SlideShare a Scribd company logo
Copyrights and Attributions
The lesson plans created by India Literacy Project are not for profit or for
sale. The content here has been compiled as open source and can be
used, reproduced, derived of or modified by anyone as long as it is used
for educational and non-profit use and released as open source.
All images and videos used in this presentation are sourced from the
Internet and are owned and copyrighted as appropriate by the original
owners.
India Literacy Project neither owns nor claims any copyright over them.
Free Distribution ಉಚಿತ ವಿತರಣೆ
India Literacy Project
ಶಿಕ್ಷಕರಿಗಾಗಿ
ILP ಸ್ವಯಂ ಸ ೇವಾ ಸ್ಂಸ ೆ ಉಚಿತ ವಿತರಣ ಗಾಗಿ ಈ ಪಾಠ ಯೇಜನ ಗಳನ್ನು ಸಿದ್ಧಪಡಿಸಿದ .
ಇದ್ರ ಉದ ದೇಶಗಳು:
- ಶಾಲಾ ಶಿಕ್ಷಕರ ಭೆ ೋದನಾ ಚಟುವಟಿಕೆಯನ್ುು ಮತತಷ್ುು ಪರಿಣಾಮಕಾರಿಯನಾುಗಿ ಮಾಡುವುದು.
-ಶಾಲಾ ಮಕಕಳಿಗೆ ಪಠ್ಯ ಪುಸ್ತಕದ ಹೆ ರತಾಗಿ ಪರಿಕಲ್ಪನೆ ಅರೆಥೈಸಿಕೆ ಳ್ಳುವುದಕೆಕ ಈ PPTಯು ಇನೆ ುೊಂದು ಸಾಧನ್.
-ಶಿಕ್ಷಕರು ಹಾಗು ಮಕಕಳ್ಳ ಬಹನಆಯಾಮ ಕಲಿಕ ಯ ಅನ್ುಭವ ಪಡೆದು, ಕಲಿಕೆಯ ಮಟುವನ್ುು ಹೆಚಿಿಸಿ ಕೆ ಳ್ಳುವುದು.
ಇದ್ರ ವ ೈಶಿಷ್ಟ್ಯತ ಗಳು:
-ಈ PPT ಪಠ್ಯ ಪುಸ್ತಕದಲಿಿರುವ ಪರಿಕಲ್ಪನೆಗಳ್ನ್ುು ಸ್ಪಷ್ಟುಕರಿಸ್ುತತದೆ.
-ಸಾಾರ್ಟೈ ಕಾಿಸ್ ಮ ಲ್ಕ ಮಾಡುವ ತರಗತಿಯನ್ುು ನಿಮಾ ಪರತಿನಿತಯ ಮಾಡುವ ಬೆ ೋಧನ್ ವಿದಾನ್ದ ( ಕಪುಪಹಲ್ಗೆ, ಪರಯೋಗಗಳ್ಳ, ಚಟುವಟಿಕೆಗಳ್ಳ ಹಾಗು ಇತರೆ) ಜೆ ತೆಗೆ
ಬಳ್ಸ್ುವುದು.
-ಈ PPTಯು ಪಠ್ಯ ಪುಸ್ತಕದ ಜೆ ತೆಗೆ ಉಪಯೋಗಿಸ್ುವೊಂಥಹದು. ಈ PPT ಯನ್ನು ಉಪಯೇಗಿಸ್ನವಾಗ ಮಕಕಳು ಪಠಯ ಪುಸ್ತಕ, ನ ೇಟ್ ಬನಕ್ ಮತನತ ಪ ನ್ ನ್ನು
ಸಿದ್ಧವಾಗಿಟ್ನ್ ಕ ಳುುವುದ್ನ.
-ಕಲಿಕೆ ದೃಶ್ಯ, ಶಾರವಯ ಹಾಗು ಪ್ಾರಯೋಗಿಕ/ಅನ್ುಭವಾತಾಕ ವಿಧಾನ್ಗಳ್ನ್ುು ಒಳ್ಗೆ ೊಂಡಿದೆ.
-ಶಿಕ್ಷಕರಿಗೆ ಕಷ್ುಕರವಾದ ಪರಿಕಲ್ಪನೆಗಳ್ನ್ುು ಅರೆಥೈಸ್ಲ್ು 2-5 ನಿಮಿಷ್ಗಳ್ ಕಾಲ್ದ ವಿಡಿಯೋ ಗಳ್ನ್ ು ಅಳ್ವಡಿಸ್ಲಾಗಿದೆ.
-ಮಕಕಳ್ ಕಲಿಕೆಗೆ ಮತುತ ನಿಮಾ ಬೆ ೋಧನಾ ವಿಧಾನ್ಕೆಕ ಪೂರಕವಾಗುವೊಂತೆ ಶಿಕ್ಷಕರು ಇದರಲಿಿ ಬದಲಾವಣೆ ಮಾಡಿಕೆ ಳ್ುಬಹುದಾಗಿದೆ.
-ಈ ಚಟುವಟಿಕೆ/ ಪರಯೋಗಗಳ್ನ್ುು ಶಿಕ್ಷಕರು ತಮಾ ಮಕಕಳ್ ಕಲಿಕೆಗೆ ಅನ್ುಗುಣವಾಗಿ ಪ್ಾಠ್ವನ್ುು ಪರಿಚಯಿಸ್ಲ್ು / ಪರಿಕಲ್ಪನೆಗಳ್ನ್ುು ಅರೆಥೈಸ್ಲ್ ಉಪಯೋಗಿಸ್ಬಹುದಾಗಿದೆ.
- ILP ಕಿರ್ಟ ನಿಮಾಲಿಿದದಲಿಿ ಅದನ್ುು ಬಳ್ಸಿಕೆ ಳ್ುಬಹುದು.
-ಈ ಪ್ಾಠ್ ಯೋಜನೆಗಳ್ನ್ುು ಉತತಮಪಡಿಸ್ಲ್ು ಶಿಕ್ಷಕರು / ವಿದಾಯರ್ಥೈಗಳ್ಳ ತಮಾ ಸ್ಲ್ಹೆಗಳ್ನ್ ು ಮುಕತವಾಗಿ ನಿೋಡಬಹುದಾಗಿದೆ.
India Literacy Project - email: info@ilpnet.org
ಕ ಡಗನ, ಕಿತ ತರನ, ತನಳುನಾಡನ ಮತನತ ಹ ೈದಾಾಬಾದ್-ಕನಾಾಟ್ಕ
ತರಗತಿ: 6 ಅಧ್ಾಯಯ: 10 ವಿಷ್ಟಯ: ಸ್ಮಾಜ ವಿಜ್ಞಾನ್
ಈ ಜನ್ರು ತೆ ಟಿುರುವ ವೆೋಷ್ ಭ ಷ್ಣಗಳ್ನ್ುು ಗುತಿೈಸಿ?
ಈ ಉಡುಗೆಗಳ್ನ್ುು ನ್ಮಾ ರಾಜಯದ ಯಾವ ಜಿಲೆಿಯಲಿಿ ಕಾಣಬಹುದು?
ತಲ್ಕಾವೆೋರಿ ಇರುವ ಜಿಲೆಿ ಯಾವುದು?
ಕೆ ಡಗಿನ್ ಚರಿತೆರಯ ಬಗೆೆ ನಿಮಗೆ ತಿಳಿದಿದೆಯೋ ?
ಕೆ ಡಗಿನ್ ನ್ಕ್ಷೆ
➢ ಪಶಿಿಮ ಘಟುಗಳ್ ತಪಪಲಿನ್ಲಿಿರುವ ಜಿಲೆಿಯೋ ಕೆ ಡಗು.
➢ ಇಲಿಿನ್ ಹೆಚುಿ ಜನ್ರು ಆಡುವ ಭಾಷೆಗಳೆೊಂದರೆ ಕೆ ಡವ ಮತುತ
ಅರೆಭಾಸೆ
ಕ ಡಗಿನ್ ವಿಡಿಯೇ
Kodagu
https://youtu.be/gIom9v1Bpos
Kodagu Culture – Muthina Hara movie song
https://youtu.be/VheUHzaXrfo
ತಲಕಾವ ೇರಿ ಅಬ್ಬಿ ಜಲಪಾತ
ಕೆ ಡಗಿನ್ ಮುಖ್ಯ ಬೆಳೆಗಳ್ಳ
➢ ಕಾವೆೋರಿ ನ್ದಿಯ ಉಗಮ ಸಾಾನ್ ತಲ್ಕಾವೆೋರಿ.
➢ ಕಾವೆೋರಿ ನ್ದಿಯು ಕನಾೈಟಕ ಜನ್ರ ಜಿೋವ ನ್ದಿ.
➢ ಕೆ ಡಗು ಅರಣಯ ಸ್ೊಂಪತಿತನಿೊಂದ ಕ ಡಿದೆ.
➢ ಇಲಿಿ ನಾಗರಹೆ ಳೆ ಎೊಂಬ ರಾಷ್ಟರೋಯ ಉದಾಯನ್ವನ್ ಇದೆ.
➢ ಕಾವೆೋರಿ ನ್ದಿಯು ಕೆ ಡಗಿನ್ಲಿಿ ಹುಟಿು ತಮಿಳ್ಳನಾಡಿಗೆ ಹರಿಯುತತದೆ.
➢ ತಮಿಳ್ಳನಾಡಿನ್ ಮ ಲ್ಕ ಬೊಂಗಾಳ್ಕೆ ಲಿಿಗೆ ಸೆೋರುತತದೆ.
ಹಾಲೆೋರಿ ಅರಸ್ು ಮನೆತನ್
➢ ಕೆ ಡಗನ್ುು ಆಳಿದ ಪರಮುಖ್ ರಾಜವೊಂಶ್ವೆೊಂದರೆ ಹಾಲೆೋರಿ ಅರಸ್ು ಮನೆತನ್.
➢ 17ನೆೋ ಶ್ತಮಾನ್ದ ಆರೊಂಭದಲಿಿ ಇದನ್ುು ವಿೋರರಾಜನ್ು ಸಾಾಪಿಸಸಿದನ್ು.
➢ ಮುದುದರಾಜನ್ು ಮುದುದರಾಜಕೆೋರಿಯನ್ುು ಕಟಿುಸಿ ಅದನ್ುು ತನ್ು
ರಾಜಧಾನಿಯನಾುಗಿ ಮಾಡಿಕೆ ೊಂಡ.
➢ ಈಗ ಮುದುದರಾಜಕೆೋರಿಯೋ ಮಡಿಕೆೋರಿಯಾಗಿದೆ.
ಹಾಲ ೇರಿ ಮನ ತನ್ದ್ ರಾಜಧ್ಾನಿ (ರಾಜಾಸಿೇಟ್)
ಹೆಥದರ್ ಅಲಿ ಮತುತ ಟಿಪುಪ ಸ್ುಲಾತ್
ಹೆಥದರ್ ಅಲಿ ಮತುತ ಟಿಪುಪ ಸ್ುಲಾತ್
➢ ಕೆ ಡಗನ್ುು 18ನೆೋ ಶ್ತಮಾನ್ದ ಉತತರಾಧೈದಲಿಿ ಹೆಥದರ್ ಅಲಿ ಮತುತ ಟಿಪುಪ
ಸ್ುಲಾತನ್ರು ಆಳಿದರು.
➢ ಆ ಸ್ೊಂಧಭೈದಲಿಿ ಕೆ ಡಗಿನ್ ರಾಜನಾಗಿದದ ವಿೋರರಾಜನ್ು ಟಿಪುಪವಿನ್ ಬೊಂದಿಯಾಗಿದದ.
➢ ಅವನ್ ಕೆಥಯಿೊಂದ ತಪಿಸಪಸಿಕೆ ೊಂಡ ವಿೋರರಾಜನ್ು ಬ್ರರಟಿಷ್ರ ಸ್ಹಾಯದಿೊಂದ
ಕೆ ಡಗನ್ುು ವಶ್ಪಡಿಸಿಕೆ ೊಂಡ.
➢ ಟಿಪುಪವಿನ್ ಮರಣಾನ್ೊಂತರ ಬ್ರರಟಿಷ್ರು ಮತುತ ಕೆ ಡಗಿನ್ ಅರಸ್ರು
ಸೆುೋಹದಿೊಂದಿದದರು.
ಕೆ ಡಗು ಮತುತ ಬ್ರರಟಿಷ್ರು
➢ ಕೆಲ್ಕಾಲ್ದ ಬಳಿಕ ಬ್ರರಟಿಷ್ರು
ಕೆ ಡಗನ್ುು
ವಶ್ಪಡಿಸಿಕೆ ೊಂಡರು(1834).
➢ ಕೆ ಡಗಿನ್ ಕೆ ನೆಯ ಅರಸ್
ಚಿಕಕವಿೋರರಾಜೆೋೊಂದರನ್ನ್ುು ಅವರು
ಗಡಿಪ್ಾರು ಮಾಡಿ ಕೆ ಡಗನ್ುುತಾವೆೋ
ನೆೋರವಾಗಿ ಆಳ್ತೆ ಡಗಿದರು.
➢ ಕೆ ಡಗನ್ುು ವಿಭಜಿಸಿ. ಕೆ ಡಗಿನ್
ಭಾಗವಾಗಿದದ ಅಮರಸ್ುಳ್ಯವನ್ುು ಕೆನ್ರಾ
ಜಿಲೆಿಗೆ ಸೆೋರಿಸಿದರು.
ಅಮರಸ್ುಳ್ಯ ಹೆ ೋರಾಟ
➢ ಕೆನ್ರಾ ಜಿಲೆಿಯಲಿಿ ರೆಥತರ ಮೋಲೆ ಕೊಂದಾಯ ಹೆಚ್ಾಿಗಿದುದದರಿೊಂದ ಅಲಿಿನ್ ರೆಥತರು
ಬ್ರರಟಿಷ್ರ ವಿರುದಧ ಸ್ಶ್ಸ್ರ ಹೆ ೋರಾಟ ಮಾಡಿದರು
➢ ಈ ಹೆ ೋರಾಟವನ್ುು 1837ರ ಅಮರಸ್ುಳ್ಯ ಹೆ ೋರಾಟವೆನ್ುುತಾತರೆ
➢ ಅನೆೋಕ ಹೆ ೋರಾಟಗಾರರನ್ುು ಅವರು ಗಲ್ುಿ ಶಿಕ್ಷೆಗೆ ಒಳ್ಪಡಿಸಿದರು
➢ ಆ ನಾಯಕರಲಿಿ ಪರಮುಖ್ರಲಿಿ ಪುಟುಬಸ್ಪಪ, ಕಲಾಯಣಸಾಾಮಿ ಮತುತ ಗುಡೆಡೋಮನೆ
ಅಪಪಯಯಗೌಡ
ಕೆ ಡಗಿನ್ಲಿಿ ಸಾಾತೊಂತರ ಹೆ ೋರಾಟ
➢ ಸಾಾತೊಂತರಯ ನ್ೊಂತರ ಕೆ ಡಗು ಪರತೆಯೋಕ ರಾಜಯವಾಗಿ ಉಳಿಯಿತು.
➢ 1956 ರಲಿಿ ಕೆ ಡಗು ಕನಾೈಟಕದೆ ೊಂದಿಗೆ ವಿಲಿೋನ್ವಾಯಿತು.
➢ ಕೆ ಡೊಂದೆರ ಮಾದಪಪ ಕಾಯೈಪಪ ಅವರು ಕೆ ಡಗಿನ್ ಹೆಸ್ರನ್ುು ಜಗತಿತಗೆ ಪರಿಚಯ ಮಾಡಿದವರಲಿಿ
ಪರಮುಖ್ರು
➢ ಕಾಯೈಪಪ ಅವರಿಗೆ ಅವರ ಸಾಹಸ್ ತಮಾ ಆಡಳಿತವನ್ುು ಮಚಿಿ ಫಿಎಲ್ಸ್ ಮಾಷ್ೈಲ್ಸ ಪದವಿಯನ್ುು
ನಿೋಡಿದರು
➢ ಇನೆ ುಬಬ ಮಹಾ್ ದೆೋಶ್ಭಕತ ಭಾರತ ಮತುತ ಪ್ಾಕಿಸಾತನ್ ಯುದಧದಲಿಿ ಭಾರತದ ವಿಜಯಕೆಕ
ಕಾರಣರಾದರು.
ಈ ಕೆಳ್ಗಿನ್ ಪರಶೆುಗಳಿಗೆ ಉತತರಿಸಿ.
1. ಕಾವ ೇರಿ ನ್ದಿಯ ಉಗಮ ಸಾೆನ್ವನ್ನು ಏನ ಂದ್ನ ಕರ ಯನತಾತರ ?
2. ಕ ಡಗನ್ನು ಆಳಿದ್ ಮನಖ್ಯವಾದ್ ಅರಸ್ನಮನ ತನ್ ಯಾವುದ್ನ?
3. ಅಮರಸ್ನಳಯ ಹ ೇರಾಟ್ ಏಕ ನ ಡ ಯಿತನ?
4. ಎಷ್ಟ್ನ ೇ ಶತಮಾನ್ದ್ಲಿಿ ಹಾಲ ೇರಿ ಅರಸ್ನಮನ ತನ್ವನ್ನು ಯಾರನ ಸಾೆಪಿಸಿದ್ರನ?
5. ನಾಗರಹ ಳ ಒಂದ್ನ __________
6. ಕ ಡಗನ ಕನಾಾಟ್ಕದ ಂದಿಗ ವಿಲಿೇನ್ವಾಗಿದ್ನದ ಯಾವಾಗ?
ಕಿತ ತರಿನ್ ನ್ಕ್ಷೆ
ಕಿತ ತರು
ಕಿತ ತರು ರಾಣಿ ಚ್ೆನ್ುಮಾ
ಕಿತ ತರು
➢ ಬೆಳ್ಗಾವಿ ಜಿಲೆಿಯ ಕಿತ ತರು ಸ್ುಮಾರು ಎರಡು ಶ್ತಮಾನ್ಗಳ್ ಹೊಂದೆ
ಪರಭಾವಶಾಲಿ ರಾಜಯವಾಗಿತುತ.
➢ವಾಯಪ್ಾರ ವಯವಸಾಯಗಳಿಗೆ ಪರಸಿದಧವಾಗಿತುತ .
ಕಿತ ತರು ರಾಣಿ ಚ್ೆನ್ುಮಾ
❖ಕಿತ ತರಿನ್ ರಾಣಿ ರಾಜ ಮಲ್ಿಸ್ಜೈನ್ ಕಿರಿಯ ಪತಿು.
❖ರಾಜ ಮಲ್ಿಸ್ಜೈ ಮತುತ ಉತತರಾಧಿಕಾರಿ ಮಗ ಇಬಬರು ತಿೋರಿಕೆ ೊಂಡರು
❖ರಾಣಿ ಶಿವಲಿೊಂಗ ಸ್ಜೈನ್ನ್ುು ದತುತ ತೆಗೆದುಕೆ ೊಂಡು ರಾಜಯವಾಳ್ಲ್ು ಪ್ಾರರೊಂಭಿಸಿದಳ್ಳ
❖ಧಾರವಾಡದ ಕಲೆಕುರ್ ದತುತ ಮಗನಿಗೆ ಅಧಿಕಾರ ಸ್ರಿ ಇಲ್ಿ ಎನ್ುುವ ಕುೊಂಟು ನೆಪ
ತೆಗೆದನ್ು
❖ಚ್ೆನ್ುಮಾ ತನ್ು ಸೆಥನ್ಯದೆ ೊಂದಿಗೆ ಬ್ರರಟಿಷ್ರ ವಿರುದಧ ಹೆ ೋರಾಡಲ್ು ಪ್ಾರರೊಂಭಿಸಿದಳ್ಳ
❖ಕಿತ ತರಿನ್ ಸೆಥನ್ಯ ಚಿಕಕದದದರಿೊಂದ ಬ್ರರಟಿಷ್ರ ಮೋಸ್ದಿೊಂದ ಸೆ ೋತರು.
❖ರಾಣಿ ಚ್ೆನ್ುಮಾ ಬ್ರರಟಿಷ್ರ ವಶ್ವಾದಳ್ಳ.
❖ಸೆರೆಮನೆಯಿೊಂದಲೆೋ ಸಾಾತೊಂತರ ಹೆ ೋರಾಟಗಾರರಿಗೆ ಸ್ೊಂದೆೋಶ್ಗಳ್ ಮ ಲ್ಕ ಇದದಳ್ಳ.
ಕಿತ ತರನ ರಾಣಿ ಚ ನ್ುಮಮನ್ ಜೇವನ್ದ್ ಕಥ
Kitturu Chanamma - short story
https://youtu.be/YBMDfV-q-S8
ಸ್ೊಂಗೆ ಳಿು ರಾಯಣಣ
➢ ರಾಯಣಣ ಚ್ೆನ್ುಮಾನ್ ನಿಷ್ಠ ಬೊಂಟ.
➢ ಬ್ರರಟಿಷ್ರ ಕಚ್ೆೋರಿಗಳ್ನ್ುು ಸ್ುತುತ, ಖ್ಜಾನೆಗಳ್ನ್ುು
ಲ್ ಟಿ ಮಾಡಿದ
➢ ರಾಯಣಣ ಬ್ರರಟಿಷ್ರಿಗೆ ಸಿೊಂಹಸ್ಾಪುವಾಗಿದದ
➢ ಹಣದಾಸೆಗೆ ಅವನ್ ಜೆ ತೆಯಲೆಿೋ ಇದದವರು
ಅವನ್ನ್ುು ಸೆರೆಹಡಿದುಕೆ ಟುರು
➢ ಅವನ್ನ್ುು ಅವನ್ ಆರು ಮೊಂದಿ ಸ್ೊಂಗಡಿಗರನ್ುು
ಗಲಿಿಗೆೋರಿಸಿಲಾಯಿತು
➢ ಅವರನೆುಲ್ಿ ನ್ೊಂಧಗಡದಲಿಿ ಸ್ಮಾಧಿ
ಮಾಡಲಾಯಿತು
ಬ್ಬಾಟಿಷ್ಟರ ವಿರನದ್ಧ ಸ್ಂಗ ಳಿು ರಾಯಣ್ಣ ನ್ ಮಾತಿನ್ ವ ೈಖ್ರಿ
Sangolli Rayanni Movie Dialouges
https://youtu.be/BnwzDcFgkgU
ಸ್ೊಂಗೆ ಳಿು ರಾಯಣಣನ್ ಸ್ಮಾಧಿಯ ಮೋಲೆ ಮೋಲೆ ನೆಟು ಆಲ್ದ ಸ್ಸಿ
➢ ರಾಯಣಣನ್ ಸ್ಮಾಧಿಯ ಮೋಲೆ ಆಲ್ದ ಸ್ಸಿಯೊಂದನ್ುು ಅವನ್ ಅನ್ುಯಾಯಿ
ಬ್ರಚುಿಗತಿತ ಚ್ೆನ್ುಬಸ್ಪಪ ನೆಟು.
➢ ಎಷೆ ುೋ ವಷ್ೈಗಳ್ ಕಾಲ್ ಚ್ೆನ್ುಬಸ್ಪಪ ಭೆಥರಾಗಿಯಾಗಿ ಅಲಿಿಯೋ ಇದದನ್ೊಂತೆ. ಆ
ಆಲ್ದ ಮರ ಈಗಲ್ ಇದೆ.
➢ ರಾಯಣಣನ್ ನ್ೊಂತರ ಅನೆೋಕ ಕೆಚ್ೆಿದೆಯ ಯುವಕರು ಕಿತ ತರಿನ್ ಬೊಂಡಾಯವನ್ುು
ಮುೊಂದುವರಿಸಿ ಕಿತ ತರ ಜನ್ತೆಯ ಸಾಾತೊಂತರಯ ಪ್ೆರೋಮವನ್ುು ತೆ ೋರಿಸಿಕೆ ಟಿುತು.
ಈ ಕೆಳ್ಗಿನ್ ಪರಶೆುಗಳಿಗೆ ಉತತರಿಸಿ.
1. ಕಿತ ತರು ಯಾವ ಜಿಲೆಿಯಲಿಿದೆ?
2. ದತುತ ಮಗನಿಗೆ ಹಕುಕ ಇಲ್ಿ ಎೊಂದು ಹೆೋಳಿದವರು ಯಾರು?
3. ಚ್ೆನ್ುಮಾ ಯಾರನ್ುು ದತುತ ತೆಗೆದುಕೆ ೊಂಡರು?
4. ಸ್ೊಂಗೆ ಳಿು ರಾಯಣಣ ಯಾರು?
5. ಸ್ೊಂಗೆ ಳಿು ರಾಯಣಣನ್ನ್ುು ಎಲಿಿ ನೆೋಣು ಹಾಕಿದರು?
6. ರಾಯಣಣನ್ ಸ್ಮಾಧಿ ಮೋಲೆ ಆಲ್ದ ಮರ ನೆಟಿುದುದ ಯಾರು?
ತುಳ್ಳನಾಡು
ತುಳ್ಳನಾಡಿನ್ ಸ್ೊಂಸ್ೃತಿ
ತನಳುನಾಡಿನ್ಲಿಿ ನ್ಡ ಯನವ ಭ ತಾರಾಧನ ಸ್ಂಸ್ೃತಿ
Bhootaradane – Tulunadu
https://youtu.be/2sg6HQ7Ui4s
ತುಳ್ಳನಾಡು
➢ ಪ್ಾರಚಿೋನ್ ಕಾಲ್ದಲಿಿ ಕನಾೈಟಕ ಕರಾವಳಿಯ ಒೊಂದು ಭಾಗವನ್ುು(ಹೆಚುಿ ಕಡಿಮ ಈಗಿನ್ ದಕ್ಷಿಣ
ಕನ್ುಡ ಮತುತ ಉಡುಪಿಸ ಜಿಲೆಿಗಳ್ಳ) ತುಳ್ಳನಾಡು ಎೊಂದು ಕರೆಯಲಾಗುತಿತತುತ.
➢ ಪುರಾಣ ಸಾಹತಯದಲಿಿ ಈ ಪರದೆೋಶ್ವು ಪರಶ್ುರಾಮ ಕ್ಷೆೋತರವೆನಿಸಿದೆ.
➢ ಇಲಿಿನ್ ಬಹುತೆೋಕ ಜನ್ರ ಭಾಷೆ ತುಳ್ಳ, ಕೆ ೊಂಕಣಿ ಮತುತ ಬಾಯರಿ ಭಾಷೆಗನಾುಡುವ ಸಾಕಷ್ುು
ಜನ್ರು ಕ ಡ ತುಳ್ಳನಾಡಿನ್ಲಿಿದದರೆ.
➢ ಇತಿಹಾಸ್ ಕಾಲ್ದಲಿಿ ತುಳ್ಳನಾಡನ್ುು ಕದೊಂಬ, ಆಳ್ಳಪ,ಹೆ ಯ್ಳ್ ವಿಜಯನ್ಗರ ಮುೊಂತಾದ
ಅರಸ್ುಮನೆತನ್ಗಳ್ಳ ಆಳಿಕೆ ೊಂಡು ಬೊಂದವು.
➢ ಉದಾಯವರ (ಉದಯಪುರ),ಮೊಂಗಳ್ೂರು(ಮೊಂಗಳ್ಪುರ),ಬಾರಕ ರು ಮುೊಂತಾದವು ತುಳ್ಳ
ರಾಜಯದ ರಾಜದಾನಿಗಳಾಗಿದದವು.
➢ ಚ್ೌಟ ಅರಸ್ುಮನೆತನ್ದ ಅಬಬಕಕ ರಾಣಿ (೧೬ ನೆೋ ಶ್ತಮಾನ್)
➢ ಪೋಚುೈಗಿೋಸ್ರ ವಿರುದಧ ಹೆ ೋರಾಟ ನ್ಡೆಸಿ ಅವರನ್ುು ಸೆ ೋಲಿಸಿದದಳ್ಳ
ಮತಧಮೈ
ತುಳ್ಳನಾಡಿನ್ ಅರಸ್ರಲಿಿ ಬಹುತೆೋಕ ಮೊಂದಿ ಜೆಥನ್ರು. ಇಲಿಿ ಬೌದಧ,ಜೆಥನ್,
ವಿೋರಶೆಥವ,ನಾಥ ಇಸಾಿೊಂ,ಕೆೈಸ್ತ ಹೋಗೆ ಅನೆೋಕ ಮತಿೋಯರು ನೆಲೆಸಿದಾದರೆ.
ನಾಗಾರಾಧನೆ ಮತುತ ಭ ತಾರಾಧನೆ ತುಳ್ಳನಾಡಿನ್ ಎರಡು ಆರಾಧನಾ ಪೊಂಥಗಳ್ಳ.
ಮತಧಮೈ
ದೆಾಥತ ಮತ ಸಾಾಪಕ ಮಧಾಾಚ್ಾಯೈರು ತುಳ್ಳನಾಡಿನ್ವರು. ಮೊಂಗಳ್ೂರಿನ್
ಕದಿರಯಲಿಿರುವ ಮೊಂಜುನಾಥನ್ ದೆೋವಸಾಾನ್ವು ತುಳ್ಳನಾಡಿನ್ ಪ್ಾರಚಿೋನ್
ದೆೋವಸಾಾನ್ವಾಗಿದೆ.
ಶಿಕ್ಷಣ ಕ್ಷೆೋತರ
ಫಡಿೈನಾೊಂಡ್ ಕಿಟೆಲ್ಸ
➢ತುಳ್ಳನಾಡಿನ್ಲಿಿ ಕೆೈಸ್ತರು ಶಿಕ್ಷಣ ಸ್ೊಂಸೆಾ ಗಳ್ನ್ ು
ಸಾಾಪಿಸಸಿ ಶಿಕ್ಷಣ ಕ್ಷೆೋತರಕೆಕ ತಮಾ ಕೆ ಡುಗೆ
ನಿೋಡಿದರು. ಮೊಂಗಳ್ೂರಿನ್ಲಿಿ ಮುದರಣಾಲ್ಯವನ್ುು
ಸಾಾಪಿಸಸಿದವರು ಇವರೆೋ. ಫಡಿೈನಾೊಂಡ್ ಕಿಟೆಲ್ಸ
ಅವರು ರಚಿಸಿದ ಕನ್ುಡ ನಿಘೊಂಟು ಬಾಸೆಲ್ಸ
ಮಿಷ್್ ಮುದರಣಾಲ್ಯದಲಿಿ ಅಚ್ಾಿಯಿತು.
➢ಮುೊಂದೆ ಈ ಕಾಯೈವನ್ುು ದೆೋಶಿೋಯರು
ಮುೊಂದುವರೆಸಿದರು. ಅನೆೋಕ ಸ್ುೊಂದರ ಚರ್ಚೈ
ಗಳ್ಳ ಇಲಿಿವೆ.
ವಾಯಪ್ಾರ
➢ ಪ್ಾರಚಿೋನ್ ಕಾಲ್ದಿೊಂದಲ್ ಅರಬ್ ದೆೋಶ್ದೆ ೊಂದಿಗೆ ತುಳ್ಳನಾಡು ವಾಯಪ್ಾರ
ಸ್ೊಂಬೊಂಧವನ್ುು ಇರಿಸಿಕೆ ೊಂಡಿತುತ. ಇದರ ಫಲ್ವಾಗಿ ಇಲಿಿ ಇಸಾಿೊಂ ಮತ ಪರಚ್ಾರಕೆಕ
ಬೊಂದಿತು. ಮುಸ್ಲಾಾನ್ರು ಪ್ಾರಥೈನೆ ಮಾಡಲ್ು ಅಲ್ಿಲಿಿ ಆಕಷ್ೈಕ ಮಸಿೋದಿಗಳ್ನ್ುು
ನಿಮಿೈಸಿ ಕೆ ೊಂಡರು.
ವಾಸ್ುತ ಶಿಲಿಪ
ಕದಿರ ಮೊಂಜುನಾಥ ದೆೋವಸಾಾನ್ದಲಿಿ ಸ್ುೊಂದರವಾದ ಅವಲೆ ೋಕಿತೆೋಶ್ಾರನ್ ಬೃಹದಾಕಾರದ
ಕೊಂಚುಶಿಲ್ಪವಿದೆ. ಇದು ಒೊಂದು ಸ್ಹಸ್ರ ವಷ್ೈಗಳ್ಷ್ುು ಹಳೆಯದು. ಮ ಡಬ್ರದಿರೆಯ
ಸಾವಿರ ಕೊಂಬದ ಬಸ್ದಿ ಮತುತ ಕಾಕೈಳ್,
ವೆೋಣ ರು ಹಾಗ ಧಮೈಸ್ಾಳ್ಗಳ್ಲಿಿರುವ ಗೆ ಮಾಟ ಮ ತಿೈ ಜೆಥನ್ ಸ್ೊಂಸ್ೃತಿಯ
ಸ್ೊಂಕೆೋತಗಳ್ಳ
ಸಾವಿರ ಕೊಂಬದ ಬಸ್ದಿ, ಮ ಡಬ್ರದರೆ.
ಜನ್ಪದ
ಕೊಂಬಳ್(ಕೊಂಬಳ್), ಕೆ ೋಳಿಅೊಂಕ,ಚ್ೆನೆು ಮುೊಂತಾದವು ತುಳ್ಳನಾಡಿನ್ ಕೆಲ್ವು
ಜಾನ್ಪದ ಆಟಗಳ್ಳ. ಯಕ್ಷಗಾನ್ ಮತುತ ತಾಳ್ಮದದಳೆ ಇಲಿಿನ್ ಪರಸಿದಧ
ಪ್ಾರಚಿೋನ್ ಕಲೆಗಳ್ಳ.
ತನಳುನಾಡಿನ್ ಜಾನ್ಪದ್ ಆಟ್
Korida Katta
https://youtu.be/F614EmogUhs
Kambala
https://youtu.be/78Z9It5akZI
ಕೊಂಬಳ್ವನ್ುು ಸ್ುಪಿಸರೋೊಂ ಕೆ ೋರ್ಟೈ ನಿೊಂದ
ನಿಷೆೋಧಿಸ್ಲಾಗಿತುತ ಏಕೆ?? ಅದರ
ಬೆಳ್ವಣಿಗೆಗಳ್ ಬಗೆೆ ನಿಮಾ ಶಿಕ್ಷಕರೆ ೊಂದಿಗೆ
ಚಚಿೈಸಿ...
ಬ್ರರಟಿಷ್ ಆಡಳಿತ
➢ 19 ನೆೋ ಶ್ತಮಾನ್ದಲಿಿ ಕರಾವಳಿ ಪರದೆೋಶ್ವನ್ುು ಕೆನ್ರಾ ಜಿಲೆಿ ಎನ್ುುತಿತದದರು
➢ ಮುೊಂದೆ ಇದನ್ುು ಎರಡು ಜಿಲೆಿಗಳಾಗಿ ವಿೊಂಗಡಿಸ್ಲಾಯಿತು ಅದು ಉತತರ ಮತುತ
ದಕ್ಷಿಣ ಕನ್ುಡ
ಸಾಾತೊಂತರ ಸ್ೊಂಗಾರಮ
➢ ದೆೋಶ್ ಭಕತ ರೆೊಂದು ಕರೆಸಿಕೆ ೊಂಡ ಕಾನಾೈಡು ಸ್ದಾಶಿವ ರಾವ್ ಮಾಡಿರುವ
ಹರಿಜನ್ ಸೆೋವೆ ಮರೆಯಲಾಗದುದ. ದಲಿತ ವಗೈದ ಹಲ್ವು ಮಕಕಳಿಗೆ ತಮಾ
➢ ಮನೆಯಲಿಿ ಅವರು ಊಟ ಹಾಕುತಿತದದರು. ದೆೋಶ್ಕಾಕಗಿ ಸ್ವೈಸ್ಾವನ್ುು ತಾಯಗ
ಮಾಡಿದ ಉಜಾಲ್ತಾರೆ ಅವರಾಗಿದಾದರೆ .
➢ ಅತಾತವರ ಯಲ್ಿಪಪ ನೆೋತಾಜಿ ಸ್ುಭಾಷ್ ಚೊಂದರ ಬೆ ೋಸ್ರು ಸಾಾಪಿಸಸಿದ
ಆಜಾದ್ ಹೊಂದ್ ಸ್ಕಾೈರ ಡಾ ಮೊಂತಿರ ಮೊಂಡಲ್ ದಲಿಿ ಮೊಂತಿರಗಳಾಗಿದದರು
ನೆೋತಾಜಿರವರ ಅಜಾದ್ ಹೊಂದ್ ಪ್ೌಜಿನ್ಲಿಿ ಹದಿನೆಥದು ವಷ್ೈಗಳ್ ಕಾಲ್
ಅವರು ಸೆೋನಾಧಿಕಾರಿಗಳಾಗಿದದರು.
➢ ಅಸ್ಪೃಶ್ಯತೆಯ ವಿರುದಧ ಚಳ್ಳವಳಿ ದಲಿತ ಹೆಣುಣ ಮಕಕಳಿಗಾಗಿ ಶಿಕ್ಷಣ
ಮುೊಂತಾದ ದಲಿತೆ ೋದಾದರ ಕಾಯೈಗಳ್ನ್ುು ಮಾಡಿದವರಲಿಿ ಕುದುಾಲ್ಸ
ರೊಂಗರಾವ್ ಮುೊಂಚ ಣಿ ಯಲಿಿದದರು ಮಹಾತಾಾ ಗಾೊಂಧಿೋಜಿ ಮೊಂಗಳ್ೂರಿಗೆ
ಬೊಂದಾಗ ಅವರ ಕಾಯೈಗಳ್ನ್ುು ಕೊಂಡು ಮಚುಿಗೆ ವಯಕತ ಪಡಿಸಿದದರು.
ಸಾಾತೊಂತರ ಸ್ೊಂಗಾರಮ
ಕಾನಾಾಡನ ಸ್ದಾಶಿವರಾವ್ ಅತಾತವರ ಯಲ್ಿಪಪ ಕನದ್ನಮಲ್ ರಂಗರಾವ್
ಬಾಯೊಂಕಿನ್ ಕ್ಷೆೋತರದಲಿಿ
➢ ಕೆನ್ರಾ, ಕಾಪೋೈರೆೋಶ್್, ಸಿೊಂಡಿಕೆೋರ್ಟ, ಕನಾೈಟಕ ಮತುತ ವಿಜಯ ಬಾಯೊಂಕ್ ಗಳ್ಳ ಮದಲ್ು ಇಲಿಿ
ಸಾಾಪನೆಯಾದವು
➢ 1956 ರಲಿಿ ವಿಭಜನೆಯಾಗಿದದ ಉತತರ ಮತುತ ದಕ್ಷಿಣ ಕನ್ುಡ ಕನಾೈಟಕಕೆಕ ಸೆೋಪೈಡೆಗೆ ೊಂಡವು
➢ 1997 ರಲಿಿ ದಕ್ಷಿಣ ಕನ್ುಡವನ್ುು ವಿೊಂಗಡಿಸಿ ಉಡುಪಿಸ ಜಿಲೆಿಯಾಯಿತು
ಈ ಕೆಳ್ಗಿನ್ ಪರಶೆುಗಳಿಗೆ ಉತತರಿಸಿ.
1. ತುಳ್ಳನಾಡಿನ್ಲಿಿ ಸ್ುದಿೋಘೈಕಾಲ್ ಆಳಿಾಕೆ ನ್ಡೆಸಿದ ರಾಜಮನೆತನ್
ಯಾವುದು ?
2. ಫಡಿೈನಾೊಂಡ್ ಕಿಟುಲ್ಸ ಯಾರು?
3. ಸಾವಿರ ಕೊಂಬದ ಬಸ್ದಿ ಎಲಿಿದೆ?
4. ತುಳ್ಳನಾಡಿನ್ ಪರಸಿದಧ ಪ್ಾರಚಿೋನ್ ಕಲೆಗಳ್ಳ ಯಾವುವು ?
5. ತುಳ್ಳನಾಡಿನ್ಲಿಿ ಸಾಾಪನೆಯಾದ ಭಾರತದ ಪರಮುಖ್ ಬಾಯೊಂಕುಗಳ್ಳ
ಯಾವುವು ?
6. ಯಾವಾಗ ದಕ್ಷಿಣ ಕನ್ುಡವನ್ುು ಉಡುಪಿಸಯಾಗಿ ವಿೊಂಗಡಿಸ್ಲಾಯಿತು.
ಹೆಥದಾರಬಾದ್ ಕನಾೈಟಕ
ಬೆೋಡನಾಯಕರ ದೊಂಗೆಗಳ್ಳ
ವಿಜಯನ್ಗರ ಸಾಮಾರಜಯದ ಅವನ್ತಿಯ ನ್ೊಂತರ ಹೆಥದರಾಬಾದ್ ಕನಾೈಟಕದಲಿಿ
ಬೆೋಡನಾಯಕ ಪ್ಾಳೆೋಗಾರರ ಪ್ಾರಬಲ್ಯವಿತುತ. ಹೆ ೋರಾಟಗಾರರಾಗಿದದ ಅವರು 1800 ರ
ನ್ೊಂತರ ಬ್ರರಟಿಷ್ರ ವಿರುದಧ ನ್ಡೆಸಿದ ದೊಂಗೆಗಳ್ಳ ಎಣಿಕೆ ಇಲ್ಿದುದ
ಕಾರಣಗಳ್ಳ
➢ ಸ್ಾಳಿೋಯ ಜಮಿೋನಾದರರ ಶೆ ೋಷ್ಣೆ ಮತುತ ಬ್ರರಟಿಷ್ರು ಜಾರಿಗೆ ತೊಂದಿದದ ಶ್ಸಾರಸ್ರ ಕಾಯದ ಅರಣಯ ಕಾಯದ
ಹಾಗ ಅವರ ದಬಾಬಳಿಕೆಗಳಿೊಂದ ಬೆೋಸ್ತತ¸ ಸ್ಾಳಿೋಯ ಪ್ಾಳೆೋಗಾರರು ಮತುತ ಜನ್ಸಾಮಾನ್ಯರು
ಪರತಿಭಟನೆಗೆ ಇಳಿದರು.
➢ 1800 ರ ಅನ್ೊಂತರ ನ್ಡೆದ ಇಪಪತೆೈದಕ ಕ ಹೆಚುಿ ದೊಂಗೆಗಳ್ಲಿಿ ಬೆೋಡರೆೋ ಭಾಗವಹಸ್ುವುದನ್ುು ನಾವು
ಕಾಣುತೆತೋವೆ.
➢ ದೊಂಗೆಗಳ್ ಉದೆದೋಶ್ ಬ್ರರಟಿಷ್ರನ್ುು ಹೆ ರದ ಡುವುದಾಗಿತುತ .
ಹಲಗಲಿ ಬ ೇಡರ ದ್ಂಗ
➢ ಹಲ್ಗಲಿ ಬಾಗಲ್ಕೆ ೋಟೆ ಜಿಲೆಿ
ಮುಧೆ ೋಳ್ ತಾಲ್ ಕಿನ್ ಒೊಂದು
ಗಾರಮ
➢ ಈ ಗಾರಮ ಇೊಂದಿಗ ಪ್ೆಥಲಾಾನ್ರಿಗೆ
ಪರಸಿದಧ.
➢ ಭಾರತ ಸಾಾತೊಂತರ ಸ್ೊಂಗಾರಮದಲಿಿ ಈ
ಗಾರಮ ಹೆಸ್ರಾಯಿತು.
➢ ಅಲಿಿಯ ಹೆಚಿಿನ್ ಜನ್ರು ಬೆೋಡ-
ನಾಯಕರು.
➢ ಬೆೋಟೆಗಾಗಿ ಮತುತ ಆತಾರಕ್ಷಣೆಗಾಗಿ
ಅವರಲಿಿ ಆಯುಧಗಳ್ ಸ್ೊಂಗರಹವಿತುತ.
ಹಲ್ಗಲಿ ಬೆೋಡ ನಾಯಕರು
➢ 1857ರಲಿಿ ಬ್ರರಟಿಷ್ರು ಜಾರಿಗೆ ತೊಂದ ಶ್ಸಾರಸ್ರ ಕಾಯದಯೊಂತೆ ಭಾರತಿೋಯರು ಸ್ಕಾೈರದ
ಅಪಪಣೆ ಪಡೆದು ಕೆ ೊಂಡೆ ಆಯುಧಗಳ್ನ್ುು ಇರಿಸಿಕೆ ಳ್ುಬಹುದಾಗಿತುತ.
➢ ಸ್ಾಭಾವತಃ ಶ್ ರರ ಸಾಾಭಿಮಾನಿಗಳ್ೂ ಆದ ಬೆೋಡ ನಾಯಕರಿಗೆ ಇದು ನ್ುೊಂಗಲಾರದ
ತುತಾತಗಿತುತ.
➢ ಈ ಕಾರಣದಿೊಂದಾಗಿ ಘಷ್ೈಣೆ ನ್ಡೆದು ಬ್ರರಟಿಷ್ರು ಬೆೋಡ ನಾಯಕರ ಮೋಲೆ ದಾಳಿ
ನ್ಡೆಸಿದರು. ಜಡಗ,ಬಾಲ್, ರಾಮ,ಮುೊಂತಾದ ದೊಂಗೆಯ ನಾಯಕರು ಕೆಚ್ೆಿದೆಯಿೊಂದ
ಹೆ ೋರಾಟ ನ್ಡೆಸಿದರು.
➢ ದಾಳಿಯಲಿಿ ಅನೆೋಕ ವಿೋರರು ಮರಣಹೆ ೊಂದಿದರು.290 ಮೊಂದಿ ಜನ್ರನ್ುು ಸೆರೆಹಡಿದು
ಅವರಲಿಿ 19 ಮೊಂದಿಯನ್ುು ಗಲಿಿಗೆೋರಿಸ್ಲಾಯಿತು.
➢ ಹಲ್ಗಲಿ ಬೆೋಡನಾಯಕರ ವಿೋರಗಾರೆ ಕನಾೈಟಕದ ಸಾಾತೊಂತರ ಸ್ೊಂಗಾರಮ ಇತಿಹಾಸ್ದಲಿಿ
ಅಮರವಾಗಿದೆ.
ಹಲಗಲಿ ಬ ೇಡ ನಾಯಕರ ಲಾವಣಿಯ ಪಾಸ್ಂಗ
ಹಲ್ಗಲಿ ಬೆೋಡನಾಯಕರ ಕುರಿತು ಬರೆದಿರುವ ಲಾವಣಿಯ ಪ್ಾರರೊಂಭ ಹೋಗಿದೆ:
ಹಲ್ಗಲಿ ಬೆೋಡರು ಹುಲಿಗಿೊಂತ ಶ್ ರರು
ಚಲಿಸ್ದೆ ನಿೊಂತು ಹೆ ರಡಿಮಡಿದವರು
ಕುಲ್ಹರಿಮ ಮರೆಸಿ ಹೆ ೋಗಾಯರ।।
Halagali Bedara Lavani
https://youtu.be/BC2JhgbBsNA
ರಾಮಿ
ಹಲ್ಗಲಿ ದೊಂಗೆಯಲಿಿ ಮ ರು ಜನ್ ಬ್ರರಟಿಷ್ ಸೆಥನಿಕರನ್ುು ಗುೊಂಡಿಕಿಕ ಕೆ ೊಂದ
ರಾಮಿ ಬೆೋಡರ ವಿೋರ ಮಹಳೆ ಈ ದೊಂಗೆಯಲಿಿ ರಾಮಿ ವಿೋರ ಮರಣ
ಹೆ ೊಂದುತಾತಳೆ.
ಸಿೊಂಧ ರ ಲ್ಕ್ಷಮಣ
❖ಸಿೊಂಧ ರ ಲ್ಕ್ಷಮಣ ಬ್ರರಟಿಷ್ರ ವಿರುದಧ ಹೆ ೋರಾಟ ನ್ಡೆಸಿದ ಓವೈ
ಮಹಾವಿೋರ.
❖ಸಿೊಂಧ ರ ಗಾರಮವು ಇನಾೊಂದಾರರ(ಗೌಡರ) ಆಳಿಾಕೆಯಿೊಂದ ತತತರಿಸಿತುತ.
ಆದರೆ ಲ್ಕ್ಷಮಣ ಅವರ ವಿರುದಧ ಬೊಂಡೆದದ.
❖ಬ್ರರಟಿಷ್ರ ಖ್ಜಾನೆಯನ್ುು ಮತುತ ಶಿರೋಮೊಂತರನ್ುು ದೆ ೋಚಿ ಹಣವನ್ುು
ಬಡವರಿಗೆ ಹೊಂಚುತಿತದದ.
❖ಊರ ಚ್ಾವಡಿಯ ಮುೊಂದೆ ಕರೆಸಿ ಕಳ್ುತನ್ದ ಬಗೆೆ ವಿಚ್ಾರಣೆ ಮಾಡಿದಾಗ
ಅವನಿಗೆ ಅವಮಾನ್ ಆಯಿತು.
❖ಮುೊಂದೆ ಅವನ್ನ್ುು ಗುೊಂಡಿಕಿಕ ಕೆ ಲ್ಿಲಾಯಿತು.
ಸಿೊಂಧ ರ ಲ್ಕ್ಷಮಣ
ಸ್ುರಪುರದ ನಾಯಕರು
❖ ಯಾದ್ಗಿರಿ ಜಲ ಿಯ ಸ್ನರಪುರ ಶೂರ ಬ ೇಡನಾಯಕರ ನಾಡಾಗಿತನತ ಸ್ನರಪುರದ್ ರಾಜಾ ಕೃಷ್ಟಣಪಪನಾಯಕ
ತಿೇರಿಕ ಂಡ ಅನ್ಂತರ ಎಂಟ್ನ ವಷ್ಟಾದ್ ವ ಂಕಟ್ಪಪನಾಯಕ ಉತತರಾಧಿಕಾರಿಯಾದ್.
❖ ಸ್ನರಪುರ ಸ್ಂಸಾೆನ್ವನ್ನು ನಿಜಾಮ ಮತನತ ಬ್ಬಾಟಿಷ್ಟರನ ಹರಿದ್ನ ಹಂಚಿಕ ಳುಲನ ಹವಣಿಸ್ನತಿತದ್ದರನ.
ಸ್ುರಪುರದ ನಾಯಕರು (ರಾಜ ವೆೊಂಕಟಪಪನಾಯಕ)
➢ರಾಜ ವ ಂಕಟ್ಪಪನಾಯಕನ್ನ ಆಂಗಿ ಶಿಕ್ಷಣ್
ಪಡ ದಿದ್ದನ್ನ.
➢ಸಾವತಂತಾ ಸ್ಂಗಾಾಮದ್ ಕಾವು ಸ್ನರಪುರ(1857)
ಹಬ್ಬಿತನ.
➢ಬ್ಬಾಟಿಷ್ ಸ ೇನ ಸ್ನರಪುರದ್ ಕ ೇಟ ಗ
ಮನತಿತಗ ಹಾಕಿತನ.
➢ ನಾಯಕನ್ ಪಾಮನಖ್ ಅಧಿಕಾರಿ ಒಬಿ ಬ್ಬಾಟಿಷ್ಟರಿಗ
ಸ್ಹಾಯ ಮಾಡಿದ್. ಬ್ಬಾಟಿಷ್ಟರನ ಈ ಸ್ಂಗಾಾಮದ್ಲಿಿ
ಗ ದ್ದರನ.
➢ಬ್ಬಾಟಿಷ್ಟರ ಧ್ ೈಯಾ ಕನಸಿಯಿತನ ಮೇಸ್ದಿಂದ್
ಲಾದ್ರ ಕ ೇಟ ಯನ್ು ಗ ಲನಿವ ನಿಧ್ಾಾರ ಅವರನ
ಮಾಡಿದ್ರನ
➢ನಾಯಕನ್ ಪಾಮನಖ್ ಅಧಿಕಾರಿಯ ಕ ೇಟ ಯ ಗನಪತ ಮಾಗಾವನ್ನು ತಿಳಿಸಿ ಬ್ಬಾಟಿಷ್ಟರ ವಿಜಯಕ ಕ
ನ ರವಾದ್ನ್ನ.
➢ ತಪಿಪಸಿಕ ಂಡ ವ ಂಕಟ್ಪಪನಾಯಕನ್ನ ಹ ಚಿಿನ್ ಸ ೈನ್ಯ ಸ್ಂಗಾಹಕಾಕಗಿ ಹ ೈದ್ರಾಬಾದಿನ್
ನಿಜಾಮ ನ್ಲಿಿಗ ಹ ೇಗನತಾತನ .
➢ ಆದ್ರ ನಿಜಾಮನ್ ಪಾಧ್ಾನ್ ಮಂತಿಾ ಸಾಲಾರ್ ಜಂಗ್ ಬ್ಬಾಟಿೇಷ್ಟರಿಂದ್ ತನ್ಗ ೇನಾದ್ರ
ಲಾಭ ಸಿಗಬಹನದ ಂಬ ನಿರಿೇಕ್ಷಿಸಿ,ಆತನ್ನ್ನು ಬ್ಬಾಟಿೇಷ್ಟರ ವಶಕ ಕಪಿಪಸಿದ್! ಬ್ಬಾಟಿೇಷ್ಟರನ
ವಿಚಾರಣ ನ್ಡ ಸಿ ವ ಂಕಟ್ಪಪನಿಗ ಮರಣ್ದ್ಂಡನ ವಿಧಿಸ್ನತಾತರ .
➢ ನ್ಂತರ ನಾಟ್ಕಿೇಯವಾಗಿ ಶಿಕ್ಷ ಯನ್ನು ನಾಲನಕ ವಷ್ಟಾಕ ಕ ಇಳಿಸ್ನತಾತರ . ಆದ್ರ
ವ ಂಕಟ್ಪಪ ನಾಯಕನ್ನ್ನು ಬ್ಬಾಟಿಷ್ಟರನ ಮೇಸ್ದಿಂದ್ ಗನಂಡಿಟ್ನ್ ಕ ಂದ್ರನ.
➢ ಆತಮಹತ ಯಯಂದ್ನ ಸ್ನಳುುಕಥ ಹಬ್ಬಿಸಿ ಪಾಚಾರ ಮಾಡನತಾತನ ಆ ವ ೇಳ ಅವನ್ನ ೨೪
ವಷ್ಟಾದ್ ತರನಣ್.
ಹೆಥದಾರಬಾದ್ ಕನಾೈಟಕ ವಿಮೋಚನಾ ಹೆ ೋರಾಟ
➢ ಹೆಥದಾರಬಾದ್-ಕನಾೈಟಕ ವಿಮೋಚನಾ ಹೆ ೋರಾಟವು ಧಮನ್ಕಾರಿ
ಆಳ್ರಸ್ನೆ ೋವೈನ್ ವಿರುದಧ ಜನ್ ಬೊಂಡಾಯವೆದದ. ಉಜಾಲ್ ಇತಿಹಾಸ್ಕೆಕ
ನಿದಶ್ೈನ್ವಾಗಿದೆ.
➢ ಹಾಗೆಯೋ ಮಹಾ್ ತಾಯಗ ಬಲಿಧಾನ್ಗಳಿಗೆ ಅಚಿಳಿಯದ
ಸಾಕ್ಷಿಯಾಗಿದೆ.
ನ್ಮಾ ದೆೋಶ್ದಲಿಿ ಮದಲ್ು ೫೬೨ ಚಿಕಕಪುಟು ರಾಜಯಗಳ್ಳ
(ಸ್ೊಂಸಾಾನ್ಗಳ್ಳ) ಬ್ರರಟಿೋಷ್ರ ಅಧಿೋನ್ದಲಿಿದದವು. ಈ ರಾಜಯಗಳ್ಲಿಿ
ಹೆಥದಾರಬಾದ್ ಪರಮುಖ್ವಾಗಿತುತ.
ಹೆ ೋರಾಟದ ಹನ್ುಲೆ
➢ಹೆಥದಾರಬಾದ್ ಸ್ೊಂಸಾಾನ್ದಲಿಿ ಹೊಂದ ಗಳ್ ಸಿಾತಿ ಅತಯೊಂತ ದಾರುಣವಾಗಿತುತ.
➢ಸಾವೈಜನಿಕವಾಗಿ ಅವರು ಧಾಮಿೈಕ ಆಚರಣೆಗಳ್ನ್ುು ನ್ಡೆಸ್ುವೊಂತಿರಲಿಲ್ಿ.
➢ಸ್ೊಂಸಾಾನ್ದಲಿಿ ಶಿಕ್ಷಣವನ್ುು ಕಡೆಗಣಿಸ್ಲಾಗಿತುತ.
➢ಇಲಿಿ ಎಲ್ಿವು ಉದುೈಮಯವಾಗಿ ಕನ್ುಡ ಭಾಷೆ ಮತುತ ಸಾಹತಯಕೆಕ ದೆ ಡಡ ಹೆ ಡೆತ
ಬ್ರತುತ.
➢ನಿಜಾಮನ್ು 'ಕಾಲ್ಗಪಿಸತ' ಎೊಂಬ ೫೩ ಕರಾಳ್ ನಿಯಮಗಳ್ನ್ುು ಜಾರಿಗೆ ತೊಂದು ಜನ್ರ
ಮ ಲ್ಭ ತ ಸಾಾತೊಂತರವನ್ುು ಹತಿತಕಿಕದನ್ು.
ಹೆ ೋರಾಟದ ಗತಿ
➢ರಾಮಾನ್ೊಂದ ತಿೋಥೈರು ಹೆಥದಾರಬಾದ್ ಸ್ೊಂಸಾಾನ್ದ ಎಲೆಿಡೆ ಸ್ೊಂಚ್ಾರ ಮಾಡಿ
ಅಹೊಂಸಾತಾಕ ಸ್ತಾಯಗರಹ ಚಳ್ಳವಳಿಯನ್ುು ಸ್ೊಂಘಟಿಸಿದರು
➢ಹಡೆೋೈಕರ್ ಮೊಂಜಪಪ ಅವರು ' ಕನಾೈಟಕದ ಗಾೊಂಧಿ' ಎೊಂದೆೋ ಪರಸಿದದರು
➢ಅವರು ಪ್ಾನ್ ವಿರೆ ೋಧ, ಅಸ್ಪೃಶ್ಯತೆಯ ನಿವಾರಣೆ ಮುೊಂತಾದ ಸ್ಮಾಜಮುಖಿ
ಕಾಯೈಕರಮಗಳ್ನ್ುು ಜನ್ಪಿಸರಯಗೆ ಳಿಸಿದರು.
ರಾಮಾನ್ಂದ್ ತಿೇರ್ಾರನಹಡ ೇಾಕರ್ ಮಂಜಪಪ
ವೊಂದೆೋಮಾತರೊಂ ಚಳ್ಳವಳಿ
❖ವೊಂದೆೋ ಮಾತರೊಂ ಹಾಡುವುದನ್ುು ಸ್ಕಾೈರ ನಿಷೆೋಧಿಸಿತು.
❖ಇದರ ವಿರುದಧ ನ್ಡೆದ ಹೆ ೋರಾಟದ ಧಿೋರ ನಾಯಕರು
ರಾಮಚೊಂದರ ರಾವ್.
❖ಇವರನ್ುು ವೊಂದೆೋ ಮಾತರೊಂ ರಾಮಚೊಂದರ ರಾವ್ ಎೊಂದು
ಪರಸಿದಾದರಾದರು.
❖'ವೊಂದೆೋ ಮಾತರೊಂ ಹಾಡಿದ ನ್ ರಾರು ಜನ್ರನ್ುು
ಬೊಂಧಿಸ್ಲಾಯಿತು
ಹ ೇರಾಟ್ದ್ಲಿಿ ಆಯಾ ಸ್ಮಾಜದ್ ಪಾತಾವು ಪಾಮನಖ್ವಾಗಿತನತ. ಮನಸಿಿಂ
ಮ ಲಭ ತವಾದಿಗಳು ಇತ ತೇಹಾದ್-ಉಲ್ ಮನಸ್ಲ್ ಮಿೇನ್ ಎಂಬ
ಸ್ಂಘವನ್ನು ಕಟಿ್ದ್ರನ. ಅದ್ರ ಮನಖ್ಂಡ ಕಾಸಿಂರಜವಿ. ಸ್ಂಘವು ಹಂಸಾತಮಕ
ಮಾಗಾ ಹಡಿಯಿತನ
➢ ಕಾಂಗ ಾಸ್ ಸ್ಂಸ ೆಗ ಸ್ಂಸಾೆನ್ದ್ಲಿಿ ನಿಷ ೇದ್ವಿತನತ.
➢ ಅದ್ನ ಹ ೈದ್ರಾಬಾದ್ ಸ್ವತಂತಾಯ ಭಾರತದ್ ಒಕ ಕಟ್ವನ್ನು ಸ ೇರಬ ೇಕ ಂದ್ನ
ನಿಜಾಮನ್ನ್ನು ಒತಾತಯಿಸಿತನ.
➢ ೧೯೪೭ ಆಗಸ್್ ೧೫ರಂದ್ನ ಸ್ವತಂತಾ ಭಾರತದ್ ಧವಜವನ್ನು ಹ ೈದ್ರಾಬಾದಿನ್ಲಿಿ
ಹಾರಿಸಿಯೇ ತಿೇರಬ ೇಕ ಂದ್ನ ಜನ್ರನ ದ್ೃಢ ಸ್ಂಕಲಪ ಗ ೈದ್ರನ.
➢ ನಿಜಾಮನ್ ಸ್ಕಾಾರ ಜನ್ರ ಮೇಲ ಇನ್ುಷ್ಟನ್ ಪಾತಿಬಂಧ ಹ ೇರಿತನ.
➢ ಇದ ೇ ವ ೇಳ ರಜಾಕಾರರನ ಸ್ಂಸಾೆನ್ದ್ಲಿಿ ವಾಯಪಕ ಕ ಲ ಸ್ನಲಿಗ ಗಳನ್ನು
ಮಾಡಲಾರಂಭಿಸಿದ್ರನ.
➢ ಅವರಿಗ ನಿಜಾಮನ್ ಬ ಂಬಲವಿತನತ. ಇದ ೇ ವ ೇಳ ಎಲ ಿಲ ಿ ಒಂದ ೇ ಸ್ಮನ
ವಂದ ೇ ಮಾತರಂ ಕ ೇಳಿ ಬರನತಿತತನತ.
ಶ್ರಣ ಗೌಡ ಇನಾೊಂಧರ್
➢ ಹ ೈದ್ರಾಬಾದ್ ವಿಮೇಚನಾ ಸ್ಂಗಾಾಮದ್ಲಿಿ ಭ ಗತ
ಕಾಯಾಾಚರಣ ಯನ್ನು ಸ್ಂಘಟಿಸಿದ್ರನ ತರನಣ್ ನಾಯಕ ಶರಣ್ಗೌಡ
ಇನಾಂದಾರ್.
➢ ಅವರನ ಸ್ಂಘಟಿಸಿದ್ ಯನವತಂಡಗಳು ರಜಾಕಾರರ ಮೇಲ ಸಿಡಿಲಿನ್ಂತ
ಬಂದ್ನ ಎರಗಿದ್ವು.
➢ ಪರಿಣಾಮವಾಗಿ ಅನ ೇಕ ಗಾಾಮಗಳು ರಜಾಕಾರರ ದೌಜಾನ್ಯದಿಂದ್
ಮನಕತವಾದ್ವು. ಮನಕತರಾದ್ ಜನ್ ಅಭಿಮಾನ್ದಿಂದ್ ಶರಣ್ಗೌಡ
ಇನಾಂದಾರರನ್ನು ಸ್ರದಾರರ ಂದ್ನ ಕರ ದ್ರನ.
ಶ್ರಣ ಗೌಡ ಇನಾೊಂಧರ್
ರಜಾಕಾರರ ಅತಿಯಾದ್
ಹಾವಳಿಯಿಂದ್ ಲಕ್ಷ ೇಪಲಕ್ಷ ಜನ್
ಹ ೈದಾಾಬಾದ್ ಸ್ಂಸಾೆನ್ವನ್ನು ತಯಜಸಿ
ನ ರ ಯ ಸ್ವತಂತಾ ಭಾರತಕ ಕ ವಲಸ
ಹ ೇದ್ರನ. ಸಾವಿರಾರನ ತರನಣ್ರನ
ಹ ೈದ್ರಾಬಾದಿನ್ ಗಡಿಯನದ್ದಕ ಕ
ಶಿಬ್ಬರಗಳನ್ನು ಸಾೆಪಿಸಿ ರಾಜಕಾರ
ಪುಂಡರ ವಿರನದ್ಧ ಸ್ಶಕತ ಹ ೇರಾಟ್
ನ್ಡ ಸಿದ್ರನ.
ಸ್ರಧಾರ್ ವಲ್ಿಭಾಯಿ ಪಟೆೋಲ್ಸ
➢ ೧೯೪೭ರಲಿಿ ದ ೇಶ ಸ್ವತಂತಾ ಗ ಂಡರನ ಹ ೈದಾಾಬಾದ್ ಸ್ಂಸಾೆನ್ ಇನ್ ು ಭಾರತ
ದ ಂದಿಗ ವಿಲಿೇನ್ವಾಗಿರನವುದಿಲಿ.
➢ ಈ ಮದ ಯ ರಜಾಕಾರರ ಹಂಸಾಚಾರ ನಿರಂತರವಾಗಿ ನ್ಡ ಯನತಿತತನತ.
➢ ಕ ನ ಗ ಹ ೈದ್ರಾಬಾದ್ ಸ್ಮಸ ಯಯನ್ನು ಇತಯರ್ಾ ಮಾಡಲನ ಗೃಹಮಂತಿಾ
ಸ್ರದಾರ್ ವಲಿಭಭಾಯಿ ಪಟ ೇಲರಿಗ ಅದಿಕಾರವನ್ನು ಸ್ಕಾಾರ ನಿೇಡಿತನ
➢ ಅನ್ಯ ಮಾಗಾವಿಲಿದ ನಿಜಾಮನ್ನ ಶರಣಾಗತನಾದ್ನ್ನ.
➢ ನ್ಂತರ ಹ ೈದಾಾಬಾದ್ ಸ್ಂಸಾೆನ್ ಭಾರತದ ಂದಿಗ ವಿಲಿೇನ್ಗ ಂಡಿತನ.
ಸ್ರಧಾರ್ ವಲ್ಿಭಾಯಿ ಪಟೆೋಲ್ಸ
ಈ ಕೆಳ್ಗಿನ್ ಪರಶೆುಗಳಿಗೆ ಉತತರಿಸಿ.
1. ಹಲ್ಗಲಿಯ ಬೆೋಡನಾಯಕರು ಯಾವ ಕಾಯದಯನ್ುು ವಿರೆ ೋದಿಸಿದರು?
2. ರಾಮಿ ಯಾರು?
3. ಸಿೊಂಧ ರ ಲ್ಕ್ಷಮಣ ಯಾರು ?
4. ಕಾಲಾಗಪಿಸತ ಎೊಂದರೆೋನ್ು?
5. ಕನಾೈಟಕದ ಗಾೊಂಧಿ ಎೊಂದು ಯಾರನ್ುು ಕರೆಯುತಾತರೆ?
6. ವೊಂದೆೋ ಮಾತರೊಂ ಹೆ ೋರಾಟದ ಧಿೋರ ನಾಯಕರು ಯಾರು?

More Related Content

Similar to 6 ss ch10-kodagu_kittur___hyderabad-karnataka

ಬೆಂಗಳೂರು ನಿಮಾರ್ತೃ ಒಂದನೇ ಕೆಂಪೇಗೌಡ.pdf
ಬೆಂಗಳೂರು ನಿಮಾರ್ತೃ  ಒಂದನೇ ಕೆಂಪೇಗೌಡ.pdfಬೆಂಗಳೂರು ನಿಮಾರ್ತೃ  ಒಂದನೇ ಕೆಂಪೇಗೌಡ.pdf
ಬೆಂಗಳೂರು ನಿಮಾರ್ತೃ ಒಂದನೇ ಕೆಂಪೇಗೌಡ.pdf
SRINIVASASM1
 
Presentation (2).pptx
Presentation (2).pptxPresentation (2).pptx
Presentation (2).pptx
MadhuNayak16
 
ಜೀವಕೋಶ ರಚನೆ ಮತ್ತು ಕಾರ್ಯಗಳು
ಜೀವಕೋಶ ರಚನೆ ಮತ್ತು ಕಾರ್ಯಗಳುಜೀವಕೋಶ ರಚನೆ ಮತ್ತು ಕಾರ್ಯಗಳು
ಜೀವಕೋಶ ರಚನೆ ಮತ್ತು ಕಾರ್ಯಗಳು
GIREESHBS3
 
2 marks question
2 marks question2 marks question
2 marks question
Santhosh Kumar C Csk
 
Nimhans hospital
Nimhans hospitalNimhans hospital
Nimhans hospital
aravindaraju12
 
B.S. Yeddyurappa - Parivartana Yatre Highlights - Week-6
B.S. Yeddyurappa - Parivartana Yatre Highlights - Week-6B.S. Yeddyurappa - Parivartana Yatre Highlights - Week-6
B.S. Yeddyurappa - Parivartana Yatre Highlights - Week-6
B S Yeddyurappa
 
Hirebenakal - project by Vijayakumar
Hirebenakal - project by VijayakumarHirebenakal - project by Vijayakumar
Hirebenakal - project by Vijayakumar
VIJAYAKUMAR165925
 
introduction of lal bhag
introduction  of lal bhagintroduction  of lal bhag
introduction of lal bhag
BhagyaShri19
 
ಡಿಜಿಟಲ್‌ ಇತಿಹಾಸ ಅಧ್ಯಯನ.pdf
ಡಿಜಿಟಲ್‌ ಇತಿಹಾಸ ಅಧ್ಯಯನ.pdfಡಿಜಿಟಲ್‌ ಇತಿಹಾಸ ಅಧ್ಯಯನ.pdf
ಡಿಜಿಟಲ್‌ ಇತಿಹಾಸ ಅಧ್ಯಯನ.pdf
PoojaR898588
 
First war of indian 1857
First war of indian 1857First war of indian 1857
First war of indian 1857
siddarood hiremath
 

Similar to 6 ss ch10-kodagu_kittur___hyderabad-karnataka (10)

ಬೆಂಗಳೂರು ನಿಮಾರ್ತೃ ಒಂದನೇ ಕೆಂಪೇಗೌಡ.pdf
ಬೆಂಗಳೂರು ನಿಮಾರ್ತೃ  ಒಂದನೇ ಕೆಂಪೇಗೌಡ.pdfಬೆಂಗಳೂರು ನಿಮಾರ್ತೃ  ಒಂದನೇ ಕೆಂಪೇಗೌಡ.pdf
ಬೆಂಗಳೂರು ನಿಮಾರ್ತೃ ಒಂದನೇ ಕೆಂಪೇಗೌಡ.pdf
 
Presentation (2).pptx
Presentation (2).pptxPresentation (2).pptx
Presentation (2).pptx
 
ಜೀವಕೋಶ ರಚನೆ ಮತ್ತು ಕಾರ್ಯಗಳು
ಜೀವಕೋಶ ರಚನೆ ಮತ್ತು ಕಾರ್ಯಗಳುಜೀವಕೋಶ ರಚನೆ ಮತ್ತು ಕಾರ್ಯಗಳು
ಜೀವಕೋಶ ರಚನೆ ಮತ್ತು ಕಾರ್ಯಗಳು
 
2 marks question
2 marks question2 marks question
2 marks question
 
Nimhans hospital
Nimhans hospitalNimhans hospital
Nimhans hospital
 
B.S. Yeddyurappa - Parivartana Yatre Highlights - Week-6
B.S. Yeddyurappa - Parivartana Yatre Highlights - Week-6B.S. Yeddyurappa - Parivartana Yatre Highlights - Week-6
B.S. Yeddyurappa - Parivartana Yatre Highlights - Week-6
 
Hirebenakal - project by Vijayakumar
Hirebenakal - project by VijayakumarHirebenakal - project by Vijayakumar
Hirebenakal - project by Vijayakumar
 
introduction of lal bhag
introduction  of lal bhagintroduction  of lal bhag
introduction of lal bhag
 
ಡಿಜಿಟಲ್‌ ಇತಿಹಾಸ ಅಧ್ಯಯನ.pdf
ಡಿಜಿಟಲ್‌ ಇತಿಹಾಸ ಅಧ್ಯಯನ.pdfಡಿಜಿಟಲ್‌ ಇತಿಹಾಸ ಅಧ್ಯಯನ.pdf
ಡಿಜಿಟಲ್‌ ಇತಿಹಾಸ ಅಧ್ಯಯನ.pdf
 
First war of indian 1857
First war of indian 1857First war of indian 1857
First war of indian 1857
 

6 ss ch10-kodagu_kittur___hyderabad-karnataka

  • 1. Copyrights and Attributions The lesson plans created by India Literacy Project are not for profit or for sale. The content here has been compiled as open source and can be used, reproduced, derived of or modified by anyone as long as it is used for educational and non-profit use and released as open source. All images and videos used in this presentation are sourced from the Internet and are owned and copyrighted as appropriate by the original owners. India Literacy Project neither owns nor claims any copyright over them. Free Distribution ಉಚಿತ ವಿತರಣೆ India Literacy Project
  • 2. ಶಿಕ್ಷಕರಿಗಾಗಿ ILP ಸ್ವಯಂ ಸ ೇವಾ ಸ್ಂಸ ೆ ಉಚಿತ ವಿತರಣ ಗಾಗಿ ಈ ಪಾಠ ಯೇಜನ ಗಳನ್ನು ಸಿದ್ಧಪಡಿಸಿದ . ಇದ್ರ ಉದ ದೇಶಗಳು: - ಶಾಲಾ ಶಿಕ್ಷಕರ ಭೆ ೋದನಾ ಚಟುವಟಿಕೆಯನ್ುು ಮತತಷ್ುು ಪರಿಣಾಮಕಾರಿಯನಾುಗಿ ಮಾಡುವುದು. -ಶಾಲಾ ಮಕಕಳಿಗೆ ಪಠ್ಯ ಪುಸ್ತಕದ ಹೆ ರತಾಗಿ ಪರಿಕಲ್ಪನೆ ಅರೆಥೈಸಿಕೆ ಳ್ಳುವುದಕೆಕ ಈ PPTಯು ಇನೆ ುೊಂದು ಸಾಧನ್. -ಶಿಕ್ಷಕರು ಹಾಗು ಮಕಕಳ್ಳ ಬಹನಆಯಾಮ ಕಲಿಕ ಯ ಅನ್ುಭವ ಪಡೆದು, ಕಲಿಕೆಯ ಮಟುವನ್ುು ಹೆಚಿಿಸಿ ಕೆ ಳ್ಳುವುದು. ಇದ್ರ ವ ೈಶಿಷ್ಟ್ಯತ ಗಳು: -ಈ PPT ಪಠ್ಯ ಪುಸ್ತಕದಲಿಿರುವ ಪರಿಕಲ್ಪನೆಗಳ್ನ್ುು ಸ್ಪಷ್ಟುಕರಿಸ್ುತತದೆ. -ಸಾಾರ್ಟೈ ಕಾಿಸ್ ಮ ಲ್ಕ ಮಾಡುವ ತರಗತಿಯನ್ುು ನಿಮಾ ಪರತಿನಿತಯ ಮಾಡುವ ಬೆ ೋಧನ್ ವಿದಾನ್ದ ( ಕಪುಪಹಲ್ಗೆ, ಪರಯೋಗಗಳ್ಳ, ಚಟುವಟಿಕೆಗಳ್ಳ ಹಾಗು ಇತರೆ) ಜೆ ತೆಗೆ ಬಳ್ಸ್ುವುದು. -ಈ PPTಯು ಪಠ್ಯ ಪುಸ್ತಕದ ಜೆ ತೆಗೆ ಉಪಯೋಗಿಸ್ುವೊಂಥಹದು. ಈ PPT ಯನ್ನು ಉಪಯೇಗಿಸ್ನವಾಗ ಮಕಕಳು ಪಠಯ ಪುಸ್ತಕ, ನ ೇಟ್ ಬನಕ್ ಮತನತ ಪ ನ್ ನ್ನು ಸಿದ್ಧವಾಗಿಟ್ನ್ ಕ ಳುುವುದ್ನ. -ಕಲಿಕೆ ದೃಶ್ಯ, ಶಾರವಯ ಹಾಗು ಪ್ಾರಯೋಗಿಕ/ಅನ್ುಭವಾತಾಕ ವಿಧಾನ್ಗಳ್ನ್ುು ಒಳ್ಗೆ ೊಂಡಿದೆ. -ಶಿಕ್ಷಕರಿಗೆ ಕಷ್ುಕರವಾದ ಪರಿಕಲ್ಪನೆಗಳ್ನ್ುು ಅರೆಥೈಸ್ಲ್ು 2-5 ನಿಮಿಷ್ಗಳ್ ಕಾಲ್ದ ವಿಡಿಯೋ ಗಳ್ನ್ ು ಅಳ್ವಡಿಸ್ಲಾಗಿದೆ. -ಮಕಕಳ್ ಕಲಿಕೆಗೆ ಮತುತ ನಿಮಾ ಬೆ ೋಧನಾ ವಿಧಾನ್ಕೆಕ ಪೂರಕವಾಗುವೊಂತೆ ಶಿಕ್ಷಕರು ಇದರಲಿಿ ಬದಲಾವಣೆ ಮಾಡಿಕೆ ಳ್ುಬಹುದಾಗಿದೆ. -ಈ ಚಟುವಟಿಕೆ/ ಪರಯೋಗಗಳ್ನ್ುು ಶಿಕ್ಷಕರು ತಮಾ ಮಕಕಳ್ ಕಲಿಕೆಗೆ ಅನ್ುಗುಣವಾಗಿ ಪ್ಾಠ್ವನ್ುು ಪರಿಚಯಿಸ್ಲ್ು / ಪರಿಕಲ್ಪನೆಗಳ್ನ್ುು ಅರೆಥೈಸ್ಲ್ ಉಪಯೋಗಿಸ್ಬಹುದಾಗಿದೆ. - ILP ಕಿರ್ಟ ನಿಮಾಲಿಿದದಲಿಿ ಅದನ್ುು ಬಳ್ಸಿಕೆ ಳ್ುಬಹುದು. -ಈ ಪ್ಾಠ್ ಯೋಜನೆಗಳ್ನ್ುು ಉತತಮಪಡಿಸ್ಲ್ು ಶಿಕ್ಷಕರು / ವಿದಾಯರ್ಥೈಗಳ್ಳ ತಮಾ ಸ್ಲ್ಹೆಗಳ್ನ್ ು ಮುಕತವಾಗಿ ನಿೋಡಬಹುದಾಗಿದೆ. India Literacy Project - email: info@ilpnet.org
  • 3. ಕ ಡಗನ, ಕಿತ ತರನ, ತನಳುನಾಡನ ಮತನತ ಹ ೈದಾಾಬಾದ್-ಕನಾಾಟ್ಕ ತರಗತಿ: 6 ಅಧ್ಾಯಯ: 10 ವಿಷ್ಟಯ: ಸ್ಮಾಜ ವಿಜ್ಞಾನ್
  • 4. ಈ ಜನ್ರು ತೆ ಟಿುರುವ ವೆೋಷ್ ಭ ಷ್ಣಗಳ್ನ್ುು ಗುತಿೈಸಿ? ಈ ಉಡುಗೆಗಳ್ನ್ುು ನ್ಮಾ ರಾಜಯದ ಯಾವ ಜಿಲೆಿಯಲಿಿ ಕಾಣಬಹುದು? ತಲ್ಕಾವೆೋರಿ ಇರುವ ಜಿಲೆಿ ಯಾವುದು? ಕೆ ಡಗಿನ್ ಚರಿತೆರಯ ಬಗೆೆ ನಿಮಗೆ ತಿಳಿದಿದೆಯೋ ?
  • 6. ➢ ಪಶಿಿಮ ಘಟುಗಳ್ ತಪಪಲಿನ್ಲಿಿರುವ ಜಿಲೆಿಯೋ ಕೆ ಡಗು. ➢ ಇಲಿಿನ್ ಹೆಚುಿ ಜನ್ರು ಆಡುವ ಭಾಷೆಗಳೆೊಂದರೆ ಕೆ ಡವ ಮತುತ ಅರೆಭಾಸೆ
  • 7. ಕ ಡಗಿನ್ ವಿಡಿಯೇ Kodagu https://youtu.be/gIom9v1Bpos Kodagu Culture – Muthina Hara movie song https://youtu.be/VheUHzaXrfo
  • 9. ಕೆ ಡಗಿನ್ ಮುಖ್ಯ ಬೆಳೆಗಳ್ಳ
  • 10. ➢ ಕಾವೆೋರಿ ನ್ದಿಯ ಉಗಮ ಸಾಾನ್ ತಲ್ಕಾವೆೋರಿ. ➢ ಕಾವೆೋರಿ ನ್ದಿಯು ಕನಾೈಟಕ ಜನ್ರ ಜಿೋವ ನ್ದಿ.
  • 11. ➢ ಕೆ ಡಗು ಅರಣಯ ಸ್ೊಂಪತಿತನಿೊಂದ ಕ ಡಿದೆ. ➢ ಇಲಿಿ ನಾಗರಹೆ ಳೆ ಎೊಂಬ ರಾಷ್ಟರೋಯ ಉದಾಯನ್ವನ್ ಇದೆ. ➢ ಕಾವೆೋರಿ ನ್ದಿಯು ಕೆ ಡಗಿನ್ಲಿಿ ಹುಟಿು ತಮಿಳ್ಳನಾಡಿಗೆ ಹರಿಯುತತದೆ. ➢ ತಮಿಳ್ಳನಾಡಿನ್ ಮ ಲ್ಕ ಬೊಂಗಾಳ್ಕೆ ಲಿಿಗೆ ಸೆೋರುತತದೆ.
  • 12. ಹಾಲೆೋರಿ ಅರಸ್ು ಮನೆತನ್ ➢ ಕೆ ಡಗನ್ುು ಆಳಿದ ಪರಮುಖ್ ರಾಜವೊಂಶ್ವೆೊಂದರೆ ಹಾಲೆೋರಿ ಅರಸ್ು ಮನೆತನ್. ➢ 17ನೆೋ ಶ್ತಮಾನ್ದ ಆರೊಂಭದಲಿಿ ಇದನ್ುು ವಿೋರರಾಜನ್ು ಸಾಾಪಿಸಸಿದನ್ು. ➢ ಮುದುದರಾಜನ್ು ಮುದುದರಾಜಕೆೋರಿಯನ್ುು ಕಟಿುಸಿ ಅದನ್ುು ತನ್ು ರಾಜಧಾನಿಯನಾುಗಿ ಮಾಡಿಕೆ ೊಂಡ. ➢ ಈಗ ಮುದುದರಾಜಕೆೋರಿಯೋ ಮಡಿಕೆೋರಿಯಾಗಿದೆ. ಹಾಲ ೇರಿ ಮನ ತನ್ದ್ ರಾಜಧ್ಾನಿ (ರಾಜಾಸಿೇಟ್)
  • 13. ಹೆಥದರ್ ಅಲಿ ಮತುತ ಟಿಪುಪ ಸ್ುಲಾತ್
  • 14. ಹೆಥದರ್ ಅಲಿ ಮತುತ ಟಿಪುಪ ಸ್ುಲಾತ್ ➢ ಕೆ ಡಗನ್ುು 18ನೆೋ ಶ್ತಮಾನ್ದ ಉತತರಾಧೈದಲಿಿ ಹೆಥದರ್ ಅಲಿ ಮತುತ ಟಿಪುಪ ಸ್ುಲಾತನ್ರು ಆಳಿದರು. ➢ ಆ ಸ್ೊಂಧಭೈದಲಿಿ ಕೆ ಡಗಿನ್ ರಾಜನಾಗಿದದ ವಿೋರರಾಜನ್ು ಟಿಪುಪವಿನ್ ಬೊಂದಿಯಾಗಿದದ. ➢ ಅವನ್ ಕೆಥಯಿೊಂದ ತಪಿಸಪಸಿಕೆ ೊಂಡ ವಿೋರರಾಜನ್ು ಬ್ರರಟಿಷ್ರ ಸ್ಹಾಯದಿೊಂದ ಕೆ ಡಗನ್ುು ವಶ್ಪಡಿಸಿಕೆ ೊಂಡ. ➢ ಟಿಪುಪವಿನ್ ಮರಣಾನ್ೊಂತರ ಬ್ರರಟಿಷ್ರು ಮತುತ ಕೆ ಡಗಿನ್ ಅರಸ್ರು ಸೆುೋಹದಿೊಂದಿದದರು.
  • 15. ಕೆ ಡಗು ಮತುತ ಬ್ರರಟಿಷ್ರು ➢ ಕೆಲ್ಕಾಲ್ದ ಬಳಿಕ ಬ್ರರಟಿಷ್ರು ಕೆ ಡಗನ್ುು ವಶ್ಪಡಿಸಿಕೆ ೊಂಡರು(1834). ➢ ಕೆ ಡಗಿನ್ ಕೆ ನೆಯ ಅರಸ್ ಚಿಕಕವಿೋರರಾಜೆೋೊಂದರನ್ನ್ುು ಅವರು ಗಡಿಪ್ಾರು ಮಾಡಿ ಕೆ ಡಗನ್ುುತಾವೆೋ ನೆೋರವಾಗಿ ಆಳ್ತೆ ಡಗಿದರು. ➢ ಕೆ ಡಗನ್ುು ವಿಭಜಿಸಿ. ಕೆ ಡಗಿನ್ ಭಾಗವಾಗಿದದ ಅಮರಸ್ುಳ್ಯವನ್ುು ಕೆನ್ರಾ ಜಿಲೆಿಗೆ ಸೆೋರಿಸಿದರು.
  • 16. ಅಮರಸ್ುಳ್ಯ ಹೆ ೋರಾಟ ➢ ಕೆನ್ರಾ ಜಿಲೆಿಯಲಿಿ ರೆಥತರ ಮೋಲೆ ಕೊಂದಾಯ ಹೆಚ್ಾಿಗಿದುದದರಿೊಂದ ಅಲಿಿನ್ ರೆಥತರು ಬ್ರರಟಿಷ್ರ ವಿರುದಧ ಸ್ಶ್ಸ್ರ ಹೆ ೋರಾಟ ಮಾಡಿದರು ➢ ಈ ಹೆ ೋರಾಟವನ್ುು 1837ರ ಅಮರಸ್ುಳ್ಯ ಹೆ ೋರಾಟವೆನ್ುುತಾತರೆ ➢ ಅನೆೋಕ ಹೆ ೋರಾಟಗಾರರನ್ುು ಅವರು ಗಲ್ುಿ ಶಿಕ್ಷೆಗೆ ಒಳ್ಪಡಿಸಿದರು ➢ ಆ ನಾಯಕರಲಿಿ ಪರಮುಖ್ರಲಿಿ ಪುಟುಬಸ್ಪಪ, ಕಲಾಯಣಸಾಾಮಿ ಮತುತ ಗುಡೆಡೋಮನೆ ಅಪಪಯಯಗೌಡ
  • 17. ಕೆ ಡಗಿನ್ಲಿಿ ಸಾಾತೊಂತರ ಹೆ ೋರಾಟ ➢ ಸಾಾತೊಂತರಯ ನ್ೊಂತರ ಕೆ ಡಗು ಪರತೆಯೋಕ ರಾಜಯವಾಗಿ ಉಳಿಯಿತು. ➢ 1956 ರಲಿಿ ಕೆ ಡಗು ಕನಾೈಟಕದೆ ೊಂದಿಗೆ ವಿಲಿೋನ್ವಾಯಿತು. ➢ ಕೆ ಡೊಂದೆರ ಮಾದಪಪ ಕಾಯೈಪಪ ಅವರು ಕೆ ಡಗಿನ್ ಹೆಸ್ರನ್ುು ಜಗತಿತಗೆ ಪರಿಚಯ ಮಾಡಿದವರಲಿಿ ಪರಮುಖ್ರು ➢ ಕಾಯೈಪಪ ಅವರಿಗೆ ಅವರ ಸಾಹಸ್ ತಮಾ ಆಡಳಿತವನ್ುು ಮಚಿಿ ಫಿಎಲ್ಸ್ ಮಾಷ್ೈಲ್ಸ ಪದವಿಯನ್ುು ನಿೋಡಿದರು ➢ ಇನೆ ುಬಬ ಮಹಾ್ ದೆೋಶ್ಭಕತ ಭಾರತ ಮತುತ ಪ್ಾಕಿಸಾತನ್ ಯುದಧದಲಿಿ ಭಾರತದ ವಿಜಯಕೆಕ ಕಾರಣರಾದರು.
  • 18. ಈ ಕೆಳ್ಗಿನ್ ಪರಶೆುಗಳಿಗೆ ಉತತರಿಸಿ. 1. ಕಾವ ೇರಿ ನ್ದಿಯ ಉಗಮ ಸಾೆನ್ವನ್ನು ಏನ ಂದ್ನ ಕರ ಯನತಾತರ ? 2. ಕ ಡಗನ್ನು ಆಳಿದ್ ಮನಖ್ಯವಾದ್ ಅರಸ್ನಮನ ತನ್ ಯಾವುದ್ನ? 3. ಅಮರಸ್ನಳಯ ಹ ೇರಾಟ್ ಏಕ ನ ಡ ಯಿತನ? 4. ಎಷ್ಟ್ನ ೇ ಶತಮಾನ್ದ್ಲಿಿ ಹಾಲ ೇರಿ ಅರಸ್ನಮನ ತನ್ವನ್ನು ಯಾರನ ಸಾೆಪಿಸಿದ್ರನ? 5. ನಾಗರಹ ಳ ಒಂದ್ನ __________ 6. ಕ ಡಗನ ಕನಾಾಟ್ಕದ ಂದಿಗ ವಿಲಿೇನ್ವಾಗಿದ್ನದ ಯಾವಾಗ?
  • 20. ಕಿತ ತರು ಕಿತ ತರು ರಾಣಿ ಚ್ೆನ್ುಮಾ
  • 21. ಕಿತ ತರು ➢ ಬೆಳ್ಗಾವಿ ಜಿಲೆಿಯ ಕಿತ ತರು ಸ್ುಮಾರು ಎರಡು ಶ್ತಮಾನ್ಗಳ್ ಹೊಂದೆ ಪರಭಾವಶಾಲಿ ರಾಜಯವಾಗಿತುತ. ➢ವಾಯಪ್ಾರ ವಯವಸಾಯಗಳಿಗೆ ಪರಸಿದಧವಾಗಿತುತ .
  • 22. ಕಿತ ತರು ರಾಣಿ ಚ್ೆನ್ುಮಾ ❖ಕಿತ ತರಿನ್ ರಾಣಿ ರಾಜ ಮಲ್ಿಸ್ಜೈನ್ ಕಿರಿಯ ಪತಿು. ❖ರಾಜ ಮಲ್ಿಸ್ಜೈ ಮತುತ ಉತತರಾಧಿಕಾರಿ ಮಗ ಇಬಬರು ತಿೋರಿಕೆ ೊಂಡರು ❖ರಾಣಿ ಶಿವಲಿೊಂಗ ಸ್ಜೈನ್ನ್ುು ದತುತ ತೆಗೆದುಕೆ ೊಂಡು ರಾಜಯವಾಳ್ಲ್ು ಪ್ಾರರೊಂಭಿಸಿದಳ್ಳ ❖ಧಾರವಾಡದ ಕಲೆಕುರ್ ದತುತ ಮಗನಿಗೆ ಅಧಿಕಾರ ಸ್ರಿ ಇಲ್ಿ ಎನ್ುುವ ಕುೊಂಟು ನೆಪ ತೆಗೆದನ್ು ❖ಚ್ೆನ್ುಮಾ ತನ್ು ಸೆಥನ್ಯದೆ ೊಂದಿಗೆ ಬ್ರರಟಿಷ್ರ ವಿರುದಧ ಹೆ ೋರಾಡಲ್ು ಪ್ಾರರೊಂಭಿಸಿದಳ್ಳ ❖ಕಿತ ತರಿನ್ ಸೆಥನ್ಯ ಚಿಕಕದದದರಿೊಂದ ಬ್ರರಟಿಷ್ರ ಮೋಸ್ದಿೊಂದ ಸೆ ೋತರು. ❖ರಾಣಿ ಚ್ೆನ್ುಮಾ ಬ್ರರಟಿಷ್ರ ವಶ್ವಾದಳ್ಳ. ❖ಸೆರೆಮನೆಯಿೊಂದಲೆೋ ಸಾಾತೊಂತರ ಹೆ ೋರಾಟಗಾರರಿಗೆ ಸ್ೊಂದೆೋಶ್ಗಳ್ ಮ ಲ್ಕ ಇದದಳ್ಳ.
  • 23. ಕಿತ ತರನ ರಾಣಿ ಚ ನ್ುಮಮನ್ ಜೇವನ್ದ್ ಕಥ Kitturu Chanamma - short story https://youtu.be/YBMDfV-q-S8
  • 24. ಸ್ೊಂಗೆ ಳಿು ರಾಯಣಣ ➢ ರಾಯಣಣ ಚ್ೆನ್ುಮಾನ್ ನಿಷ್ಠ ಬೊಂಟ. ➢ ಬ್ರರಟಿಷ್ರ ಕಚ್ೆೋರಿಗಳ್ನ್ುು ಸ್ುತುತ, ಖ್ಜಾನೆಗಳ್ನ್ುು ಲ್ ಟಿ ಮಾಡಿದ ➢ ರಾಯಣಣ ಬ್ರರಟಿಷ್ರಿಗೆ ಸಿೊಂಹಸ್ಾಪುವಾಗಿದದ ➢ ಹಣದಾಸೆಗೆ ಅವನ್ ಜೆ ತೆಯಲೆಿೋ ಇದದವರು ಅವನ್ನ್ುು ಸೆರೆಹಡಿದುಕೆ ಟುರು ➢ ಅವನ್ನ್ುು ಅವನ್ ಆರು ಮೊಂದಿ ಸ್ೊಂಗಡಿಗರನ್ುು ಗಲಿಿಗೆೋರಿಸಿಲಾಯಿತು ➢ ಅವರನೆುಲ್ಿ ನ್ೊಂಧಗಡದಲಿಿ ಸ್ಮಾಧಿ ಮಾಡಲಾಯಿತು
  • 25. ಬ್ಬಾಟಿಷ್ಟರ ವಿರನದ್ಧ ಸ್ಂಗ ಳಿು ರಾಯಣ್ಣ ನ್ ಮಾತಿನ್ ವ ೈಖ್ರಿ Sangolli Rayanni Movie Dialouges https://youtu.be/BnwzDcFgkgU
  • 26. ಸ್ೊಂಗೆ ಳಿು ರಾಯಣಣನ್ ಸ್ಮಾಧಿಯ ಮೋಲೆ ಮೋಲೆ ನೆಟು ಆಲ್ದ ಸ್ಸಿ ➢ ರಾಯಣಣನ್ ಸ್ಮಾಧಿಯ ಮೋಲೆ ಆಲ್ದ ಸ್ಸಿಯೊಂದನ್ುು ಅವನ್ ಅನ್ುಯಾಯಿ ಬ್ರಚುಿಗತಿತ ಚ್ೆನ್ುಬಸ್ಪಪ ನೆಟು. ➢ ಎಷೆ ುೋ ವಷ್ೈಗಳ್ ಕಾಲ್ ಚ್ೆನ್ುಬಸ್ಪಪ ಭೆಥರಾಗಿಯಾಗಿ ಅಲಿಿಯೋ ಇದದನ್ೊಂತೆ. ಆ ಆಲ್ದ ಮರ ಈಗಲ್ ಇದೆ. ➢ ರಾಯಣಣನ್ ನ್ೊಂತರ ಅನೆೋಕ ಕೆಚ್ೆಿದೆಯ ಯುವಕರು ಕಿತ ತರಿನ್ ಬೊಂಡಾಯವನ್ುು ಮುೊಂದುವರಿಸಿ ಕಿತ ತರ ಜನ್ತೆಯ ಸಾಾತೊಂತರಯ ಪ್ೆರೋಮವನ್ುು ತೆ ೋರಿಸಿಕೆ ಟಿುತು.
  • 27. ಈ ಕೆಳ್ಗಿನ್ ಪರಶೆುಗಳಿಗೆ ಉತತರಿಸಿ. 1. ಕಿತ ತರು ಯಾವ ಜಿಲೆಿಯಲಿಿದೆ? 2. ದತುತ ಮಗನಿಗೆ ಹಕುಕ ಇಲ್ಿ ಎೊಂದು ಹೆೋಳಿದವರು ಯಾರು? 3. ಚ್ೆನ್ುಮಾ ಯಾರನ್ುು ದತುತ ತೆಗೆದುಕೆ ೊಂಡರು? 4. ಸ್ೊಂಗೆ ಳಿು ರಾಯಣಣ ಯಾರು? 5. ಸ್ೊಂಗೆ ಳಿು ರಾಯಣಣನ್ನ್ುು ಎಲಿಿ ನೆೋಣು ಹಾಕಿದರು? 6. ರಾಯಣಣನ್ ಸ್ಮಾಧಿ ಮೋಲೆ ಆಲ್ದ ಮರ ನೆಟಿುದುದ ಯಾರು?
  • 30. ತನಳುನಾಡಿನ್ಲಿಿ ನ್ಡ ಯನವ ಭ ತಾರಾಧನ ಸ್ಂಸ್ೃತಿ Bhootaradane – Tulunadu https://youtu.be/2sg6HQ7Ui4s
  • 31. ತುಳ್ಳನಾಡು ➢ ಪ್ಾರಚಿೋನ್ ಕಾಲ್ದಲಿಿ ಕನಾೈಟಕ ಕರಾವಳಿಯ ಒೊಂದು ಭಾಗವನ್ುು(ಹೆಚುಿ ಕಡಿಮ ಈಗಿನ್ ದಕ್ಷಿಣ ಕನ್ುಡ ಮತುತ ಉಡುಪಿಸ ಜಿಲೆಿಗಳ್ಳ) ತುಳ್ಳನಾಡು ಎೊಂದು ಕರೆಯಲಾಗುತಿತತುತ. ➢ ಪುರಾಣ ಸಾಹತಯದಲಿಿ ಈ ಪರದೆೋಶ್ವು ಪರಶ್ುರಾಮ ಕ್ಷೆೋತರವೆನಿಸಿದೆ. ➢ ಇಲಿಿನ್ ಬಹುತೆೋಕ ಜನ್ರ ಭಾಷೆ ತುಳ್ಳ, ಕೆ ೊಂಕಣಿ ಮತುತ ಬಾಯರಿ ಭಾಷೆಗನಾುಡುವ ಸಾಕಷ್ುು ಜನ್ರು ಕ ಡ ತುಳ್ಳನಾಡಿನ್ಲಿಿದದರೆ. ➢ ಇತಿಹಾಸ್ ಕಾಲ್ದಲಿಿ ತುಳ್ಳನಾಡನ್ುು ಕದೊಂಬ, ಆಳ್ಳಪ,ಹೆ ಯ್ಳ್ ವಿಜಯನ್ಗರ ಮುೊಂತಾದ ಅರಸ್ುಮನೆತನ್ಗಳ್ಳ ಆಳಿಕೆ ೊಂಡು ಬೊಂದವು. ➢ ಉದಾಯವರ (ಉದಯಪುರ),ಮೊಂಗಳ್ೂರು(ಮೊಂಗಳ್ಪುರ),ಬಾರಕ ರು ಮುೊಂತಾದವು ತುಳ್ಳ ರಾಜಯದ ರಾಜದಾನಿಗಳಾಗಿದದವು. ➢ ಚ್ೌಟ ಅರಸ್ುಮನೆತನ್ದ ಅಬಬಕಕ ರಾಣಿ (೧೬ ನೆೋ ಶ್ತಮಾನ್) ➢ ಪೋಚುೈಗಿೋಸ್ರ ವಿರುದಧ ಹೆ ೋರಾಟ ನ್ಡೆಸಿ ಅವರನ್ುು ಸೆ ೋಲಿಸಿದದಳ್ಳ
  • 32. ಮತಧಮೈ ತುಳ್ಳನಾಡಿನ್ ಅರಸ್ರಲಿಿ ಬಹುತೆೋಕ ಮೊಂದಿ ಜೆಥನ್ರು. ಇಲಿಿ ಬೌದಧ,ಜೆಥನ್, ವಿೋರಶೆಥವ,ನಾಥ ಇಸಾಿೊಂ,ಕೆೈಸ್ತ ಹೋಗೆ ಅನೆೋಕ ಮತಿೋಯರು ನೆಲೆಸಿದಾದರೆ. ನಾಗಾರಾಧನೆ ಮತುತ ಭ ತಾರಾಧನೆ ತುಳ್ಳನಾಡಿನ್ ಎರಡು ಆರಾಧನಾ ಪೊಂಥಗಳ್ಳ.
  • 33. ಮತಧಮೈ ದೆಾಥತ ಮತ ಸಾಾಪಕ ಮಧಾಾಚ್ಾಯೈರು ತುಳ್ಳನಾಡಿನ್ವರು. ಮೊಂಗಳ್ೂರಿನ್ ಕದಿರಯಲಿಿರುವ ಮೊಂಜುನಾಥನ್ ದೆೋವಸಾಾನ್ವು ತುಳ್ಳನಾಡಿನ್ ಪ್ಾರಚಿೋನ್ ದೆೋವಸಾಾನ್ವಾಗಿದೆ.
  • 34. ಶಿಕ್ಷಣ ಕ್ಷೆೋತರ ಫಡಿೈನಾೊಂಡ್ ಕಿಟೆಲ್ಸ ➢ತುಳ್ಳನಾಡಿನ್ಲಿಿ ಕೆೈಸ್ತರು ಶಿಕ್ಷಣ ಸ್ೊಂಸೆಾ ಗಳ್ನ್ ು ಸಾಾಪಿಸಸಿ ಶಿಕ್ಷಣ ಕ್ಷೆೋತರಕೆಕ ತಮಾ ಕೆ ಡುಗೆ ನಿೋಡಿದರು. ಮೊಂಗಳ್ೂರಿನ್ಲಿಿ ಮುದರಣಾಲ್ಯವನ್ುು ಸಾಾಪಿಸಸಿದವರು ಇವರೆೋ. ಫಡಿೈನಾೊಂಡ್ ಕಿಟೆಲ್ಸ ಅವರು ರಚಿಸಿದ ಕನ್ುಡ ನಿಘೊಂಟು ಬಾಸೆಲ್ಸ ಮಿಷ್್ ಮುದರಣಾಲ್ಯದಲಿಿ ಅಚ್ಾಿಯಿತು. ➢ಮುೊಂದೆ ಈ ಕಾಯೈವನ್ುು ದೆೋಶಿೋಯರು ಮುೊಂದುವರೆಸಿದರು. ಅನೆೋಕ ಸ್ುೊಂದರ ಚರ್ಚೈ ಗಳ್ಳ ಇಲಿಿವೆ.
  • 35. ವಾಯಪ್ಾರ ➢ ಪ್ಾರಚಿೋನ್ ಕಾಲ್ದಿೊಂದಲ್ ಅರಬ್ ದೆೋಶ್ದೆ ೊಂದಿಗೆ ತುಳ್ಳನಾಡು ವಾಯಪ್ಾರ ಸ್ೊಂಬೊಂಧವನ್ುು ಇರಿಸಿಕೆ ೊಂಡಿತುತ. ಇದರ ಫಲ್ವಾಗಿ ಇಲಿಿ ಇಸಾಿೊಂ ಮತ ಪರಚ್ಾರಕೆಕ ಬೊಂದಿತು. ಮುಸ್ಲಾಾನ್ರು ಪ್ಾರಥೈನೆ ಮಾಡಲ್ು ಅಲ್ಿಲಿಿ ಆಕಷ್ೈಕ ಮಸಿೋದಿಗಳ್ನ್ುು ನಿಮಿೈಸಿ ಕೆ ೊಂಡರು.
  • 36. ವಾಸ್ುತ ಶಿಲಿಪ ಕದಿರ ಮೊಂಜುನಾಥ ದೆೋವಸಾಾನ್ದಲಿಿ ಸ್ುೊಂದರವಾದ ಅವಲೆ ೋಕಿತೆೋಶ್ಾರನ್ ಬೃಹದಾಕಾರದ ಕೊಂಚುಶಿಲ್ಪವಿದೆ. ಇದು ಒೊಂದು ಸ್ಹಸ್ರ ವಷ್ೈಗಳ್ಷ್ುು ಹಳೆಯದು. ಮ ಡಬ್ರದಿರೆಯ ಸಾವಿರ ಕೊಂಬದ ಬಸ್ದಿ ಮತುತ ಕಾಕೈಳ್, ವೆೋಣ ರು ಹಾಗ ಧಮೈಸ್ಾಳ್ಗಳ್ಲಿಿರುವ ಗೆ ಮಾಟ ಮ ತಿೈ ಜೆಥನ್ ಸ್ೊಂಸ್ೃತಿಯ ಸ್ೊಂಕೆೋತಗಳ್ಳ
  • 38. ಜನ್ಪದ ಕೊಂಬಳ್(ಕೊಂಬಳ್), ಕೆ ೋಳಿಅೊಂಕ,ಚ್ೆನೆು ಮುೊಂತಾದವು ತುಳ್ಳನಾಡಿನ್ ಕೆಲ್ವು ಜಾನ್ಪದ ಆಟಗಳ್ಳ. ಯಕ್ಷಗಾನ್ ಮತುತ ತಾಳ್ಮದದಳೆ ಇಲಿಿನ್ ಪರಸಿದಧ ಪ್ಾರಚಿೋನ್ ಕಲೆಗಳ್ಳ.
  • 39. ತನಳುನಾಡಿನ್ ಜಾನ್ಪದ್ ಆಟ್ Korida Katta https://youtu.be/F614EmogUhs Kambala https://youtu.be/78Z9It5akZI
  • 40. ಕೊಂಬಳ್ವನ್ುು ಸ್ುಪಿಸರೋೊಂ ಕೆ ೋರ್ಟೈ ನಿೊಂದ ನಿಷೆೋಧಿಸ್ಲಾಗಿತುತ ಏಕೆ?? ಅದರ ಬೆಳ್ವಣಿಗೆಗಳ್ ಬಗೆೆ ನಿಮಾ ಶಿಕ್ಷಕರೆ ೊಂದಿಗೆ ಚಚಿೈಸಿ...
  • 41. ಬ್ರರಟಿಷ್ ಆಡಳಿತ ➢ 19 ನೆೋ ಶ್ತಮಾನ್ದಲಿಿ ಕರಾವಳಿ ಪರದೆೋಶ್ವನ್ುು ಕೆನ್ರಾ ಜಿಲೆಿ ಎನ್ುುತಿತದದರು ➢ ಮುೊಂದೆ ಇದನ್ುು ಎರಡು ಜಿಲೆಿಗಳಾಗಿ ವಿೊಂಗಡಿಸ್ಲಾಯಿತು ಅದು ಉತತರ ಮತುತ ದಕ್ಷಿಣ ಕನ್ುಡ
  • 42. ಸಾಾತೊಂತರ ಸ್ೊಂಗಾರಮ ➢ ದೆೋಶ್ ಭಕತ ರೆೊಂದು ಕರೆಸಿಕೆ ೊಂಡ ಕಾನಾೈಡು ಸ್ದಾಶಿವ ರಾವ್ ಮಾಡಿರುವ ಹರಿಜನ್ ಸೆೋವೆ ಮರೆಯಲಾಗದುದ. ದಲಿತ ವಗೈದ ಹಲ್ವು ಮಕಕಳಿಗೆ ತಮಾ ➢ ಮನೆಯಲಿಿ ಅವರು ಊಟ ಹಾಕುತಿತದದರು. ದೆೋಶ್ಕಾಕಗಿ ಸ್ವೈಸ್ಾವನ್ುು ತಾಯಗ ಮಾಡಿದ ಉಜಾಲ್ತಾರೆ ಅವರಾಗಿದಾದರೆ . ➢ ಅತಾತವರ ಯಲ್ಿಪಪ ನೆೋತಾಜಿ ಸ್ುಭಾಷ್ ಚೊಂದರ ಬೆ ೋಸ್ರು ಸಾಾಪಿಸಸಿದ ಆಜಾದ್ ಹೊಂದ್ ಸ್ಕಾೈರ ಡಾ ಮೊಂತಿರ ಮೊಂಡಲ್ ದಲಿಿ ಮೊಂತಿರಗಳಾಗಿದದರು ನೆೋತಾಜಿರವರ ಅಜಾದ್ ಹೊಂದ್ ಪ್ೌಜಿನ್ಲಿಿ ಹದಿನೆಥದು ವಷ್ೈಗಳ್ ಕಾಲ್ ಅವರು ಸೆೋನಾಧಿಕಾರಿಗಳಾಗಿದದರು. ➢ ಅಸ್ಪೃಶ್ಯತೆಯ ವಿರುದಧ ಚಳ್ಳವಳಿ ದಲಿತ ಹೆಣುಣ ಮಕಕಳಿಗಾಗಿ ಶಿಕ್ಷಣ ಮುೊಂತಾದ ದಲಿತೆ ೋದಾದರ ಕಾಯೈಗಳ್ನ್ುು ಮಾಡಿದವರಲಿಿ ಕುದುಾಲ್ಸ ರೊಂಗರಾವ್ ಮುೊಂಚ ಣಿ ಯಲಿಿದದರು ಮಹಾತಾಾ ಗಾೊಂಧಿೋಜಿ ಮೊಂಗಳ್ೂರಿಗೆ ಬೊಂದಾಗ ಅವರ ಕಾಯೈಗಳ್ನ್ುು ಕೊಂಡು ಮಚುಿಗೆ ವಯಕತ ಪಡಿಸಿದದರು.
  • 43. ಸಾಾತೊಂತರ ಸ್ೊಂಗಾರಮ ಕಾನಾಾಡನ ಸ್ದಾಶಿವರಾವ್ ಅತಾತವರ ಯಲ್ಿಪಪ ಕನದ್ನಮಲ್ ರಂಗರಾವ್
  • 44. ಬಾಯೊಂಕಿನ್ ಕ್ಷೆೋತರದಲಿಿ ➢ ಕೆನ್ರಾ, ಕಾಪೋೈರೆೋಶ್್, ಸಿೊಂಡಿಕೆೋರ್ಟ, ಕನಾೈಟಕ ಮತುತ ವಿಜಯ ಬಾಯೊಂಕ್ ಗಳ್ಳ ಮದಲ್ು ಇಲಿಿ ಸಾಾಪನೆಯಾದವು ➢ 1956 ರಲಿಿ ವಿಭಜನೆಯಾಗಿದದ ಉತತರ ಮತುತ ದಕ್ಷಿಣ ಕನ್ುಡ ಕನಾೈಟಕಕೆಕ ಸೆೋಪೈಡೆಗೆ ೊಂಡವು ➢ 1997 ರಲಿಿ ದಕ್ಷಿಣ ಕನ್ುಡವನ್ುು ವಿೊಂಗಡಿಸಿ ಉಡುಪಿಸ ಜಿಲೆಿಯಾಯಿತು
  • 45. ಈ ಕೆಳ್ಗಿನ್ ಪರಶೆುಗಳಿಗೆ ಉತತರಿಸಿ. 1. ತುಳ್ಳನಾಡಿನ್ಲಿಿ ಸ್ುದಿೋಘೈಕಾಲ್ ಆಳಿಾಕೆ ನ್ಡೆಸಿದ ರಾಜಮನೆತನ್ ಯಾವುದು ? 2. ಫಡಿೈನಾೊಂಡ್ ಕಿಟುಲ್ಸ ಯಾರು? 3. ಸಾವಿರ ಕೊಂಬದ ಬಸ್ದಿ ಎಲಿಿದೆ? 4. ತುಳ್ಳನಾಡಿನ್ ಪರಸಿದಧ ಪ್ಾರಚಿೋನ್ ಕಲೆಗಳ್ಳ ಯಾವುವು ? 5. ತುಳ್ಳನಾಡಿನ್ಲಿಿ ಸಾಾಪನೆಯಾದ ಭಾರತದ ಪರಮುಖ್ ಬಾಯೊಂಕುಗಳ್ಳ ಯಾವುವು ? 6. ಯಾವಾಗ ದಕ್ಷಿಣ ಕನ್ುಡವನ್ುು ಉಡುಪಿಸಯಾಗಿ ವಿೊಂಗಡಿಸ್ಲಾಯಿತು.
  • 47. ಬೆೋಡನಾಯಕರ ದೊಂಗೆಗಳ್ಳ ವಿಜಯನ್ಗರ ಸಾಮಾರಜಯದ ಅವನ್ತಿಯ ನ್ೊಂತರ ಹೆಥದರಾಬಾದ್ ಕನಾೈಟಕದಲಿಿ ಬೆೋಡನಾಯಕ ಪ್ಾಳೆೋಗಾರರ ಪ್ಾರಬಲ್ಯವಿತುತ. ಹೆ ೋರಾಟಗಾರರಾಗಿದದ ಅವರು 1800 ರ ನ್ೊಂತರ ಬ್ರರಟಿಷ್ರ ವಿರುದಧ ನ್ಡೆಸಿದ ದೊಂಗೆಗಳ್ಳ ಎಣಿಕೆ ಇಲ್ಿದುದ
  • 48. ಕಾರಣಗಳ್ಳ ➢ ಸ್ಾಳಿೋಯ ಜಮಿೋನಾದರರ ಶೆ ೋಷ್ಣೆ ಮತುತ ಬ್ರರಟಿಷ್ರು ಜಾರಿಗೆ ತೊಂದಿದದ ಶ್ಸಾರಸ್ರ ಕಾಯದ ಅರಣಯ ಕಾಯದ ಹಾಗ ಅವರ ದಬಾಬಳಿಕೆಗಳಿೊಂದ ಬೆೋಸ್ತತ¸ ಸ್ಾಳಿೋಯ ಪ್ಾಳೆೋಗಾರರು ಮತುತ ಜನ್ಸಾಮಾನ್ಯರು ಪರತಿಭಟನೆಗೆ ಇಳಿದರು. ➢ 1800 ರ ಅನ್ೊಂತರ ನ್ಡೆದ ಇಪಪತೆೈದಕ ಕ ಹೆಚುಿ ದೊಂಗೆಗಳ್ಲಿಿ ಬೆೋಡರೆೋ ಭಾಗವಹಸ್ುವುದನ್ುು ನಾವು ಕಾಣುತೆತೋವೆ. ➢ ದೊಂಗೆಗಳ್ ಉದೆದೋಶ್ ಬ್ರರಟಿಷ್ರನ್ುು ಹೆ ರದ ಡುವುದಾಗಿತುತ .
  • 49. ಹಲಗಲಿ ಬ ೇಡರ ದ್ಂಗ ➢ ಹಲ್ಗಲಿ ಬಾಗಲ್ಕೆ ೋಟೆ ಜಿಲೆಿ ಮುಧೆ ೋಳ್ ತಾಲ್ ಕಿನ್ ಒೊಂದು ಗಾರಮ ➢ ಈ ಗಾರಮ ಇೊಂದಿಗ ಪ್ೆಥಲಾಾನ್ರಿಗೆ ಪರಸಿದಧ. ➢ ಭಾರತ ಸಾಾತೊಂತರ ಸ್ೊಂಗಾರಮದಲಿಿ ಈ ಗಾರಮ ಹೆಸ್ರಾಯಿತು. ➢ ಅಲಿಿಯ ಹೆಚಿಿನ್ ಜನ್ರು ಬೆೋಡ- ನಾಯಕರು. ➢ ಬೆೋಟೆಗಾಗಿ ಮತುತ ಆತಾರಕ್ಷಣೆಗಾಗಿ ಅವರಲಿಿ ಆಯುಧಗಳ್ ಸ್ೊಂಗರಹವಿತುತ.
  • 50. ಹಲ್ಗಲಿ ಬೆೋಡ ನಾಯಕರು ➢ 1857ರಲಿಿ ಬ್ರರಟಿಷ್ರು ಜಾರಿಗೆ ತೊಂದ ಶ್ಸಾರಸ್ರ ಕಾಯದಯೊಂತೆ ಭಾರತಿೋಯರು ಸ್ಕಾೈರದ ಅಪಪಣೆ ಪಡೆದು ಕೆ ೊಂಡೆ ಆಯುಧಗಳ್ನ್ುು ಇರಿಸಿಕೆ ಳ್ುಬಹುದಾಗಿತುತ. ➢ ಸ್ಾಭಾವತಃ ಶ್ ರರ ಸಾಾಭಿಮಾನಿಗಳ್ೂ ಆದ ಬೆೋಡ ನಾಯಕರಿಗೆ ಇದು ನ್ುೊಂಗಲಾರದ ತುತಾತಗಿತುತ. ➢ ಈ ಕಾರಣದಿೊಂದಾಗಿ ಘಷ್ೈಣೆ ನ್ಡೆದು ಬ್ರರಟಿಷ್ರು ಬೆೋಡ ನಾಯಕರ ಮೋಲೆ ದಾಳಿ ನ್ಡೆಸಿದರು. ಜಡಗ,ಬಾಲ್, ರಾಮ,ಮುೊಂತಾದ ದೊಂಗೆಯ ನಾಯಕರು ಕೆಚ್ೆಿದೆಯಿೊಂದ ಹೆ ೋರಾಟ ನ್ಡೆಸಿದರು. ➢ ದಾಳಿಯಲಿಿ ಅನೆೋಕ ವಿೋರರು ಮರಣಹೆ ೊಂದಿದರು.290 ಮೊಂದಿ ಜನ್ರನ್ುು ಸೆರೆಹಡಿದು ಅವರಲಿಿ 19 ಮೊಂದಿಯನ್ುು ಗಲಿಿಗೆೋರಿಸ್ಲಾಯಿತು. ➢ ಹಲ್ಗಲಿ ಬೆೋಡನಾಯಕರ ವಿೋರಗಾರೆ ಕನಾೈಟಕದ ಸಾಾತೊಂತರ ಸ್ೊಂಗಾರಮ ಇತಿಹಾಸ್ದಲಿಿ ಅಮರವಾಗಿದೆ.
  • 51. ಹಲಗಲಿ ಬ ೇಡ ನಾಯಕರ ಲಾವಣಿಯ ಪಾಸ್ಂಗ ಹಲ್ಗಲಿ ಬೆೋಡನಾಯಕರ ಕುರಿತು ಬರೆದಿರುವ ಲಾವಣಿಯ ಪ್ಾರರೊಂಭ ಹೋಗಿದೆ: ಹಲ್ಗಲಿ ಬೆೋಡರು ಹುಲಿಗಿೊಂತ ಶ್ ರರು ಚಲಿಸ್ದೆ ನಿೊಂತು ಹೆ ರಡಿಮಡಿದವರು ಕುಲ್ಹರಿಮ ಮರೆಸಿ ಹೆ ೋಗಾಯರ।। Halagali Bedara Lavani https://youtu.be/BC2JhgbBsNA
  • 52. ರಾಮಿ ಹಲ್ಗಲಿ ದೊಂಗೆಯಲಿಿ ಮ ರು ಜನ್ ಬ್ರರಟಿಷ್ ಸೆಥನಿಕರನ್ುು ಗುೊಂಡಿಕಿಕ ಕೆ ೊಂದ ರಾಮಿ ಬೆೋಡರ ವಿೋರ ಮಹಳೆ ಈ ದೊಂಗೆಯಲಿಿ ರಾಮಿ ವಿೋರ ಮರಣ ಹೆ ೊಂದುತಾತಳೆ.
  • 53. ಸಿೊಂಧ ರ ಲ್ಕ್ಷಮಣ ❖ಸಿೊಂಧ ರ ಲ್ಕ್ಷಮಣ ಬ್ರರಟಿಷ್ರ ವಿರುದಧ ಹೆ ೋರಾಟ ನ್ಡೆಸಿದ ಓವೈ ಮಹಾವಿೋರ. ❖ಸಿೊಂಧ ರ ಗಾರಮವು ಇನಾೊಂದಾರರ(ಗೌಡರ) ಆಳಿಾಕೆಯಿೊಂದ ತತತರಿಸಿತುತ. ಆದರೆ ಲ್ಕ್ಷಮಣ ಅವರ ವಿರುದಧ ಬೊಂಡೆದದ. ❖ಬ್ರರಟಿಷ್ರ ಖ್ಜಾನೆಯನ್ುು ಮತುತ ಶಿರೋಮೊಂತರನ್ುು ದೆ ೋಚಿ ಹಣವನ್ುು ಬಡವರಿಗೆ ಹೊಂಚುತಿತದದ. ❖ಊರ ಚ್ಾವಡಿಯ ಮುೊಂದೆ ಕರೆಸಿ ಕಳ್ುತನ್ದ ಬಗೆೆ ವಿಚ್ಾರಣೆ ಮಾಡಿದಾಗ ಅವನಿಗೆ ಅವಮಾನ್ ಆಯಿತು. ❖ಮುೊಂದೆ ಅವನ್ನ್ುು ಗುೊಂಡಿಕಿಕ ಕೆ ಲ್ಿಲಾಯಿತು.
  • 55. ಸ್ುರಪುರದ ನಾಯಕರು ❖ ಯಾದ್ಗಿರಿ ಜಲ ಿಯ ಸ್ನರಪುರ ಶೂರ ಬ ೇಡನಾಯಕರ ನಾಡಾಗಿತನತ ಸ್ನರಪುರದ್ ರಾಜಾ ಕೃಷ್ಟಣಪಪನಾಯಕ ತಿೇರಿಕ ಂಡ ಅನ್ಂತರ ಎಂಟ್ನ ವಷ್ಟಾದ್ ವ ಂಕಟ್ಪಪನಾಯಕ ಉತತರಾಧಿಕಾರಿಯಾದ್. ❖ ಸ್ನರಪುರ ಸ್ಂಸಾೆನ್ವನ್ನು ನಿಜಾಮ ಮತನತ ಬ್ಬಾಟಿಷ್ಟರನ ಹರಿದ್ನ ಹಂಚಿಕ ಳುಲನ ಹವಣಿಸ್ನತಿತದ್ದರನ.
  • 56. ಸ್ುರಪುರದ ನಾಯಕರು (ರಾಜ ವೆೊಂಕಟಪಪನಾಯಕ) ➢ರಾಜ ವ ಂಕಟ್ಪಪನಾಯಕನ್ನ ಆಂಗಿ ಶಿಕ್ಷಣ್ ಪಡ ದಿದ್ದನ್ನ. ➢ಸಾವತಂತಾ ಸ್ಂಗಾಾಮದ್ ಕಾವು ಸ್ನರಪುರ(1857) ಹಬ್ಬಿತನ. ➢ಬ್ಬಾಟಿಷ್ ಸ ೇನ ಸ್ನರಪುರದ್ ಕ ೇಟ ಗ ಮನತಿತಗ ಹಾಕಿತನ. ➢ ನಾಯಕನ್ ಪಾಮನಖ್ ಅಧಿಕಾರಿ ಒಬಿ ಬ್ಬಾಟಿಷ್ಟರಿಗ ಸ್ಹಾಯ ಮಾಡಿದ್. ಬ್ಬಾಟಿಷ್ಟರನ ಈ ಸ್ಂಗಾಾಮದ್ಲಿಿ ಗ ದ್ದರನ. ➢ಬ್ಬಾಟಿಷ್ಟರ ಧ್ ೈಯಾ ಕನಸಿಯಿತನ ಮೇಸ್ದಿಂದ್ ಲಾದ್ರ ಕ ೇಟ ಯನ್ು ಗ ಲನಿವ ನಿಧ್ಾಾರ ಅವರನ ಮಾಡಿದ್ರನ ➢ನಾಯಕನ್ ಪಾಮನಖ್ ಅಧಿಕಾರಿಯ ಕ ೇಟ ಯ ಗನಪತ ಮಾಗಾವನ್ನು ತಿಳಿಸಿ ಬ್ಬಾಟಿಷ್ಟರ ವಿಜಯಕ ಕ ನ ರವಾದ್ನ್ನ.
  • 57. ➢ ತಪಿಪಸಿಕ ಂಡ ವ ಂಕಟ್ಪಪನಾಯಕನ್ನ ಹ ಚಿಿನ್ ಸ ೈನ್ಯ ಸ್ಂಗಾಹಕಾಕಗಿ ಹ ೈದ್ರಾಬಾದಿನ್ ನಿಜಾಮ ನ್ಲಿಿಗ ಹ ೇಗನತಾತನ . ➢ ಆದ್ರ ನಿಜಾಮನ್ ಪಾಧ್ಾನ್ ಮಂತಿಾ ಸಾಲಾರ್ ಜಂಗ್ ಬ್ಬಾಟಿೇಷ್ಟರಿಂದ್ ತನ್ಗ ೇನಾದ್ರ ಲಾಭ ಸಿಗಬಹನದ ಂಬ ನಿರಿೇಕ್ಷಿಸಿ,ಆತನ್ನ್ನು ಬ್ಬಾಟಿೇಷ್ಟರ ವಶಕ ಕಪಿಪಸಿದ್! ಬ್ಬಾಟಿೇಷ್ಟರನ ವಿಚಾರಣ ನ್ಡ ಸಿ ವ ಂಕಟ್ಪಪನಿಗ ಮರಣ್ದ್ಂಡನ ವಿಧಿಸ್ನತಾತರ . ➢ ನ್ಂತರ ನಾಟ್ಕಿೇಯವಾಗಿ ಶಿಕ್ಷ ಯನ್ನು ನಾಲನಕ ವಷ್ಟಾಕ ಕ ಇಳಿಸ್ನತಾತರ . ಆದ್ರ ವ ಂಕಟ್ಪಪ ನಾಯಕನ್ನ್ನು ಬ್ಬಾಟಿಷ್ಟರನ ಮೇಸ್ದಿಂದ್ ಗನಂಡಿಟ್ನ್ ಕ ಂದ್ರನ. ➢ ಆತಮಹತ ಯಯಂದ್ನ ಸ್ನಳುುಕಥ ಹಬ್ಬಿಸಿ ಪಾಚಾರ ಮಾಡನತಾತನ ಆ ವ ೇಳ ಅವನ್ನ ೨೪ ವಷ್ಟಾದ್ ತರನಣ್.
  • 58. ಹೆಥದಾರಬಾದ್ ಕನಾೈಟಕ ವಿಮೋಚನಾ ಹೆ ೋರಾಟ ➢ ಹೆಥದಾರಬಾದ್-ಕನಾೈಟಕ ವಿಮೋಚನಾ ಹೆ ೋರಾಟವು ಧಮನ್ಕಾರಿ ಆಳ್ರಸ್ನೆ ೋವೈನ್ ವಿರುದಧ ಜನ್ ಬೊಂಡಾಯವೆದದ. ಉಜಾಲ್ ಇತಿಹಾಸ್ಕೆಕ ನಿದಶ್ೈನ್ವಾಗಿದೆ. ➢ ಹಾಗೆಯೋ ಮಹಾ್ ತಾಯಗ ಬಲಿಧಾನ್ಗಳಿಗೆ ಅಚಿಳಿಯದ ಸಾಕ್ಷಿಯಾಗಿದೆ. ನ್ಮಾ ದೆೋಶ್ದಲಿಿ ಮದಲ್ು ೫೬೨ ಚಿಕಕಪುಟು ರಾಜಯಗಳ್ಳ (ಸ್ೊಂಸಾಾನ್ಗಳ್ಳ) ಬ್ರರಟಿೋಷ್ರ ಅಧಿೋನ್ದಲಿಿದದವು. ಈ ರಾಜಯಗಳ್ಲಿಿ ಹೆಥದಾರಬಾದ್ ಪರಮುಖ್ವಾಗಿತುತ.
  • 59. ಹೆ ೋರಾಟದ ಹನ್ುಲೆ ➢ಹೆಥದಾರಬಾದ್ ಸ್ೊಂಸಾಾನ್ದಲಿಿ ಹೊಂದ ಗಳ್ ಸಿಾತಿ ಅತಯೊಂತ ದಾರುಣವಾಗಿತುತ. ➢ಸಾವೈಜನಿಕವಾಗಿ ಅವರು ಧಾಮಿೈಕ ಆಚರಣೆಗಳ್ನ್ುು ನ್ಡೆಸ್ುವೊಂತಿರಲಿಲ್ಿ. ➢ಸ್ೊಂಸಾಾನ್ದಲಿಿ ಶಿಕ್ಷಣವನ್ುು ಕಡೆಗಣಿಸ್ಲಾಗಿತುತ. ➢ಇಲಿಿ ಎಲ್ಿವು ಉದುೈಮಯವಾಗಿ ಕನ್ುಡ ಭಾಷೆ ಮತುತ ಸಾಹತಯಕೆಕ ದೆ ಡಡ ಹೆ ಡೆತ ಬ್ರತುತ. ➢ನಿಜಾಮನ್ು 'ಕಾಲ್ಗಪಿಸತ' ಎೊಂಬ ೫೩ ಕರಾಳ್ ನಿಯಮಗಳ್ನ್ುು ಜಾರಿಗೆ ತೊಂದು ಜನ್ರ ಮ ಲ್ಭ ತ ಸಾಾತೊಂತರವನ್ುು ಹತಿತಕಿಕದನ್ು.
  • 60. ಹೆ ೋರಾಟದ ಗತಿ ➢ರಾಮಾನ್ೊಂದ ತಿೋಥೈರು ಹೆಥದಾರಬಾದ್ ಸ್ೊಂಸಾಾನ್ದ ಎಲೆಿಡೆ ಸ್ೊಂಚ್ಾರ ಮಾಡಿ ಅಹೊಂಸಾತಾಕ ಸ್ತಾಯಗರಹ ಚಳ್ಳವಳಿಯನ್ುು ಸ್ೊಂಘಟಿಸಿದರು ➢ಹಡೆೋೈಕರ್ ಮೊಂಜಪಪ ಅವರು ' ಕನಾೈಟಕದ ಗಾೊಂಧಿ' ಎೊಂದೆೋ ಪರಸಿದದರು ➢ಅವರು ಪ್ಾನ್ ವಿರೆ ೋಧ, ಅಸ್ಪೃಶ್ಯತೆಯ ನಿವಾರಣೆ ಮುೊಂತಾದ ಸ್ಮಾಜಮುಖಿ ಕಾಯೈಕರಮಗಳ್ನ್ುು ಜನ್ಪಿಸರಯಗೆ ಳಿಸಿದರು. ರಾಮಾನ್ಂದ್ ತಿೇರ್ಾರನಹಡ ೇಾಕರ್ ಮಂಜಪಪ
  • 61. ವೊಂದೆೋಮಾತರೊಂ ಚಳ್ಳವಳಿ ❖ವೊಂದೆೋ ಮಾತರೊಂ ಹಾಡುವುದನ್ುು ಸ್ಕಾೈರ ನಿಷೆೋಧಿಸಿತು. ❖ಇದರ ವಿರುದಧ ನ್ಡೆದ ಹೆ ೋರಾಟದ ಧಿೋರ ನಾಯಕರು ರಾಮಚೊಂದರ ರಾವ್. ❖ಇವರನ್ುು ವೊಂದೆೋ ಮಾತರೊಂ ರಾಮಚೊಂದರ ರಾವ್ ಎೊಂದು ಪರಸಿದಾದರಾದರು. ❖'ವೊಂದೆೋ ಮಾತರೊಂ ಹಾಡಿದ ನ್ ರಾರು ಜನ್ರನ್ುು ಬೊಂಧಿಸ್ಲಾಯಿತು
  • 62. ಹ ೇರಾಟ್ದ್ಲಿಿ ಆಯಾ ಸ್ಮಾಜದ್ ಪಾತಾವು ಪಾಮನಖ್ವಾಗಿತನತ. ಮನಸಿಿಂ ಮ ಲಭ ತವಾದಿಗಳು ಇತ ತೇಹಾದ್-ಉಲ್ ಮನಸ್ಲ್ ಮಿೇನ್ ಎಂಬ ಸ್ಂಘವನ್ನು ಕಟಿ್ದ್ರನ. ಅದ್ರ ಮನಖ್ಂಡ ಕಾಸಿಂರಜವಿ. ಸ್ಂಘವು ಹಂಸಾತಮಕ ಮಾಗಾ ಹಡಿಯಿತನ
  • 63. ➢ ಕಾಂಗ ಾಸ್ ಸ್ಂಸ ೆಗ ಸ್ಂಸಾೆನ್ದ್ಲಿಿ ನಿಷ ೇದ್ವಿತನತ. ➢ ಅದ್ನ ಹ ೈದ್ರಾಬಾದ್ ಸ್ವತಂತಾಯ ಭಾರತದ್ ಒಕ ಕಟ್ವನ್ನು ಸ ೇರಬ ೇಕ ಂದ್ನ ನಿಜಾಮನ್ನ್ನು ಒತಾತಯಿಸಿತನ. ➢ ೧೯೪೭ ಆಗಸ್್ ೧೫ರಂದ್ನ ಸ್ವತಂತಾ ಭಾರತದ್ ಧವಜವನ್ನು ಹ ೈದ್ರಾಬಾದಿನ್ಲಿಿ ಹಾರಿಸಿಯೇ ತಿೇರಬ ೇಕ ಂದ್ನ ಜನ್ರನ ದ್ೃಢ ಸ್ಂಕಲಪ ಗ ೈದ್ರನ. ➢ ನಿಜಾಮನ್ ಸ್ಕಾಾರ ಜನ್ರ ಮೇಲ ಇನ್ುಷ್ಟನ್ ಪಾತಿಬಂಧ ಹ ೇರಿತನ.
  • 64. ➢ ಇದ ೇ ವ ೇಳ ರಜಾಕಾರರನ ಸ್ಂಸಾೆನ್ದ್ಲಿಿ ವಾಯಪಕ ಕ ಲ ಸ್ನಲಿಗ ಗಳನ್ನು ಮಾಡಲಾರಂಭಿಸಿದ್ರನ. ➢ ಅವರಿಗ ನಿಜಾಮನ್ ಬ ಂಬಲವಿತನತ. ಇದ ೇ ವ ೇಳ ಎಲ ಿಲ ಿ ಒಂದ ೇ ಸ್ಮನ ವಂದ ೇ ಮಾತರಂ ಕ ೇಳಿ ಬರನತಿತತನತ.
  • 65. ಶ್ರಣ ಗೌಡ ಇನಾೊಂಧರ್ ➢ ಹ ೈದ್ರಾಬಾದ್ ವಿಮೇಚನಾ ಸ್ಂಗಾಾಮದ್ಲಿಿ ಭ ಗತ ಕಾಯಾಾಚರಣ ಯನ್ನು ಸ್ಂಘಟಿಸಿದ್ರನ ತರನಣ್ ನಾಯಕ ಶರಣ್ಗೌಡ ಇನಾಂದಾರ್. ➢ ಅವರನ ಸ್ಂಘಟಿಸಿದ್ ಯನವತಂಡಗಳು ರಜಾಕಾರರ ಮೇಲ ಸಿಡಿಲಿನ್ಂತ ಬಂದ್ನ ಎರಗಿದ್ವು. ➢ ಪರಿಣಾಮವಾಗಿ ಅನ ೇಕ ಗಾಾಮಗಳು ರಜಾಕಾರರ ದೌಜಾನ್ಯದಿಂದ್ ಮನಕತವಾದ್ವು. ಮನಕತರಾದ್ ಜನ್ ಅಭಿಮಾನ್ದಿಂದ್ ಶರಣ್ಗೌಡ ಇನಾಂದಾರರನ್ನು ಸ್ರದಾರರ ಂದ್ನ ಕರ ದ್ರನ.
  • 66. ಶ್ರಣ ಗೌಡ ಇನಾೊಂಧರ್ ರಜಾಕಾರರ ಅತಿಯಾದ್ ಹಾವಳಿಯಿಂದ್ ಲಕ್ಷ ೇಪಲಕ್ಷ ಜನ್ ಹ ೈದಾಾಬಾದ್ ಸ್ಂಸಾೆನ್ವನ್ನು ತಯಜಸಿ ನ ರ ಯ ಸ್ವತಂತಾ ಭಾರತಕ ಕ ವಲಸ ಹ ೇದ್ರನ. ಸಾವಿರಾರನ ತರನಣ್ರನ ಹ ೈದ್ರಾಬಾದಿನ್ ಗಡಿಯನದ್ದಕ ಕ ಶಿಬ್ಬರಗಳನ್ನು ಸಾೆಪಿಸಿ ರಾಜಕಾರ ಪುಂಡರ ವಿರನದ್ಧ ಸ್ಶಕತ ಹ ೇರಾಟ್ ನ್ಡ ಸಿದ್ರನ.
  • 67. ಸ್ರಧಾರ್ ವಲ್ಿಭಾಯಿ ಪಟೆೋಲ್ಸ ➢ ೧೯೪೭ರಲಿಿ ದ ೇಶ ಸ್ವತಂತಾ ಗ ಂಡರನ ಹ ೈದಾಾಬಾದ್ ಸ್ಂಸಾೆನ್ ಇನ್ ು ಭಾರತ ದ ಂದಿಗ ವಿಲಿೇನ್ವಾಗಿರನವುದಿಲಿ. ➢ ಈ ಮದ ಯ ರಜಾಕಾರರ ಹಂಸಾಚಾರ ನಿರಂತರವಾಗಿ ನ್ಡ ಯನತಿತತನತ. ➢ ಕ ನ ಗ ಹ ೈದ್ರಾಬಾದ್ ಸ್ಮಸ ಯಯನ್ನು ಇತಯರ್ಾ ಮಾಡಲನ ಗೃಹಮಂತಿಾ ಸ್ರದಾರ್ ವಲಿಭಭಾಯಿ ಪಟ ೇಲರಿಗ ಅದಿಕಾರವನ್ನು ಸ್ಕಾಾರ ನಿೇಡಿತನ ➢ ಅನ್ಯ ಮಾಗಾವಿಲಿದ ನಿಜಾಮನ್ನ ಶರಣಾಗತನಾದ್ನ್ನ. ➢ ನ್ಂತರ ಹ ೈದಾಾಬಾದ್ ಸ್ಂಸಾೆನ್ ಭಾರತದ ಂದಿಗ ವಿಲಿೇನ್ಗ ಂಡಿತನ.
  • 69. ಈ ಕೆಳ್ಗಿನ್ ಪರಶೆುಗಳಿಗೆ ಉತತರಿಸಿ. 1. ಹಲ್ಗಲಿಯ ಬೆೋಡನಾಯಕರು ಯಾವ ಕಾಯದಯನ್ುು ವಿರೆ ೋದಿಸಿದರು? 2. ರಾಮಿ ಯಾರು? 3. ಸಿೊಂಧ ರ ಲ್ಕ್ಷಮಣ ಯಾರು ? 4. ಕಾಲಾಗಪಿಸತ ಎೊಂದರೆೋನ್ು? 5. ಕನಾೈಟಕದ ಗಾೊಂಧಿ ಎೊಂದು ಯಾರನ್ುು ಕರೆಯುತಾತರೆ? 6. ವೊಂದೆೋ ಮಾತರೊಂ ಹೆ ೋರಾಟದ ಧಿೋರ ನಾಯಕರು ಯಾರು?