ಈ ಆದೇಶಕ್ಕೆ ಮಿಷನ್ ಅಂತ್ಯೋದಯ ಯೋಜನೆ ಎಂದು ಹೆಸರಿಟ್ಟು ,ಅಧಿಕಾರಿಗಳು ಈ ಯೋಜನೆಯನ್ನು ಅಗತ್ಯ ಜ್ಯಾರಿ ಮಾಡಿ ಬಡವರನ್ನು ಬಡತನದಿಂದ ಮುಕ್ತಗೊಳಿಸಿ ಶ್ರೀಮಂತರನ್ನಾಗಿ ಮಾಡಲು ಆರ್ಥಿಕ ಇಲಾಖೆಯಿಂದ ಸಂಭಂದಪಟ್ಟ ಅಧಿಕಾರಿಗಳ ಖಾತೆಗೆ ಕೋಟಿ ಕೋಟಿ ಹಣ ಬಿಡುಗಡೆ ಗೊಳಿಸಿದೆ ಎಂದು ತಿಳಿದು ಬಂದಿದೆ ಗ್ರಾಮ ಪಂಚಾಯತ್ ಗಳು ತನ್ನದೆ ಆದ ಅಭಿವೃದ್ಧಿ ಯೋಜನೆ ಸಿದ್ದಪಡಿಸುವ ಸಲುವಾಗಿ ಮಿಷನ್ ಅಂತ್ಯೋದಯ ಆಪ್ ಸಹಕಾರಿಯಾಗಿದ್ದು, ಇದನ್ನು ಡೌನ್ ಲೋಡ್ ಮಾಡಿ ಬಡವರುಸರಕಾರದ ಎ.ಪಿ.ಎಲ್. ಎಂಬ ಮಧ್ಯಮ ವರ್ಗದಕ್ಕೆ ಸೇರಿ ಶ್ರೀಮಂತರಾಗಬಹುದು