sir m vishveshwaraiah contribution to bangalore1. A PROJECT REPORT ON
ಬೆೆಂಗಳೂರಿಗೆ ಸರ್.ಎೆಂ.ವಿಶೆವೇಶ್ವರಯ್ಯನವರ ಕೆೊಡುಗೆಗಳು
Submitted By
ANKUSH B
Register Number – HS190202 (2020-2021)
Under the Guidance of
Mrs. SUMA D
Assistant Professor
Dept. of History
Govt. Arts College
BENGALURU-560001
Submitted To
DEPARTMENT OF POST GRADUATE STUDIES AND
RESEARCH CENTER IN HISTORY
GOVERNMENT ARTS COLLEGE
Dr II B.R. AMBEDKAR VEEDHI , BENGALURU - 560001
3. ಇತಿಹಾಸ ಸ್ಾಾತಕೆೊೇತತರ ಅಧ್ಯಯ್ನ ಮತುತ ಸೆಂಶೆ ೇಧ್ನಾ ಕೆೇೆಂದ್ರ
ಸಕಾಾರಿ ಕಲಾ ಕಾಲೆೇಜು
ಅೆಂಬೆೇಡಕರ್ ವಿೇಧಿ, ಬೆೆಂಗಳೂರು - 560001
ಪತಿರಕೆ: 4.1 – ಇತಿಹಾಸ ಮತುತ ಗಣಕೇಕರಣ
(History and Computing)
ನಿಯೇಜಿತ ಕಾಯ್ಾ
ವಿಷಯ್ : ಬೆೆಂಗಳೂರಿಗೆ ಸರ್.ಎೆಂ.ವಿಶೆವೇಶ್ವರಯ್ಯನವರ ಕೆೊಡುಗೆಗಳು
ಅಪಾಣೆ
ಮಾಗಾದ್ಶ್ಾಕರು ಅರ್ಪಾಸುವವರು
ಶ್ರೇಮತಿ ಸುಮಾ ಡಿ ಡಾ|| ಆರ್. ಕಾವಲ್ಲಮಮ ಅೆಂಕುಶ್ ಬಿ
ಸಹಾಯ್ಕ ಪ್ಾರಧ್ಾಯಪಕರು ಸೆಂಯೇಜಕರು ದ್ವವತಿೇಯ್ಎೆಂ.ಎ-4 ನೆೇ ಸ್ೆಮಿಸಟರ್
ಇತಿಹಾಸ ವಿಭಾಗ ಇತಿಹಾಸ ಸ್ಾಾತಕೆೊೇತತರಅಧ್ಯಯ್ನ ನೆೊೆಂದ್ಣಿ ಸೆಂಖ್ೆಯ: HS190202
ಸಕಾಾರಿ ಕಲಾ ಕಾಲೆೇಜು ವಿಭಾಗ ಮತುತ ಸೆಂಶೆ ೇಧ್ನ ಕೆೇೆಂದ್ರ 2020-2021
ಬೆೆಂಗಳೂರು-560001 ಸಕಾಾರಿ ಕಲಾ ಕಾಲೆೇಜು ಸಕಾಾರಿ ಕಲಾ ಕಾಲೆೇಜು
ಬೆೆಂಗಳೂರು-560001 ಬೆೆಂಗಳೂರು-560001
5. ಸರ್. ಎೆಂ. ವಿಶೆವೇಶ್ವರಯ್ಯನವರು 15 ಸ್ೆಪ್ೆಟೆಂಬರ್ 1861ರಲ್ಲಲ ಚಿಕಕಬಳ್ಾಾಪುರ ಜಿಲೆಲಯ್
ಮುದೆದೇನಹಳ್ಳಾಯ್ಲ್ಲಲ ಜನಿಸಿದ್ರು.
1884 ರಿೆಂದ್ 1909ರವರೆಗೆ ಬಾೆಂಬೆ ಸಕಾಾರದ್ಲ್ಲಲ ಸ್ೆೇವೆ ಸಲ್ಲಲಸಿದ್ರು.
1909 ರಲ್ಲಲ ಮೈಸೊರಿನ ಮುಖ್ಯ ಇೆಂಜಿನಿಯ್ರ್ ಆಗಿ ಸ್ೆೇವೆ ಸಲ್ಲಲಸಿದ್ರು.
1912ರಿೆಂದ್ 1918 ರವರೆಗೆ ರಾಜರ್ಷಾ ನಾಲ್ವಡಿ ಕೃಷಣರಾಜ ಒಡೆಯ್ರ್ ಅವಧಿಯ್ಲ್ಲಲ
ಮೈಸೊರು ದ್ವವಾನರಾಗಿ ಕತಾವಯ ನಿವಾಹಿಸಿದ್ರು.
ಇವರ ಅವಧಿಯ್ಲ್ಲಲ ಬೆೆಂಗಳೂರು ಸವಾತೆೊೇಮುಖ್ ಅಭಿವೃದ್ವಿ ಕೆಂಡಿತು.
6. ಬೆೆಂಗಳೂರಿಗೆ ಸರ್.ಎೆಂ.ವಿಶೆವೇಶ್ವರಯ್ಯನವರ ಕೆೊಡುಗೆಗಳು
ಕೆೈಗಾರಿಕೆಗಳು
ಮೈಸೊರು ಸ್ವಬೊನು ಕವರ್ವಾನೆ
ಬೆೆಂಗಳೂರು ಮುದ್ರಣವಲಯ್
ಮೈಸೊರು ಚೆೇೆಂಬರ್ಸಾ ಆಫ್ ಕವಮರ್ಸಾ
ವಾಣಿಜಯ
ಸ್ೆಟೇಟ್ ಬವಯೆಂಕ್ ಆಫ್ ಮೈಸೊರು
ಶ್ಕ್ಷಣ
ಬೆೆಂಗಳೂರು ಇೆಂಜಿನಿಯ್ರಿAಗ್ ಕವಲೆೇಜು
ಕೃಷಿ ಶವಲೆ, ಬೆೆಂಗಳೂರು ( ಪ್ರಸುುತ ಕೃಷಿ ವಿಶ್ಾ ವಿದ್ವಯಲಯ್, ಹೆಬವಾಳ)
ಕನನಡ ಸ್ವಹಿತಯ ಪ್ರಿಷತುು
ಶ್ರೇ ಜಯ್ಚವಮರವಜೆೇೆಂದ್ರ ಪವಲಿಟೆಕ್ನನಕ್ ಕವಲೆೇಜು
ಬೆೆಂಗಳೂರು ಕೆೇೆಂದ್ರ ಗರೆಂಥವಲಯ್
ಮನರೆಂಜನೆ
ಸ್ೆೆಂಚುರಿ ಕಲಬ್
7. ಮೈಸೊರು ಸ್ವಬೊನು ಕವರ್ವಾನೆ
ಮೈಸೊರು ಸ್ವಬೊನು ಕವರ್ವಾನೆಯ್ನುನ 1918ರಲಿಲ ಪವರರೆಂಭಿಸಲವಯಿತು. ಮೈಸೊರಿನ
ಮಹವರವಜರವಗಿದ್ದ ನವಲಾಡಿ ಕೃಷಣರವಜ ಒಡೆಯ್ರ್, ದಿವವನರವದ್ ಸರ್.ಎೆಂ.ವಿಶೆಾೇಶ್ಾರಯ್ಯ, ಶ್ರೇ ಎರ್ಸ ಜಿ
ಶವಸ್ತ್ರಿ ಯ್ವರು ಈ ಸೆಂಸ್ೆೆಯ್ ಪ್ರವತಾಕರು. 1918ರ ನವೆಂಬರ್ನಲಿಲ ಇದ್ನುನ ಮವರುಕಟೆಟಗೆ
ಪ್ರಿಚಯಿಸಲವಯಿತು. 1980ರಲಿಲ ಕನವಾಟಕ ರವಜಯದ್ ಉದಿದಮಯವಗಿ ಪ್ರಿವರ್ತಾಸ್ತ್ರ “ಕನವಾಟಕ
ಸ್ವಬೊನು ಮತುು ಮವಜಾಕ ನಿಯ್ಮಿತ” ಎೆಂದ್ು ಪ್ುನರ್ ನವಮಕರಣ ಮವಡಲವಯಿತು.
ಮೈಸೊರು ಸ್ಾಬೊನು ಕಾಖ್ಾಾನೆಯ್ ಸ್ಾಾಪಕರುಗಳು
ನಾಲ್ವಡಿ ಕೃಷಣರಾಜ ಒಡೆಯ್ರ್,
ಸರ್.ಎೆಂ. ವಿಶೆವೇಶ್ವರಯ್ಯ, ಎಸ್. ಜಿ. ಶಾಸಿಿ
ಮೈಸೊರು ಸ್ಾಯೆಂಡಲ್
ಸ್ೆೊೇಪ್ನ ಚಿತರ
12. 1914 ರಲಿಲ ನವಲಾಡಿ ಕೃಷಣರವಜ ಒಡೆಯ್ರ್ರವರು ತಮಮ ಮಗನ ಆಮೆಂತರಣ ಪ್ರ್ತರಕೆಯ್ನುನ ಇೆಂಗೆಲೆಂಡಿನಲಿಲ ಮುದಿರಸ್ತ್ರ
ತರಿಸ್ತ್ರದ್ದರು. ಇದ್ರ ಖರ್ಚಾನ ವಿಚವರ ರ್ತಳಿದ್ ಸರ್.ಎೆಂ.ವಿ. ರವರು ಅದ್ೆೇ ಖರ್ಚಾನಲಿಲ ಇಲಿಲಯೇ ಒೆಂದ್ು
ಮುದ್ರಣವಲಯ್ ಆರೆಂಭಿಸಬಹುದ್ು ಎೆಂದ್ು ರ್ತಳಿಸ್ತ್ರ “ಲೆಂಡನ್ ರವಯ್ಲ್ ಕೆಂಪ್ನಿ” ಅವರ ಜೆೊತೆ ಮವತುಕತೆ ನಡೆಸ್ತ್ರ
“The Bangalore Printing and Publishing Co.Ltd.” ಅನುನ ಪವರರೆಂಭಿಸ್ತ್ರದ್ರು.
ಇದ್ು “Bangalore Press” ಎೆಂಬ ಹೆಸರಿನಲಿಲ ಮುದ್ರಣ ಕವಯ್ಾ ಆರೆಂಭಿಸ್ತ್ರತು.
1935ರ ಬೆೆಂಗಳೂರು ಮುದ್ರಣಾಲ್ಯ್ದ್ ಕಾಯಲೆೆಂಡರ್ನ ಚಿತರ
14. ಸರ್.ಎೆಂ.ವಿಶೆವೇಶ್ವರಯ್ಯನವರು 8 ಮೇ 1916 ರಲ್ಲಲ ವಾಯಪ್ಾರಿ ಸಮುದಾಯ್ದ್ವರ ಹಿತಾಸಕತ
ಕಾಪ್ಾಡಲ್ು ಮತುತ ವಯವಹಾರಗಳ ಮೇಲ್ಲವಚಾರಣೆಗಾಗಿ “ಮೈಸೊರು ಚೆೇೆಂಬಸ್ಾ ಆಫ್
ಕಾಮಸ್ಾ” ಅನುಾ ಬೆೆಂಗಳೂರಿನಲ್ಲಲ ಸ್ಾಾರ್ಪಸಿದ್ರು. ಡಬುಲ.ಸಿ ರೆೊೇಸ್ ರವರು 1916 ರಿೆಂದ್ 1924
ರವರೆಗೆ ಇದ್ರ ಅಧ್ಯಕ್ಷರಾಗಿದ್ದರು. ಮೈಸೊರು ಚೆೇೆಂಬಸ್ಾ ಆಫ್ ಕಾಮಸ್ಾ ಪರಸುತತ “ಕನಾಾಟ್ಕ
ವಾಣಿಜಯ ಕೆೈಗಾರಿಕಾ ಮಹಾಸೆಂಸ್ೆಾ”ಯಾಗಿ ಪರಿವತಾನೆಗೆೊೆಂಡಿದೆ.
15. ಸ್ೆಟೇಟ್ ಬಾಯೆಂಕ್ ಆಫ್ ಮೈಸೊರು
K P PUTTANNA CHETTTY
ದ್ ಬಾಯೆಂಕ್ ಆಫ್ ಮೈಸೊರಿನ ಹಳ್ೆಯ್ ಕಟ್ಟಡದ್ ದ್ೃಶ್ಯ
16. ದ್ವನಾೆಂಕ 2 ಅಕೆೊಟೇಬರ್ 1913 ರ ದ್ಸರಾ ಮಹೆೊೇತಸವದ್ ಸೆಂದ್ರ್ಾದ್ಲ್ಲಲ ನಾಲ್ವಡಿ ಕೃಷಣರಾಜ
ಒಡೆಯ್ರ್ರವರ ಆಶ್ಯ್ದ್ೆಂತೆ ದ್ವವಾನರಾಗಿದ್ದ ಸರ್. ಎೆಂ. ವಿಶೆವೇಶ್ವರಯ್ಯನವರು ಬೆೆಂಗಳೂರಿನ ಅವೆನುಯ
ರಸ್ೆತ ಮತುತ ಕೆೆಂಪ್ೆೇಗೌಡ ರಸ್ೆತಗೆ ಹೆೊೆಂದ್ವಕೆೊAಡಿರುವ ಸಾಳದ್ಲ್ಲಲ ದ್ವ ಬಾಯೆಂಕ್ ಆಫ್ ಮೈಸೊರು ಲ್ಲಮಿಟೆಡ್
ಅನುಾ ಸ್ಾಾರ್ಪಸಿದ್ರು. ಈ ಬಾಯೆಂಕನ ಮೊದ್ಲ್ ಅಧ್ಯಕ್ಷರಾಗಿ ಆಯ್ಕಕಯಾದ್ವರು ದ್ವವಾನ್ ಬಹದ್ೊದರ್ ಕೆ ರ್ಪ
ಪುಟ್ಟಣಣ ಚೆಟ್ಟಟ. 1953ರಲ್ಲಲ ಮೈಸೊರು ಬಾಯೆಂಕ್ ಆಗಿ ಪರಿವತಾನೆಗೆೊೆಂಡು ಭಾರತಿೇಯ್ ರಿಸರ್ವಾ ಬಾಯೆಂಕನ
ಅಧಿೇನಕೆಕ ಒಳಪಟ್ಟಟತು. 1960ರ ಮಾರ್ಚಾಾಲ್ಲಲ ಭಾರತಿೇಯ್ ಸ್ೆಟೇಟ್ ಬಾೆಂಕನ ಸಹವತಿಾ ಬಾಯೆಂಕ್ ಆಗಿ
ಪರಿವತಾನೆಗೆೊೆಂಡಿತು. ದ್ವನಾೆಂಕ 1 ಏರ್ಪರಲ್ 2017 ರಿೆಂದ್ ಭಾರತಿೇಯ್ ಸ್ೆಟೇಟ್ ಬಾಯೆಂಕನಲ್ಲಲ
ವಿಲ್ಲೇನವಾಯಿತು.
• ಸ್ೆಟೇ
ಮೈಸೊರು ಬಾಯೆಂಕನ ಹಳ್ೆಯ್
ಕಟ್ಟಡದ್ ಚಿತರ
ಸ್ೆಟೇಟ್ ಬಾಯೆಂಕ್ ಆಫ್ ಮೈಸೊರಿನ ಹೆೊಸ
ಕಟ್ಟಡದ್ ಚಿತರ
18. ನಾಲ್ವಡಿ ಕೃಷಣರಾಜ ಒಡೆಯ್ರ್ ಮತುತ ದ್ವವಾನ್ ಸರ್. ಎೆಂ. ವಿಶೆವೇಶ್ವರಯ್ಯರವರು ಶ್ಕ್ಷಣಕೆಕ ಹೆಚಿಿನ ಒತುತ
ನಿೇಡಿದ್ದರು. ಮೈಸೊರು ಸ್ಾಮಾರಜಯದ್ಲ್ಲಲ ಯಾವುದೆೇ ಇೆಂಜಿನಿಯ್ರಿೆಂಗ್ ಕಾಲೆೇಜುಗಳು ಇರಲ್ಲಲ್ಲ. ಇೆಂಜಿನಿಯ್ರಿೆಂಗ್
ಪದ್ವಿ ಪಡೆಯ್ ತಮಿಳುನಾಡಿನ ಗಿೆಂಡಿ ಮತುತ ಪುಣೆಯ್ ಇೆಂಜಿನಿಯ್ರಿೆಂಗ್ ಕಾಲೆೇಜುಗಳ್ಳಗೆ ತೆರಳಬೆೇಕಾಗಿತುತ. ಈ
ಕಾಲೆೇಜುಗಳಲ್ಲಲ ಮೈಸೊರು ಸೆಂಸ್ಾಾನದ್ವೆಂದ್ ಬೆಂದ್ ವಿದಾಯರ್ಥಾಗಳ್ಳಗೆ ಸ್ಾಕಷುಟ ಅವಕಾಶ್ ನಿೇಡುತಿತರಲ್ಲಲ್ಲ.
ಇದ್ರಿೆಂದಾಗಿ 1917ರಲ್ಲಲ ಸರ್. ಎೆಂ. ವಿಶೆವೇಶ್ವರಯ್ಯನವರು ಬೆೆಂಗಳೂರು ಇೆಂಜಿನಿಯ್ರಿೆಂಗ್ ಕಾಲೆೇಜನುಾ
ಸ್ಾಾರ್ಪಸಿದ್ರು. ಭಾರತದ್ಲ್ಲಲ ಪ್ಾರರೆಂರ್ವಾದ್ 5ನೆೇ ಇೆಂಜಿನಿಯ್ರಿೆಂಗ್ ಕಾಲೆೇಜು ಇದ್ು. ಎಸ್. ವಿ. ಸ್ೆಟ್ಟಟಯ್ವರು
ಇದ್ರ ಸೆಂಸ್ಾಾಪಕ ಪ್ಾರಧ್ಾಯಪಕರು. 1965ರಲ್ಲಲ ಈ ಕಾಲೆೇಜು ವಿಶೆವೇಶ್ವರಯ್ಯ ಇೆಂಜಿನಿಯ್ರಿೆಂಗ್
ವಿಶ್ವವಿದಾಯಲ್ಯ್ವಾಗಿ ಮಾಪ್ಾಾಟ್ು ಹೆೊೆಂದ್ವತು.
19. ಕೃರ್ಷ ಶಾಲೆ, ಹೆಬಾಾಳ
(ಪರಸುತತ ಕೃರ್ಷ ವಿಶ್ವವಿದಾಯಲ್ಯ್, ಬೆೆಂಗಳೂರು)
ಬೆೆಂಗಳೂರಿನಲ್ಲಲ ಸ್ಾಾರ್ಪತವಾಗಿದ್ದ ಕೃರ್ಷ ಇಲಾಖ್ೆಯ್ ಕಾಯಾಾಲ್ಯ್ ಮತುತ ಪರಯೇಗಾಲ್ಯ್
ಕಟ್ಟಡದ್ ಚಿತರ
20. 1913ರಲಿಲ ಸರ್.ಎೆಂ.ವಿಶೆಾೇಶ್ಾರಯ್ಯರವರು “ಮೈಸೊರು ಕೃಷಿ ವಸರ್ತ ಶವಲೆ”ಯ್ನುನ ಹೆಬವಾಳದ್ಲಿಲ
ಆರೆಂಭಿಸ್ತ್ರದ್ರು. ಡವ. ಲೆಸ್ತ್ರಲ ಕೆೊೇಲೆೇಮನ್ರವರನುನ ಇದ್ರ ನಿದ್ೆೇಾಶ್ಕರವಗಿ ನೆೇಮಿಸ್ತ್ರದ್ರು. 21
ಆಗರ್ಸಟ 1964ರಲಿಲ ಇದ್ು “ಕೃಷಿ ವಿಶ್ಾವಿದ್ವಯಲಯ್”ವವಗಿ ಮವಪವಾಟು ಹೆೊೆಂದಿತು.
ಬೆೆಂಗಳೂರು ಕೃರ್ಷ ವಿಶ್ವವಿದಾಯಲ್ಯ್ದ್ ಕಟ್ಟಡದ್ ಹೆೊರಾೆಂಗಣದ್ ದ್ೃಶ್ಯ
21. ಕನಾಡ ಸ್ಾಹಿತಯ ಪರಿಷತುತ ಸರ್.ಎೆಂ.ವಿಶೆವೇಶ್ವರಯ್ಯನವರು ಮೈಸೊರು ದ್ವವಾನರಾಗಿದ್ದ ಸೆಂದ್ರ್ಾದ್ಲ್ಲಲ ಅೆಂದ್ರೆ 1915ರಲ್ಲಲ
ಇೆಂದ್ವನ ಸಕಾಾರಿ ಕಲಾ ಮತುತ ವಿಜ್ಞಾನ ಕಾಲೆೇಜಿನ ಸಭಾೆಂಗಣದ್ಲ್ಲಲ ಆರೆಂರ್ವಾಯಿತು. ಇದ್ರ ಮೊದ್ಲ್ ಹೆಸರು ಕನಾಾಟ್ಕ
ಸ್ಾಹಿತಯ ಪರಿಷತುತ. 29 ಮೇ 1938ರಲ್ಲಲ ಈಗಿನ ಕೃಷಣರಾಜ ಪರಿಷನಮೆಂದ್ವರ ಸ್ಾಾಪನೆಯಾಯಿತು. ನೆಂತರ 1939ರಲ್ಲಲ ನಡೆದ್
ಬಳ್ಾಾರಿ ಕನಾಡ ಸ್ಾಹಿತಯ ಸಮೇಳನದ್ಲ್ಲಲ “ಕನಾಡ ಸ್ಾಹಿತಯ ಪರಿಷತುತ” ಎೆಂಬ ಹೆಸರು ಪಡೆಯಿತು.
ಸಕಾಾರಿ ಕಲಾ ಮತುತ ವಿಜ್ಞಾನ ಕಾಲೆೇಜಿನ ಹೆೊರಾೆಂಗಣದ್ ದ್ೃಶ್ಯಗಳು
22. 1915ರಲ್ಲಲ ನಡೆದ್ ಮೊದ್ಲ್ ಕನಾಡ ಸ್ಾಹಿತಯ
ಸಮೇಳನದ್ಲ್ಲಲ
ಭಾಗವಹಿಸಿದ್ವರಗುೆಂರ್ಪನಛಾಯಾಚಿತರ
1938ರಲ್ಲಲ ಸ್ಾಾರ್ಪತವಾದ್ ಕನಾಡ ಸ್ಾಹಿತಯ ಪರಿಷತಿತನ
ಹೆೊರಾೆಂಗಣದ್ ಚಿತರ
24. ಶ್ರೇ ಜಯ್ಚವಮರವಜೆೇೆಂದ್ರ ಪವಲಿಟೆಕ್ನನಕ್ ಕವಲೆೇಜು
• ಸರ್. ಎೆಂ. ವಿಶೆಾೇಶ್ಾರಯ್ಯರವರು ರ್ದ್ವರವರ್ತ ಕವರ್ವಾನೆಯ್ ಮುಖಯಸೆರವಗಿ ಸ್ೆೇವೆ ಸಲಿಲಸ್ತ್ರರ್ತುದ್ವದಗ
ಅವರಿಗೆ ವೆೇತನ ನಿಗದಿ ಪ್ಡಿಸ್ತ್ರರಲಿಲಲ. ಕೆಲವು ವಷಾಗಳ ನೆಂತರ ಹೆರ್ಚಿನ ಹಣ ನಿೇಡಲು ಬೆಂದ್ವಗ,
ತವೆಂರ್ತರಕ ಶ್ಕ್ಷಣವನುನ ನಿೇಡುವ ಉದ್ೆದೇಶ್ದಿೆಂದ್ ಅವರು ಆ ಹಣದಿೆಂದ್ ಪವಲಿಟೆಕ್ನನಕ್ ಕವಲೆೇಜು
ಪವರರೆಂಭಿಸಲು ಸಲಹೆ ನಿೇಡಿದ್ರು. ಅಲಲದ್ೆ, ಆ ಕವಲೆೇಜಿಗೆ ಮೈಸೊರಿನ ಮಹವರವಜರವಗಿದ್ದ
ಜಯ್ಚವಮರವಜೆೇೆಂದ್ರ ಒಡೆಯ್ರ್ ಅವರ ಹೆಸರಿಡಲು ಸೊರ್ಚಸ್ತ್ರದ್ರು. ಅವರ ಆಶ್ಯ್ದ್ೆಂತೆ
ಜಯ್ಚವಮರವಜೆೇೆಂದ್ರ ಪವಲಿಟೆಕ್ನನಕ್ ಕವಲೆೇಜು 1943ರಲಿಲ ಪವರರೆಂರ್ಗೆೊೆಂಡಿತು.
ಶ್ರೇ ಜಯ್ಚಾಮರಾಜೆೇೆಂದ್ರ ಪ್ಾಲ್ಲಟೆಕಾಕ್ ಕಾಲೆೇಜಿನ ಹೆೊರಾೆಂಗಣ ದ್ೃಶ್ಯ
26. ಬೆೆಂಗಳೂರು ಕೆೇೆಂದ್ರ ಗರೆಂಥಾಲ್ಯ್
ದ್ವವಾನ್ ಶೆೇಷಾದ್ವರ ಐಯ್ಯರ್ರವರ ಸಮರಣಾರ್ಾ ಕಬಾನ್ ಉದಾಯನದ್ಲ್ಲಲ ಗೆೊೇರ್ಥಕ್ ಶೆೈಲ್ಲಯ್ಲ್ಲಲ ಕಟ್ಟಡವೆಂದ್ನುಾ
ನಿಮಿಾಸಲಾಯಿತು. ಅಲ್ಲದೆ, ಇದ್ರ ಆವರಣದ್ಲ್ಲಲ ಶೆೇಷಾದ್ವರ ಅಯ್ಯರ್ರವರ ಕೆಂಚಿನ ಪರತಿಮಯ್ನುಾ ನಿಮಿಾಸಲಾಯಿತು.
ಇದ್ನುಾ 20 ನವೆಂಬರ್ 1913ರಲ್ಲಲ ಅೆಂದ್ವನ ವೆೈಸ್ರಾಯ್ ಆಗಿದ್ದ ಲಾಡ್ಾ ಹಾಡಿಾೆಂಗ್ ಉದಾಾಟ್ಟಸಿದ್ರು. 1914ರಲ್ಲಲ
ದ್ವವಾನರಾಗಿದ್ದ ಸರ್.ಎೆಂ.ವಿಶೆವೇಶ್ವರಯ್ಯನವರು ಈ ಕಟ್ಟಡದ್ಲ್ಲಲ ಗರೆಂಥಾಲ್ಯ್ ಆರೆಂಭಿಸಲ್ು ಆದೆೇಶ್ಸಿದ್ರು. 1 ಮೇ 1915
ರೆಂದ್ು ಸ್ಾವಾಜನಿಕ ಗರೆಂಥಾಲ್ಯ್ ಆರೆಂರ್ವಾಯಿತು. 1966 ರಲ್ಲಲ ಮೈಸೊರು ಸಕಾಾರ ಇದ್ನುಾ ತನಾ ಅಧಿೇನಕೆಕ
ತೆಗೆದ್ುಕೆೊೆಂಡಿತು.
ಬೆೆಂಗಳೂರು ಕೆೇೆಂದ್ರ ಗರೆಂಥಾಲ್ಯ್ದ್
ಹೆೊರಾೆಂಗಣ ದ್ೃಶ್ಯ
ಬೆೆಂಗಳೂರು ಕೆೇೆಂದ್ರ ಗರೆಂಥಾಲ್ಯ್ದ್ ಒಳ್ಾೆಂಗಣದ್
ದ್ೃಶ್ಯ
27. ಸ್ೆೆಂರ್ಚುರಿ ಕಲಬ್
ಕೆಂಟೆೊೇನೆಮAಟ್ ಪ್ರದ್ೆೇಶ್ದ್ಲಿಲದ್ದ “ಬೆೆಂಗಳೂರು ಕಲಬ್”ಗೆ ವಿಶೆಾೇಶ್ಾರಯ್ಯನವರು ಒಮಮ ಭೆೇಟಿ
ನಿೇಡಿದ್ವಗ ಅವರು ಭವರರ್ತೇಯ್ರು ಎೆಂಬ ಕವರಣಕೆೆ ಕಲಬ್ ಪ್ರವೆೇಶ್ವನುನ ನಿರವಕರಿಸಲವಯಿತು.
ಇದ್ರಿೆಂದ್ ನೆೊೆಂದ್ ವಿಶೆಾೇಶ್ಾರಯ್ಯನವರು ಭವರರ್ತೇಯ್ರಿಗವಗಿ 1917 ರಲಿಲ ಬೆೆಂಗಳೂರಿನಲಿಲ ಕಲಬ್
ಒೆಂದ್ನುನ ಸ್ವೆಪಿಸ್ತ್ರದ್ರು. ಅದ್ೆೇ ಸ್ೆೆಂಚುರಿ ಕಲಬ್. ಇದ್ರ ಮೊದ್ಲ ಅಧ್ಯಕ್ಷರು ಕೊಡ ಅವರೆೇ
ಆಗಿದ್ದರು.
29. ಗರೆಂರ್ ಋಣ
1. ಬೆೆಂಗಳೂರು ದ್ಶ್ಾನ- ಗರೆಂರ್ ಸೆಂಪ್ಾದ್ಕರು- ನಾಡೆೊೇಜ ಪ್ರರ.ಎೆಂ.ಎಚ್. ಕೃಷಣಯ್ಯ, ಡಾ. ವಿಜಯಾ -2017-
ಉದ್ಯ್ಭಾನು ಕಲಾ ಸೆಂಘ (ನೆೊೇೆಂ)
2. ಇತಿಹಾಸ ಪರಿರ್ಚಯ್ -2 –ಫಾಲಾಕ್ಷ – 2005 – ಶ್ಶ್ ಪರಕಾಶ್ನ, ತುಮಕೊರು.
3. https://mysoresandal.karnataka.gov.in/storage/pdf-
files/%E0%B2%AA%E0%B2%B0%E0%B2%82%E0%B2%AA%E0%B2%B0%E0%B
3%86.pdf
4. http://www.bangalorepress.com/home/contact-us
5. https://www.fkcci.org/our-story/
6. https://en.wikipedia.org/wiki/State_Bank_of_Mysore#:~:text=State%20Bank%20of
%20Mysore%20was%20established%20in%20the%20year%201913,Visvesvaraya.
7. https://www.uasbangalore.edu.in/index.php/about-us-home-en/history-en
8. https://kannadasahithyaparishattu.in/?page_id=167
9. https://www.centuryclub.in/index.php?page=visvesvaraya