SlideShare a Scribd company logo
1 of 40
Download to read offline
ಕನಾರ್ಣಟಕದ ಲ್ಲಿ ಆಳಿಳ್ವಿಕೆ ಮಾಡಿದ
ರಾಜಮನೆತನಗಳ ಯಾವಾ್ಯವು
ಸ್ಥಾಳಗಳು
ಕಂಚಿ
ಬಾದಾ
ಹಂಪಿ
ಲೇಪಾಕ್ಷಿ
ಜಗ ತ್ತಿನ ಪ್ರಾವಾಸಿ ತಾಣಗಳ ಲ್ಲಿ ಯಾವ ಐ ಹಾಸಿಕ ಸ್ಥಾಳವು ೨ನೇ
ಸಾ್ಥಾನದ ಲ್ಲಿದೆ .?
ಇಂದಿನ ವಿಷಯದ ಬಗೆ್ಗ
ಪರಿಕಲ್ಪನೆ ಇದೆ ೕ?
ಭಾರತದ ಇ ಹಾಸದ ಲ್ಲಿ ವಿಜಯನಗರ ಸಾಮಾ್ರಾಜ್ಯದ ಸಾ್ಥಾಪನೆ
ಒಂದು ಮಹತಳ್ವಿದ ಘಟನೆ. ದಕ್ಷಿಣ ಭಾರತದ ರಾಜ ಮನೆತನಗಳಾಗಿದ್ದ
ದೇವಗಿರಿಯ ಯಾದವರು, ವಾರಂಗ ಲ್ಲಿನ ಕಾಕ ೕಯರು, ಮಧುರೆಯ
ಪಾಂಡ್ಯರು, ದಾಳ್ವಿರ ಸಮುದ್ರಾದ (ಹಳೇಬೀಡು) ಹೊಯ್ಸಾಳರು ಮತುತ್ತಿ
ತಾಂಜಾವೂರಿನ ಚೋಳರು ಅಲಾಲ್ಲಿವುದಿ್ದೕನ್ ಖಿ ಲ್ಜಿಯ ಭೀಕರ ದಾಳಿಗೆ
ತುತಾತ್ತಿದರು ಇದರ ಪರಿಣಾಮವಾಗಿ ರಾಜ ೕಯ ಅಭದ್ರಾತೆ, ಅಸಿ್ಥಾರತೆ,
ೋಭೆ, ಭಯ ಮತುತ್ತಿ ಧಾ ರ್ಣಕ ವಿಪಲ್ಲಿವ ಕಾಣಿಸಿಕೊಂಡವು . ಈ
ಸ ್ನವೇಶದ ಲ್ಲಿ ವಿಜಯನಗರ ಸಾಮಾ್ರಾಜ್ಯ ಉದಯವಾಯಿತು.
ಪೀಠಿಕೆ
Yes No I’m not sure
ವಿಜಯನಗರ ಸಾಮಾ್ರಾಜ್ಯದ ಆಡಳಿತ ವು ವಂಶಪಾರಂಪಯರ್ಣವಾಗಿ ಆಳಿಳ್ವಿಕೆ
ಮಾಡಿದಾ್ದರೆ.
೧ ಸಂಗಮ ಸಂತ
೨ ಸಾಳುವ ಸಂತ
೩ ತುಳುವ ಸಂತ
೪ ಅರವೀಡು ಸಂತ
ವಿಜಯನಗರ ಸಾಮಾ್ರಾಜ್ಯದ ಮೂಲ
ವಿಜಯನಗರ ಸಾಮಾ್ರಾಜ್ಯದ ಸಾ್ಥಾಪನೆಯ ೕ ರ್ಣಯು ಸಂಗಮ
ಸಂತ ಯ ಐವರಿಗೆ ಸಲುಲ್ಲಿತತ್ತಿದೆ. ಅವರಾರೆಂದರೆ ಹರಿಹರ , ಬುಕು್ಕೆ,
ಕಂಪಣ, ಮಾರಪ್ಪ ಹಾಗೂ ಮುದ್ದಪ್ಪ. ಆದರೆ ಹರಿಹರ ಮತುತ್ತಿ ಬುಕು್ಕೆ
ನಾಯಕತಳ್ವಿ ವಹಿಸಿದುದರಿಂದ ಸಾಮಾನ್ಯ ವಾಗಿ ಇವರೀವರ್ಣರ
ಹೆಸರನು್ನ ಮಾತ್ರಾ ವಿಜಯನಗರ ಸಾಮಾ್ರಾಜ್ಯ ಸಾ್ಥಾಪಕರೆಂದು
ಹೇಳುವುದು ವಾಡಿಕೆ. ್ರಾ.ಶ. ೧೩೩೬ ರ ಲ್ಲಿ ಹಕ್ಕೆಬುಕ್ಕೆರು ತುಂಗಭದ್ರಾ
ನದಿಯ ದಕ್ಷಿಣ ದಡದ ೕಲೆ ಈ ರಾಜ್ಯವನು್ನ ಸಾ್ಥಾಪಿಸಿದರು. ಮುಂದೆ
“ಹಂಪಿ” ವಿಜಯನಗರ ಸಾಮಾ್ರಾಜ್ಯದ ರಾಜಧಾ ಯಾಯಿತು.
ವಿಜಯನಗರ ಸಾಮಾ್ರಾಜ್ಯದ ಅರಸರು
ಸಂಗಮವಂಶ :-1336-1646
೧.ಹರಿಹರ (1336-57)
೨.ಬುಕ್ಕೆರಾಯ (1357-1377)
೩.ಹಿಮ್ಮಡಿ ಹರಿಹರ (1377-1404)
೪.ಹಿಮ್ಮಡಿ ಬುಕ್ಕೆ ,(1404-1406)
೫.ಹಿಮ್ಮಡಿ ವಿರುಪಾಕ್ಷ (1404-1506)
೬.ಒಂದನೇದೇವರಾಯ(1406-1422)
೬.ವಿಜಯರಾಯರು (1422-1424)
ಪೌ್ರಾಢದೇವರಾಯ(1424-1446)
ಮ ಲ್ಲಿಕಾಜುರ್ಣನ ,(1446-1465)
ಮೂರನೇ ವಿರೂಪಾಕ್ಷ,(1365- 1385)
ಸಾಳುವವಂಶ :-(1485-1505)
1.ತುಳುವ ನರಸನಾಯಕ (1491-1503)
೨ ನರಸಿಂಹ ದೇವರಾಯ (1485-1491)
೩ ಮ್ಮ ಭೂಪಲ (1491)
ತುಳುವ ವಂಶ:- (1505- 1567)
೧ .ನರಸನಾಯಕನ (1505 )
೨. ವೀರ ನರಸಿಂಹನು (1509)
೩.ಕೃಷ್ಣದೇವರಾಯ (1509-1529)
೪. ಅಚು್ಯತರಾಯ (1530- 1542)
೫. ಸದಾಶಿವರಾಯ (1543- 1576)
ಅರವೀಡು ವಂಶ :- (1570- 1646)
ಅಳಿಯ ರಾಮರಾಯ 1542-1565
ರುಮಲ 1564-1572
ಒಂದನೇ ಶಿ್ರಾೕರಂಗ 1572-1586
ಎರಡನೇ ವೆಂಕಟ 1586-1614
ಎರಡನೇ ಶಿ್ರಾೕರಂಗ 1614
ರಾಮದೇವ 1617-1630
ಮೂರನೆ ವೆಂಕಟ 1632-1642
ಮೂರನೇ ಶಿ್ರಾೕರಂಗ 1642-1646
ವಿಜಯನಗರದ ಅರಸರು ಮೂಲ ಕನ್ನಡಿಗರು ಎಂದು ಕೆಲವು
ದಾಖಲೆಗಳ ಮೂಲಕ ಕರೆಯಲ್ಪ ್ಟುದೆ ಇದರ ಕುರಿತಾಗಿ ಮ್ಮ
ಅಭಿಪಾ್ರಾಯ
ಒಪು್ಪತೆತ್ತೀವೆ
ಒಪು್ಪವುದಿಲಲ್ಲಿ
ಕನಾರ್ಣಟಕದ ಮೂಲದ ಪ್ರಾಕಾರ, ವಿಜಯನಗರದ ಅರಸರನು್ನ ಕನಾರ್ಣಟಕ ರಾಯರು ಎಂದು
ಸಂಬೋಧಿಸಿದಾ್ದರೆ.
ತೆಲುಗು ಕವಿಗಳಾದ ಶಿ್ರಾೕನಾಥ, ವಲಲ್ಲಿಭಾಚಾಯರ್ಣ ಮುಂತಾದವರು ವಿಜಯನಗರದ ರಾಜಕುಮಾರರನು್ನ,’
ಕನಾರ್ಣಟಕದ ಲ್ಲಿ ನಾಥರು’ ಎಂಬುದಾಗಿ ಉಲೆಲ್ಲೀಖಿಸಿರುವುದು ವಿಜಯನಗರ ಸಾ್ಥಾಪಕರು ಕನ್ನಡದವರೆಂಬ
ಅಂಶವನು್ನ ಸ್ಪಷ್ಟುಪಡಿಸುತತ್ತಿದೆ.ವಿಜಯನಗರ ಸುಮಾರು ೫ ಸಾವಿರ ಶಾಸನಗಳ ಲ್ಲಿ ಅಧರ್ಣದಷು್ಟು ಕನ್ನಡದ ಲ್ಲಿವೆ
ಹಾಗೂ ಇವರು ಕನ್ನಡದವರೆಂಬುವುದಕೆ್ಕೆ ಹೆಚು್ಚು ಪು ್ಟು ೕಡುತತ್ತಿದೆ..
ವಿಜಯನಗರ ಸಾಮಾ್ರಾಜ್ಯದ ಸಾಂಸ್ಕೃ ಕ
ಕೊಡುಗೆಗಳು
೧ ಆಡಳಿತ
ಅ). ಕೇಂದಾ್ರಾಡಳಿತ:-
ಮಧ್ಯಕಾ ೕನ ಯುಗದ ಇತರ ರಾಜ್ಯಗಳಂತೆ ೕ
ವಿಜಯನಗರದಲೂಲ್ಲಿ ರಾಜ ಪ್ರಾಭುತಳ್ವಿ ವಿತುತ್ತಿ. ರಾಜನೇ ಎಲಲ್ಲಿ
ಅಧಿಕಾರಿಗಳಿಗೂ ಮುಖ್ಯಸ್ಥಾ ಆಡಳಿತದ ಲ್ಲಿ ಆತನದೇ ಮುಖ್ಯ
ಪಾತ್ರಾ.ಆತನನು್ನ ದೈವಾಂಶ ಸಂಭೂತನೆಂದು
ಪರಿಗಣಿಸಲಾಗಿತುತ್ತಿ.ಕೃಷ್ಣದೇವರಾಯನು ತನ್ನ ಅಮುಕತ್ತಿಮೌಲ್ಯದ
ಕೃ ಯ ಲ್ಲಿ “ರಾಜನು ಧಮರ್ಣದ ಚೌಕ ್ಟುನ ಲ್ಲಿ ಅಧಿಕಾರ
ನಡೆಸಬೇಕು” ಎಂದು ಹೇಳಿರುವುದನು್ನ ನೋಡಿದರೆ,
ವಿಜಯನಗರದ ಅರಸರು ಧಾ ರ್ಣಕ ಸಂಪ್ರಾದಾಯಗಳಿಗೆ
ಬದ್ದರಾಗಿರಬೇ ತುತ್ತಿ ಎಂದು ಳಿಯುತತ್ತಿದೆ.
ಆ) ಮಂ ್ರಾ ಮಂಡಲ
ಆಡಳಿತದ ಲ್ಲಿ ರಾಜ ಗೆ ಸಲಹೆ ಮತುತ್ತಿ ಸಹಾಯ ಮಾಡಲು ಮಂ ್ರಾ ಮಂಡಲ ವಿತುತ್ತಿ.
ಪ್ರಾಧಾನ ಅಥವಾ ಮಹಾ ಪ್ರಾಧಾ , ಶಿರಪ್ರಾಧಾ , ದಂಡ ನಾಯಕ ಮತುತ್ತಿ ಮಹಾ
ಸಾಮಂತಾಧಿಕಾರಿ ಎಂಬ ಮಂ ್ರಾಗಳು ಇದ್ದರು. ಅನೇಕ ಮಂ ್ರಾಗಳು ರಾಜನು ರಕತ್ತಿ
ಸಂಬಂಧಿಗಳೇ ಆಗಿರು ತ್ತಿದ್ದರು. ಅವರ ಲ್ಲಿ ಪ್ರಾಧಾ ಪ್ರಾಮುಖ. ಆಡಳಿತ ಅವನ
ಯಂತ್ರಾಣದ ಲ್ಲಿತುತ್ತಿ.
ಕೃಷ್ಣದೇವರಾಯನ ಆಡಳಿತಾವಧಿಯ ಲ್ಲಿ ಆತನ ಪ್ರಾಧಾನ ಮಂ ್ರಾ ಸಾಳುವ ಮ್ಮ
ರಾಜ್ಯದ ಲ್ಲಿ ೕ ಪ್ರಾಮುಖ ವ್ಯ ತ್ತಿ ಎ ಸಿಕೊಂಡಿದ್ದನು.
ಇ) ಪಾ್ರಾಂತಾ್ಯಡಳಿತ
ಆಡಳಿತಾನುಕೂಲಕೊ್ಕೇಸ್ಕೆರ ಸಾಮಾ್ರಾಜ್ಯ ವನು್ನ ಅನೇಕ ಪಾ್ರಾಂತ್ಯಗಳನಾ್ನಗಿ
ವಿಂಗಡಿಸಲಾಗಿತುತ್ತಿ. ಅವುಗಳೆಂದರೆ ರಾಜ್ಯ, ಮಂಡಲ, ಪಾ್ರಾಂತ್ಯ, ನಾಡು, ಸೀ ,
ಮಾಗಣಿ ಮುಂತಾದವು. ಪಾ್ರಾಂತ್ಯಗಳು ೨ ರೀ ಯಾಗಿರುತತ್ತಿದೆ . ದಲನೇ
ಗುಂಪಿನ ಪಾ್ರಾಂತ್ಯಗಳಿಗೆ ರಾಜನು ನೇರವಾಗಿ ತನ್ನ ಪ್ರಾ ಧಿಗಳನು್ನ ನೇ ಸುವ
ಮೂಲಕ ಆಡಳಿತ ನಡೆಸು ತ್ತಿದ್ದನು. ೨ನೇಯದು ಸಾಮಂತರಿಂದ ಆಳಲ್ಪಡು ತ್ತಿದ್ದ
ಪಾ್ರಾಂತ್ಯಗಳು. ಈ ಬಗೆಯ ರೀ ಯನು್ನ ‘ ನಾಯಂಕರ ಪದ್ಧ ‘ ಎಂದು
ಕರೆಯಲಾಗುತತ್ತಿದೆ.
ಈ) ಗಾ್ರಾಮಾಡಳಿತ
ಆಡಳಿತಾನುಕೂಲಕೊ್ಕೇಸ್ಕೆರ ಸಾಮಾ್ರಾಜ್ಯ ವನು್ನ ಅನೇಕ ಪಾ್ರಾಂತ್ಯಗಳನಾ್ನಗಿ
ವಿಂಗಡಿಸಲಾಗಿತುತ್ತಿ. ಅವುಗಳೆಂದರೆ ರಾಜ್ಯ, ಮಂಡಲ, ಪಾ್ರಾಂತ್ಯ, ನಾಡು, ಸೀ ,
ಮಾಗಣಿ ಮುಂತಾದವು. ಪಾ್ರಾಂತ್ಯಗಳು ೨ ರೀ ಯಾಗಿರುತತ್ತಿದೆ . ದಲನೇ
ಗುಂಪಿನ ಪಾ್ರಾಂತ್ಯಗಳಿಗೆ ರಾಜನು ನೇರವಾಗಿ ತನ್ನ ಪ್ರಾ ಧಿಗಳನು್ನ ನೇ ಸುವ
ಮೂಲಕ ಆಡಳಿತ ನಡೆಸು ತ್ತಿದ್ದನು. ೨ನೇಯದು ಸಾಮಂತರಿಂದ ಆಳಲ್ಪಡು ತ್ತಿದ್ದ
ಪಾ್ರಾಂತ್ಯಗಳು. ಈ ಬಗೆಯ ರೀ ಯನು್ನ ‘ ನಾಯಂಕರ ಪದ್ಧ ‘ ಎಂದು
ಕರೆಯಲಾಗುತತ್ತಿದೆ.
೩ರೀ ೕಯ ಮತುತ್ತಿ ಸೇನಾಡಳಿತದ ಹಂತಗಳನು್ನ ಹೊಂದಿದ್ದರು.
೧ಕಾಲದಳ
೨ಅಶಳ್ವಿದಳ
೩ಗಜದಳ
೫ಫಿರಂಗ
ವಿಜಯನಗರ ಸಾಮಾ್ರಾಜ್ಯದ ಆಡಳಿತದ ಕುರಿತಾಗಿ ಮ್ಮ
ಅಭಿಪಾ್ರಾಯ
ಪ್ರಾಜಾಸತಾತ್ತಿತ್ಮಕ ಸವಾರ್ಣಧಿಕಾರಿತಳ್ವಿ ರಂಕುಶತಳ್ವಿ
೨.ಧಾ ರ್ಣಕ ವ್ಯವಸೆ್ಥಾ
ವಿಜಯನಗರ ಸಾಮಾ್ರಾಜ್ಯದ ಅರಸರು ವೈದಿಕ ಮಾಗರ್ಣ ಪ್ರಾ ಷಾ್ಠನಾಚಾಯರ್ಣ ಮತುತ್ತಿ ಗೋ
ಬಾ್ರಾಹ್ಮಣ ಪ್ರಾ ಷಾ್ಠಪನಾ ಚಾಯರ್ಣ ಎಂಬ ಬಿರುದನು್ನ ಧರಿಸಿದರು. ಆದರೆ ಹಿಂದೂಧಮರ್ಣ
ರಕ್ಷಣೆ ಯು ಸಮಯದ ಲ್ಲಿ ವಿಜಯನಗರ ಸಾಮಾ್ರಾಜ್ಯದ ಅರಸರು ಇತರ ಧಮರ್ಣಗಳನು್ನ
ಎಂದು ಪೀಡಿಸ ಲಲ್ಲಿ. ಜೈನ, ಇಸಾಲ್ಲಿಂ, ಕೆ್ರೈಸತ್ತಿ, ಮತುತ್ತಿ ಇತರ ಸಮಯದ ಲ್ಲಿ ಧಮರ್ಣದವರನು್ನ
ಗೌರವದಿಂದ ಕಂಡು, ಅವರಿಗಾಗಿ ಮಸೀದಿ, ಚ ರ್ಣ ಜೈನ ಬಸದಿಗಳನು್ನ ಕ ್ಟುಸಿದರು.
ಬುಕ್ಕೆ ಗೆ ಹಿಂದೂರಾಯ ಸುರತಾ್ರಾಣ ಎಂಬ ಬಿರುದಿತುತ್ತಿ . ಆತ ಹಲವು ಧಮರ್ಣ
ಕೆಲಸಗಳನು್ನ ಮಾಡಿದಾ್ದನೆ ಸಾಯಣಚಾಯರ್ಣ ಮತುತ್ತಿ ಮಾಧವಾಚಾಯರ್ಣರ
ನೇತೃತಳ್ವಿದ ಲ್ಲಿ ವಿದಾಳ್ವಿಂಸರ ನೆರವಿ ಂದ ವೇದಗಳಿಗೆ ಭಾಷೆಯ ಬರೆಸಿದನು
ಇದರಿಂದಾಗಿ ಬುಕ್ಕೆರಾಯನ ವೈದ್ಯ ೕಯ ಮಾಗರ್ಣ ಪ್ರಾವತರ್ಣಕ ದೊರೆಯಿತು
ವಿಜಯನಗರ ಸಾಮಾ್ರಾಜ್ಯದ ಅರಸರು ಯಾವ
ದೇವತಾರಾಧನೆಯ ಲ್ಲಿ ತೊಡಗಿದ್ದರು.
ಶೈವರು ವೈಷ್ಣವರು
ವೈಷ್ಣವರು
ಸಾಳುವ ಮತುತ್ತಿ ತುಳುವ ವಂಶದ ಅರಸರು ವೈಷ್ಣವ
ರಾಗಿದ್ದರು ಶಿ್ರಾೕಕೃಷ್ಣದೇವರಾಯನ ಕೃಷ್ಣನ
ಆರಾಧಕರಾಗಿದ್ದರು ಈತನ ಕಾಲದ ಲ್ಲಿ ಮಹಾರಾಷ್ಟ್ರದ
ವಿಠೋಬ ಪಂಥ ವಿಜಯನಗರ ಸಾಮಾ್ರಾಜ್ಯಕೂ್ಕೆ
ಹಬಿ್ಬತು. ಆತನ ತರುವಾಯ ಕಾಲದ ಲ್ಲಿ ವಿಠಲನ
ಜನಪಿ್ರಾಯತೆ ಮುಂದುವರೆಯಿತು ಹಂಪಿಯ ವಿಠ್ಠಲ
ದೇವಾಲಯ ಮುಳಬಾಗಿ ನ ವಿಠ್ಠಲ
ದೇವಾಲಯಗಳು ವಿಠಲ ಪರಂಪರೆಗೆ ಕೆಲವು
ಉದಾಹರಣೆಗಳು
ಶೈವರು:-
ಸಂಗಮ ವಂಶದ ಅರಸರು ಶೈವರಾಗಿದು್ದ .
ವೀರಶೈವರಿಗೆ ್ರಾೕತಾ್ಸಾಹ ೕಡಿದ್ದರು
ಎರಡನೇ ದೇವರಾಯನ ಶೃಂಗೇರಿ ಮಠಕೆ್ಕೆ
ದ ತ್ತಿ ೕಡಿದನು ಶೃಂಗೇರಿ ಪೀಠಾಧಿಪ ಗಳಿಗೆ
ವಿಜಯನಗರದ ಅರಸರು ಸದಾ ಗೌರವ
ಸ ಲ್ಲಿಸು ತ್ತಿದ್ದರು. ೨ ನೇ ದೇವರಾಯನ
ದಂಡನಾಯಕರಾದ ಲಕ್ಕೆಣ್ಣ ದಂಡನಾಯಕನು
ವೀರಶೈವನಾಗಿದು್ದ ಶಿವತತಳ್ವಿ ಚಿಂತಾಮಣಿ
ಎಂಬ ವೀರಶೈವ ವಿಶಳ್ವಿಕೋಶ ರಚಿಸಿದಾ್ದನೆ
ಕೃಷ್ಣದೇವರಾಯನ ಆಸಾ್ಥಾನದ ಲ್ಲಿ ಮ್ಮಣ್ಣ,
ಧೂಜರ್ಣ , ಮಲಲ್ಲಿಣ್ಣ ದಲಾದ ಶೈವಕವಿಗಳು
ಆಶ್ರಾಯ ಪಡೆದಿದ್ದರು.
ಮುಸಿಲ್ಲಿಮರು ಮತುತ್ತಿ ಕೆ್ರೈಸತ್ತಿರು:-
ವಿಜಯನಗರ ಸಾಮಾ್ರಾಟರು ಬಹುಮ ಸುಲಾತ್ತಿನ ರೊಂದಿಗೆ ರಂತರವಾಗಿ
ಸ್ಪಧಿರ್ಣಸಿದರು ಅವರ ಲ್ಲಿ ಮ ೕಯ ಭಾವನೆಗಳು ಹು ್ಟುರ ಲಲ್ಲಿ ಪ್ರಾ ಭಾವಂತ ಮುಸಿಲ್ಲಿಮರನು್ನ
ಸೈನ್ಯದ ಲ್ಲಿ ಸೇರಿಸಿಕೊಂಡಿದ್ದರು ಸದಾಶಿವರಾಯ ಮತುತ್ತಿ ರಾಮರಾಯರು ಮಸೀದಿಗಳ
ಮಾರ್ಣಣಕೆ್ಕೆ ಅನುಮ ೕಡಿದ್ದರು ರಾಮರಾಯನ ಸಿಂಹಾಸನದ ಮುಂದುಗಡೆ ಕುರಾ ನ
ಪ್ರಾ ಯ ್ನ ್ಟುದ್ದನೆಂಬುದು ಸ್ಮರಣೀಯ.
ಮುಸಿಲ್ಲಿಮರಾದ ಅರಬ್ ವತರ್ಣಕರು ವಿಜಯನಗರ ದೊಂದಿಗೆ ವಾ್ಯಪಾರ-ವಹಿವಾಟು
ನಡೆಸು ತ್ತಿದ್ದರು ಕೆ್ರೈಸತ್ತಿ ವಾ್ಯಪಾರಿಗಳು ವಿಜಯನಗರ ರಾಜ್ಯದೊಂದಿಗೆ ವಾ್ಯಪಾರ ನಡೆಸು ತ್ತಿದ್ದರು.
ಈ ಅವಧಿಯ ಲ್ಲಿ ಹಲವು ್ರಾಶಿ್ಚುಯನ್ ಮಂದಿ ಪ್ರಾವಾಸಿಗರು ವಿಜಯನಗರಕೆ್ಕೆ ಬಂದಿದ್ದರು . ಇ ಲ್ಲಿನ
ಅವರ ಧಾ ರ್ಣಕ ಉದಾರತೆ ಕಂಡು ಚು್ಚುಗೆ ವ್ಯಕತ್ತಿಪಡಿಸಿದರು.
ಜೈನರು:-
ಜೈನಧಮರ್ಣಕೆ್ಕೆ ಈ ಕಾಲದ ಲ್ಲಿ ್ರಾೕತಾ್ಸಾಹ ಸಿ ್ಕೆತು ಒಂದನೇ ಬುಕ್ಕೆರಾಯನ ್ರಾಯಾಶ ತ್ತಿ
ಗುರುವಿನ ಶಿಷ್ಯನಾಗಿದ್ದನು. ಗುರುವಿನ ಪ್ರಾಭಾವದಿಂದಾಗಿ ಆತ ಧಮರ್ಣ ವಿಶಾಲತೆಯನು್ನ ೖಗೂಡಿಸಿ
ಕೊಂಡಂತೆ ತೋರುತತ್ತಿದೆ. ಇದೇ ಬುಕ್ಕೆರಾಯನು ಶ್ರಾವಣಬೆಳಗೊಳದ ಲ್ಲಿ ಜೈನ ಮತುತ್ತಿ ವೈಷ್ಣವ
ನಡುವೆ ಉಂಟಾದ ಮ ೕಯ ಕಲಹವನು್ನ ಸೌಹಾದರ್ಣಯುತವಾಗಿ ಬಗೆಹರಿಸಿದನು.
ಇವರ ಕಾಲದ ಲ್ಲಿ ಇರುಗಪ್ಪ, ನೇ ನಾಥ, ವಿದಾ್ಯನಂದ, ಮಧುರ ಎಂಬ ಹೆಸರಿನ ಜೈನ
ಪಂಡಿತರಿದ್ದರು .ವೇಣೂರು, ಕಾಕರ್ಣಳ, ಮೂಡಬಿದಿರೆ ಆಗಿನ ಮುಖ್ಯ ಜೈನ ಕೇಂದ್ರಾಗಳಾಗಿದ್ದವು.
ಜೈನ ಮುಖಂಡ ರಾಜ್ಯಶಿ್ರಾೕ ರುಮಲೆಯ ತಾತ್ಯಯ್ಯಂಗಳು ಸಾಮಾ್ರಾಜ್ಯದ ಎಲಲ್ಲಿ ಜೈನರಿಂದ
ವಸೂ ಮಾಡಿದ ಕಂದಾಯ ಹಣದ ಲ್ಲಿ ಬೆಳಗೊಳದ ದೇವರು ಅಂಗ ರಕ್ಷಣೆಗೆ 26 ಆಳುಗಳನು್ನ
ನೇ ಸಬೇಕೆಂದು ಹಾಗೂ ಶಿ ಲಗೊಂಡ ಜೈನ ಬಸದಿಗಳನು್ನ ದುರಸಿತ್ತಿ ಮಾಡಲು ಅರಸನು
ಆದೇಶಿಸಿದನು. ಈ ಆ ೆಯನು್ನ ಉಲಲ್ಲಿಂಗಿಸಿದವರು . ಅರಸ ಗೂ ಮತುತ್ತಿ ಸಮುದಾಯಕೂ್ಕೆ
ದೊ್ರಾೕಹ ಬಗೆದಂತೆ ಎಂದು ಒಂದು ಶಾಸನ ಹೇಳಿದೆ. ಕೃಷ್ಣದೇವರಾಯನ ಜೈನಧಮರ್ಣಕೆ್ಕೆ ಕೊಟ್ಟು
ಉದಾರ ಕೊಡುಗೆ ಶಾಸನಗಳ ಲ್ಲಿ ದಾಖಲಾಗಿದೆ .ಉದಾಹರಣೆಗೆ ರುಪ್ಪರು ತ್ತಿ ಕನೂ್ನರಿನ
ತೆ್ರೈಲೋಕ್ಯನಾಥ ಬಸದಿ ಮತುತ್ತಿ ಚಪ್ಪಗಿರಿಯ ಬಸದಿಗಳಿಗೆ ಗಾ್ರಾಮವನು್ನ ದಾನವನಾ್ನಗಿ
ೕಡಿದ್ಧನು.
ಸಾಹಿತ್ಯಕೆ್ಕೆ ವಿಜಯನಗರ ಸಾಮಾ್ರಾಜ್ಯದ ಕೊಡಗೆ :-
೧ಸಂಸ್ಕೃತ ಸಾಹಿತ್ಯ:-
ವಿಜಯನಗರ ಅರಸರು ಸಂಸ್ಕೃತ ವಿದಾಳ್ವಿಂಸರಿಗೆ ೕಡಿದ ಆಶ್ರಾಯ ದಿಂದಾಗಿ ಸಂಸ್ಕೃತದ ಲ್ಲಿ ಹೇರಳ
ಸಾಹಿತ್ಯ ಸೃ ್ಟುಯಾಯಿತು .ವಿದಾ್ಯರಣ್ಯ ವಿದಾ್ಯಶಂಕರ್ ಅವರು ಹಲವಾರು ಸಂಸ್ಕೃತ ಗ್ರಾಂಥಗಳನು್ನ
ರಚಿಸಿದರು. ವಿದಾ್ಯರಣ್ಯರು ಸುಮಾರು ೬೦ ಕೃ ಗಳನು್ನ ರಚಿಸಿದಾ್ದನೆ. ಅವುಗಳ ಲ್ಲಿ ಪ್ರಾಮುಖವಾದವು
ಸವರ್ಣದಶರ್ಣನ ಸಂಗ್ರಾಹ, ವೇದಭಾಷ್ಯ, ಶಂಕರವಿಜಯ, ಅನುಭೂ ಪ್ರಾಕಾಶ ಇತಾ್ಯದಿ.
ವಿಜಯನಗರ ಸಾಮಾ್ರಾಜ್ಯವು ಸವರ್ಣ ವಿಧದಲೂಲ್ಲಿ
ಸುವಣರ್ಣಯುಗವಾಗಿ ಕಂಗೊಳಿಸು ತ್ತಿತುತ್ತಿ
ಇಲಲ್ಲಿವೇ ಇಲಲ್ಲಿ
ಸಾಧಾರಣ ಹೌದು
ಸಯಣ ಅವರು ರಚಿಸಿದ ವೇದಾಥರ್ಣ ಪ್ರಾಕಾಶ ,ಆಯರ್ಣವೇದ ಸುಧಾ ಧಿ, ಪುರುಷರ ಸುಧಾ ಧಿ
ಗ್ರಾಂಥಗಳು ಪ್ರಾಸಿದ್ಧವಾದವು. ವಿಜಯನಗರದ ಅರಸ ಬುಕ್ಕೆರಾಯನ ಮಗ ಕಂಪಣ್ಣನ ಹೆಂಡ
ಗಂಗಾದೇವಿ ಮಧುರಾ ವಿಜಯಂ ಅಥವಾ ವೀರ ಕಂಪಣ್ಣರಾಯ ವಿಜಯಂ ಎಂಬ ಕೃ ಯ ಲ್ಲಿ ತನ್ನ
ಪ ಯ ಮಧುರಾ ದಂಡಯಾತೆ್ರಾ ಕುರಿತು ಬರೆದಿದಾ್ದರೆ.
ಎರಡನೇ ದೇವರಾಯ ಮತುತ್ತಿ ಶಿ್ರಾೕಕೃಷ್ಣದೇವರಾಯ ಕವಿಗಳು ಆಗಿದ್ದರು ಎರಡನೇ ದೇವರಾಯನ
ಸಂಸ್ಕೃತದ ಲ್ಲಿ ಬ್ರಾಹ್ಮಸೂತ್ರಾ ವೃ ತ್ತಿ ಎಂಬ ಭಾಷ್ಯವನು್ನ ಶಿ್ರಾೕಕೃಷ್ಣದೇವರಾಯನ ಜಾಂಬವ ಕಲಾ್ಯಣ ಎಂಬ
ಕೃ ಯನು್ನ ರಚಿಸಿದನು
ಕನ್ನಡ ಸಾಹಿತ್ಯ :-
ಜೈನ ಕವಿಗಳ ಲ್ಲಿ ಶೆ್ರಾೕಷ್ಠನಾದ ರತಾ್ನಕರವಣಿರ್ಣಯ ಭರತೇಶ ವೈಭವ ಎಂಬ
ಕೃ ಯನು್ನ ಬರೆದಿದಾ್ದನೆ ಇದರ ಲ್ಲಿ ಜೈನ ಧಮರ್ಣದ ದಲನೇ ೕಥರ್ಣಂಕರನಾದ ಭರತನ
ಪರಿಚಯವಿದೆ ಭಟಾ್ಟುಕಂಳಕ ದೇವನೆಂಬ ಮತೊತ್ತಿಬ್ಬ ಜೈನ ಕವಿ ಕನಾರ್ಣಟಕ ಶಬಾ್ದನುಶಾಸನ ಎಂಬ
ಕನ್ನಡ ವಾ್ಯಕರಣ ಗ್ರಾಂಥ ರಚಿಸಿದರು ವೀರಶೈವ ಕವಿಗಳು ಕನ್ನಡ ಸಾಹಿತ್ಯವನು್ನ
ಶಿ್ರಾೕಮಂತಗೊಳಿಸಿದಾ್ದರೆ.
ಲಕ್ಕೆಣ್ಣ ಶಿವತತಳ್ವಿಚಿಂತಾಮಣಿ ಕೃ ಯನು್ನ ಚಾಮರಸನ ಪ್ರಾಭು ಂಗ ೕಲೆ ಕೃ ಯನು್ನ
ವಿರೂಪಾಕ್ಷ ಪಂಡಿತನ ಚೆನ್ನಬಸವ ಪುರಾಣ ಕೃಷ್ಣದೇವರಾಯನ ಕಾಲದ ಮಲಲ್ಲಿಣ್ಣನು
ಗುಣಭಾಷ್ಯ ರತ್ನಮಾಲ ಎಂಬ ಗ್ರಾಂಥವನು್ನ ರಚಿಸಿದರು.
ಅವನ ಮಗ ಮಲಲ್ಲಿಣಾಯರ್ಣ ಭಾವಚಿಂತಾರತ್ನ ಮತುತ್ತಿ ವೀರಶೈವಾಮೃತ ಪುರಾಣ ಎಂಬ ಕೃ ಗಳನು್ನ
ರಚಿಸಿದನು. ಬಾ್ರಾಹ್ಮಣ ಕವಿಗಳ ಲ್ಲಿ ಗದುಗಿನ ನಾರಣಪ್ಪನು್ನ ಪ್ರಾಮುಖ ನಾಗಿದ್ದನು. ಅವ ಗೆ ಕುಮಾರವಾ್ಯಸ
ಎಂಬ ಬಿರುದಿತುತ್ತಿ. ವಿಜಯನಗರ ಅರಸರ ಕಾಲದ ಲ್ಲಿ ದಾಸ ಸಾಹಿತ್ಯವೂ ಸಹ ವಿಪುಲವಾಗಿ ಬೆಳೆದಿತುತ್ತಿ.
ದಾಸ ಸಾಹಿತ್ಯ ರಚಿಸಿದ ಪ್ರಾಮುಖರೆಂದರೆ ಶಿ್ರಾೕಪಾದರಾಯ ,ಪುರಂದರ ದಾಸ, ಕನಕದಾಸರು
ಮುಳಬಾಗಿ ನ ಲ್ಲಿ ಮಠ ಸಾ್ಥಾಪಿಸಿ ಖಾ್ಯ ಗೆ ಬಂದಿದ್ದ ವಾ್ಯಸರಾಯರು ವೇಣುಗೀತೆ,ಗೋಪಾಲ ಗೀತೆಯನು್ನ
ರಚಿಸಿದ್ದರು . ದಾಸ ಸಮೂಹದ ಲ್ಲಿ ಜನಪಿ್ರಾಯರಾದ ಪುರಂದರದಾಸರು ಅನೇಕ ೕತರ್ಣನೆಗಳನು್ನ
ರಚಿಸಿದರು ಮತೊತ್ತಿಬ್ಬ ಪ್ರಾಸಿದ್ಧ ಸಾಹಿ ಕನಕದಾಸರು ೕಹನ ತರಂಗಿಣಿ, ನಳಚರಿತೆ , ಹರಿಭಕತ್ತಿಸಾರ,
ರಾಮಧಾ್ಯನಚರಿತೆ್ರಾ ಕೃ ಗಳನು್ನ ರಚಿಸಿದರು.
ಯಾವ ದಾಸರ ನೆನಪಿಗಾಗಿ ಹಂಪಿಯ ತುಂಗಭದ್ರಾ ನದಿ ೕರದ ಲ್ಲಿ
ಮಂಟಪವನು್ನ ಕ ್ಟುಸಲಾಗಿದೆ
ಅಥವಾ
ಕನಕದಾಸರು
ಪುರಂದರ
ದಾಸರು
ತೆಲುಗು ಸಾಹಿತ್ಯ :-
ವಿಜಯನಗರ ಕಾಲದ ಲ್ಲಿ ತೆಲುಗು ಸಾಹಿತ್ಯಕೂ್ಕೆ ಹೆಚು್ಚು ್ರಾೕತಾ್ಸಾಹ ಸಿ ್ಕೆತು ಎರಡನೇ ದೇವರಾಯನ
ಕಾಲದ ಉದಾ್ದಮ ಪಂಡಿತನೆ ಸಿಕೊಂಡಿದ್ದ ಶಿ್ರಾೕ ನಾಥನು ತನ್ನ ನೈಷಧ ಕಾವ್ಯವನು್ನ ರಚಿಸಿದ.
ಹರಿವಿಲಾಸ, ಕಾಶೀಖಾಂಡಂ ಇವನ ಇತರ ಕೃ ಗಳು. ಕೃಷ್ಣದೇವರಾಯನ ಅಮುಕತ್ತಿ ಮೌಲ್ಯದ ತೆಲುಗು
ಕೃ ಯ ರಚಿಸಿದ.
ಈತನ ಆಸಾ್ಥಾನದ ಲ್ಲಿ ಅಷ್ಟುದಿಗ್ಗಜರೆಂಬ ಪ್ರಾಸಿದ್ಧ ತೆಲುಗು ಕವಿಗಳಿದ್ದರು ಅವರುಗಳೆಂದರೆ ಅಲಲ್ಲಿಸಾ
ಪೆದ್ದಣ,ನಂದಿ ಮ್ಮಣ್ಣ ,ರಾಮಭದ್ರಾ ,ದುಜರ್ಣಟ, ಪಿಂಗಳಿ ಸುರನ್ನ ,ರಾಮರಾಜ ಭೂಷಣ ಮತುತ್ತಿ ತೆನಾ
ರಾಮಕೃಷ್ಣ.ಅಲಲ್ಲಿಸಾ ಪೆದ್ದಣ್ಣ ಮನು ಚರಿತಂ ಮ್ಮಣ್ಣನ ಪಾರಿಜಾತಾಪಹರಣ, ರಾಮಭದ್ರಾನ
ರಾಧಾಮಾಧವ ,ದುಜರ್ಣಟ ಶಿ್ರಾೕ ಕಾಳಹಸೆತ್ತೀಶಳ್ವಿರ ಶತಕ ಪಿಂಗಳಿ ಸುರಣ್ಣ ಕಲಪೂಣೋರ್ಣದಯಂ,
ರಾಮರಾಜ ಭೂಷಣನ ವಸುತ್ತಿ , ತೆನಾ ರಾಮಕೃಷ್ಣ ಉಭಟರಾಧ್ಯಚರಿತಂ ಮತುತ್ತಿ ಪಾಂಡುರಂಗ
ಮಹಾತ್ಯಂ ಕೃ ಗಳು ಈ ಕಾಲದ ತೆಲುಗು ಸಾಹಿತ್ಯದ ಸುವಣರ್ಣ ಯುಗವ ಸಿದೆ.
ವಿಜಯನಗರದ ಅರಸರು ಕೆಲವು ತ ಳು ಕವಿಗಳಿಗೂ ಆಶ್ರಾಯ ೕಡಿದರು. ಇದು ವಿಜಯನಗರ
ಅರಸರ ಔದಯರ್ಣಕೆ್ಕೆ ಉದಾಹರಣೆಯಾಗಿದೆ .ಪರಂ ಜೊ್ಯೕ ಯರ್, ವೀರ ರಾಘವರ್, ಮಂಡಲ
ಪುರುಷ , ಾನಪ್ರಾಕಾಶ ,ಹರಿಹರ ಮುಂತಾದವರುಶಿ್ರಾೕಕೃಷ್ಣದೇವರಾಯನ ಆಸಾ್ಥಾನದ ಲ್ಲಿದ್ದರು.
ಪರಂಜೊ್ಯೕ ಯರ್ ಕವಿಯು ರುವೆಳಯಾಡರ್ ಪುರಾಣಂ ಕೃ ರಚಿಸಿದಾ್ದನೆ. ಶಿವ ೕಲೆಗಳನು್ನ
ಒಳಗೊಂಡಿದೆ.ಇದು ಶಿವ ೕಲೆ ಗಳನು್ನ ಒಳಗೊಂಡಿದೆ ಅ ವೀರ ರಾಮ ಪಾಂಡೆ ನೈಷದಂ ,
ಕೂಮರ್ಣಪುರಾಣ , ಂಗಪುರಾಣ ಎಂಬ ಕೃ ಗಳನು್ನ ರಚಿಸಿದನು. ಕುಮಾರ ಸರಸಳ್ವಿ ರಚಿಸಿದ
ಕಾವ್ಯದ ಲ್ಲಿ ಕೃಷ್ಣದೇವರಾಯ ಗಜಪ ಯ ಮಗಳ ಮದುವೆಯ ಸುಂದರ ವಣರ್ಣನೆಯಿದೆ.
ತ ಳು ಸಾಹಿತ್ಯ
ಕಲೆ ಮತುತ್ತಿ ವಾಸುತ್ತಿಶಿಲ್ಪ
ಒಟಾ್ಟುರೆಯಾಗಿ ವಿಜಯನಗರ ಸಾಮಾ್ರಾಜ್ಯದ ಐ ಹಾಸಿಕ ಹಿನೆ್ನಲೆಯನು್ನ
ದೃ ್ಟುಯ ಲ್ಲಿಟು್ಟುಕೊಂಡು ನೋಡುವುದಾದರೆ ಆ ರ್ಣಕವಾಗಿ ಸಾಮಾಜಿಕವಾಗಿ
ಧಾ ರ್ಣಕವಾಗಿ ಆಡಳಿತಾತ್ಮಕವಾಗಿ ಸಹ ಬಹಳ ಸಂಪತುತ್ತಿ ಹೊಂದಿರುವ
ಸಾಮಾ್ರಾಜ್ಯವಾಗಿ ಆಳಿಳ್ವಿಕೆಯನು್ನ ಮಾಡಿದೆ ಮಾಡಿದೆ ಎಂದು ದೇಶೀಯ ಮತುತ್ತಿ ವಿದೇಶಿ
ಪ್ರಾವಾಸಿಗರು ಬರೆದಿರುವಂತಹ ಲೇಖನಗಳ ಲ್ಲಿ ಳಿಯಲಾಗಿದೆ ಆದರೆ ವಿಜಯನಗರ
ಸಾಮಾ್ರಾಜ್ಯದ ವೈಭವದಿಂದ ಎಲಲ್ಲಿರನು್ನ ಆಕ ರ್ಣಸುವಂತೆ ಸುವಣರ್ಣ ಭರಿತವಾದ
ಮತುತ್ತಿ ರತ್ನಖಚಿತವಾದ ಸಿಂಹಾಸನವು ನೋಡುಗರ ಕಣ್ಮನ ಸೆಳೆಯುವಂ ತುತ್ತಿ
ಎಂದು ಇ ಹಾಸದ ಪುಟ ಪುಟಗಳ ಲ್ಲಿ ಳಿಯು ತ್ತಿದೆ್ದೕವೆ.
ಉಪಸಂಹಾರ
Vijayanagar Nagar samrjya.pdf

More Related Content

What's hot

What's hot (20)

Guilds
GuildsGuilds
Guilds
 
Dharma sutras and sastras
Dharma sutras and sastrasDharma sutras and sastras
Dharma sutras and sastras
 
Yaksh and Yakshini of Mauryan Period
Yaksh and Yakshini of Mauryan PeriodYaksh and Yakshini of Mauryan Period
Yaksh and Yakshini of Mauryan Period
 
Saptang Theory
Saptang TheorySaptang Theory
Saptang Theory
 
Administrative System of Gupta Dynasty
Administrative System of  Gupta DynastyAdministrative System of  Gupta Dynasty
Administrative System of Gupta Dynasty
 
Ashoka
AshokaAshoka
Ashoka
 
India during medieval period
India during medieval periodIndia during medieval period
India during medieval period
 
Kalyani chalukyas pdf
Kalyani chalukyas pdfKalyani chalukyas pdf
Kalyani chalukyas pdf
 
Maurya Administration | History of India
Maurya Administration | History of IndiaMaurya Administration | History of India
Maurya Administration | History of India
 
India in the medieval period
India in the medieval periodIndia in the medieval period
India in the medieval period
 
Central & Provincial Administration during Mauryan Period
Central & Provincial Administration during Mauryan PeriodCentral & Provincial Administration during Mauryan Period
Central & Provincial Administration during Mauryan Period
 
Vārta
VārtaVārta
Vārta
 
Economic Progress in Mauryan Period
Economic Progress in Mauryan PeriodEconomic Progress in Mauryan Period
Economic Progress in Mauryan Period
 
India in the sixth century BC
India in the sixth century BCIndia in the sixth century BC
India in the sixth century BC
 
LATER-VEDIC EDN SYSTEM.pptx
LATER-VEDIC EDN SYSTEM.pptxLATER-VEDIC EDN SYSTEM.pptx
LATER-VEDIC EDN SYSTEM.pptx
 
Vijayanagar empire
Vijayanagar empireVijayanagar empire
Vijayanagar empire
 
later guptas.pdf
later guptas.pdflater guptas.pdf
later guptas.pdf
 
Mughals and Mandabdari System
Mughals and Mandabdari SystemMughals and Mandabdari System
Mughals and Mandabdari System
 
The Vedic Period
The Vedic PeriodThe Vedic Period
The Vedic Period
 
our karnataka Belagavi division.pptx
our karnataka Belagavi division.pptxour karnataka Belagavi division.pptx
our karnataka Belagavi division.pptx
 

Similar to Vijayanagar Nagar samrjya.pdf

Kannada assignment
Kannada assignmentKannada assignment
Kannada assignmentUmairYm
 
Jyothi pdf
Jyothi pdfJyothi pdf
Jyothi pdfJyothiSV
 
halasurina somanatheshwara devalaya.pdf
halasurina somanatheshwara devalaya.pdfhalasurina somanatheshwara devalaya.pdf
halasurina somanatheshwara devalaya.pdfPRASHANTHKUMARKG1
 
Rashtrakuta art and architecture
Rashtrakuta art and architectureRashtrakuta art and architecture
Rashtrakuta art and architectureMeenakshiMeena21
 
Halasurina somanatheshwa temple.pdf
Halasurina somanatheshwa temple.pdfHalasurina somanatheshwa temple.pdf
Halasurina somanatheshwa temple.pdfPRASHANTHKUMARKG1
 
School Project-Class8-CBSE-Kannada-About Kannada poets-Slideshare
School Project-Class8-CBSE-Kannada-About Kannada poets-SlideshareSchool Project-Class8-CBSE-Kannada-About Kannada poets-Slideshare
School Project-Class8-CBSE-Kannada-About Kannada poets-SlideshareSwethaRM2
 
Gavigangadareshwara temple
Gavigangadareshwara  templeGavigangadareshwara  temple
Gavigangadareshwara templePaviPavithra69
 
ಪ್ರಾಚೀನ ಪ್ರೌಢ ಹಂತದ ರಜಪೂತರ ಕಲೆ ಮತ್ತು ವಾಸ್ತುಶಿಲ್ಪ280721
ಪ್ರಾಚೀನ ಪ್ರೌಢ ಹಂತದ ರಜಪೂತರ ಕಲೆ ಮತ್ತು ವಾಸ್ತುಶಿಲ್ಪ280721ಪ್ರಾಚೀನ ಪ್ರೌಢ ಹಂತದ ರಜಪೂತರ ಕಲೆ ಮತ್ತು ವಾಸ್ತುಶಿಲ್ಪ280721
ಪ್ರಾಚೀನ ಪ್ರೌಢ ಹಂತದ ರಜಪೂತರ ಕಲೆ ಮತ್ತು ವಾಸ್ತುಶಿಲ್ಪ280721Srinivas Nagaraj
 
ಸ್ವಾತಂತ್ರೋತ್ತರ ಭಾರತ
ಸ್ವಾತಂತ್ರೋತ್ತರ ಭಾರತಸ್ವಾತಂತ್ರೋತ್ತರ ಭಾರತ
ಸ್ವಾತಂತ್ರೋತ್ತರ ಭಾರತKarnatakaOER
 
chola's bronze sculpture
chola's bronze sculpturechola's bronze sculpture
chola's bronze sculptureJyothiSV
 
History of Basavanagudi
History of BasavanagudiHistory of Basavanagudi
History of BasavanagudiVijayGowda45
 
kanrajostava 4.pptx
kanrajostava 4.pptxkanrajostava 4.pptx
kanrajostava 4.pptxRekhaSan
 
ಕದಂಬರು
ಕದಂಬರುಕದಂಬರು
ಕದಂಬರುvinaysemmera
 
Swami vivekananda-history in Kannada
Swami vivekananda-history in KannadaSwami vivekananda-history in Kannada
Swami vivekananda-history in KannadaRoshan D'Souza
 
This ppt is about Karnataka
This ppt is about KarnatakaThis ppt is about Karnataka
This ppt is about KarnatakaPrashanth Hardy
 
Karnatakada aitihasika sthalagalu, badami, hampi, halebeedu
Karnatakada aitihasika sthalagalu, badami, hampi, halebeeduKarnatakada aitihasika sthalagalu, badami, hampi, halebeedu
Karnatakada aitihasika sthalagalu, badami, hampi, halebeeduDarshanNP2
 
ಶ್ರೀರಂಗಪಟ್ಟಣ ಕೋಟೆ PDF -- PPT.pdf
ಶ್ರೀರಂಗಪಟ್ಟಣ ಕೋಟೆ PDF -- PPT.pdfಶ್ರೀರಂಗಪಟ್ಟಣ ಕೋಟೆ PDF -- PPT.pdf
ಶ್ರೀರಂಗಪಟ್ಟಣ ಕೋಟೆ PDF -- PPT.pdfrajuhanu1998
 
ಶ್ರೀರಂಗಪಟ್ಟಣ ಕೋಟೆ PDF -- PPT.pdf
ಶ್ರೀರಂಗಪಟ್ಟಣ ಕೋಟೆ PDF -- PPT.pdfಶ್ರೀರಂಗಪಟ್ಟಣ ಕೋಟೆ PDF -- PPT.pdf
ಶ್ರೀರಂಗಪಟ್ಟಣ ಕೋಟೆ PDF -- PPT.pdfrajuhanu1998
 

Similar to Vijayanagar Nagar samrjya.pdf (20)

Kannada assignment
Kannada assignmentKannada assignment
Kannada assignment
 
Jyothi pdf
Jyothi pdfJyothi pdf
Jyothi pdf
 
halasurina somanatheshwara devalaya.pdf
halasurina somanatheshwara devalaya.pdfhalasurina somanatheshwara devalaya.pdf
halasurina somanatheshwara devalaya.pdf
 
Rashtrakuta art and architecture
Rashtrakuta art and architectureRashtrakuta art and architecture
Rashtrakuta art and architecture
 
Halasurina somanatheshwa temple.pdf
Halasurina somanatheshwa temple.pdfHalasurina somanatheshwa temple.pdf
Halasurina somanatheshwa temple.pdf
 
School Project-Class8-CBSE-Kannada-About Kannada poets-Slideshare
School Project-Class8-CBSE-Kannada-About Kannada poets-SlideshareSchool Project-Class8-CBSE-Kannada-About Kannada poets-Slideshare
School Project-Class8-CBSE-Kannada-About Kannada poets-Slideshare
 
Gavigangadareshwara temple
Gavigangadareshwara  templeGavigangadareshwara  temple
Gavigangadareshwara temple
 
ಪ್ರಾಚೀನ ಪ್ರೌಢ ಹಂತದ ರಜಪೂತರ ಕಲೆ ಮತ್ತು ವಾಸ್ತುಶಿಲ್ಪ280721
ಪ್ರಾಚೀನ ಪ್ರೌಢ ಹಂತದ ರಜಪೂತರ ಕಲೆ ಮತ್ತು ವಾಸ್ತುಶಿಲ್ಪ280721ಪ್ರಾಚೀನ ಪ್ರೌಢ ಹಂತದ ರಜಪೂತರ ಕಲೆ ಮತ್ತು ವಾಸ್ತುಶಿಲ್ಪ280721
ಪ್ರಾಚೀನ ಪ್ರೌಢ ಹಂತದ ರಜಪೂತರ ಕಲೆ ಮತ್ತು ವಾಸ್ತುಶಿಲ್ಪ280721
 
ಸ್ವಾತಂತ್ರೋತ್ತರ ಭಾರತ
ಸ್ವಾತಂತ್ರೋತ್ತರ ಭಾರತಸ್ವಾತಂತ್ರೋತ್ತರ ಭಾರತ
ಸ್ವಾತಂತ್ರೋತ್ತರ ಭಾರತ
 
Meenakshi pdf
Meenakshi pdfMeenakshi pdf
Meenakshi pdf
 
chola's bronze sculpture
chola's bronze sculpturechola's bronze sculpture
chola's bronze sculpture
 
History of Basavanagudi
History of BasavanagudiHistory of Basavanagudi
History of Basavanagudi
 
Nethra pdf
Nethra pdfNethra pdf
Nethra pdf
 
kanrajostava 4.pptx
kanrajostava 4.pptxkanrajostava 4.pptx
kanrajostava 4.pptx
 
ಕದಂಬರು
ಕದಂಬರುಕದಂಬರು
ಕದಂಬರು
 
Swami vivekananda-history in Kannada
Swami vivekananda-history in KannadaSwami vivekananda-history in Kannada
Swami vivekananda-history in Kannada
 
This ppt is about Karnataka
This ppt is about KarnatakaThis ppt is about Karnataka
This ppt is about Karnataka
 
Karnatakada aitihasika sthalagalu, badami, hampi, halebeedu
Karnatakada aitihasika sthalagalu, badami, hampi, halebeeduKarnatakada aitihasika sthalagalu, badami, hampi, halebeedu
Karnatakada aitihasika sthalagalu, badami, hampi, halebeedu
 
ಶ್ರೀರಂಗಪಟ್ಟಣ ಕೋಟೆ PDF -- PPT.pdf
ಶ್ರೀರಂಗಪಟ್ಟಣ ಕೋಟೆ PDF -- PPT.pdfಶ್ರೀರಂಗಪಟ್ಟಣ ಕೋಟೆ PDF -- PPT.pdf
ಶ್ರೀರಂಗಪಟ್ಟಣ ಕೋಟೆ PDF -- PPT.pdf
 
ಶ್ರೀರಂಗಪಟ್ಟಣ ಕೋಟೆ PDF -- PPT.pdf
ಶ್ರೀರಂಗಪಟ್ಟಣ ಕೋಟೆ PDF -- PPT.pdfಶ್ರೀರಂಗಪಟ್ಟಣ ಕೋಟೆ PDF -- PPT.pdf
ಶ್ರೀರಂಗಪಟ್ಟಣ ಕೋಟೆ PDF -- PPT.pdf
 

More from pushpanjaliy1

: Optimizing Remote and Blended learning among the undergraduate students in ...
: Optimizing Remote and Blended learning among the undergraduate students in ...: Optimizing Remote and Blended learning among the undergraduate students in ...
: Optimizing Remote and Blended learning among the undergraduate students in ...pushpanjaliy1
 
Integration of ICT among B.ED students
Integration of ICT  among  B.ED studentsIntegration of ICT  among  B.ED students
Integration of ICT among B.ED studentspushpanjaliy1
 
Vygotsky - social-culture theory.pptx
Vygotsky - social-culture theory.pptxVygotsky - social-culture theory.pptx
Vygotsky - social-culture theory.pptxpushpanjaliy1
 
Decentralization secondary & higher secondary education.pptx
Decentralization secondary & higher secondary education.pptxDecentralization secondary & higher secondary education.pptx
Decentralization secondary & higher secondary education.pptxpushpanjaliy1
 
ಬೋಧನಶಾಸ್ತ್ರದ ತಂತ್ರಗಳು ವಿಧಾನಗಳು ಮತ್ತು ಉಪಕ್ರಮಗಳು.pptx.pdf
ಬೋಧನಶಾಸ್ತ್ರದ ತಂತ್ರಗಳು ವಿಧಾನಗಳು ಮತ್ತು ಉಪಕ್ರಮಗಳು.pptx.pdfಬೋಧನಶಾಸ್ತ್ರದ ತಂತ್ರಗಳು ವಿಧಾನಗಳು ಮತ್ತು ಉಪಕ್ರಮಗಳು.pptx.pdf
ಬೋಧನಶಾಸ್ತ್ರದ ತಂತ್ರಗಳು ವಿಧಾನಗಳು ಮತ್ತು ಉಪಕ್ರಮಗಳು.pptx.pdfpushpanjaliy1
 
level of teaching.ppt
level of teaching.pptlevel of teaching.ppt
level of teaching.pptpushpanjaliy1
 
Wastage & Stagnation
Wastage & Stagnation Wastage & Stagnation
Wastage & Stagnation pushpanjaliy1
 
psychoanalytic theory
psychoanalytic theorypsychoanalytic theory
psychoanalytic theorypushpanjaliy1
 
Topic- ICT Application
Topic- ICT ApplicationTopic- ICT Application
Topic- ICT Applicationpushpanjaliy1
 
(HC-9 Paper )topic-- methodological issues of research in teacher education.pdf
(HC-9  Paper )topic-- methodological issues of research in teacher education.pdf(HC-9  Paper )topic-- methodological issues of research in teacher education.pdf
(HC-9 Paper )topic-- methodological issues of research in teacher education.pdfpushpanjaliy1
 
Methodological issues of research in teacher education
Methodological issues of research in teacher educationMethodological issues of research in teacher education
Methodological issues of research in teacher educationpushpanjaliy1
 

More from pushpanjaliy1 (13)

: Optimizing Remote and Blended learning among the undergraduate students in ...
: Optimizing Remote and Blended learning among the undergraduate students in ...: Optimizing Remote and Blended learning among the undergraduate students in ...
: Optimizing Remote and Blended learning among the undergraduate students in ...
 
Integration of ICT among B.ED students
Integration of ICT  among  B.ED studentsIntegration of ICT  among  B.ED students
Integration of ICT among B.ED students
 
Vygotsky - social-culture theory.pptx
Vygotsky - social-culture theory.pptxVygotsky - social-culture theory.pptx
Vygotsky - social-culture theory.pptx
 
Decentralization secondary & higher secondary education.pptx
Decentralization secondary & higher secondary education.pptxDecentralization secondary & higher secondary education.pptx
Decentralization secondary & higher secondary education.pptx
 
ಬೋಧನಶಾಸ್ತ್ರದ ತಂತ್ರಗಳು ವಿಧಾನಗಳು ಮತ್ತು ಉಪಕ್ರಮಗಳು.pptx.pdf
ಬೋಧನಶಾಸ್ತ್ರದ ತಂತ್ರಗಳು ವಿಧಾನಗಳು ಮತ್ತು ಉಪಕ್ರಮಗಳು.pptx.pdfಬೋಧನಶಾಸ್ತ್ರದ ತಂತ್ರಗಳು ವಿಧಾನಗಳು ಮತ್ತು ಉಪಕ್ರಮಗಳು.pptx.pdf
ಬೋಧನಶಾಸ್ತ್ರದ ತಂತ್ರಗಳು ವಿಧಾನಗಳು ಮತ್ತು ಉಪಕ್ರಮಗಳು.pptx.pdf
 
level of teaching.ppt
level of teaching.pptlevel of teaching.ppt
level of teaching.ppt
 
Wastage & Stagnation
Wastage & Stagnation Wastage & Stagnation
Wastage & Stagnation
 
psychoanalytic theory
psychoanalytic theorypsychoanalytic theory
psychoanalytic theory
 
Topic- ICT Application
Topic- ICT ApplicationTopic- ICT Application
Topic- ICT Application
 
(HC-9 Paper )topic-- methodological issues of research in teacher education.pdf
(HC-9  Paper )topic-- methodological issues of research in teacher education.pdf(HC-9  Paper )topic-- methodological issues of research in teacher education.pdf
(HC-9 Paper )topic-- methodological issues of research in teacher education.pdf
 
Methodological issues of research in teacher education
Methodological issues of research in teacher educationMethodological issues of research in teacher education
Methodological issues of research in teacher education
 
E- mail
E- mailE- mail
E- mail
 
Web based learning
Web based learningWeb based learning
Web based learning
 

Vijayanagar Nagar samrjya.pdf

  • 1. ಕನಾರ್ಣಟಕದ ಲ್ಲಿ ಆಳಿಳ್ವಿಕೆ ಮಾಡಿದ ರಾಜಮನೆತನಗಳ ಯಾವಾ್ಯವು
  • 2. ಸ್ಥಾಳಗಳು ಕಂಚಿ ಬಾದಾ ಹಂಪಿ ಲೇಪಾಕ್ಷಿ ಜಗ ತ್ತಿನ ಪ್ರಾವಾಸಿ ತಾಣಗಳ ಲ್ಲಿ ಯಾವ ಐ ಹಾಸಿಕ ಸ್ಥಾಳವು ೨ನೇ ಸಾ್ಥಾನದ ಲ್ಲಿದೆ .?
  • 4.
  • 5. ಭಾರತದ ಇ ಹಾಸದ ಲ್ಲಿ ವಿಜಯನಗರ ಸಾಮಾ್ರಾಜ್ಯದ ಸಾ್ಥಾಪನೆ ಒಂದು ಮಹತಳ್ವಿದ ಘಟನೆ. ದಕ್ಷಿಣ ಭಾರತದ ರಾಜ ಮನೆತನಗಳಾಗಿದ್ದ ದೇವಗಿರಿಯ ಯಾದವರು, ವಾರಂಗ ಲ್ಲಿನ ಕಾಕ ೕಯರು, ಮಧುರೆಯ ಪಾಂಡ್ಯರು, ದಾಳ್ವಿರ ಸಮುದ್ರಾದ (ಹಳೇಬೀಡು) ಹೊಯ್ಸಾಳರು ಮತುತ್ತಿ ತಾಂಜಾವೂರಿನ ಚೋಳರು ಅಲಾಲ್ಲಿವುದಿ್ದೕನ್ ಖಿ ಲ್ಜಿಯ ಭೀಕರ ದಾಳಿಗೆ ತುತಾತ್ತಿದರು ಇದರ ಪರಿಣಾಮವಾಗಿ ರಾಜ ೕಯ ಅಭದ್ರಾತೆ, ಅಸಿ್ಥಾರತೆ, ೋಭೆ, ಭಯ ಮತುತ್ತಿ ಧಾ ರ್ಣಕ ವಿಪಲ್ಲಿವ ಕಾಣಿಸಿಕೊಂಡವು . ಈ ಸ ್ನವೇಶದ ಲ್ಲಿ ವಿಜಯನಗರ ಸಾಮಾ್ರಾಜ್ಯ ಉದಯವಾಯಿತು. ಪೀಠಿಕೆ
  • 6. Yes No I’m not sure ವಿಜಯನಗರ ಸಾಮಾ್ರಾಜ್ಯದ ಆಡಳಿತ ವು ವಂಶಪಾರಂಪಯರ್ಣವಾಗಿ ಆಳಿಳ್ವಿಕೆ ಮಾಡಿದಾ್ದರೆ.
  • 7. ೧ ಸಂಗಮ ಸಂತ ೨ ಸಾಳುವ ಸಂತ ೩ ತುಳುವ ಸಂತ ೪ ಅರವೀಡು ಸಂತ
  • 8. ವಿಜಯನಗರ ಸಾಮಾ್ರಾಜ್ಯದ ಮೂಲ ವಿಜಯನಗರ ಸಾಮಾ್ರಾಜ್ಯದ ಸಾ್ಥಾಪನೆಯ ೕ ರ್ಣಯು ಸಂಗಮ ಸಂತ ಯ ಐವರಿಗೆ ಸಲುಲ್ಲಿತತ್ತಿದೆ. ಅವರಾರೆಂದರೆ ಹರಿಹರ , ಬುಕು್ಕೆ, ಕಂಪಣ, ಮಾರಪ್ಪ ಹಾಗೂ ಮುದ್ದಪ್ಪ. ಆದರೆ ಹರಿಹರ ಮತುತ್ತಿ ಬುಕು್ಕೆ ನಾಯಕತಳ್ವಿ ವಹಿಸಿದುದರಿಂದ ಸಾಮಾನ್ಯ ವಾಗಿ ಇವರೀವರ್ಣರ ಹೆಸರನು್ನ ಮಾತ್ರಾ ವಿಜಯನಗರ ಸಾಮಾ್ರಾಜ್ಯ ಸಾ್ಥಾಪಕರೆಂದು ಹೇಳುವುದು ವಾಡಿಕೆ. ್ರಾ.ಶ. ೧೩೩೬ ರ ಲ್ಲಿ ಹಕ್ಕೆಬುಕ್ಕೆರು ತುಂಗಭದ್ರಾ ನದಿಯ ದಕ್ಷಿಣ ದಡದ ೕಲೆ ಈ ರಾಜ್ಯವನು್ನ ಸಾ್ಥಾಪಿಸಿದರು. ಮುಂದೆ “ಹಂಪಿ” ವಿಜಯನಗರ ಸಾಮಾ್ರಾಜ್ಯದ ರಾಜಧಾ ಯಾಯಿತು.
  • 9.
  • 10. ವಿಜಯನಗರ ಸಾಮಾ್ರಾಜ್ಯದ ಅರಸರು ಸಂಗಮವಂಶ :-1336-1646 ೧.ಹರಿಹರ (1336-57) ೨.ಬುಕ್ಕೆರಾಯ (1357-1377) ೩.ಹಿಮ್ಮಡಿ ಹರಿಹರ (1377-1404) ೪.ಹಿಮ್ಮಡಿ ಬುಕ್ಕೆ ,(1404-1406) ೫.ಹಿಮ್ಮಡಿ ವಿರುಪಾಕ್ಷ (1404-1506) ೬.ಒಂದನೇದೇವರಾಯ(1406-1422) ೬.ವಿಜಯರಾಯರು (1422-1424) ಪೌ್ರಾಢದೇವರಾಯ(1424-1446) ಮ ಲ್ಲಿಕಾಜುರ್ಣನ ,(1446-1465) ಮೂರನೇ ವಿರೂಪಾಕ್ಷ,(1365- 1385) ಸಾಳುವವಂಶ :-(1485-1505) 1.ತುಳುವ ನರಸನಾಯಕ (1491-1503) ೨ ನರಸಿಂಹ ದೇವರಾಯ (1485-1491) ೩ ಮ್ಮ ಭೂಪಲ (1491)
  • 11. ತುಳುವ ವಂಶ:- (1505- 1567) ೧ .ನರಸನಾಯಕನ (1505 ) ೨. ವೀರ ನರಸಿಂಹನು (1509) ೩.ಕೃಷ್ಣದೇವರಾಯ (1509-1529) ೪. ಅಚು್ಯತರಾಯ (1530- 1542) ೫. ಸದಾಶಿವರಾಯ (1543- 1576) ಅರವೀಡು ವಂಶ :- (1570- 1646) ಅಳಿಯ ರಾಮರಾಯ 1542-1565 ರುಮಲ 1564-1572 ಒಂದನೇ ಶಿ್ರಾೕರಂಗ 1572-1586 ಎರಡನೇ ವೆಂಕಟ 1586-1614 ಎರಡನೇ ಶಿ್ರಾೕರಂಗ 1614 ರಾಮದೇವ 1617-1630 ಮೂರನೆ ವೆಂಕಟ 1632-1642 ಮೂರನೇ ಶಿ್ರಾೕರಂಗ 1642-1646
  • 12.
  • 13. ವಿಜಯನಗರದ ಅರಸರು ಮೂಲ ಕನ್ನಡಿಗರು ಎಂದು ಕೆಲವು ದಾಖಲೆಗಳ ಮೂಲಕ ಕರೆಯಲ್ಪ ್ಟುದೆ ಇದರ ಕುರಿತಾಗಿ ಮ್ಮ ಅಭಿಪಾ್ರಾಯ ಒಪು್ಪತೆತ್ತೀವೆ ಒಪು್ಪವುದಿಲಲ್ಲಿ
  • 14. ಕನಾರ್ಣಟಕದ ಮೂಲದ ಪ್ರಾಕಾರ, ವಿಜಯನಗರದ ಅರಸರನು್ನ ಕನಾರ್ಣಟಕ ರಾಯರು ಎಂದು ಸಂಬೋಧಿಸಿದಾ್ದರೆ. ತೆಲುಗು ಕವಿಗಳಾದ ಶಿ್ರಾೕನಾಥ, ವಲಲ್ಲಿಭಾಚಾಯರ್ಣ ಮುಂತಾದವರು ವಿಜಯನಗರದ ರಾಜಕುಮಾರರನು್ನ,’ ಕನಾರ್ಣಟಕದ ಲ್ಲಿ ನಾಥರು’ ಎಂಬುದಾಗಿ ಉಲೆಲ್ಲೀಖಿಸಿರುವುದು ವಿಜಯನಗರ ಸಾ್ಥಾಪಕರು ಕನ್ನಡದವರೆಂಬ ಅಂಶವನು್ನ ಸ್ಪಷ್ಟುಪಡಿಸುತತ್ತಿದೆ.ವಿಜಯನಗರ ಸುಮಾರು ೫ ಸಾವಿರ ಶಾಸನಗಳ ಲ್ಲಿ ಅಧರ್ಣದಷು್ಟು ಕನ್ನಡದ ಲ್ಲಿವೆ ಹಾಗೂ ಇವರು ಕನ್ನಡದವರೆಂಬುವುದಕೆ್ಕೆ ಹೆಚು್ಚು ಪು ್ಟು ೕಡುತತ್ತಿದೆ..
  • 15. ವಿಜಯನಗರ ಸಾಮಾ್ರಾಜ್ಯದ ಸಾಂಸ್ಕೃ ಕ ಕೊಡುಗೆಗಳು ೧ ಆಡಳಿತ
  • 16. ಅ). ಕೇಂದಾ್ರಾಡಳಿತ:- ಮಧ್ಯಕಾ ೕನ ಯುಗದ ಇತರ ರಾಜ್ಯಗಳಂತೆ ೕ ವಿಜಯನಗರದಲೂಲ್ಲಿ ರಾಜ ಪ್ರಾಭುತಳ್ವಿ ವಿತುತ್ತಿ. ರಾಜನೇ ಎಲಲ್ಲಿ ಅಧಿಕಾರಿಗಳಿಗೂ ಮುಖ್ಯಸ್ಥಾ ಆಡಳಿತದ ಲ್ಲಿ ಆತನದೇ ಮುಖ್ಯ ಪಾತ್ರಾ.ಆತನನು್ನ ದೈವಾಂಶ ಸಂಭೂತನೆಂದು ಪರಿಗಣಿಸಲಾಗಿತುತ್ತಿ.ಕೃಷ್ಣದೇವರಾಯನು ತನ್ನ ಅಮುಕತ್ತಿಮೌಲ್ಯದ ಕೃ ಯ ಲ್ಲಿ “ರಾಜನು ಧಮರ್ಣದ ಚೌಕ ್ಟುನ ಲ್ಲಿ ಅಧಿಕಾರ ನಡೆಸಬೇಕು” ಎಂದು ಹೇಳಿರುವುದನು್ನ ನೋಡಿದರೆ, ವಿಜಯನಗರದ ಅರಸರು ಧಾ ರ್ಣಕ ಸಂಪ್ರಾದಾಯಗಳಿಗೆ ಬದ್ದರಾಗಿರಬೇ ತುತ್ತಿ ಎಂದು ಳಿಯುತತ್ತಿದೆ.
  • 17. ಆ) ಮಂ ್ರಾ ಮಂಡಲ ಆಡಳಿತದ ಲ್ಲಿ ರಾಜ ಗೆ ಸಲಹೆ ಮತುತ್ತಿ ಸಹಾಯ ಮಾಡಲು ಮಂ ್ರಾ ಮಂಡಲ ವಿತುತ್ತಿ. ಪ್ರಾಧಾನ ಅಥವಾ ಮಹಾ ಪ್ರಾಧಾ , ಶಿರಪ್ರಾಧಾ , ದಂಡ ನಾಯಕ ಮತುತ್ತಿ ಮಹಾ ಸಾಮಂತಾಧಿಕಾರಿ ಎಂಬ ಮಂ ್ರಾಗಳು ಇದ್ದರು. ಅನೇಕ ಮಂ ್ರಾಗಳು ರಾಜನು ರಕತ್ತಿ ಸಂಬಂಧಿಗಳೇ ಆಗಿರು ತ್ತಿದ್ದರು. ಅವರ ಲ್ಲಿ ಪ್ರಾಧಾ ಪ್ರಾಮುಖ. ಆಡಳಿತ ಅವನ ಯಂತ್ರಾಣದ ಲ್ಲಿತುತ್ತಿ. ಕೃಷ್ಣದೇವರಾಯನ ಆಡಳಿತಾವಧಿಯ ಲ್ಲಿ ಆತನ ಪ್ರಾಧಾನ ಮಂ ್ರಾ ಸಾಳುವ ಮ್ಮ ರಾಜ್ಯದ ಲ್ಲಿ ೕ ಪ್ರಾಮುಖ ವ್ಯ ತ್ತಿ ಎ ಸಿಕೊಂಡಿದ್ದನು.
  • 18. ಇ) ಪಾ್ರಾಂತಾ್ಯಡಳಿತ ಆಡಳಿತಾನುಕೂಲಕೊ್ಕೇಸ್ಕೆರ ಸಾಮಾ್ರಾಜ್ಯ ವನು್ನ ಅನೇಕ ಪಾ್ರಾಂತ್ಯಗಳನಾ್ನಗಿ ವಿಂಗಡಿಸಲಾಗಿತುತ್ತಿ. ಅವುಗಳೆಂದರೆ ರಾಜ್ಯ, ಮಂಡಲ, ಪಾ್ರಾಂತ್ಯ, ನಾಡು, ಸೀ , ಮಾಗಣಿ ಮುಂತಾದವು. ಪಾ್ರಾಂತ್ಯಗಳು ೨ ರೀ ಯಾಗಿರುತತ್ತಿದೆ . ದಲನೇ ಗುಂಪಿನ ಪಾ್ರಾಂತ್ಯಗಳಿಗೆ ರಾಜನು ನೇರವಾಗಿ ತನ್ನ ಪ್ರಾ ಧಿಗಳನು್ನ ನೇ ಸುವ ಮೂಲಕ ಆಡಳಿತ ನಡೆಸು ತ್ತಿದ್ದನು. ೨ನೇಯದು ಸಾಮಂತರಿಂದ ಆಳಲ್ಪಡು ತ್ತಿದ್ದ ಪಾ್ರಾಂತ್ಯಗಳು. ಈ ಬಗೆಯ ರೀ ಯನು್ನ ‘ ನಾಯಂಕರ ಪದ್ಧ ‘ ಎಂದು ಕರೆಯಲಾಗುತತ್ತಿದೆ.
  • 19. ಈ) ಗಾ್ರಾಮಾಡಳಿತ ಆಡಳಿತಾನುಕೂಲಕೊ್ಕೇಸ್ಕೆರ ಸಾಮಾ್ರಾಜ್ಯ ವನು್ನ ಅನೇಕ ಪಾ್ರಾಂತ್ಯಗಳನಾ್ನಗಿ ವಿಂಗಡಿಸಲಾಗಿತುತ್ತಿ. ಅವುಗಳೆಂದರೆ ರಾಜ್ಯ, ಮಂಡಲ, ಪಾ್ರಾಂತ್ಯ, ನಾಡು, ಸೀ , ಮಾಗಣಿ ಮುಂತಾದವು. ಪಾ್ರಾಂತ್ಯಗಳು ೨ ರೀ ಯಾಗಿರುತತ್ತಿದೆ . ದಲನೇ ಗುಂಪಿನ ಪಾ್ರಾಂತ್ಯಗಳಿಗೆ ರಾಜನು ನೇರವಾಗಿ ತನ್ನ ಪ್ರಾ ಧಿಗಳನು್ನ ನೇ ಸುವ ಮೂಲಕ ಆಡಳಿತ ನಡೆಸು ತ್ತಿದ್ದನು. ೨ನೇಯದು ಸಾಮಂತರಿಂದ ಆಳಲ್ಪಡು ತ್ತಿದ್ದ ಪಾ್ರಾಂತ್ಯಗಳು. ಈ ಬಗೆಯ ರೀ ಯನು್ನ ‘ ನಾಯಂಕರ ಪದ್ಧ ‘ ಎಂದು ಕರೆಯಲಾಗುತತ್ತಿದೆ.
  • 20. ೩ರೀ ೕಯ ಮತುತ್ತಿ ಸೇನಾಡಳಿತದ ಹಂತಗಳನು್ನ ಹೊಂದಿದ್ದರು. ೧ಕಾಲದಳ ೨ಅಶಳ್ವಿದಳ ೩ಗಜದಳ ೫ಫಿರಂಗ
  • 21. ವಿಜಯನಗರ ಸಾಮಾ್ರಾಜ್ಯದ ಆಡಳಿತದ ಕುರಿತಾಗಿ ಮ್ಮ ಅಭಿಪಾ್ರಾಯ ಪ್ರಾಜಾಸತಾತ್ತಿತ್ಮಕ ಸವಾರ್ಣಧಿಕಾರಿತಳ್ವಿ ರಂಕುಶತಳ್ವಿ
  • 22. ೨.ಧಾ ರ್ಣಕ ವ್ಯವಸೆ್ಥಾ ವಿಜಯನಗರ ಸಾಮಾ್ರಾಜ್ಯದ ಅರಸರು ವೈದಿಕ ಮಾಗರ್ಣ ಪ್ರಾ ಷಾ್ಠನಾಚಾಯರ್ಣ ಮತುತ್ತಿ ಗೋ ಬಾ್ರಾಹ್ಮಣ ಪ್ರಾ ಷಾ್ಠಪನಾ ಚಾಯರ್ಣ ಎಂಬ ಬಿರುದನು್ನ ಧರಿಸಿದರು. ಆದರೆ ಹಿಂದೂಧಮರ್ಣ ರಕ್ಷಣೆ ಯು ಸಮಯದ ಲ್ಲಿ ವಿಜಯನಗರ ಸಾಮಾ್ರಾಜ್ಯದ ಅರಸರು ಇತರ ಧಮರ್ಣಗಳನು್ನ ಎಂದು ಪೀಡಿಸ ಲಲ್ಲಿ. ಜೈನ, ಇಸಾಲ್ಲಿಂ, ಕೆ್ರೈಸತ್ತಿ, ಮತುತ್ತಿ ಇತರ ಸಮಯದ ಲ್ಲಿ ಧಮರ್ಣದವರನು್ನ ಗೌರವದಿಂದ ಕಂಡು, ಅವರಿಗಾಗಿ ಮಸೀದಿ, ಚ ರ್ಣ ಜೈನ ಬಸದಿಗಳನು್ನ ಕ ್ಟುಸಿದರು. ಬುಕ್ಕೆ ಗೆ ಹಿಂದೂರಾಯ ಸುರತಾ್ರಾಣ ಎಂಬ ಬಿರುದಿತುತ್ತಿ . ಆತ ಹಲವು ಧಮರ್ಣ ಕೆಲಸಗಳನು್ನ ಮಾಡಿದಾ್ದನೆ ಸಾಯಣಚಾಯರ್ಣ ಮತುತ್ತಿ ಮಾಧವಾಚಾಯರ್ಣರ ನೇತೃತಳ್ವಿದ ಲ್ಲಿ ವಿದಾಳ್ವಿಂಸರ ನೆರವಿ ಂದ ವೇದಗಳಿಗೆ ಭಾಷೆಯ ಬರೆಸಿದನು ಇದರಿಂದಾಗಿ ಬುಕ್ಕೆರಾಯನ ವೈದ್ಯ ೕಯ ಮಾಗರ್ಣ ಪ್ರಾವತರ್ಣಕ ದೊರೆಯಿತು
  • 23. ವಿಜಯನಗರ ಸಾಮಾ್ರಾಜ್ಯದ ಅರಸರು ಯಾವ ದೇವತಾರಾಧನೆಯ ಲ್ಲಿ ತೊಡಗಿದ್ದರು. ಶೈವರು ವೈಷ್ಣವರು
  • 24. ವೈಷ್ಣವರು ಸಾಳುವ ಮತುತ್ತಿ ತುಳುವ ವಂಶದ ಅರಸರು ವೈಷ್ಣವ ರಾಗಿದ್ದರು ಶಿ್ರಾೕಕೃಷ್ಣದೇವರಾಯನ ಕೃಷ್ಣನ ಆರಾಧಕರಾಗಿದ್ದರು ಈತನ ಕಾಲದ ಲ್ಲಿ ಮಹಾರಾಷ್ಟ್ರದ ವಿಠೋಬ ಪಂಥ ವಿಜಯನಗರ ಸಾಮಾ್ರಾಜ್ಯಕೂ್ಕೆ ಹಬಿ್ಬತು. ಆತನ ತರುವಾಯ ಕಾಲದ ಲ್ಲಿ ವಿಠಲನ ಜನಪಿ್ರಾಯತೆ ಮುಂದುವರೆಯಿತು ಹಂಪಿಯ ವಿಠ್ಠಲ ದೇವಾಲಯ ಮುಳಬಾಗಿ ನ ವಿಠ್ಠಲ ದೇವಾಲಯಗಳು ವಿಠಲ ಪರಂಪರೆಗೆ ಕೆಲವು ಉದಾಹರಣೆಗಳು
  • 25. ಶೈವರು:- ಸಂಗಮ ವಂಶದ ಅರಸರು ಶೈವರಾಗಿದು್ದ . ವೀರಶೈವರಿಗೆ ್ರಾೕತಾ್ಸಾಹ ೕಡಿದ್ದರು ಎರಡನೇ ದೇವರಾಯನ ಶೃಂಗೇರಿ ಮಠಕೆ್ಕೆ ದ ತ್ತಿ ೕಡಿದನು ಶೃಂಗೇರಿ ಪೀಠಾಧಿಪ ಗಳಿಗೆ ವಿಜಯನಗರದ ಅರಸರು ಸದಾ ಗೌರವ ಸ ಲ್ಲಿಸು ತ್ತಿದ್ದರು. ೨ ನೇ ದೇವರಾಯನ ದಂಡನಾಯಕರಾದ ಲಕ್ಕೆಣ್ಣ ದಂಡನಾಯಕನು ವೀರಶೈವನಾಗಿದು್ದ ಶಿವತತಳ್ವಿ ಚಿಂತಾಮಣಿ ಎಂಬ ವೀರಶೈವ ವಿಶಳ್ವಿಕೋಶ ರಚಿಸಿದಾ್ದನೆ ಕೃಷ್ಣದೇವರಾಯನ ಆಸಾ್ಥಾನದ ಲ್ಲಿ ಮ್ಮಣ್ಣ, ಧೂಜರ್ಣ , ಮಲಲ್ಲಿಣ್ಣ ದಲಾದ ಶೈವಕವಿಗಳು ಆಶ್ರಾಯ ಪಡೆದಿದ್ದರು.
  • 26. ಮುಸಿಲ್ಲಿಮರು ಮತುತ್ತಿ ಕೆ್ರೈಸತ್ತಿರು:- ವಿಜಯನಗರ ಸಾಮಾ್ರಾಟರು ಬಹುಮ ಸುಲಾತ್ತಿನ ರೊಂದಿಗೆ ರಂತರವಾಗಿ ಸ್ಪಧಿರ್ಣಸಿದರು ಅವರ ಲ್ಲಿ ಮ ೕಯ ಭಾವನೆಗಳು ಹು ್ಟುರ ಲಲ್ಲಿ ಪ್ರಾ ಭಾವಂತ ಮುಸಿಲ್ಲಿಮರನು್ನ ಸೈನ್ಯದ ಲ್ಲಿ ಸೇರಿಸಿಕೊಂಡಿದ್ದರು ಸದಾಶಿವರಾಯ ಮತುತ್ತಿ ರಾಮರಾಯರು ಮಸೀದಿಗಳ ಮಾರ್ಣಣಕೆ್ಕೆ ಅನುಮ ೕಡಿದ್ದರು ರಾಮರಾಯನ ಸಿಂಹಾಸನದ ಮುಂದುಗಡೆ ಕುರಾ ನ ಪ್ರಾ ಯ ್ನ ್ಟುದ್ದನೆಂಬುದು ಸ್ಮರಣೀಯ. ಮುಸಿಲ್ಲಿಮರಾದ ಅರಬ್ ವತರ್ಣಕರು ವಿಜಯನಗರ ದೊಂದಿಗೆ ವಾ್ಯಪಾರ-ವಹಿವಾಟು ನಡೆಸು ತ್ತಿದ್ದರು ಕೆ್ರೈಸತ್ತಿ ವಾ್ಯಪಾರಿಗಳು ವಿಜಯನಗರ ರಾಜ್ಯದೊಂದಿಗೆ ವಾ್ಯಪಾರ ನಡೆಸು ತ್ತಿದ್ದರು. ಈ ಅವಧಿಯ ಲ್ಲಿ ಹಲವು ್ರಾಶಿ್ಚುಯನ್ ಮಂದಿ ಪ್ರಾವಾಸಿಗರು ವಿಜಯನಗರಕೆ್ಕೆ ಬಂದಿದ್ದರು . ಇ ಲ್ಲಿನ ಅವರ ಧಾ ರ್ಣಕ ಉದಾರತೆ ಕಂಡು ಚು್ಚುಗೆ ವ್ಯಕತ್ತಿಪಡಿಸಿದರು.
  • 27. ಜೈನರು:- ಜೈನಧಮರ್ಣಕೆ್ಕೆ ಈ ಕಾಲದ ಲ್ಲಿ ್ರಾೕತಾ್ಸಾಹ ಸಿ ್ಕೆತು ಒಂದನೇ ಬುಕ್ಕೆರಾಯನ ್ರಾಯಾಶ ತ್ತಿ ಗುರುವಿನ ಶಿಷ್ಯನಾಗಿದ್ದನು. ಗುರುವಿನ ಪ್ರಾಭಾವದಿಂದಾಗಿ ಆತ ಧಮರ್ಣ ವಿಶಾಲತೆಯನು್ನ ೖಗೂಡಿಸಿ ಕೊಂಡಂತೆ ತೋರುತತ್ತಿದೆ. ಇದೇ ಬುಕ್ಕೆರಾಯನು ಶ್ರಾವಣಬೆಳಗೊಳದ ಲ್ಲಿ ಜೈನ ಮತುತ್ತಿ ವೈಷ್ಣವ ನಡುವೆ ಉಂಟಾದ ಮ ೕಯ ಕಲಹವನು್ನ ಸೌಹಾದರ್ಣಯುತವಾಗಿ ಬಗೆಹರಿಸಿದನು. ಇವರ ಕಾಲದ ಲ್ಲಿ ಇರುಗಪ್ಪ, ನೇ ನಾಥ, ವಿದಾ್ಯನಂದ, ಮಧುರ ಎಂಬ ಹೆಸರಿನ ಜೈನ ಪಂಡಿತರಿದ್ದರು .ವೇಣೂರು, ಕಾಕರ್ಣಳ, ಮೂಡಬಿದಿರೆ ಆಗಿನ ಮುಖ್ಯ ಜೈನ ಕೇಂದ್ರಾಗಳಾಗಿದ್ದವು.
  • 28. ಜೈನ ಮುಖಂಡ ರಾಜ್ಯಶಿ್ರಾೕ ರುಮಲೆಯ ತಾತ್ಯಯ್ಯಂಗಳು ಸಾಮಾ್ರಾಜ್ಯದ ಎಲಲ್ಲಿ ಜೈನರಿಂದ ವಸೂ ಮಾಡಿದ ಕಂದಾಯ ಹಣದ ಲ್ಲಿ ಬೆಳಗೊಳದ ದೇವರು ಅಂಗ ರಕ್ಷಣೆಗೆ 26 ಆಳುಗಳನು್ನ ನೇ ಸಬೇಕೆಂದು ಹಾಗೂ ಶಿ ಲಗೊಂಡ ಜೈನ ಬಸದಿಗಳನು್ನ ದುರಸಿತ್ತಿ ಮಾಡಲು ಅರಸನು ಆದೇಶಿಸಿದನು. ಈ ಆ ೆಯನು್ನ ಉಲಲ್ಲಿಂಗಿಸಿದವರು . ಅರಸ ಗೂ ಮತುತ್ತಿ ಸಮುದಾಯಕೂ್ಕೆ ದೊ್ರಾೕಹ ಬಗೆದಂತೆ ಎಂದು ಒಂದು ಶಾಸನ ಹೇಳಿದೆ. ಕೃಷ್ಣದೇವರಾಯನ ಜೈನಧಮರ್ಣಕೆ್ಕೆ ಕೊಟ್ಟು ಉದಾರ ಕೊಡುಗೆ ಶಾಸನಗಳ ಲ್ಲಿ ದಾಖಲಾಗಿದೆ .ಉದಾಹರಣೆಗೆ ರುಪ್ಪರು ತ್ತಿ ಕನೂ್ನರಿನ ತೆ್ರೈಲೋಕ್ಯನಾಥ ಬಸದಿ ಮತುತ್ತಿ ಚಪ್ಪಗಿರಿಯ ಬಸದಿಗಳಿಗೆ ಗಾ್ರಾಮವನು್ನ ದಾನವನಾ್ನಗಿ ೕಡಿದ್ಧನು.
  • 29. ಸಾಹಿತ್ಯಕೆ್ಕೆ ವಿಜಯನಗರ ಸಾಮಾ್ರಾಜ್ಯದ ಕೊಡಗೆ :- ೧ಸಂಸ್ಕೃತ ಸಾಹಿತ್ಯ:- ವಿಜಯನಗರ ಅರಸರು ಸಂಸ್ಕೃತ ವಿದಾಳ್ವಿಂಸರಿಗೆ ೕಡಿದ ಆಶ್ರಾಯ ದಿಂದಾಗಿ ಸಂಸ್ಕೃತದ ಲ್ಲಿ ಹೇರಳ ಸಾಹಿತ್ಯ ಸೃ ್ಟುಯಾಯಿತು .ವಿದಾ್ಯರಣ್ಯ ವಿದಾ್ಯಶಂಕರ್ ಅವರು ಹಲವಾರು ಸಂಸ್ಕೃತ ಗ್ರಾಂಥಗಳನು್ನ ರಚಿಸಿದರು. ವಿದಾ್ಯರಣ್ಯರು ಸುಮಾರು ೬೦ ಕೃ ಗಳನು್ನ ರಚಿಸಿದಾ್ದನೆ. ಅವುಗಳ ಲ್ಲಿ ಪ್ರಾಮುಖವಾದವು ಸವರ್ಣದಶರ್ಣನ ಸಂಗ್ರಾಹ, ವೇದಭಾಷ್ಯ, ಶಂಕರವಿಜಯ, ಅನುಭೂ ಪ್ರಾಕಾಶ ಇತಾ್ಯದಿ.
  • 30. ವಿಜಯನಗರ ಸಾಮಾ್ರಾಜ್ಯವು ಸವರ್ಣ ವಿಧದಲೂಲ್ಲಿ ಸುವಣರ್ಣಯುಗವಾಗಿ ಕಂಗೊಳಿಸು ತ್ತಿತುತ್ತಿ ಇಲಲ್ಲಿವೇ ಇಲಲ್ಲಿ ಸಾಧಾರಣ ಹೌದು
  • 31. ಸಯಣ ಅವರು ರಚಿಸಿದ ವೇದಾಥರ್ಣ ಪ್ರಾಕಾಶ ,ಆಯರ್ಣವೇದ ಸುಧಾ ಧಿ, ಪುರುಷರ ಸುಧಾ ಧಿ ಗ್ರಾಂಥಗಳು ಪ್ರಾಸಿದ್ಧವಾದವು. ವಿಜಯನಗರದ ಅರಸ ಬುಕ್ಕೆರಾಯನ ಮಗ ಕಂಪಣ್ಣನ ಹೆಂಡ ಗಂಗಾದೇವಿ ಮಧುರಾ ವಿಜಯಂ ಅಥವಾ ವೀರ ಕಂಪಣ್ಣರಾಯ ವಿಜಯಂ ಎಂಬ ಕೃ ಯ ಲ್ಲಿ ತನ್ನ ಪ ಯ ಮಧುರಾ ದಂಡಯಾತೆ್ರಾ ಕುರಿತು ಬರೆದಿದಾ್ದರೆ. ಎರಡನೇ ದೇವರಾಯ ಮತುತ್ತಿ ಶಿ್ರಾೕಕೃಷ್ಣದೇವರಾಯ ಕವಿಗಳು ಆಗಿದ್ದರು ಎರಡನೇ ದೇವರಾಯನ ಸಂಸ್ಕೃತದ ಲ್ಲಿ ಬ್ರಾಹ್ಮಸೂತ್ರಾ ವೃ ತ್ತಿ ಎಂಬ ಭಾಷ್ಯವನು್ನ ಶಿ್ರಾೕಕೃಷ್ಣದೇವರಾಯನ ಜಾಂಬವ ಕಲಾ್ಯಣ ಎಂಬ ಕೃ ಯನು್ನ ರಚಿಸಿದನು
  • 32. ಕನ್ನಡ ಸಾಹಿತ್ಯ :- ಜೈನ ಕವಿಗಳ ಲ್ಲಿ ಶೆ್ರಾೕಷ್ಠನಾದ ರತಾ್ನಕರವಣಿರ್ಣಯ ಭರತೇಶ ವೈಭವ ಎಂಬ ಕೃ ಯನು್ನ ಬರೆದಿದಾ್ದನೆ ಇದರ ಲ್ಲಿ ಜೈನ ಧಮರ್ಣದ ದಲನೇ ೕಥರ್ಣಂಕರನಾದ ಭರತನ ಪರಿಚಯವಿದೆ ಭಟಾ್ಟುಕಂಳಕ ದೇವನೆಂಬ ಮತೊತ್ತಿಬ್ಬ ಜೈನ ಕವಿ ಕನಾರ್ಣಟಕ ಶಬಾ್ದನುಶಾಸನ ಎಂಬ ಕನ್ನಡ ವಾ್ಯಕರಣ ಗ್ರಾಂಥ ರಚಿಸಿದರು ವೀರಶೈವ ಕವಿಗಳು ಕನ್ನಡ ಸಾಹಿತ್ಯವನು್ನ ಶಿ್ರಾೕಮಂತಗೊಳಿಸಿದಾ್ದರೆ. ಲಕ್ಕೆಣ್ಣ ಶಿವತತಳ್ವಿಚಿಂತಾಮಣಿ ಕೃ ಯನು್ನ ಚಾಮರಸನ ಪ್ರಾಭು ಂಗ ೕಲೆ ಕೃ ಯನು್ನ ವಿರೂಪಾಕ್ಷ ಪಂಡಿತನ ಚೆನ್ನಬಸವ ಪುರಾಣ ಕೃಷ್ಣದೇವರಾಯನ ಕಾಲದ ಮಲಲ್ಲಿಣ್ಣನು ಗುಣಭಾಷ್ಯ ರತ್ನಮಾಲ ಎಂಬ ಗ್ರಾಂಥವನು್ನ ರಚಿಸಿದರು.
  • 33. ಅವನ ಮಗ ಮಲಲ್ಲಿಣಾಯರ್ಣ ಭಾವಚಿಂತಾರತ್ನ ಮತುತ್ತಿ ವೀರಶೈವಾಮೃತ ಪುರಾಣ ಎಂಬ ಕೃ ಗಳನು್ನ ರಚಿಸಿದನು. ಬಾ್ರಾಹ್ಮಣ ಕವಿಗಳ ಲ್ಲಿ ಗದುಗಿನ ನಾರಣಪ್ಪನು್ನ ಪ್ರಾಮುಖ ನಾಗಿದ್ದನು. ಅವ ಗೆ ಕುಮಾರವಾ್ಯಸ ಎಂಬ ಬಿರುದಿತುತ್ತಿ. ವಿಜಯನಗರ ಅರಸರ ಕಾಲದ ಲ್ಲಿ ದಾಸ ಸಾಹಿತ್ಯವೂ ಸಹ ವಿಪುಲವಾಗಿ ಬೆಳೆದಿತುತ್ತಿ. ದಾಸ ಸಾಹಿತ್ಯ ರಚಿಸಿದ ಪ್ರಾಮುಖರೆಂದರೆ ಶಿ್ರಾೕಪಾದರಾಯ ,ಪುರಂದರ ದಾಸ, ಕನಕದಾಸರು ಮುಳಬಾಗಿ ನ ಲ್ಲಿ ಮಠ ಸಾ್ಥಾಪಿಸಿ ಖಾ್ಯ ಗೆ ಬಂದಿದ್ದ ವಾ್ಯಸರಾಯರು ವೇಣುಗೀತೆ,ಗೋಪಾಲ ಗೀತೆಯನು್ನ ರಚಿಸಿದ್ದರು . ದಾಸ ಸಮೂಹದ ಲ್ಲಿ ಜನಪಿ್ರಾಯರಾದ ಪುರಂದರದಾಸರು ಅನೇಕ ೕತರ್ಣನೆಗಳನು್ನ ರಚಿಸಿದರು ಮತೊತ್ತಿಬ್ಬ ಪ್ರಾಸಿದ್ಧ ಸಾಹಿ ಕನಕದಾಸರು ೕಹನ ತರಂಗಿಣಿ, ನಳಚರಿತೆ , ಹರಿಭಕತ್ತಿಸಾರ, ರಾಮಧಾ್ಯನಚರಿತೆ್ರಾ ಕೃ ಗಳನು್ನ ರಚಿಸಿದರು.
  • 34. ಯಾವ ದಾಸರ ನೆನಪಿಗಾಗಿ ಹಂಪಿಯ ತುಂಗಭದ್ರಾ ನದಿ ೕರದ ಲ್ಲಿ ಮಂಟಪವನು್ನ ಕ ್ಟುಸಲಾಗಿದೆ ಅಥವಾ ಕನಕದಾಸರು ಪುರಂದರ ದಾಸರು
  • 35. ತೆಲುಗು ಸಾಹಿತ್ಯ :- ವಿಜಯನಗರ ಕಾಲದ ಲ್ಲಿ ತೆಲುಗು ಸಾಹಿತ್ಯಕೂ್ಕೆ ಹೆಚು್ಚು ್ರಾೕತಾ್ಸಾಹ ಸಿ ್ಕೆತು ಎರಡನೇ ದೇವರಾಯನ ಕಾಲದ ಉದಾ್ದಮ ಪಂಡಿತನೆ ಸಿಕೊಂಡಿದ್ದ ಶಿ್ರಾೕ ನಾಥನು ತನ್ನ ನೈಷಧ ಕಾವ್ಯವನು್ನ ರಚಿಸಿದ. ಹರಿವಿಲಾಸ, ಕಾಶೀಖಾಂಡಂ ಇವನ ಇತರ ಕೃ ಗಳು. ಕೃಷ್ಣದೇವರಾಯನ ಅಮುಕತ್ತಿ ಮೌಲ್ಯದ ತೆಲುಗು ಕೃ ಯ ರಚಿಸಿದ. ಈತನ ಆಸಾ್ಥಾನದ ಲ್ಲಿ ಅಷ್ಟುದಿಗ್ಗಜರೆಂಬ ಪ್ರಾಸಿದ್ಧ ತೆಲುಗು ಕವಿಗಳಿದ್ದರು ಅವರುಗಳೆಂದರೆ ಅಲಲ್ಲಿಸಾ ಪೆದ್ದಣ,ನಂದಿ ಮ್ಮಣ್ಣ ,ರಾಮಭದ್ರಾ ,ದುಜರ್ಣಟ, ಪಿಂಗಳಿ ಸುರನ್ನ ,ರಾಮರಾಜ ಭೂಷಣ ಮತುತ್ತಿ ತೆನಾ ರಾಮಕೃಷ್ಣ.ಅಲಲ್ಲಿಸಾ ಪೆದ್ದಣ್ಣ ಮನು ಚರಿತಂ ಮ್ಮಣ್ಣನ ಪಾರಿಜಾತಾಪಹರಣ, ರಾಮಭದ್ರಾನ ರಾಧಾಮಾಧವ ,ದುಜರ್ಣಟ ಶಿ್ರಾೕ ಕಾಳಹಸೆತ್ತೀಶಳ್ವಿರ ಶತಕ ಪಿಂಗಳಿ ಸುರಣ್ಣ ಕಲಪೂಣೋರ್ಣದಯಂ, ರಾಮರಾಜ ಭೂಷಣನ ವಸುತ್ತಿ , ತೆನಾ ರಾಮಕೃಷ್ಣ ಉಭಟರಾಧ್ಯಚರಿತಂ ಮತುತ್ತಿ ಪಾಂಡುರಂಗ ಮಹಾತ್ಯಂ ಕೃ ಗಳು ಈ ಕಾಲದ ತೆಲುಗು ಸಾಹಿತ್ಯದ ಸುವಣರ್ಣ ಯುಗವ ಸಿದೆ.
  • 36.
  • 37. ವಿಜಯನಗರದ ಅರಸರು ಕೆಲವು ತ ಳು ಕವಿಗಳಿಗೂ ಆಶ್ರಾಯ ೕಡಿದರು. ಇದು ವಿಜಯನಗರ ಅರಸರ ಔದಯರ್ಣಕೆ್ಕೆ ಉದಾಹರಣೆಯಾಗಿದೆ .ಪರಂ ಜೊ್ಯೕ ಯರ್, ವೀರ ರಾಘವರ್, ಮಂಡಲ ಪುರುಷ , ಾನಪ್ರಾಕಾಶ ,ಹರಿಹರ ಮುಂತಾದವರುಶಿ್ರಾೕಕೃಷ್ಣದೇವರಾಯನ ಆಸಾ್ಥಾನದ ಲ್ಲಿದ್ದರು. ಪರಂಜೊ್ಯೕ ಯರ್ ಕವಿಯು ರುವೆಳಯಾಡರ್ ಪುರಾಣಂ ಕೃ ರಚಿಸಿದಾ್ದನೆ. ಶಿವ ೕಲೆಗಳನು್ನ ಒಳಗೊಂಡಿದೆ.ಇದು ಶಿವ ೕಲೆ ಗಳನು್ನ ಒಳಗೊಂಡಿದೆ ಅ ವೀರ ರಾಮ ಪಾಂಡೆ ನೈಷದಂ , ಕೂಮರ್ಣಪುರಾಣ , ಂಗಪುರಾಣ ಎಂಬ ಕೃ ಗಳನು್ನ ರಚಿಸಿದನು. ಕುಮಾರ ಸರಸಳ್ವಿ ರಚಿಸಿದ ಕಾವ್ಯದ ಲ್ಲಿ ಕೃಷ್ಣದೇವರಾಯ ಗಜಪ ಯ ಮಗಳ ಮದುವೆಯ ಸುಂದರ ವಣರ್ಣನೆಯಿದೆ. ತ ಳು ಸಾಹಿತ್ಯ
  • 39. ಒಟಾ್ಟುರೆಯಾಗಿ ವಿಜಯನಗರ ಸಾಮಾ್ರಾಜ್ಯದ ಐ ಹಾಸಿಕ ಹಿನೆ್ನಲೆಯನು್ನ ದೃ ್ಟುಯ ಲ್ಲಿಟು್ಟುಕೊಂಡು ನೋಡುವುದಾದರೆ ಆ ರ್ಣಕವಾಗಿ ಸಾಮಾಜಿಕವಾಗಿ ಧಾ ರ್ಣಕವಾಗಿ ಆಡಳಿತಾತ್ಮಕವಾಗಿ ಸಹ ಬಹಳ ಸಂಪತುತ್ತಿ ಹೊಂದಿರುವ ಸಾಮಾ್ರಾಜ್ಯವಾಗಿ ಆಳಿಳ್ವಿಕೆಯನು್ನ ಮಾಡಿದೆ ಮಾಡಿದೆ ಎಂದು ದೇಶೀಯ ಮತುತ್ತಿ ವಿದೇಶಿ ಪ್ರಾವಾಸಿಗರು ಬರೆದಿರುವಂತಹ ಲೇಖನಗಳ ಲ್ಲಿ ಳಿಯಲಾಗಿದೆ ಆದರೆ ವಿಜಯನಗರ ಸಾಮಾ್ರಾಜ್ಯದ ವೈಭವದಿಂದ ಎಲಲ್ಲಿರನು್ನ ಆಕ ರ್ಣಸುವಂತೆ ಸುವಣರ್ಣ ಭರಿತವಾದ ಮತುತ್ತಿ ರತ್ನಖಚಿತವಾದ ಸಿಂಹಾಸನವು ನೋಡುಗರ ಕಣ್ಮನ ಸೆಳೆಯುವಂ ತುತ್ತಿ ಎಂದು ಇ ಹಾಸದ ಪುಟ ಪುಟಗಳ ಲ್ಲಿ ಳಿಯು ತ್ತಿದೆ್ದೕವೆ. ಉಪಸಂಹಾರ