ಸಂತ ಮೇರಿ ಬೆಸಿಲಿಕಾ ಚರ್ಚ್ ಬೆಂಗಳೂರಿನ ಹಳೆಯ ಚರ್ಚುಗಳಲ್ಲಿ ಒಂದಾಗಿದೆ, ಈ ಚರ್ಚನ್ನು ಮೊದಲಿಗೆ ಸಂಜಿ ಗ್ರಾಮದಿಂದ ಬಂದ ತಮಿಳು ಕ್ರೈಸ್ತರು ಒಂದು ಚಿಕ್ಕ ಗುಡಿಸಿಲಿನ ಛಾವಣಿಯ ಗುಡ್ಡಿಯನ್ನು ಕಟ್ಟಿದರೆಂದು ಹಾಗೂ ಆ ಗುಡ್ಡಿಗೆ ಕಾಣಿಕೆಯ ಮಾತೆಯ ಕೊಯಿಲ್ ಎಂದು ಕರೆದಿದರೆ ಎಂದು ಒಂದು ಐತಿಹ್ಯ ವಿದೆ.
ಸಂತ ಮೇರಿ ಬೆಸಿಲಿಕಾ ಚರ್ಚ್ ಬೆಂಗಳೂರಿನ ಹಳೆಯ ಚರ್ಚುಗಳಲ್ಲಿ ಒಂದಾಗಿದೆ, ಈ ಚರ್ಚನ್ನು ಮೊದಲಿಗೆ ಸಂಜಿ ಗ್ರಾಮದಿಂದ ಬಂದ ತಮಿಳು ಕ್ರೈಸ್ತರು ಒಂದು ಚಿಕ್ಕ ಗುಡಿಸಿಲಿನ ಛಾವಣಿಯ ಗುಡ್ಡಿಯನ್ನು ಕಟ್ಟಿದರೆಂದು ಹಾಗೂ ಆ ಗುಡ್ಡಿಗೆ ಕಾಣಿಕೆಯ ಮಾತೆಯ ಕೊಯಿಲ್ ಎಂದು ಕರೆದಿದರೆ ಎಂದು ಒಂದು ಐತಿಹ್ಯ ವಿದೆ.
1. ಮೈಸೂರು ಅರಮನೆ
ಎಂ.ಎ ಇತಿಹಾಸ ಪದವಿಗಾಗಿ ಭಾಗಶಃ ಸಲ್ಲಿಸುವ ಇತಿಹಾಸ ಮತ್ುು ಕಂಪಯೂಟಂಗ್
ಕಲ್ಲಕೆಯ ಸಚಿತ್ರ ಪರಬಂಧ
ಸಂಶೋಧನಾ ವಿದ್ಯಾ ರ್ಥಿ
ವಿಶವನಾಥ k
ಸ್ಾಾತ್ಕೊೋತ್ುರ ಇತಿಹಾಸ ವಿಭಾಗ
ಎರಡನೆೋ ವರ್ಷ
ಸಕಾಷರಿ ಪರಥಮದರ್ೆಷ ಕಾಲೆೋಜು
ಯಲಹಂಕ ಬೆಂಗಳೂರು- 560064
ನೊೋಂದಣಿಸಂಖ್ೊ:- P18CV21A0040
ಮಾಗಷದಶಷಕರು
ಡಾ.ಜ್ಞಾನೆೋಶವರಿ .ಜಿ
ಪ್ಾರಧ್ಾೂಪಕರು.
ಸಕಾಷರಿ ಪರಥಮದರ್ೆಷ ಕಾಲೆೋಜು
ಸ್ಾಾತ್ಕೊೋತ್ುರ ಇತಿಹಾಸ ವಿಭಾಗ.
ಯಲಹಂಕ ಬೆಂಗಳೂರು- 560064
ಬೆಂಗಳೂರು ನಗರ ವಿಶವವಿದ್ಾೂಲಯ
2. ವಿದ್ಾೂರ್ಥಷಯ ದೃಢಿಕರಣ ಪತ್ರ
ಮೈಸೂರು ಅರಮನೆ ಎಂಬ ವಿರ್ಯದ ಸಚಿತ್ರ ಪರಬಂಧವನುಾ ವಿಶವನಾಥ k ಆದ
ನಾನು ಇತಿಹಾಸದ ವಿರ್ಯದಲ್ಲಿ ಎಂ.ಎ ಪದವಿಗಾಗಿ ಇತಿಹಾಸ ಮತ್ುು ಕಂಪಯೂಟಂಗ್
ಪತಿರಕೆಯ ಮೌಲೂಮಾಪನಕಾಾಗಿ ಬೆಂಗಳೂರುನಗರ ವಿಶವವಿದ್ಾೂಲಯಕೆಾ ಸಲ್ಲಿಸಲು
ಡಾ.ಜ್ಞಾನೆೋಶವರಿ .ಜಿ ಪ್ಾರಧ್ಾೂಪಕರು ಇತಿಹಾಸ ವಿಭಾಗ ಸಕಾಷರಿ ಪರಥಮ ದರ್ೆಷ
ಕಾಲೆೋಜು ಯಲಹಂಕ ಬೆಂಗಳೂರು- 560064 ಇವರ ಸಲಹೆ ಹಾಗೂ
ಮಾಗಷದಶಷನದಲ್ಲಿ ಸಿದಧಪಡಿಸಿದ್ೆದೋನೆ.
ವಿಶವನಾಥ.k
ಎಂಎವಿದ್ಯಾ ರ್ಥಿ
ಇತಿಹಾಸ ವಿಭಾಗ
ಸರ್ಕಿರಿ ಪ್
ರ ಥಮದರ್ಜಿ ರ್ಕಲೇಜು
ಯಲಹಂಕ ಬಂಗಳೂರು- 560064
ನೋಂದಣಿಸಂಖ್ಯಾ :- P18CV21A0040
3. ಮಾಗಷದಶಷಕರ ಪರಮಾಣಪತ್ರ
ಮೈಸೂರು ಅರಮನೆ ಎಂಬ ವಿರ್ಯದ ಸಚಿತ್ರ ಪರಬಂಧವನುಾ ವಿಶವನಾಥ k ಅವರು
ಇತಿಹಾಸದ ವಿರ್ಯದಲ್ಲಿ ಎಂ.ಎ ಇತಿಹಾಸ ಪದವಿಯ ಇತಿಹಾಸ ಮತ್ುು ಕಂಪಯೂಟಂಗ್
ಪತಿರಕೆಯ ಮೌಲೂಮಾಪನಕಾಾಗಿ ಬೆಂಗಳೂರುನಗರ ವಿಶವವಿದ್ಾೂಲಯಕೆಾ ಸಲ್ಲಿಸಲು ನನಾ
ಮಾಗಷದಶಷನದಲ್ಲಿ ಸಿದದಪಡಿಸಿದ್ಾದರೆ.
ಡಾ.ಜ್ಞಾನೆೋಶವರಿ.ಜಿ
ಎಂ.ಎ, ಬಿಎಡ್, ಎಂ.ಫಿಲ್
ಪ್ಾರಧ್ಾೂಪಕರು.
ಸಕಾಷರಿ ಪರಥಮ ದರ್ೆಷ ಕಾಲೆೋಜು
ಸ್ಾಾತ್ಕೊೋತ್ುರ ಇತಿಹಾಸ ವಿಭಾಗ.
ಯಲಹಂಕ ಬೆಂಗಳೂರು- 560064
4. ಕೃತ್ಜಙತೆಗಳು
ವಿಶವನಾಥ.k
ಎಂಎವಿದ್ಾೂರ್ಥಷ
ಸ್ಾಾತ್ಕೊುೋತ್ುರ ಇತಿಹಾಸ ವಿಭಾಗ
ಸಕಾಷರಿ ಪರಥಮದರ್ೆಷ ಕಾಲೆೋಜು
ಯಲಹಂಕ ಬೆಂಗಳೂರು- 560064
ನೊೋಂದಣಿಸಂಖ್ೊ:- P18CV21A0040
ಮೈಸೂರು ಅರಮನೆ ಎಂಬ ವಿರ್ಯದ
ಸಚಿತ್ರಪರಬಂಧದವಸುುವಿರ್ಯದಆಯ್ಕಾಯಂದಅಂತಿಮಟ್ಟದದವರೆವಿಗೂ
ತ್ಮಮ ಅಮೂಲೂವಾದ ಸಲಹೆ, ಸೂಚನೆ ಮತ್ುು ಮಾಗಷದಶಷನ ನೋಡಿದ
ಗುರುಗಳಾದ ಡಾ.ಜ್ಞಾನೆೋಶವರಿ .ಜಿ ರವರಿಗೆ ತ್ುಂಬುಹೃದಯದ
ಕೃತ್ಜ್ಞತೆಗಳನುಾ ಅರ್ಪಷಸುತೆುೋನೆ.
5. ಮೈಸೂರು ಅರಮನೆ
ಈಗ ಮೈಸೂರು ಎನುಾತಿುರುವ ಸಥಳದ ಹೆಸರು ನಮಮ ದ್ೆೋಶದ ಪುರಾಣ ಇತಿಹಾಸದ ಸ್ಾಹಿತ್ೂದ
ಗರಂಥಗಳಲ್ಲಿ ಮಾಹಿಷಿಕ, ಮಹಿಷಿಕ, ಮಹೆೋಶಮತಿ, ಮಹಿರ್ ಮಂಡಲ, ಮಹಿರ್ ರಾರ್ರ, ಮಹಿಶವಿರ್ಯ
ಇತಾೂದಿ ಹೆಸರುಗಳಂದ ಪರಸಿದಧವಾಗಿತ್ುು ಎನುಾವ ಅಭಿಪ್ಾರಯವಿದ್ೆ.
ಶಾಸನ ಮತ್ುು ಇಚಿನ ಕಾಲದ ಸ್ಾಹಿತ್ೂ ಗರಂಥಗಳಲ್ಲಿ ಮೈಸು ನಾಡು, ಮೈಸ್ೆ ನಾಡು ಮೈಸೂರು ಸಥಳ
ಇತಾೂದಿ ಹೆಸರುಗಳಂದ ಪರಸಿದಧವಾಗಿರುವ ಸಥಳವೆಂದರೆ ನಮಮ ಮೈಸೂರು
ಮೈಸೂರು ಕನಾಷ್ಕದ ಒಂದು ನಗರವಾಗಿದ್ೆ. ಇದನುಾ ಕನಾಷ್ಕದ ಸ್ಾಂಸೃತಿಕ ರಾಜಧ್ಾನ
ಎಂದು ಕರೆಯಲಾಗಿದ್ೆ ಮೈಸೂರು ಅನೆೋಕ ಶತ್ಮಾನಗಳ ಕಾಲ ಮೈಸೂರು ಸ್ಾಮಾರಜೂ ಆಳದ
ಒಡೆಯರ ರಾಜಧ್ಾನಯಾಗಿದುದ. ಒಡೆಯರು ಕಲೆ ಮತ್ುು ಸಂಗಿೋತ್ದ ಮಹಾನ್ ಪೋರ್ಕರಾಗಿದದರು.
ಮತ್ುು ಮೈಸೂರು ಹಾಗೂ ಮೈಸೂರನುಾ ಸ್ಾಂಸೃತಿಕ ಕೆೋಂದರವನಾಾಗಿ ಮಾಡಲು ಗಣನೋಯವಾದ
ಕೊಡುಗೆಗಳನುಾ ನೋಡಿದ್ಾದರೆ.
ಇದು ಒಡೆಯರ್ ರಾಜವಂಶದ ಅಧಿಕೃತ್ ನವಾಸವಾಗಿದ್ೆ. ಕನಾಷ್ಕದ ಮೈಸೂರಿನಲ್ಲಿ
ನೆಲೆಗೊಂಡಿರುವ ಇದು ಒಡೆಯ ರಾಜವಂಶದ ಅಧಿಕೃತ್ ನವಾಸವಾಗಿತ್ುು .
ರ್ಪೋಠಿಕೆ:
6. ಮರದ ಮೈಸೂರು ಅರಮನೆ:
❖ಈ ಅರಮನೆಯನುಾ 1804 ರ ಸುಮಾರಿಗೆ
ನರ್ಮಷಸಲಾಯತ್ು. ಇದು 1805 ರಲ್ಲಿ ದಬಾಷರ್ಗೆ
ಹಾಜರಾಗಲು ಹಲವಾರು ಯುರೊೋರ್ಪಯನಾರಿಗೆ ಆತಿಥೂ
ನೋಡಿತ್ು, ಅವರು ಕೃರ್ಣರಾಜ ಒಡೆಯರ್ III ಸಿಂಹಾಸನದ
ಮೋಲೆ ಕುಳತ್ು ದಸರಾ ಸಮಾರಂಭಗಳನುಾ
ನಡೆಸುವುದನುಾ ನೊೋಡಲು ಬಯಸಿದರು.
❖ಅವರು ತ್ಮಗಾಗಿ ಪರತೊೋಕವಾಗಿ ನಗದಿಪಡಿಸಿದ
ದಿನದಂದು ದಬಾಷರ್ಗೆ ಹಾಜರಾಗಿದದರು, ಮಹಾರಾಜರಿಗೆ
ಗೌರವ ಸಲ್ಲಿಸಿದರು ಮತ್ುು ಅವರಿಂದ ಉಡುಗೊರೆಗಳು
ಮತ್ುು ಹೂವುಗಳನುಾ ಪಡೆದರು. ಈ ದಿನವನುಾ
'ಯುರೊೋರ್ಪಯನ್ ದಬಾಷರ್ ದಿನ' ಎಂದು
ಕರೆಯಲಾಯತ್ು.
7. ❖ ಮಹಾರಾಜರ ಮಲಗುವ ಮತ್ುು ತಿನುಾವ ಅಪ್ಾರ್ಷಮಂರ್ಗಳು ಬಹುಪ್ಾಲು ಚಿಕಾದ್ಾಗಿದದವು ಮತ್ುು
ಸಿೋರ್ಮತ್ವಾಗಿದದವು ಮತ್ುು ಅಂಬಾ ವಿಲಾಸದ ಮೋಲೆ ತೆರೆಯಲಪ್ಟದವು. ಅದರ ಹೊರಭಾಗದಲ್ಲಿ ಮಹಾರಾಜರು
ಪಯಜಿಸುತಿುದದ ಪವಿತ್ರ ಹಸು ಅಥವಾ ಪ್ಟದದ ಹಸುವನುಾ ಇಡುವ ಒಂದು ಗೂಡು ಇತ್ುು. ಅದರ ಪಕಾದಲೆಿೋ ಒಂದು
ದ್ೆೋವಸ್ಾಥನವಿತ್ುು.
❖ ಅರಮನೆಯಲ್ಲಿ ಸಂಭವಿಸಿದ ವಿನಾಶಕಾರಿ ಬೆಂಕಿಯು ಉತ್ುರ ಭಾಗದ ಪರಮುಖ ಭಾಗವನುಾ ನಾಶಪಡಿಸಿತ್ು,
ಹಿಂದಿನ ಭಾಗವನುಾ ಮಾತ್ರ ಉಳದಿದ್ೆ, ಅದು ಈಗಲೂ ಪರಸುುತ್ ಅರಮನೆಗೆ ಲಗತಿುಸಲಾಗಿದ್ೆ. ಕರಿಕಲ್ಲಿನ
ಕಂಬಗಳಂದ್ಾಗಿ ಇದನುಾ ಕರಿಕಲ್ ತೊಟಟದ ಎಂದು ಕರೆಯುತಾುರೆ. ಅರಮನೆಯ ಈ ಭಾಗದಲ್ಲಿ ಈಗ ವಾಡಿಯಾರ್
ಕು್ುಂಬದ ವೆೈಯಕಿುಕ ವಸುುಸಂಗರಹಾಲಯವಿದ್ೆ.
❖ ಚಾಮರಾಜ ಒಡೆಯರ್ ಅವರ ಹಿರಿಯ ಮಗಳ ವಿವಾಹದ ಸಮಯದಲ್ಲಿ ಸು್ುಟದ ಬೂದಿ ಆಯತ್ು ಈ ಅರಮನೆ.
❖ ಭುಗಿಲೆದದ ಬೆಂಕಿಯು ವಿನಾಶಕಾರಿ ರ್ಾವಲೆಯು ಸುತ್ುಲೂ ಹರಡಿತ್ು ಮತ್ುು ಅರಮನೆಯೊಳಗೆ
ಪರವೆೋಶಿಸಿತ್ು. ಅರಮನೆಯು ಸಂಪಯಣಷವಾಗಿ ಮರ ಮತ್ುು ಮಣಿಣನಂದ ಮಾಡಲಪಟಟದದ್ೆ.
❖ ಮುಂಭಾಗವು ಅದರ ಒಳಭಾಗದಂತೆಯ್ಕೋ ದಪಪ ಕೊೋರ್ಗಳಂದ ಆಕರ್ಷಕವಾಗಿ ಚಿತಿರಸಲಪಟಟದದ್ೆ ಮತ್ುು ನಾಲುಾ
ವಿಸ್ಾುರವಾಗಿ ಕೆತಿುದ ಮರದ ಕಂಬಗಳಂದ ಬೆಂಬಲ್ಲತ್ವಾಗಿದ್ೆ. ಮೋಣದ ವಣಷಚಿತ್ರಗಳು ಅರಮನೆಗೆ ಅರಗಿನ ಮನೆ
(ಮೋಣದ ಮನೆ) ಎಂಬ ಬಿರುದನುಾ ಗಳಸಿವೆ. ದಪಪ ಕಲಾಕೃತಿಗಳು ಸ್ೆೋರಿದಂತೆ ಈ ಎಲಾಿ ದಹನಕಾರಿ ವಸುುಗಳು
ಬೆಂಕಿ ವೆೋಗವಾಗಿ ಹರಡಲು ಕಾರಣವಾಯತ್ು.
8. ಅಂಬಾವಿಲಾಸ ಅರಮನೆ :
❖ ಇದ್ೊಂದು ಮೈಸೂರಿನ ಮುಖೂ ಅರಮನೆಯಾಗಿದುದ ಮತ್ುು ಇದನುಾ
ಮೈಸೂರು ಅರಮನೆ ಎಂದು ಸಹ ಕರೆಯುತಾುರೆ. ಈ
ಅರಮನೆಯನುಾ 1912ರಲ್ಲಿ ಇಂಡೊೋ-ಸ್ಾಸ್ೆಷನಕ್ ಶೆೈಲ್ಲಯಲ್ಲಿ
ನರ್ಮಷಸಲಾಗಿದ್ೆ.
❖ ಹೊಸ ಅರಮನೆ ಮತೆು ನಮಾಷಣವಾಗಲೆೋಬೆೋಕಿತ್ುು. ಮಹಾರಾಜರ
ಅಂತ್ಸಿುಗೆ ಅದು ಅತ್ೂಂತ್ ಅವಶೂಕವಯ ಆಗಿತ್ುು, ಸು್ುಟದಹೊೋದ
ಅರಮನೆಯ ಬುನಾದಿಯ ಮೋಲೆೋ ಬಹುತೆೋಕ ಅದ್ೆೋ ಮಾದರಿಯಲ್ಲಿ -
ಹೊಸ ಅರಮನೆಯನುಾ ಅದುುತ್ವಾಗಿ ಮತೆು ನರ್ಮಷಸಲು
ಸಂಕಲ್ಲಪಸಿದರು.
❖ ಹತಾುರು ನಕ್ಷೆಗಳನುಾ ಪರಿೋಕ್ಷಿಸಿ ಸಿಮಾದಲ್ಲಿ ವೆೈಸ ರಾಯ್ ಅವರ
ಸುಂದರ ಸ್ೌಧಕೆಾ ನಕ್ಷೆ ತ್ಯಾರಿಸಿದದ ಪರಸಿದಧ ವಾಸುುಶಿಲಪ, ಹೆಚ್.
ಇವಿಷನ್ ಸಲ್ಲಿಸಿದ ವಸುು ಆಧ್ಾರಿತ್ ನಕ್ಷೆಯನುಾ ಮಚಿಿದರು. ಅದ್ೆೋ
ವರ್ಷ 1897ನೆೋ ಇಸಿವ: ಅಕೊಟದೋಬರ್ ತಿಂಗಳಲ್ಲಿ ಹೊಸ ಅರಮನೆಯ
ನಮಾಷಣ ಕಾಯಷಕೆಾ ಗುದದಲ್ಲ ಪಯರ್ೆಯಾಯತ್ು. ಹದಿನೆೈದು
ವರ್ಷಗಳ ಶರಮದ ನಂತ್ರ 1912ರಲ್ಲಿ ಪಯಣಷಗೊಂಡಿತ್ು.
9. ಅರಮನೆಯ ವಿನಾೂಸ:
❖ಅತ್ೂಂತ್ ಬೃಹತ ಅನಸುವ ಆಕಾರ ವಿನಾೂಸ, ಬೂದು ಬಣಣದ ಗಾರನೆೈರ್ ಶಿಲೆಯ ಬಳಕೆ, ಮೂರು
ಮಹಡಿಗಳು, ಮೂರನೆೋ ಮಹಡಿಯ ಮೋಲೆ ಐದು ಅಂತ್ಸಿುನ ಗೊೋಪುರ, ಗೊೋಪರಕೆಾ ಚಿನಾದ ಕವಚ,
ಗೊೋಪರ ಶಿಖರದ ಮೋಲೆ ಸವಣಷಪತಾಕೆ, ನೆಲದಿಂದ ಸವಣಷಪತಾಕೆಯ ಮೋಲುುದಿಯವರೆಗಿನ ಎತ್ುರ 145
ಅಡಿಗಳು.
❖ಹಳೆೋ ಅರಮನೆಯ ಮಾದರಿಯಲೆಿೋ ಈ ಹೊಸ ಅರಮನೆಯೂ - ನಡುವೆಯರುವ ತೊಟಟದ' ಎಂದು
ಕರೆಯಲಾಗುವ ತೆರೆದ ಅಂಗಳದ ಸುತಾು ನಮಾಷಣಗೊಂಡಿದ್ೆ. ಈ ತೊಟಟದಯ ಪಯವಷಭಾಗಕೆಾ ನೆಲ
ಅಂತ್ಸಿುನಲ್ಲಿ ಭವೂವೆನಸುವ ಗಜಪರವೆೋಶದ್ಾವರ - ಆನೆ ಬಾಗಿಲು - ಇದ್ೆ. ಇದರ ಅಗಲ 21 ಅಡಿಗಳು ಮತ್ುು
ಎತ್ುರ 60 ಅಡಿಗಳು, ಒಂದು ವಿಶಾಲವಾದ ಒಳಕೆಾಸ್ಾಲೆ ಹಾಗೂ ಹೊರಗಿನ ಸ್ೆರ್ೆೆಗೆ ತೆರೆದುಕೊಳುುವ 15
ಅಡಿಗಳ ಸಂಪಕಷ ಮಾಗಷ - ಇದು ತೊಟಟದಗೆ ಅಭಿಮುಖವಾಗಿದ್ೆ.
❖ಈ ತೊಟಟದ ಅಂಗಳಕೆಾ ಉತ್ುರದಲ್ಲಿ ಶಸ್ಾಾಗಾರ, ಗರಂಥಾಲಯ, ವಿದುೂತ ಚಾಲ್ಲತ್ ಲ್ಲಫ್ಟಟದ ಮತ್ುು ಮಹಡಿಗೆ
ಹೊೋಗುವ ಮಟಟದಲುಗಳವೆ. ಇದರ ಮೋಲೆ ಮಹಡಿಯಲ್ಲಿ ವಿಶಾಲವಾದ ಸುಸಜಿೆತ್ ಖ್ಾಸಗಿ ಕೊಠಡಿ,
ಮಹಿಳೆಯರಿಗೆೋ ರ್ಮೋಸಲಾದ ಸುಂದರ ವಿಶಾಲವಾದ ಕೊಠಡಿಗಳು, ಮೂರನೆಯ ಮಹಡಿಯಲ್ಲಿ ಖ್ಾಸಗಿ
ಶಯನಾಗಾರಗಳು.
10. ಅಂಬಾವಿಲಾಸ ಅರಮನೆಯ ಭವೂ ನೊೋ್ :
❖ ಸ್ೆರ್ೆೆಯ ಮೊದಲ ಆಕರ್ಷಣೆ - ಹಿೋಗೆೋ ಎಂದು ವಣಿಷಸಲಾಗದ ಭಜಷರಿ ಸುಂಭಗಳ ಮೊೋಹಕ ನಲುವು, ಅವುಗಳ
ಮೋಲ್ಲನ ಗುಬಿಿಗಳು, ಚಿತಾುರವನೂಾ ರ್ಮೋರಿಸುವ ಬಣಣಗಳ ಮೋಳ, ಸುಂಭಸುಂಭಗಳ ನಡುವೆ ನೆಲಕೆಾ
ಆಗಾರಶೆೈಲ್ಲಯಲ್ಲಿ ಅಮೃತ್ ಶಿಲೆಗಳ ರ್ೊೋಡಣೆ, ಈ ಶಿಲೆಗಳೊೋ - ಅದ್ೆಷೊಟದಂದು ಬಣಣ ! ಕೆಂಪು, ಹಳದಿ, ಕಂದು,
ಕೆಂಪು ಕಿತ್ುಳೆ, ಮಬುಿಕೆಂಪು, ಹೊಂಬಣಣ, ಕೆಂಪು ಒಡಲಲ್ಲಿ ಶೆವೋತ್ ಹರಳುಗಳು, ಗೊೋಮೋದಕ, ಶುಭರಶೆವೋತ್,
ಕೃರ್ಣವಣಷ.... ಈ ವಣಷರಂಜಿತ್ ಅಮೃತ್ ಶಿಲೆಗಳ 'ಇನ್ಲೆೋ' ಕೆಲಸವನುಾ ಆಗಾರಶೆೈಲ್ಲಯಲ್ಲಿ
ಪ್ಾರರಂಭಿಸಿದವರು ಆಗಾರದಿಂದ ಬಂದಿದದ ಶೆರೋರ್ಠ ಕೆಲಸಗಾರರೆೋ ಆದರೂ ಕೆಲಸ ಸ್ಾಗಿದಂತೆ - ಅವರ
ಸಹಾಯಕರಾಗಿ ದುಡಿಯುತಿುದದ ಸಥಳೋಯ ಕುಶಲ ಕರ್ಮಷಗಳೆೋ ಕೆಲಸವನುಾ ಮುಂದುವರೆಸಿ ಮುಕಾುಯಗೊಳಸಿ
'ಭೆೋಷ್' ಅನಸಿಕೊಂಡದುದ ಮೈಸೂರಿನ ಸಥಳೋಯರ ಕಾಯಷದಕ್ಷತೆಗೆ, ಕಾಯಷಕ್ಷಮತೆಗೆ ಸ್ಾಕ್ಷಿ, ತೆೋಗದ
ಮರದ ಮೋಲಾಪವಣೆ ಭವೂವಾಗಿದ್ೆ. ಇದರ ವೆೈಶಿರ್ಟದಯವೆಂದರೆ ಸೂಪಲವಾದರೂ ಅತ್ೂಂತ್ ನಾಜೂಕಾದ
ಕತ್ರನೆಗಳಗೆ ಯಾವ ರಿೋತಿಯ ಗಟಟದ ಬಣಣ - ಪ್ೆೈಂರ್ - ಸ್ೊೋಕಿಸಿಲಿ, ಕೆೋವಲ ಮೋಣದ ಲೆೋಪದ ಸಂಸ್ಾಾರವಷೆಟದೋ
ತೆೋಗದ ಮರದ ಮೋಲಾಪವಣೆ ಭವೂವಾಗಿದ್ೆ. ಇದರ ವೆೈಶಿರ್ಟದಯವೆಂದರೆ ಸೂಪಲವಾದರೂ ಅತ್ೂಂತ್ ನಾಜೂಕಾದ
'ಆಗಿರುವುದು, ಮರದ ಮೂಲ ಬಣಣ ಬೆೋರಾವ ಹೊರ ಬಣಣದ ಆಕರ್ಷಣೆಯಲಿದ್ೆಯ್ಕೋ ತ್ನಾ ಮೂಲ
ಕಾಂತಿಯನುಾ ರ್ಮಂಚಿಸುವುದನುಾ ಕಂಡ ಮಚಿಬೆೋಕು, ವರ್ಷ ಕಳೆದಂತೆ ಸ್ೊಗಸು ವೃದಿಧ ಸುತ್ುಲೆೋ ಇದ್ೆ.
11. ಅರಮನೆಯ ಬೆಳು ಬಾಗಿಲು:
❖ಹಳೆೋ ಅರಮನ ಬೆಂಕಿಯ ದುರಂತ್ಕೆಾ ಸಿಲುಕಿದ್ಾದಗ ಒಂದು
ಪುರಾತ್ನ ಗಂಧದ ಮರದ ಬಾಗಿಲನುಾ ರಕ್ಷಿಸಲಾಗಿತ್ುು. ದಿಲ್ಲಿಯ
ಪರದಶಷನದಲ್ಲಿ ಈ ಬಾಗಿಲನೂಾ ಪರದಶಿಷಸಲಾಗಿತ್ುು.
❖ ಬಾಗಿಲ ಮೋಲುಭಾಗದಲ್ಲಿ ಹಂಸಗಳ ಚಿತ್ರವುಳು, ಸುಂದರ
ಪಟಟದಕೆಯೊಂದಿದ್ೆ. ಒಂದ್ೆೋ ರೆಕೆಾಯ ಬಾಗಿಲು, ನೆಲದಿಂದ
ಮೋಲಪಟ್ೆಟದಯನುಾ ಆವರಿಸಿದುದ, ಗಾಳ ಬಿೋಸಿದಂತೆ ಬಹಳ
ನಯವಾಗಿ ಚಲನೆಯುಳುದುದ, ಎಂ್ು ಹೊರಪಟಟದಕೆಗಳಲ್ಲಿ ವಿವಿಧ
ಪ್ಾರಣಿಸಂಕುಲದ ವೆೈವಿಧೂಪಯಣಷ ಕೆತ್ುನೆಯ ಚಿತ್ರಗಳವೆ.
❖ರ್ಮರುಗುವ ಹಿತಾುಳೆಯ ಗುಬಿಿಗಳ ಮತ್ುು ನಳಗೆಗಳ
ನಡುನಡುವಿನ ಸ್ೊಗಸು ಇಡಿೋ ಬಾಗಿಲ್ಲನ ಚೆಲುವಿಗೆ ಒಂದು
ದಿವೂತ್ನದ ಅಪಯವಷ ಗಾಂಭಿೋಯಷವನುಾ ನೋಡುತ್ುದ್ೆ.
12. ಚಿನಾದ ಅಂಬಾರಿ :
❖ಅರಮನೆಯಲ್ಲಿರುವ ಅಂಬಾವಿಲಾಸ ದಬಾಷರ್ ಹಾಲ್
ರಾಜವೆೈಭವವನುಾ ಸ್ಾರುತ್ುದ್ೆ. ಇಲ್ಲಿ 750 ಕೆ.ಜಿ. ತ್ೂಕದ
ಭವೂ ಚಿತಾುರದ ಚಿನಾದ ಅಂಬಾರಿ ಇದ್ೆ. ಅಲಿದ್ೆ 135 ಕೆ.ಜಿ.
ಬಂಗಾರವುಳು ರತ್ಾಖಚಿತ್ ಸಿಂಹಾಸನವಯ ಇದ್ೆ.
❖ಈ ಗೊೋಲಡನ್ ಅಂಬಾರಿಯನುಾ ತ್ಯಾರಿಸುವ ನಖರವಾದ
ದಿನಾಂಕ ತಿಳದಿಲಿವಾದರೂ, ಕೃರ್ಣರಾಜ ಒಡೆಯರ್ IV
ಅಥವಾ ನಾಲವಡಿ ಕೃರ್ಣರಾಜ ಒಡೆಯರ್ ಅವರು ತ್ಮಮ
ಅವಧಿಯಲ್ಲಿ ಗೊೋಲಡನ್ ಹೌಡಾಗೆ ನವಿೋಕೃತ್ ನೊೋ್ವನುಾ
ನೋಡಿದರು: 1902 ರಿಂದ 1940. ಇದು ಒ್ುಟದ 750 ಕೆಜಿ
ತ್ೂಕದ ಮರದ ರಚನೆಯಾಗಿದುದ, 85 ಕೆ.ಜಿ. ಚಿನಾ. ಈ ಹೌದದ
ಸುವಣಷ ಕಾಯಷವನುಾ " ಸವಣಷಕಲಾ ನಪುಣ " ಎಂದು
ಕರೆಯಲಪಡುವ ಶಿರೋ ಸಿಂಗಣಾಣಚಾಯಷರು ಮಾಡಿದ್ಾದರೆ .
13. ದಬಾಷರ್ ಹಾಲ್ :
❖ ದಬಾಷರ್ಹಾಲ್ನ ಅಂದ ಚಂದ, ಸ್ೊಗಸು ಸ್ೌಂದಯಷ,
ವಾಸುುಶಿಲಪ, ಭವೂತೆ ರಮೂತೆ, ಗಂಭಿೋರತೆ, ಕಲಾತ್ಮಕತೆ,
ಬಣಣಗಳ ವಿನಾೂಸ, ಚಿತ್ರಗಳ ವೆೈವಿಧೂ, ಕಂಬಗಳ ಬಿತ್ುರ,
ಮೋಲಾಿವಣಿಗಳ ಚಿತಾುರ, ಹಗಲ ಬೆಳಕಲ್ಲಿ
ಸುಂದರವೆನಸಿದರೆ ಇರುಳ ಬೆಳಕಲ್ಲಿ ಸ್ೊೋಜಿಗವೆನಸುತ್ುದ್ೆ.
155 ಅಡಿ ಉದದ, 42 ಅಡಿ ಅಗಲ, ಸುಮಾರು 100 ಅಡಿ
ಎತ್ುರವಿರುವ ದಬಾಷರ್ ಸಭಾಂಗಣದ ಬೃಹತ ಸ್ೆರ್ೆೆ
ಅತ್ೂಂತ್ ಮೊೋಹಕವಾದದುದ, ಕಲಾತ್ಮಕವಾದದುದ.
❖ ದಬಾಷರ್ಹಾಲ್ನ ಅತ್ೂಂತ್ ಪರಮುಖ ಆಕರ್ಷಣೆಯ್ಕಂದರೆ ರತ್ಾ ಸಿಂಹಾಸನ:
ದಬಾಷಹಾಲ್ಗಷೆಟದೋ ಅಲಿ, ಇಡಿೋ ಅರಮನೆಯ, ಅಷೆಟದೋ ಏಕೆ ಯದುವಂಶದ ಪ್ಾರಂಪರಿಕ
ಆಸಿು, ಐತಿಹಾಸಿಕ ಬಳುವಳ, ವೆೈಭವದ ಕೊಡುಗೆ ಈ ರತ್ಾಸಿಂಹಾಸನ. ಇದರ ದಶಷನ
ಭಾಗೂ ಲಭಿಸುವುದು ವರ್ಷಕೊಾಮಮ ಮಾತ್ರ, ನವರಾತಿರಯ ಆಚರಣೆಯಲ್ಲಿ, ಅಸಂಖೂ
ಶೆವೋತ್, ತೆಳುನೋಲ್ಲ, ರಕು ವಣಷದ ಕಮಲ ಪುರ್ಪಗಳು ಮತ್ುು ಶುಭರ ಸುಗಂಧಿತ್ ಮಲ್ಲಿಗೆ
ಹೂವುಗಳಂದ ಅಲಂಕೃತ್ವಾದ ಈ ಸಿಂಹಾಸನದ ಇತಿಹಾಸ ಐತಿಹೂದ ಮಂಜಿನಲ್ಲಿ
ಮಸಕು ಮಸಕು.
14. ಮೈಸೂರು ದಸರ :
❖ ಮಹಿಷಾಸುರನ ಮಾಯ್ಕಯನುಾ ಗುರುತಿಸಿ ಅವನ
ಅಸುರಿೋ ಪ್ಾಶದಿಂದ ಮುಕುರಾಗಲು ಶಕಿು
ಉಪ್ಾಸನೆಯ ಆವಶೂಕತೆಯದ್ೆ. ಇದಕಾಾಗಿ
ನವರಾತಿರಯ ಒಂಭತ್ುು ದಿನ ಶಕಿುಯ
ಉಪ್ಾಸನೆಯನುಾ ಮಾಡಬೆೋಕು. ದಶರ್ಮಯಂದು
ವಿಜಯೊೋತ್ಸವವನುಾ ಆಚರಿಸಬೆೋಕು. ಇದನೆಾೋ
ದಸರಾ (ದಶಹರಾ)/ವಿಜಯದಶರ್ಮ ಎನುಾತಾುರೆ.
❖ ಮೈಸೂರು ದಸರಾವು ಭಾರತ್ದಲ್ಲಿ ಕನಾಷ್ಕ ರಾಜೂದ ನಾಡಹಬಿ (ರಾಜೂ ಉತ್ಸವ) ಆಗಿದ್ೆ. ಇದು
೧೦ ದಿನಗಳ ಹಬಿವಾಗಿದುದ, ನವರಾತಿರ ಎಂದು ಕರೆಯಲಪಡುವ ಒಂಬತ್ುು ರಾತಿರಗಳಂದ
ಪ್ಾರರಂಭವಾಗುತ್ುದ್ೆ ಮತ್ುು ಕೊನೆಯ ದಿನ ವಿಜಯದಶರ್ಮ. ಹಬಿವನುಾ ಹಿಂದೂ ಕಾೂಲೆಂಡರ್
ತಿಂಗಳ ಅಶಿವನ್ನಲ್ಲಿ ಹತ್ುನೆೋ ದಿನದಂದು ಆಚರಿಸಲಾಗುತ್ುದ್ೆ, ಇದು ಸ್ಾಮಾನೂವಾಗಿ ಸ್ೆಪ್ೆಟದಂಬರ್
ಮತ್ುು ಅಕೊಟದೋಬರ್ನ ಗೆರಗೊೋರಿಯನ್ ತಿಂಗಳುಗಳಲ್ಲಿ ಬರುತ್ುದ್ೆ.
15. ಮೈಸೂರ ದಸರಾ ಜಂಬೂಸವಾರಿ :
❖ಪರತಿ ವರ್ಷ ನವರಾತಿರಯ ಸಂದಭಷದಲ್ಲಿ 9 ದಿನಗಳ ಕಾಲ ನಡೆಯುವ ದಸರಾ
ಆಚರಣೆಯಲ್ಲಿ ಜಂಬೂ ಸವಾರಿ ಮೈಸೂರಿನ ಬಿೋದಿಗಳಲ್ಲಿ ಹೊರಡುತ್ುದ್ೆ. ಮೈಸೂರು
ಅರಮನೆಯ ಚಿನಾದ ಅಂಬಾರಿಯನುಾ ಸಿೋಸದ ಆನೆಯ ಮೋಲೆ ಇರಿಸಲಾಗಿದ್ೆ ಮತ್ುು
ಮೈಸೂರು ನಗರದಲ್ಲಿ 5.5 ಕಿಲೊೋರ್ಮೋ್ರ್ ಉದದದ ಮರವಣಿಗೆಯನುಾ ನಡೆಸಲಾಗುತ್ುದ್ೆ.
ಈ ಮರವಣಿಗೆಯು ಅರಮನೆಯಂದ ಪ್ಾರರಂಭವಾಗಿ ಬನಾಮಂ್ಪದಲ್ಲಿ ಕೊನೆಗೊಳುುತ್ುದ್ೆ,
ಅಲ್ಲಿ ಉತ್ಸವದ ಅಂತಿಮ ವಿಧಿವಿಧ್ಾನಗಳನುಾ ಅನುಸರಿಸಲಾಗುತ್ುದ್ೆ.
❖ಈ ಗೊೋಲಡನ್ ಅಂಬಾರಿಯನುಾ ಹೊತ್ು ಆನೆ (ಲ್ಲೋಡ್ ಆನೆ) ಉತ್ುಮ ತ್ರಬೆೋತಿಯನುಾ ಪಡೆದಿದ್ೆ
ಮತ್ುು ಈ ಉದ್ೆದೋಶಕಾಾಗಿ ವರ್ಷಗಳವರೆಗೆ ಮುಂಚಿತ್ವಾಗಿ ಅಂದಗೊಳಸಲಪಟಟದದ್ೆ. 1999 ರಿಂದ
2011 ರವರೆಗೆ, " ಬಲರಾಮ" ಆನೆಯು ಸತ್ತ್ವಾಗಿ 13 ಬಾರಿ (13 ಮರವಣಿಗೆಗಳಗೆ) ಚಿನಾದ
ಹೌದ್ಾವನುಾ ಹೊತೊುಯದದ್ೆ. ನಂತ್ರ 2012 ರಲ್ಲಿ, " ಅಜುಷನ" ಬಲರಾಮನನುಾ
ಹಿಮಮಟಟದಸುವಲ್ಲಿ ಸ್ೊೋಲ್ಲಸಿದ ನಂತ್ರ ಪರಮುಖ ಆನೆಯಾಯತ್ು.
16. ಅರಮನೆಯ ಸಂರ್ೆಯ ನೊೋ್ :
❖ಮೈಸೂರು ಅರಮನೆಗೆ 97,000 ಬಲ್ಿ
ಗಳನುಾ ಅಳವಡಿಸಿದ್ೆ.
❖97 ಸ್ಾವಿರ ಬಲುಪಗಳು ಗಂಟ್ೆಗೆ ಉಳದರೆ
80,000 ಎಲೆಕಿರಸಿಟ ಖಚುಷ ಆಗಬಹುದು.
❖ಪರತಿ ಭಾನುವಾರ ಎಲಾಿ ಸ್ಾವಷಜನಕರ ದಿನಗಳಲ್ಲಿ ಮತ್ುು ನವರಾತಿರ ದಿನಗಳಲ್ಲಿ
ರಾತಿರ 7 ರಿಂದ 7:45 ರವರೆಗೆ ಹುರಿಸುತಾುರೆ.
❖ಇದಕೆಾ 50,000 ಪ್ೆೋ ಮಾಡಿ ಫಿರೋ ಬುಕ್ ಸಹ ಮಾಡಿಕೊಂಡು ಸವತ್ಹ ನೋವೆೋ
ನೊೋಡಬಹುದು.
❖ಅರಮನೆ ಸಂರ್ೆಯ ವೆೋಳೆಗೆ ನೊೋಡಲು ಬಹಳ ಅದುುತ್ವಾಗಿ ಕಾಣಿಸುತಿುರುತ್ುದ್ೆ.
20. ಉಪಸಂಹಾರ :
ಮೈಸೂರನುಾ ಕನಾಷ್ಕದ ಸ್ಾಂಸೃತಿಕ ನಗರಿ ಎಂದು ಕರೆಯಲಾಗಿದ್ೆ.ಈ
ನಗರಕೆಾ ಸುದಿೋಟಷವಾದ ಹಾಗೂ ಭವೂವಾದ ಇತಿಹಾಸವಿದ್ೆ ಪುರಾಣಗಳಲ್ಲಿ
ಶಾಸನಗಳಲ್ಲಿ ವಿದ್ೆೋಶಿ ಬರಹಗಳಲ್ಲಿ ಮೈಸೂರನುಾ ಕುರಿತ್ು ವಿಫಲವಾದ
ಮಾಹಿತಿ ವಿವರಗಳವೆ ಅತ್ೂಂತ್ ಪ್ಾರಚಿೋನ ಮೈಸೂರು ನಗರ ವಿಜಯನಗರ
ಕಾಲದಲ್ಲಿ ಯದುವಂಶ ಒಡೆಯ ರಾಜವಂಶ ಆಳವಕೆ ಪ್ಾರರಂಭದ್ೊಂದಿಗೆ
ಮಹತ್ವ ಪಡೆದುಕೊಂಡಿತ್ು.
ಮೈಸೂರು ಅರಮನೆಯನುಾ ವಿೋಕ್ಷಿಸಲು ದ್ೆೋಶ ವಿದ್ೆೋಶದಿಂದ ಪರವಾಸಿಗರು
ಮೈಸೂರಿಗೆ ಭೆೋಟ ಕೊಡುತಾುರೆ ಈ ಕಿರು ಅಧೂಯನದಲ್ಲಿ ಮೈಸೂರು
ಅರಮನೆಯ ಸ್ಾಂಸೃತಿಕ ಐತಿಹಾಸಿಕ ಹಾಗೂ ರಾಜಕಿೋಯ ಮಹತ್ವವನುಾ
ಪರಿಚಯಸುವ ಪರಯತ್ಾ ಮಾಡಲಾಗಿದ್ೆ.