್ಹ ಕೆಟಟ
ಪದಧತಿ ಇತ್ುು.
* ಈ ನಟಟನಂದ್ಾಗಿ ಅಂಬೆೇಡ್ಾರ್ ಮಹಾಡ್ ಸತ್ಾೂಗಿಹ ಆರಂಭಸಿದರು.
* ಇದರಿಂದ್ಾಗಿ ಪಿತಿಯೊಬಬರು ಸಮಾನರು ಎಂಬುವುದನುು ಸ್ಾಭೇತ್ುಪಡಿಸಿದರು.
18. ವಕೇಲರಾಗಿ ಅಾಂಬೇಡ್ಕರ್
* ಡಾಕಟರ್ ಬಿ ಆರ್ ಅಾಂಬೇಡ್ಕರ್ ಅವರ ಲೇಖನ THE PRESENT PROBLEM IN
INDIANA CURRENCY ಯನುಾ SERVENT OF INDIA ಪ್ತಿರಕೆಯಲ್ಲಿ ಪ್ರಕಟಿಸಲಾಯತ್ು.
* 25-2- 26ರಾಂದು ಅಾಂಬೇಡ್ಕರ್ ಅವರು ಬೊಾಂಬಾಯ ರಾಜ್ಾಪ್ರಲರ ಖಸಗಿ
ರ್ಕಯಿದಶಿಿಯವರಿಗೆ ಪ್ತ್ರ ಬರೆದು ಬಹಿರ್ಕ್ತ್ ಹಿತ್ಕರಣಿ ಸಭಾ ಸಾಂಸೆೆಯನುಾ
ನೇಾಂದ್ಯಯಸಲಾಯತ್ು.
* ದಿನಾಾಂಕ 1-4-1926 ರಲ್ಲಿ ಮೇ 1926.ಡಾಕಟರ್ ಅಾಂಬೇಡ್ಕರ್ ಅವರು ಸತಾರ ಜಲಿಯ
ರಹಿಮತ್ ಪುರದಲ್ಲಿ ನಡೆದ ಮಹಾರ್ ಸಮಮೇಳನದ ಅಧಾಕಷತ್ರ ವಹಿಸಿದದರು.
* ಆ ಸಮ್ಮೇಳನದಲ್ಲಿ ಬ್ರರಹ್ಮಣರು,ಬ್ರಹ್ಮಣೆೇತರರು,ಮತುು ಅಸ್ಪೃಶ್ಯರನ್ುು ಶೆ ೇಷಿಸಿ ತಾವು
ಧಮಮ,ರಾಜಕೇಯ ಸೆೇವೆಗಳು ಮುುಂತಾದ ಕ್ೆೇತರಗಳಲ್ಲಿ ಪ್ರಭುತವವನ್ುು ಸಾಾಪಿಸ್ಲು
ನ್ಡೆಸ್ುತ್ತುರುವ ಹ್ುನ್ಾುರವನ್ುು ಬ್ಯಲ್ಲಗೆಳೆದರು.
19. ಚೌಡ್ರ ನಿೇರನುಾ ಕೂಡಿದ ಕಲಾವಿದನ ಚಿತ್ರ
ಸಾಂವಿಧ್ಯನ ರಚನಯಲ್ಲಿ ಅಾಂಬೇಡ್ಕರ್ ಅವರ ಪ್ರತ್ರ
* ಅಾಂಬೇಡ್ಕರ್ ಅವರ ತ್ಮಮ ಉನಾತಿಗ್ರಗಿ ಈ ಹೇರಾಟ್ ಆರಂಭಸಿದರು.
* ಆದದರಿಾಂದ ನಮಮ ಏಳ್ವಗೆಗೆ ತ್ಡೆಯಾಗಿರುವ ಎಲಿವನುಾ ನಿವಾರಿಸಿ ಹೇರಾಟ್ಕೆಕ ೊಡಡ್ಗಿದರು.
* ಎಾಂದು ಡಾಕಟರ್ ಅಾಂಬೇಡ್ಕರ್ ಅವರು ಸ್ನವಿರಾರು ಅಸಪ್ಶ್ಾರನುಾ ಸಾಂಘಟಿಸಿ ಮಹಾಡ್ ನಗರ ಚೌಡ್ರ್ ಕೆರೆ
ನಿೇರನುಾ ಕುಡಿಯುವ ಈ ಹೇರಾಟ್ವನುಾ ದಿನಾಾಂಕ 23.1927 ರಂದು ಹಮಿಮಕೊಂಡ್ರು.
* ಬಿರಟಿಷ್ ಸರ್ಕಿರವು ಭಾರತ್ದಿಾಂದ ತ್ನಾ ಅಧಿರ್ಕರವನುಾ ತ್ರಗೆದುಕಳಳಲು ಮೇ 16 1946 ರಾಂದು ನಿಧಿರಿಸಿತ್ು.
* ಅದರಾಂತ್ರ ಭಾರತಿೇಯ ಮುಖಾಂಡ್ರು ಸೆಪ್ಟಾಂಬರ್ 2 1946 ರಾಂದು ತಾತಾಕಲ್ಲಕ ಸರ್ಕಿರವನುಾ ರಚಿಸಿ ಸಾಂವಿಧ್ಯನ
ಸವರೂಪ್ ಸಭೆಯನುಾ ನಿಯೇಜಸಿದರು.
* ಈ ಸಭೆಗೆ 292 ಸದಸಾರು ದೆೇಶ್ದ ವಿವಿಧ ಪ್ರರಾಂತ್ಾಗಳ್ವಾಂದ ಚುನಾಯತ್ರಾಗಿದದರು. ಮತ್ುತ 93 ಸದಸಾರು ರಾಜ್
ಮನತ್ನದವರಾಗಿದದರು. ಸಾಂವಿಧ್ಯನದ ಸವರೂಪ್ ಸಭೆ ರ್ಕನಿಾಿಟ್ ಅಸೆಾಾಂಬಿಿಯು ಕರಿಯ ಭಾರತ್ವಾಗಿತ್ುತ.
20. ಅಾಂಬೇಡ್ಕರ್ ಅವರ ಬೌದಧ ಧಮಿ ಸಿವೇರ್ಕರ
* ಭಾರತ್ದ ಪ್ರಥಮ ಸ್ನವಿತಿರಕ ಚುನಾವಣೆ ಜ್ನವರಿ
1952 ರಲ್ಲಿ ನಡೆಯತ್ು ಮನುವಾದಿ ರ್ಕಾಂಗೆರಸಾ ಹಣ,
ಹೆಾಂಡ್, ಜ್ಞತಿ, ಬಲೊಡಳಾಳದ ಎದುರು ಅಾಂಬೇಡ್ಕರ್
ಪ್ರಭಾವಗೊಳುಳತಾತರೆ.
* 1955 ರಲ್ಲಿ ಪ್ರಭುದಧ ಭಾರತ್ ಪ್ತಿರಕೆಯನುಾ ಪ್ರರರಾಂಭಿಸಿ ಆ ಪ್ತಿರಕೆಯಲ್ಲಿ ಶೇಷಿತ್ರನುಾ ಕುರಿತ್ು ಯಾವ ಧಮಿದಲ್ಲಿ ನಿಮಗೆ
ಸವತ್ಾಂತ್ರವಿಲಿವೇ ಸಮಾನತ್ರ ಇಲಿವೇ ಯಾವ ಧಮಿದಲ್ಲಿ ನಿಮಗೆ ಬಲ ಕಡ್ುವುದಿಲಿವೇ ನಿಮಮ ಜೇವನ
ಸುಖಕರವಾಗಿಲಿವೇ ನಿಮಮನುಾ ಕೇಳಾಗಿ ಅವಮಾನಕರವಾಗಿ ನಡೆಸಿಕಳುಳವುದು ನಿಮಮ ಚೈತ್ನಾವನುಾ ಸ್ನಮಥಾಿವನುಾ ನಾಶ್
ಮಾಡ್ುವುದೇ ನಿಮಗೆ ಕುಡಿಯಲು ನಿೇರು, ತಿನಾಲು, ಅನಾ ಸಿಗದಾಂತ್ರ, ಶಿಕಷಣ ಸಿಗದಾಂತ್ರ, ನೌಕರಿ ಸಿಗದಾಂತ್ರ, ನೇಡಿಕಳುಳವು
ಅಾಂತ್ಹ ಕಳಕು ಹಿಾಂದು ಧಮಿದಿಾಂದ ಆಚ ಬರುವಾಂತ್ರ ಕರೆ ನಿೇಡ್ುತಾತರೆ.
21. ಅಾಂಬೇಡ್ಕರ್ ಅವರ ಮರಣ
* ಅಾಂಬೇಡ್ಕರ್ ಅವರು ಮತ್ುತ ನನಾ ಜ್ನರು ಮುಾಂದಿನ
ದಿನಗಳಲ್ಲಿ ಯಾವ ರಿೇತಿ ಜೇವಿಸುತಾತರೇ ನನಾ ಜ್ನರು ಎಾಂದು
ಮನದಲಿೇ ಅಾಂದುಕಾಂಡ್ು ಮಲಗಿ ಬಾಬಾಸ್ನಹೆೇಬ್
ಅಾಂಬೇಡ್ಕರ್ ಬುದಧಾಂ ಶ್ರಣಾಂ ಗಚಾಾಮಿ ಶ್ರಣಾಂ ಗಚಾಾಮಿ
ಸಾಂಗಾಂ ಶ್ರಣಾಂ ಗಚಾಾಮಿ ಎಾಂದು ನುಡಿಯುತ್ತ ರಾತಿರ ಮಲಗಿ
ಬಾಬಾ ಸ್ನಹೆೇಬುರ ದಿನಾಾಂಕ 6-12 -1956ರ ಬಳ್ವಗೆೆ ಚಿರ ನಿದೆರಗೆ
ಜ್ಞರಿದದರು.
* ಆದರೆ ಅಾಂಬೇಡ್ಕರ್ ಅವರು ಇಾಂದಿಗೂ ಪ್ರತಿಯಬಾರ ಮನದಲ್ಲಿ ಹಾಜ್ರಾಮರವಾಗಿದ್ಯದರೆ. ಹಾಗೂ ಅವರು
ಪ್ರತಿಯಬಾರ ಹೃದಯದಲ್ಲಿ ನಕಷತ್ರದಾಂತ್ರ ಮಿನುಗುತಿತದ್ಯದರೆ ರ್ಜೈ ಭಿೇಮ್.
22. ಉಪಸಂಹಾರ
ಇತಿಹಾಸಕೆಾ ಮೂಲಾಧ್ಾರವನಾುಗಿ ಛಾಯಾಚಿತ್ಿಗಳನುು ಬಳಸಿಕೊಂಡ್ು ಇತಿಹಾಸ ಓದುಗಾರರಿಗೆ
ಮಾಹತಿಯನುು ತ್ಲ್ುಪಿಸಲ್ು ಈ ಛಾಯಾಚಿತ್ಿಗಳ ಮೂಲ್ಕ ಇತಿಹಾಸ ಅಧೂಯನಕೆಾ ಸಹಾಯಕವಾಗಿದ್ೆ. ಇದು
ಮುಂದಿನ ಪಿೇಳಿಗೆಗೂ ಸಹ ತ್ುಂಬಾ ಅವಶ್ೂಕವಾಗಿರುವಂತ್ಹ ಮಾಹತಿಯಾಗಿದ್ೆ. ಅದ್ೆೇ ರಿೇತಿ ಅಂಬೆೇಡ್ಾರ್
ಅವರ ಜಿೇವನ ಚರಿತ್ೆಿಯನುು ಚಿತ್ಿಗಳ ಮುಖಾಂತ್ರ ವಿವರಿಸಲಾಗಿದ್ೆ.
ಗಿಂಥಋಣ
https://en.wikipedia.org/wiki/B._R._Ambedkar
*ಸಂಘ್ಷಾ :-ಮಂಗಳೂರು ವಿಜಯ
*ಮಹಾ ಮಾನವನ ಮಹಾಯಾನ :-ಡಾ|| ಸಿ ಚಂದಿಪಪ
*ಡಾ|| ಬಾಬಾ ಸ್ಾಹೆೇಬ್ ಅಂಬೆೇಡ್ಾರ್ :- ವಸಂತ್
ಮೂನ್
*ಅನುವಾದ:-ಬಿ.ಎ ಸನದಿ