FROM PG 165
ಮೊದಲನೇತ್ವ ರಿತ ವಿಚಾರಣಾ ನ್ಮಾ ಯಾಲಯ, ಶಿವಮೊಗ್ಗ
ದಿನಾಂಕ 30 ನೇ ಜನವರಿ ಮಾಹೆ 2 ೦೦೮ ನೇ ಇಸವಿ
ಉಪಸ್ಥಿ ತರು: ಶ್ರ ೀ ಎಸ್. ಎಚ್. ಮಿಟ್ಟ ಲಕೋಡ್
ಬಿ.ಎ., ಎಲ್ ಎಲ್ ಬಿ. (ಸ್ಪೆ )
ಸತ
್ರ ನ್ಯಾ ಯಾದೀಶರು,
1 ನೇ ತ್ವ ರಿತ ವಿಚಾರಣಾ ನ್ಯಾ ಯಾಲಯ,
ಶಿವಮೊಗ್ಗ
ಸೆಶನ್ಸ್ ಕೇಸ್ ನಂಬರ್: 1 / 2005
ಫಿರ್ಯಾದುದಾರರು: ರಾಜ್ಯ ಸರ್ಕಾರ
ತೀರ್ಥಹಳ್ಳಿ ಪೋಲೀಸ್
(ಪರ ಸಾರ್ವಜನಿಕ ಅಭಿಯೋಜಕರು)
ವಿರುದ್ಧ ಆರೋಪಗಳು:
1. ಹನೀಥ ಯಾನೆ ಮಹಮದ್ ಹನೀಫ
ತಂದೆ
ಹಮ್ಮ ಬ್ಬ ಬ್ಯಾ ರಿ, 26 ವರ್ಷ, ಕಮ್ಮ ರಡಿ
ಗ್ರಾ ಮ,
ಕೊಪ್ಪ ತಾಲ್ಲೂ ರು, ಚಿಕ್ಕ ಮಗಳೂರು
ಜಿಲ್ಲೆ
2. ಅಬೂಬೇಕರ್ ತಂದೆ ಹಮ್ಮ ಬ್ಬ ಬ್ಯಾ ರಿ,
24 ವರ್ಷ,
ಕಮ್ಮ ರಡಿ ಗ್ರಾ ಮ, ಕೊಪ್ಪ ತಾಲ್ಲೂ ಕು,
ಚಿಕ್ಕ ಮಗಳೂರು ಜಿಲ್ಲೆ .
೩. ಹಂಜ ಯಾನೆ ಹಂಜತ್ ತಂದೆ ಹಮ್ಮ ಬ್ಬ
ಬ್ಯಾ ರಿ,
2.
೧ 7 ವರ್ಷ,ಕಮ್ಮ ರಡಿ ಗ್ರಾ ಮ,
ಕೊಪ್ಪ ತಾಲ್ಲೂ ಕು, ಚಿಕ್ಕ ಮಗಳೂರು
ಜಿಲ್ಲೆ .
(ಈ ಆರೋಪಿ ಬಾಲಾಪರಾಧಿಯಾಗಿದ್ದು
ಈತನ
ವಿಚಾರಣೆ ನ್ಯಾ ಯ ಮಂಡಳಿಯಲ್ಲಿ ದೆ)
೪. ನವೀನ ಯಾನೆ ನವೀನಕುಮಾರ ತಂದೆ
ಪುಟ್ಟ ಪಶೆಟ್ಟಿ ,
23 ವರ್ಷ, ಕಮ್ಮ ರಡಿ ಗ್ರಾ ಮ,
ಕೊಪ್ಪ ತಾಲ್ಲೂ ಕು, ಚಿಕ್ಕ ಮಗಳೂರು
ಜಿಲ್ಲೆ
೫. ಮಂಜುನಾಥ ಯಾನೆ ಹೆಬ್ಬೆ ಟ್ಟು ಮಂಜ
ತಂದೆ ಡಾಕಪ್ಪ ಗೌಡ,
24 ವರ್ಷ, ಪಿ ಡಬ್ಲು ಡಿ ಕ್ವಾ ಟ
್ರ ಸ್,
ಬಸವನಗುಡಿ, ಶಿವಮೊಗ್ಗ .
೬. ದಿಲೀಪ್ ಯಾನೆ ದಿಲೀಪ್ಕು ಮಾರ ತಂದೆ
ರಾಮಪ್ಪ , 24: ವರ್ಷ, ವಾಸ: ಬಂಡೀಗಡಿ
ಗ್ರಾ ಮ
ಕೊಪ್ಪ ತಾಲ್ಲೂ ಕು, ಚಿಕ್ಕ ಮಗಳೂರು
ಜಿಲ್ಲೆ ,
7. ಶ್ಯಾ ಮ (9) ಕೊಕ್ಕ ರೇ ಶಾಮ ತಂದೆ
ಎಲ
್ಲ ಪ್ಪ ,
23 ವರ್ಷ, ವಾಸ: ವಿನೋಬಾ ನಗರ,
ಕೆಎಚ್
ಬಿ ಕಾಲೋನಿ, ಶಿವಮೊಗ್ಗ .
8. ಜಗದೀಶ ಯಾನೆ ಜಗ್ಗ ತಂದೆ
ರಾಮನಾಯಕ,
28 ವರ್ಷ, ಚಾವ
ಲ್
ಮನೆ ಗ್ರಾ ಮ,
3.
3
ಕೊಪ್ಪ ತಾಲೂಕು, ಚಿಕ್ಕಮಗಳೂರು
ಜಿಲ್ಲೆ .
(ಆರೋಪಿ ನಂ. 1 ಪತ್ತು 4 ರವರ ಪರ ಶ್ರ ೀ ಜಿ.ಎಸ್.ಎನ್.
ವಕೀಲರು. 2 ಮತ್ತು 7 ರವರ ಪರ ಶ್ರ ೀ ಕೆ.ಆರ್.ಹೆಚ್.ವಕೀಲರು.
(ಆರೋಪಿ ನಂ. 3 ಬಾಲಾಪರಾಧಿ). 5 ನೇ ಆರೋಪಿಯ, ಪರ
ಶ್ರ ೀ ಎಚ್.ಜೆ.ಎನ್. ವಕೀಲರು. 6. ನೇ ಆರೋಪಿಯ ಪರ ಶ್ರ ೀ
ಎ.ಟಿ.ಬಿ. ವಕೀಲರು, 8 ನೇ ಆರೋಪಿಯ ಪರ ಶ್ರ ೀ ಜಿ.ಎಂ.
ವಕೀಲರು).
ಅಪರಾಧ ಪ್ರಾ ರಂಭವಾದ ದಿನಾಂಕ: 24-02-203
ಅಪರಾಧದ ವರದಿಯ ದಿನಾಂಕ: 24-02-2003
ಆರೋಪಿಗಳನ್ನು ಬಂಧಿಸಿದ ದಿನಾಂಕ: ಆರೋಪಿ. 1, 2,
5, 6, 7, ಬಂಧಿಸಿದ ದಿನಾಂಕ (7-3-03,
(3 ನೇ ಆರೋಪಿ ಬಾಲಾಪರಾಧಿ)
4 ನೇ ಆರೋಪಿ ಬಂಧಿಸಿದ ದಿನಾಂಕ
24-2-92 8 ನೇ ಆರೋಪಿ ಬಂಧಿಸಿದ
ದಿ. 21-4-03.
ಹಿರ್ಯಾದುದಾರರ ಹೆಸರು: ಕೆ.ಎಸ್. ರತ್ನಾ ಕರ
ಅಭಿಲೇಖನ ಪ್ರಾ ರಂಭವಾದ ದಿನಾಂಕ: 04-0 ೮-2007
ಅಭಿಲೇಖನ ಮುಕ್ತಾ ಯದ ದಿನಾಂಕ: 18-07-2007
ದೂರಿನಲ್ಲಿ ಹೇಳಲಾದ ಅಪರಾಧ: 1 ೬ 3, 144, 341, 147,
148 ಮತ್ತು 302 ಸಹಿತ ಕಲಂ 149
ನ್ಯಾ ಯಾಧೀಶರ ಅಭಿಪ್ರಾ ಯ: ಆರೋಪಿ ನಂ: 1, ೩ 4
ರವರನ್ನು ದೋಷಿಗಳು ಅಂತ
ಹಾಗೂ 5 ರಿಂದ 8
ನಿರ್ದೋಷಿಗಳೆಂದು
4.
4
ತೀರ್ಮಾನಿಸಿದೆ. (ಆ. 3
ಬಾಲಾಪರಾಧಿ)
ರಾಜ್ಯ: ಪ
್ರ ತಿನಿಧಿಸಲಟ್ಟಿ ವರು: ಸಾರ್ವಜನಿಕ
ಅಭಿಯೋಜಕರು.
ಆರೋಪಿಗಳ ಹರ ಪಕೀಲರು: ಶ್ರ ೀ ಜೆ.ಎಸ್.ಎನ್. ಶ್ರ ೀ
ಕೆ.ಆರ್.ಹೆಚ್ (ಆ. ನಂ. 3
ಬಾಲಾಪರಾಧಿ). ಶ್ರ ೀ ಎಚ್.ಜಿ.ಎನ್,
ಶ್ರ ೀ ಎ.ಟಿ.ಬಿ, ಶ್ರ ೀ ಜಿ.ಎಂ. ವಕೀಲರು).
ತೀರ್ಪು
1. ತೀರ್ಥಹಳ್ಳಿ ಪೋಲೀಸ್ಠಾ ಣೆಯ ಅಪರಾಧ ಸಂಖ್ಯೆ 49:೦೩
ರಲ್ಲಿ ಭಾ. ದಂ. ಸಂ ಯ ಕಲಂ 14 ೩, 14 ೪, 341, 147, 14 ೮
ಮತ್ತು 302 ರೊಂದಿಗೆ ಕಲಂ 149. ರನ್ವ ಯ ಧಂಡನೀಯ
ಅಪರಾಧಗಳಿಗಾಗಿ ಈ ಆರೋಪಿಗಳ ವಿರುದ್ಧ ದಾಖಲಾದ ಈ
ಪ
್ರ ಕರಣದ ಮುಂದಿನ ತನಿಖೆಯನ್ನು ಪೋಲೀಸ್ ಉಪ
ಅಧೀಕ್ಷಕರು, ಸಿ ಒ ಡಿ ಬೆಂಗಳೂರು ಇವರು ಮುಂದುವರೆಸಿ
ಮೇಲೆ ಹೇಳಿದ ಆರೋಪಗಳಿಗಾಗಿ ಈ ಆರೋಪಣಾ
ಪಟ್ಟಿ ಯನ್ನು ಸಲ್ಲಿ ಸಿದ್ದಾ ರೆ.
2. ಅಭಿಯೋಗದ ಪ
್ರ ಕರಣದ ಸಂಕ್ಷಿ ಪ
್ತ ಸಾರಾಂಶ ಹೀಗಿದೆ:
ದಿನಾಂಕ 24-2-20 ರಂದು ಕಮ್ಮ ರಡಿಯ ವಿಶ
್ವ ತೀರ್ಥ
ಬಾಲಕಿಯರ ಶಾಲೆಯಲ್ಲಿ ವಾರ್ಷಿಕ ಸ್ನ ೇಹ ಸಮ್ಮ ೇಳನವಿತ್ತು .
ಆ ವಾರ್ಷಿಕ ಸ್ನ ೇಹ ಸಮ್ಮ ೇಳನದಲ್ಲಿ ಆಗಿನ ತಾಲ್ಲೂ ಕು
ಪಂಚಾಯ್ತಿ ಉಪಾಧ್ಯ ಕ್ಷೆ ವೆಂಕಟೇಶ ಅಲ
್ಲ ದೆ ಇನ್ನೂ
ಹಲವರು ಅತಿಥಿಗಳಾಗಿದ್ದ ರು. ಆ ದಿನ ಸಂಜೆ 5 ಗಂಟೆಯಿಂದ
ಪ್ರಾ ರಂಭವಾದ ಕಾರೈಕ
್ರ ಮ ರಾತ್ರಿ 8 ಗಂಟಿಯವರೆಗೆ
ನಡೆಯಿತು. ರಾತ್ರಿ ೮:30 ರ. ನಂತರ ಕಾರ್ವಕ
್ರ ಮ ಮುಗಿದು
ಮುಂದಿನ ಮನರಂಜನೆ ಕಾರ್ಯಕ
್ರ ಮಕ್ಕೆ ವೇದಿಕೆಯನ್ನು
ಸಿದ್ಧ ಗೊಳಸುತ್ತಿ ದ್ದ ರು. ಆ ಸಮಯದಲ್ಲಿ ಮೃತ ವೆಂಕಟೇಶ
5.
5
ವೇದಿಕೆಯ ಕಡೆಯಿಂದ ಶಾಲೆಯಕಡೆಗೆ ಹೋಗುತ್ತಿ ದ್ದ ರು. ಆ
ಸಮಯದಲ್ಲಿ ಈ ಎಲ್ಲಾ ಆರೋಪಿಗಳು ಎದುರುಗಡೆಯಿಂದ
ಬಂದು ಸದರಿ ಪಂಕಟೇಶನ ಮೇಲೆ ದಾಳಿ ಮಾಡಿ
ಮಾರಕಾಸ
್ತ ್ರಗಳಾದ ತಲವಾರು, ಮಚ್ಚು ಹಾಗೂ ಚಾಕು
ಇವುಗಳಿಂದ ವೆಂಕಟೇಶನ ತಲೆ, ಕಪಾಳ. ಹಾಗೂ ಮೈ
ಮೇಲೆಲ್ಲಾ ಹಲ್ಲೆ ಮಾಡಿ ಆತನನ್ನು ಕೊಲೆ ಮಾಡಿದ್ದಾ ರೆ.
ನಂತರ ಅವರು ಅಲ್ಲಿ ಂದ ಓಡಿ ಹೋಗಿದ್ದಾ ಳೆ. ಈ ೧ ರಿಂದ 4
ನೇ ಆರೋಪಿಗಳು ತೀರ್ಥಹಳ್ಳಿ ತಾಲ್ಲೂ ಕಿನಲ್ಲಿ ಮಾಡುತ್ತಿ ದ್ದ
ಅಕ
್ರ ಮ ಗಂಧದ ವ್ಯ ವಹಾರವನ್ನು ಮಾಡಬಾರದು ಅಂತ
ಮೃತ ವೆಂಕಟೇಶ ಹೇಳುತ್ತಿ ದ್ದ ಕಾರಣ ಆ ಒಂದು ಸಿಟ್ಟಿ ನಿಂದ
ಈ ಎಲ್ಲಾ ಆರೋಪಿಗಳು ಈ ಅಸರಾಧಗಳನ್ನು
ಮಾಡಿದ್ದಾ ರೆಂದು ಆರೋಪಿಸಿ ಈ ಆರೋಪಣಾ ಪಟ್ಟಿ ಯನ್ನು
ಹಾಕಲಾಗಿದೆ.
೩. ಮೊದಲು ತೀರ್ಥಹಳ್ಳಿ ಠಾಣೆಯಲ್ಲಿ ದಾಖಲಾದ ಈ
ಪ
್ರ ಕರಣದ ಮುಂದಿನ ತನಿಖೆಯನ್ನು ಸಿ ಒ ಡಿ ಪೋಲೀಸರು
ಮುಂದುವರಿಸಿ ತನಿಖೆಯನ್ನು ಪೂರೈಸಿ ಆರೋಪ
ಪಟ್ಟಿ ಯನ್ನು ತೀರ್ಥಹಳ್ಳಿ ಪ
್ರ ಥಮ ದರ್ಜೆಯ ನ್ಮಾ ಯಿಕ
ದಂಡಾಧಿಕಾರಿಗಳ ಮುಂದೆ ಹಾಕಿದ್ದ ರು. ಸದರಿ
ದಂಡಾಧಿಕಾರಿಗಳು ಆ ಪ
್ರ ಕರಣವನ್ನು ವಿಚಾರಣೆಗಾಗಿ
ಶಿವಮೊಗ್ಗ ದ ಪ
್ರ ಧಾನ ಜಿಲ್ಲಾ ಮತ್ತು ಸತ
್ರ ನ್ಯಾ ಯಾಲಯಕ್ಕೆ
ಒಪ್ಪಿ ಸಿದ್ದ ರು. ಆ ನ್ಯಾ ಯಾಲಯದಿಕಿದ ಈ ಪ
್ರ ಕರಣವನ್ನು
ವಿಚಾರಣೆಗಾಗಿ ಈ ನ್ಯಾ ಯಾಲಯಕ್ಕೆ ವರ್ಗಾಯಿಸಲಾಗಿದೆ,
4. ಈ ಪ
್ರ ಕರಣದ 3 ನೇ ಆರೋಪಿಯು
ಬಾಲಾಪರಾಧಿಯಾಗಿದ್ದ ರಂದ ಅವರ ವಿರುದ್ಧ
ಪ
್ರ ಕರಣವನ್ನು ಬಾಲಾಪರಾಧಿಗಳ ನ್ಯಾ ಯಾಲಯದ
ಮುಂದೆ ದಾಖಲು ಮಾಡಲಾಗಿದೆ. ।, 2 ಮತ್ತು 4 ರಿಂದ 7 ನೇ
ಆರೋಪಿಗಳು ನ್ಯಾ ಯಿಕ ಬಂದನದಲ್ಲಿ ದ್ದಾ ರೆ. ೮ನೇ ಆರೋಪಿ
ಜಾಮೀನಿನ ಮೇಲೆ ಇದ್ದಾ ರೆ. ಈ ಎಲ್ಲಾ ಆರೋಪಿಗಳು ಭಾ
6.
6
ದಂ ಸಂ ಕಲಂ148, 34 ೧, ಹಾಗೂ 3 ೦ 2 ರ ಜೊತೆಗೆ ಕಲಂ 149
ರನ್ವ ಯ ದಂಡನೀಯ ಅಫರಾಧಗಳ ಆರೋಪಗಳನ್ನು
ನಿರಾಕರಿಸಿದ್ದಾ ರೆ ಆದ್ದ ರಿಂದ. ಈ ಆರೋಪಿಗಳ ವಿರುದ್ಧ
ಆರೋಪಗಳನ್ನು ರುಜುವಾತುಪಡಿಸಲು ಅಭಿಯೋಜನೆಯ
ಪರವಾಗಿ ಫಿ ಸಾ I ರಿಂದ II ಸಾಕ್ಷಿ ಗಳನ್ನು ವಿಚಾರಣೆ ಮಾಡಿ
ಅವರ ಮೂಲಕ ನಿ ಡಿ. I ರಿಂದ 4 ೦ ಮತ್ತು ಮು ಮಾ I ರಿಂದ
22 ನ್ನು ಗುರುತಿಸಿಕೊಳ
್ಳ ಲಾಗಿದೆ. ಆರೋಪಿಗಳ ಪರವಾಗಿ ನಿ
ಡಿ. I ರಿಂದ II ನ್ನು ಗುರುತಿಸಿಕೊಳ
್ಳ ಲಾಗಿದೆ. ಅಭಿಯೋಗದ
ಪರ ಸಾಕ್ಷಿ ಏಚಾರಣೆ ಮುಗಿದ ಮೇಲೆ ದಂ ಪ
್ರ ಸಂ ಕಲಂ 31 ೩
(೧)(ಬಿ) ರನ್ವ ಯ ಆರೋಪಿಗಳ ಹೇಳಿಕೆಗಳನ್ನು
ದಾಖಲಿಸಿಕೊಳ
್ಳ ಲಾಗಿದೆ. ಈ ಎಲ್ಲಾ ಆರೋಪಿಗಳು ತಾವು
ಯಾವುದೇ ತಪ್ಪು ಮಾಡಿಲ
್ಲ ವೆಂದು ಅಭಿಯೋಗದ
ಪ
್ರ ಕರಣವನ್ನು ನಿರಾಕಲಿಸಿದ್ದಾ ರೆ.
5. ಉಭಯತರ ವಾದಗಳನ್ನು ಕೇಳಿದೆ,
6.ಅಭಿಯೋಗವು ಈ ಕೆಳಗಿನ ಅಂಶಗಳನ್ನು
ಸಂಶಯಾಶೀತವಾಗಿ ರುಜುವಾತುಪಡಿಸಿದೆಯೇ ಎಂಬ ಅಂಶ
ನನ್ನ ತೀರ್ಮಾನಕ್ಕೆ ಬರುತ
್ತ ದೆ,
೧. ದಿನಾಂಕ 24-3-2003 ರಂದು ರಾತ್ರಿ . ೮:೪ 0 ರ ಸಮಯದಲ್ಲಿ
ಈ ಎಲ್ಲಾ ಆರೋಪಿಗಳು ಕಮ್ಮ ರಡಿ ವಿಶ
್ವ ತೀರ್ಥ
ವೆಂಕಟೇಶನನ್ನು ಕೊಲೆ ಮಾಡುವ ಏಕೋದ್ದ ೇಶದಿಂದ
ಅಕ
್ರ ಮಕೂಟ ಕಟ್ಟಿ ಕೊಂಡಿದ್ದ ರೇ?
2 ಮೇಲೆ ಹೇಳಿದ ಸ್ಥ ಳ, ಸಮಯ ಮತ್ತು ತಾರೀಕಿನಂದು ಈ
ಎಲ್ಲಾ ಆರೋಪಿಗಳು ಮೃತ ವಂಕಟೇಶನನ್ನು ಅಕ
್ರ ಮವಾಗಿ
ತಡೆದು. ನಿಲ್ಲಿ ಸಿದ್ದ ರೆ.?
3. ಮೃತ ವೆಂಕಟೇಶನ ಸಾವು ಆಪರಾಧಿಕ ಮಾನವ ಹತ್ಯೆ ಯೆ?
7.
7
4 ಮೇಲೆ ಹೇಳಿದಸ್ಥ ಳ, ಸಮಯ ಮತ್ತು ತಾರೀಕಿನಂದು ಈ
ಎಲ್ಲಾ ಆರೋಪಿಗಳು ಏಕೋದ್ದ ೇಶದಿಂದ ಮೃತ ವೆಂಕಟೇಶನ
ಮೇಲೆ ತಲವಾರು, ಮಚ್ಚು , ಚಾಕು ಇವುಗಳಂದ ಹಲ್ಲೆ ಮಾಡಿ
ಆತನನ್ನು ಕೊಲೆ ಮಾಡಿದ್ದಾ ರೆಯೆ?
೭. ಮೇಲಿನ ಅಂಶಗಳಿಗೆ ನನ್ನ ತೀರ್ಮಾನಗಳು ಈ
ಕೆಳಕಂಡಂತೆ ಇವೆ.
ಅಂಶ ೧: ಇಲ
್ಲ
ಅಂಶ ೨: ಭಾಗಶಃ ಹಾದು
ಅಂಶ ೩: ಹೌದು
ಅಂಶ ೪: 1 ರಿಂದ 4 ನೇ ಆರೋಪಿಗಳ ವಿರುದ್ಧ ಮಾತ
್ರ ಹೌದು.
ಕಾರಣಗಳು
8. ಅಂಶ ೩: ಮೃತ ವೆಂಕಟೇಶ ಇವರ ಸಾವು ಅಪರಾಧಿಕ
ಮಾನವ ಹತ್ಯೆ ಯೆ ಎನ್ನು ವುದನ್ನು ಪರಿಶೀಲಿಸಿದಾಗ ವೈದ್ಯ ರ
ಪುರಾವೆ ಮತ್ತು ಪ
್ರ ತ್ಯ ಕ್ಷದರ್ಶಿಗಳ ಪುರಾವೆಯನ್ನು
ನೋಡಿದಾಗ ಮೃತ ವೆಂಕಟೇಶ ಇವರ ಮೈಮೇಲೆ ಆದ
ಸುಮಾರು ೨೫ ಗಾಯಗಳಿಂದ ಉಂಟಾದ ರಕ
್ತ ಸ್ರಾ ವ ಮತ್ತು
ಆಘಾತದಿಂದ ಅವರು ಮೃತ ಹೊಂದಿದ್ದಾ ರೆ ಎನ್ನು ವುದು
ಸ್ಪ ಷ್ಟ ವಾಗುತ
್ತ ದೆ. ಈ ಘಟನೆಯನ್ನು ನೋಡಿದ ಫಿ ಸಾ 1, 2, 4
ರಿಂದ 6 ಮತ್ತು 13 ಇವರು ಮೃತರ ಮೇಲೆ ಹಲ್ಲೆ ಯಾದ ಬಗ್ಗೆ
ಸ್ಪ ಷ್ಟ ವಾಗಿ ಹೇಳಿದ್ದಾ ರೆ ನಿ ಪಿ. 3 ಶವ ಪಂಚನಾಮೆಯಲ್ಲಿ
ಕೂಡಾ ಮೃತರು ಹಲ್ಲೆ ಗೊಳಗಾಗಿ ಸತ್ತಿ ದ್ದು ಸ್ಪಷ್ಟವಾಗುತ
್ತ ದೆ.
ನಿಪಿ 12 ಮರಣೋತ
್ತ ರ ಪರೀಕ್ಷಾ ವರದಿಯಿಂದ ಕೂಡಾ
ಮೃತರ ಮೈಮೇಲೆ ಹಲವಾರು ಗಾಯಗಳಾಗಿದ್ದು ಆ ಕಾರಣ
ಅವರು ಮೃತಪಟ್ಟಿ ದ್ದಾ ರೆಂದು ಸ್ಪ ಷ್ಟ ವಾಗುತ
್ತ ದೆ. ಈ ಎಲ್ಲಾ
ಪುರಾವೆಯಿಂದ ಮೈತರ ಮೇಲೆ ಹಲ್ಲೆ ನಡೆದು ಸತ್ತಿ ದ್ದ ರಿಂದ
ಇದೊಂದು. ಅಪರಾಧಿಕ ಮಾನವ ಹತ್ಯೆ ಅಂತ
8.
8
ಸ್ಪ ಷ್ಟ ವಾಗುತ
್ತದೆ. ಆದ್ದ ರಿಂದ ಈ ಅಂಶವನ್ನು ನಾನು ಹೌದು
ಅಂತ ಉತ
್ತ ರಿಸುತ್ತ ೇನೆ,
9 ಆಂಶ 1, 2 ಮತ್ತು 4: ಈ ಎಲ್ಲಾ ಅಂಶಗಳನ್ನೂ ಒಟ್ಟಿ ಗೆ
ಪರಿಗಣನೆಗೆ ತೆಗೆದುಕೊಳ್ಳು ವುದು ಸಮಂಜಸವಾಗಿದೆ. ಈ
ಎಲ್ಲಾ ಆರೋಪಿಗಳು ಅಕ
್ರ ಮಕೂಟ ಕಟ್ಟಿ ಕೊಂಡು. ದಿನಾಂಕ
24-2-೨೦ 03 ರಂದು ರಾತ್ರಿ ಸುಮಾರು. 8:30 ರ ಸಮಯದಲ್ಲಿ
ಕಮ್ಮ ರಡಿ ವಿಶ
್ವ ತೀರ್ಥ ಬಾಲಕಿಯರ ಶಾಲೆಯಲ್ಲಿ ವಾರ್ಷಿಕ
ಸ್ನ ೇಹ ಸಮ್ಮ ೇಳನಕ್ಕೆ ಅತಿಥಿಗಳಾಗಿ ಬಂದಿದ್ದ ತೀರ್ಥಹಳ್ಳಿ
ತಾಲ್ಲೂ ಕು ಪಂಚಾಯ್ತಿ ಯ ಉಪಾಧ್ಯ ಕ್ಷರಾದ ಮೃತ
ವಂಕಟೇಶರವರ ಮೇಲೆ ಈ ಎಲ್ಲಾ ಆರೋಪಿಗಳು
ಮಾರಕಾಸ
್ತ ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾ ರೆ
ಎನ್ನು ವುದು ಅಭಿಯೋಗದ ಆರೋಪವಾಗಿದೆ. ಇಲ್ಲಿ ಈ
ಅಕ
್ರ ಮಕೂಟ ಮತ್ತು ಅಕ
್ರ ಮತಡೆ ಹಾಗೂ ಕೊಲೆ ಈ ಎಲ್ಲಾ
ಆರೋಪಗಳು ಒಂದಕ್ಕೊ ಂದು ಸಂಬಂಧವಿದ್ದು ದರಿಂದ
ಇವುಗಳನ್ನು ಒಟ್ಟಿ ಗೆ ಪರಿಗಣನೆ ಮಾಡುವುದು ಸೂಕ
್ತ ವಾಗಿದೆ.
ಈ ಪ
್ರ ಕರಣಕ್ಕೆ ಫಿ. ಸಾ ೧ ಫಿರ್ಯಾದಿ ಇವರು
ಪ
್ರ ತ್ಯ ಕ್ಷದರ್ಶಿಯಾಗಿದ್ದಾ ರೆ. ಫಿ ಸಾ 2, 4 ರಿಂದ 6 ಮತ್ತು ಫಿ ಸಾ.
13 ಇವರು ಆಗಿನ ಆ ಶಾಲೆಯಲ್ಲಿ ನಡೆದ ಕಾರ್ಕಕ
್ರ ಮಕ್ಕೆ
ಹಾಜರಿದ್ದ ವೃಕ್ತಿ ಗಳಾಗಿದ್ದಾ ರೆ, ಅವರೂ
ಪತ್ನ ಕ್ಷದರ್ಶಿಗಳಾಗಿದ್ದಾ ರೆ. ಫಿ.ಸಾ. ೧ ರವರು ಮೃತನ
ಸಂಬಂಧಿಯಾಗಿದಾರೆ. ಈ ಎಲ್ಲಾ ಸಾಕ್ಷಿ ಗಳು ಅ ದಿನ ನಡೆದ
ಕಾರ್ವಕ
್ರ ಮಕ್ಕೆ ಹೋಗಿದ್ದಾ ಗಿಯೂ ಮತ್ತು ಅವರು
ಘಟನೆಯನ್ನು ನೋಡಿದ್ದಾ ಗಿಯೂ ಸ್ಪ ಷ್ಟ ವಾಗಿ
ನುಡಿದಿದ್ದಾ ರೆ. ಆ ಕಾರ್ಯಕ
್ರ ಮದ ವಿವರಗಳನ್ನು
ನೋಡಿದಾಗ ಆ ದಿನ ಶಾಲೆಯಲ್ಲಿ ವಾರ್ಷಿಕ ಸ್ನ ೇಹ
ಸಮ್ಮ ೇಳನ ಇತ್ತು ಎನ್ನು ವುದು. ಸ್ಪ ಷ್ಟ ವಾಗುತ
್ತ ದೆ. ಫಿ.ಸಾ 1
ರವರು ಮೃತನ ಸಂಬಂಧಿಕರಾಗಿದ್ದ ರಿಂದ ಅವರು ಅಲ್ಲಿ
ತಮ್ಮ ಕೆಲಸಕ್ಕೆ ಹೋಗಿದ್ದೆ ಎಂದು ಅಂತ ಹೇಳಿದ್ದಾ ರೆ. ಫಿ ಸಾ.
9.
9
2 ಇವರು ಕೂಡಾಆ ದಿನ ಕಾರ್ಯಕ
್ರ ಮಕ್ಕೆ ಹೋಗಿದ್ದಾ ಗಿ
ಹೇಳಿದ್ದಾ ರೆ. ಫಿ. ಸಾ. 4 ಇವರು. ಕೂಡಾ
ಪ
್ರ ತ್ಯ ಕ್ಷದರ್ಶಿಯಾಗಿದ್ದು ಆ ಒಂದು ಶಾಲೆಯಲ್ಲಿ ಈ ಸಾಕ್ಷಿ ಯ
ಇಬ್ಬ ರು ಹೆಣ್ಣು ಮಕ್ಕ ಳು ಓದುತ್ತಿ ದರು ಆ ದಿನ ನಡೆದ
ಮನರಂಜನೆ ಕಾರ್ಮಕ
್ರ ಮದಲ್ಲಿ ಈ ಸಾಕ್ಷಿ ಯ ಮಕ್ಕ ಳು
ಭಾಗವಹಿಸಿದ್ದ ರಿಂದ ತಮ್ಮ ಹೆಂಡತಿಯ ಜೊತೆ ಅವರು
ಕಾರ್ಯಕ
್ರ ಮಕ್ಕೆ ಹೋಗಿದ್ದಾ ಗಿ ಹೇಳಿದ್ದಾ ರೆ.
ಫಿ ಸಾ 5 ಇವರು ಮೃತನ ಊರಿನವರಾಗಿದ್ದಾ ರೆ, ಫಿ ಸಾ 5
ಇವರು ಆ ದಿನ ಒಬ್ಬ ಗೋಪಾಲ ಎನ್ನು ವವರ ಜೊತೆಗೆ
ನಿವೇಶನ ಕೊಡಿಸುವ ವಿಚಾರದಲ್ಲಿ ಮೃತ ವೆಂಕಟೇಶರವರ
ಹತ್ತಿ ರ ಮಾತನಾಡಲು ಅಲ್ಲಿ ಗೆ ಹೋಗಿದ್ದಾ ಗಿ ನುಡಿದಿದ್ದಾ ರೆ.
ಫಿ ಸಾ. 6 ರವರು ಕಮ್ಮ ರಡಿ ಗ್ರಾ ಮದವರಾಗಿದ್ದು
ಸ್ಥ ಳೀಯರಾಗಿದ್ದ ರಿಂದ ಆ ಕಾರ್ಯಕ
್ರ ಮವನ್ನು ನೋಡಲು
ಅವರು ಹೋಗಿದ್ದ ರು ಅಂತಾ ಕಂಡು ಬರುತದೆ. ಫಿ ಸಾ 13
ರವರು ಕಮ್ಮ ರಡಿಯಲ್ಲಿ ಕ್ಕಾ ಂಟೀನನ್ನು ನಡೆಸುತ್ತಿ ದ್ದಾ ರೆ,
ಅವರು ಕೂಡಾ ಆ ದಿನ ನಡೆದ ಕಾರ್ಯಕ
್ರ ಮಕ್ಕೆ
ಹಾಜರಾಗಿದ್ದು ದು ಕಂಡು ಬರುತ
್ತ ದೆ.
1 ೦. ಆ ದಿನದ ಘಟನೆಯ ಬಗ್ಗೆ ಫಿ ಸಾ: 1 ರವರು ಸ್ಪ ಷ್ಟ ವಾಗಿ
ಸಾಕ್ಷಿ ನುಡಿದಿದ್ದಾ ರೆ. ಸಂಜೆ ಸುಮಾರು. 8:20 ರ ಸಮಯದಲ್ಲಿ
ವೇದಿಕೆಯ ಭಾಷಣದ ಕಾರ್ಯಕ
್ರ ಮ ಮುಗಿದ ಮೇಲೆ
ಮನರಂಜನಾ ಕಾರ್ಯಕ
್ರ ಮಕ್ಕೆ ವೇದಿಕೆಯನ್ನು
ಸಿದ್ದ ಗೊಳಿಸುತ್ತಿ ದ್ದ ಕಾರಣ ಮೃತ ವೆಂಕಟೇಶ ವೇದಿಕೆಯಿಂದ
ಇಳಿದು ಶಾಲೆಯ ಕಡೆಗೆ ಹೋಗುತ್ತಿ ದ್ದ ರು. ಅವರ ಹಿಂದೆ
ತಾವು. ಮತ್ತು ಸುಬ
್ರ ಮಣ್ಮ ಹಾಗೂ ಇತರರು ಇದ್ದು ದನ್ನು
ಹೇಳಿದ್ದಾ ರೆ. ಇವರು ತಮ್ಮ ದೂರಿನಲ್ಲಿ ತಮ್ಮ ಜೊತೆ
ಸುಬ
್ರ ಮಣ್ಮ ಮತ್ತು ಶೇಖರಶೆಟ್ಟಿ ಇದ್ದು ದನ್ನು ಮಾತ
್ರ
ಬರೆದಿದ್ದಾ ರೆ. ಆದರೆ ಉಳಿದವರ ಹಾಜರಾತಿಯ ಬಗ್ಗೆ
ಬರೆದಿಲ
್ಲ , ದೂರು ಕೊಡುವಾಗ ಎಲ್ಲಾ ಸವಿವರಗಳನ್ನು
10.
10
ಕೊಡಲಿಕ್ಕೆ ಸಾಧ್ಯ ತೆಇಲ
್ಲ ಆದರಿಂದ ಆ ಧೂರನ್ನು
ಕೊಡುವಾಗ ಕೆಲವು ಸಾಕ್ಷಿ ಗಳ ಹೆಸರು ಬಿಟ್ಟು ಹೋಗಿದೆ
ಅಂದ ಮಾತ
್ರ ಕ್ಕೆ ಆ ಸಾಕ್ಷಿ ಗಳು ಅಲ್ಲಿ ಇರಲಿಲ
್ಲ ಅಂತ
ಭಾವಿಸಲಾಗದು.
11. ಇಲ್ಲಿ ಗಮನಿಸುವ ಅಂಶವೇನೆಂದರೆ - ಆ ದಿನ
ಶಾಲೆಯಲ್ಲಿ ಕಾರ್ಯಕ
್ರ ಮವಿದ್ದು , ಆ ಕಾರ್ಯಕ
್ರ ಮಕ್ಕೆ ಮೃತ
ವಂಕಟೇಶ ಅಲ
್ಲ ದೆ ಸ್ಥ ಳೀಯ ಶಾಸಕರು, ಹಾಗೂ ಇತರರು
ಕೂಡಾ ಅತಿಥಿಗಳಾಗಿ ಭಾಗವಹಿಸಿದ್ದ ರು. ಅಲ್ಲಿ ಕಾರ್ಯಕ
್ರ ಮ
ನಡೆಯಿತು ಎನ್ನು ವ ಬಗ್ಗೆ ಯಾವುದೇ ವಿವಾದವಿಲ್ವ ,
ಏಕೆಂದರೆ ಈ ಬಗ್ಗೆ ಕಾರ್ಯಕ
್ರ ಮದಲ್ಲಿ ಹಾಜರಿದ್ದ ಫಿ ಸಾ. 12
ಆ ಶಾಲೆಯ ಆಡಳಿತ ಸಮಿತಿಯ ಅಧ್ಯ ಕ್ಷರು ಸ್ಪ ಷ್ಟ ವಾಗಿ
ಕಾರ್ವಕ
್ರ ಮದ ವಿವರಗಳನ್ನು ನುಡಿದಿದ್ದಾ ರೆ. ಆ
ಕಾರ್ಯಕ
್ರ ಮ ಅಲ್ಲಿ ನಡೆದಿಲ
್ಲ ಅಂತ ಏನೂ ವಾದ ಮಾಡಿಲ
್ಲ
ಆದ್ದ ರಿಂದ ಕಮ್ಮ ರಡಿ ವಿಶ
್ವ ತೀರ್ಥ ಶಾಲೆಯಲ್ಲಿ ದಿನಾಂಕ 24-
2-೦ 3 ರಂದು ರಾತ್ರಿ 8:30 ರ ಸಮಯದಲ್ಲಿ ಮೃತ ವೆಂಕಟೇಶನ
ಮೇಲೆ ಜನರ ಗುಂಪ ಹಲ್ಲೆ ಮಾಡಿದ್ದು ಸ್ಪಪ್ಟ ವಾಗುತ
್ತ ದೆ.
ಆದರೆ ಆ ಗುಂಪಿನಲ್ಲಿ । ರಿಂದ 4 ನೇ ಆರೋಪಿಗಳನ್ನು ಫಿ ಸಾ
೧, 2 ಮತ್ತು 4 ರಿಂದ 6 ರವರು ಗುರುತಿಸಿ ಹೇಳಿಕೆ ಕೊಟ್ಟಿ ದ್ದಾ ರೆ,
ಆದರೆ ಫಿ ಸಾ 13 ರವರು 1 ಮತ್ತು 2 ನೇ ಆರೋಪಿಗಳನ್ನು
ಮಾತ
್ರ ಗುರುತಿಸಿದ್ದಾ ರೆ. ಫಿ ಸಾ 1, 2 ಮತ್ತು 4 ರಿಂದ 6 ನೇ
ದವರು | ರಿಂದ 4 ನೇ ಆರೋಪಿಗಳ ಜೊತೆಗೆ ಇನ್ನೂ
ನಾಲ್ಕ ೈದು. ಜನರು ಇದ್ದ ರು. ಆ ನಾಲ್ಕ ೈದು ಜನರನ್ನು ತಾವು
ನೊಡಿದ್ದಾ ಗಿ ನುಡಿದಿದ್ದಾ ರೆ. ಆದರೆ. ಅವರು ಈ ಘಟನೆಯ
ಪೂರ್ವದಲ್ಲಿ ಅವರನ್ನು ನೋಡದೇ ಇದ್ದ ಕಾರಣ ಅವರ
ಹೆಸರು ಗೊತ್ತಿ ಲ
್ಲ ಅಂತ ಸ್ಪ ಷ್ಟ ವಾಗಿ ನುಡಿದಿದ್ದಾ ರೆ.
ಅವರನ್ನು ಬಳ್ಳಾ ರಿ ಹಾಗೂ ಶಿವಮೊಗ್ಗ ದ ಕಾರಾಗ
್ರ ಹದಲ್ಲಿ
ನಡೆದ ಗುರುತಿನ ಕವಾಯತಿನಲ್ಲಿ ಗುರುತಿಸಿ ಅವರ
ಹೆಸರನ್ನು ತಿಳಿದುಕೊಂಡಿದ್ದಾ ಗಿ ಹೇಳಿದಾರೆ,
11.
11
12, ಈಗ 1ರಿಂದ 8 ನೇ ಆರೋಪಿಗಳು ಕೃತ್ಯ ಮಾಡಿದ್ದಾ ರೆ
ಅಂತ ಅಭಿಯೋಗವು ಆರೋಪಿಸಿದ್ದ ರೂ 1 ರಿಂದ 4 ನೇ
ಆರೋಪಿಗಳ ವಿರುದ್ದ ಮೇಲಿನ ಸಾಕ್ಷಿ ಗಳು ಗುರುತಿಸಿ ಸಾಕ್ಷ
ನೀಡಿದ್ದಾ ರೆ. 5 ರಿಂದ 8 ನೇ ಆರೋಪಿಗಳನ್ನು ಗುರುತಿನ
ಕವಾಯಿತಿನಲ್ಲಿ ಗುರುತಿಸಿದ ಮೇಲೆ ಅವರ ಹೆಸರು
ವಿಳಾಸವನ್ನು ತಾವು ತಿಳಿದುಕೊಂಡಿದ್ದಾ ಗಿ ಹೇಳಿದ್ದಾ ರೆ ಆದರೆ
ಗುರುತಿನ ಕವಾಯತಿನಲ್ಲಿ 5 ರಿಂದ 8 ನೇ ಆರೋಪಿಗಳ ಬಗ್ಗೆ
ಈ ಸಾಕ್ಷಿ ಗಳ ಪರಾವೆ ಎಷ್ಟು ನಂಬಲರ್ಹ ಎನ್ನು ವದನ್ನು
ಪ
್ರ ತ್ಯ ೇಕವಾಗಿ ಪರಿಶೀಲಿಸುತ್ತ ೇನೆ.
13. ಇನ್ನು ಫಿ ಸಾ ೧, 2 ಹಾಗೂ 4 ರಿಂದ 6 ಮತ್ತು ಫಿ ಸಾ 13
ರವರು 1 ರಿಂದ 4 ನೇ. ಆರೋಪಿಗಳು ಮಾಡಿದ ಕೃತ್ಯ ದ ಬಗ್ಗೆ
ವಿವರಗಳನ್ನು ಸ್ಟ ವಾಗಿ. ನುಡಿದಿದ್ದಾ ರೆ. ಅವರ ಪ
್ರ ಕಾರ 1 ನೇ
ಆರೋಪಿ ಮು ಮಾ. 15 ರಿಂದ ಮೃತನ ತಲೆಗೆ ಹೊಡೆದಿದ್ದಾ ರೆ.
2 ನೇ ಆರೋಪಿ ಮು ಮಾ. 6 ರಿಂದ ಮೃತನಿಗೆ ಹೊಡೆದಿದ್ದಾ ರ
ಇನ್ನೂ 3 ನೇ ಆರೋಪಿ ಅಂದರೆ ಬಾಲಾಪರಾಧಿ ಮೃತನಿಗೆ
ಮು ಮಾ. 17 ರಿಂದ ಹೊಡೆದಿದ್ದಾ ನೆ ಅಂತ ಹೇಳಿದ್ದಾ ರೆ. 5 ನೇ
ಆರೋಪಿ ಮು ಮಾ. 18 ರಿಂದ ಮೃತನಿಗೆ ಹೊಡೆದಿದ್ದಾ ಗಿ
ಹೇಳಿದ್ದಾ ರೆ. 4 ನೇ ಆರೋಪಿ ಮೃತ ವೆಂಕಟೇಶರವರ ಹೊಟ್ಟೆ ಗೆ
ಮು ಮಾ ೩ ಚಾಕುವಿನಿಂದ ತಿವಿದಿದ್ದಾ ಗಿ ಹೇಳಿದ್ದಾ ರೆ ಇನ್ನು 4
ನೇ ಆರೋಪಿ ಈ ಪ
್ರ ಕರಣದಲ್ಲಿ ಸಿಕ್ಕ ಮೊದಲನೇ
ಆರೋಪಿಯಾಗಿದ್ದಾ ನೆ, ಉಳಿದೆಲ
್ಲ ಆರೋಪಿಗಳನ್ನು
ನಂತರದ ಬೇರೆ ಬೇರೆ ಸಂದರ್ಭಗಳಲ್ಲಿ ಬಂಧಿಸಲಾಗಿದೆ. 1
ರಿಂದ 4 ನೇ ಆರೋಪಿಗಳ ಕೃತ್ಯ ದ ಬಗ್ಗೆ ಅವರು ಹೇಳಿದ್ದ ನ್ನು
ಸುಳ್ಳು ಅಂತ ತೋರಿಸುವ ಯಾವುದೇ ಬಲವಾದ ಕಾರಣಗಳು
ಕೂಡಾ ಇಲ್ಲಿ ಕಂಡು ಬರುತ್ತಿ ಲ
್ಲ , ಫಿ ಸಾ 1 ರವರು
ಸ್ಥಳೀಯರಲ
್ಲ ಮತ್ತು 4 ಮತ್ತು 5 ರವರು ಸ್ಥಳೀಯರಲ
್ಲ
ಆದರಿಂದ ಅವರು ಈ ಘಟನೆಯ ದಿನ ಆ ಸ್ಥ ಳದಲ್ಲಿ ದ್ದು
ಘಟನೆಯನ್ನು ನೋಡುವ ಸಾಧ್ಯ ತೆ ಇಲ
್ಲ ಎನ್ನು ವ
12.
12
ವಾದವನ್ನು ಆರೋಪಿಗಳ ಪರವಾಗಿಮಾನ್ಶ ಶ್ರ ೀ ಜಿ. ಎಸ್.
ಎನ್ ರವರು ಮಾಡಿದ್ದಾ ರೆ. ಆದರೆ. ಈ ಮೃತ ವ್ಯ ಕ್ತಿ ಒಬ್ಬ
ರಾಜಕಾರಣಿಯಾಗಿದ್ದು ಆತನು ಹಲವಾರು ಜನರಿಗೆ
ಬೇಕಾದಂತಹ ವ್ಯ ಕ್ತಿ ಯಾಗಿರುವುದರಿಂದ ಈ ರಾಜಕಾರಣಿಗಳ
ಹಿಂದೆ ಹಲವಾರು ಜನ ಅವರು ಬಂಧುಗಳಾಗಿರಬಹುದು,
ಪಕ್ಷದ ಕಾರ್ಯಕರ್ತರಾಗಿರಬಹದು, ಅಥವಾ ತಮ್ಮ
ವೈಯಕ್ತಿ ಕ ಕೆಲಸಗಳಿಗಾಗಿ ಬಂದಂತಹ ಜನರಾಗಿ ಇರುವ
ಸಾಧ್ಯ ತೆಯನ್ನು ನಾವು ತಳ್ಳಿ ಹಾಕಲಾಗದು. ಹೀಗಿದ್ದಾ ಗ ಫಿ
ಸಾ. 5 ರವರು ಒಬ್ಬ ಗೋಪಾಲ ಎನ್ನು ವವರ ಅತ್ತೆ ಯ
ಕೆಲಸಕ್ಕಾ ಗಿ ಬಂದಿದ್ದೆ ಅಂತ ಹೇಳಿದ್ದ ನ್ನು ನಂಬದೇ ಇರಲು
ಸಾಧ್ಯ ವಿಲ
್ಲ . ಅಲ
್ಲ ದೆ ಈ ಘಟನೆ ಅಲ್ಲಿ ನಡೆದಿದೆ
ಎನ್ನು ವುದನ್ನು ಅಲ
್ಲ ಗಳೆಯಲಾಗುವುದಿಲ
್ಲ . ಇನ್ನು ಫಿ ಸಾ. 6
ಕಮ್ಮ ರಡಿ ವಾಸಿಯಾಗಿದ್ದು ಅವರು ಈ ಘಟನೆಯನ್ನು
ನೋಡಿದ್ದು ಅಲ
್ಲ ದೆ । ಮತ್ತು 2 ನೇ ಆರೋಪಿಗಳ ಕೃತ್ಯ ವನ್ನು
ನೋಡಿ ಅವರನ್ನು ಗುರುತಿಸಿದ್ದಾ ರೆ. ಹೀಗಿದ್ದಾ ಗ ಈ
ಹಲವಾರು ಸಾಕ್ಷಿ ಗಳು ಸ್ಥ ಳೀಯರಲ
್ಲ ಅನ್ನು ವ ಆ
ಕಾರಣದಿಂದ ಅವರನ್ನು ನಂಬದೇ ಇರುವುದಕ್ಕೆ ಸಾಧ್ಯ ವಿಲ
್ಲ ,
ಆದರೆ ಮೃತ ವ್ಯ ಕ್ತಿ ಒಬ್ಬ ಸಾಮಾನ್ಮ ವ್ಯ ಕ್ತಿ ಯಾಗಿದ್ದ ರೆ
ಅವರನ್ನು ನೋಡಲು ಯಾರೂ ಬರುವುದಿಲ
್ಲ , ಆದರೆ ಆತ
ರಾಜಕಾರಣಿಯಾಗಿದ್ದ ರಿಂದ ಆಗ ಅಧಿಕಾರದಲ್ಲಿ ದ್ದ
ತಾಲ್ಲೂ ಕು ಪಂಚಾಯ್ತಿ ಉಪಾಧ್ಯ ಕ್ಷರಾಗಿದ್ದ ರಿಂದ. ಜನರು.
ತಮ್ಮ ಕೆಲಸಕಾರ್ಯಗಳಿಗಾಗಿ ಅವರನ್ನು ಹುಡುಕಿಕೊಂಡು
ಬರುವುದು ಸಹಜವೆಂದು ಭಾವಿಸಬಹುದಾಗಿದೆ. ಆದ್ದ ರಿಂದ
ಸಾಕ್ಷಿ ಗಳಲ್ಲಿ ಹಲವರು ಸ್ವ ಳೀಯರಲ
್ಲ ದ ಕಾರಣ ಅವರು
ಅಲ್ಲಿ ರಲಿಲ
್ಲ ಆಂತ ಹೇಳಲಾಗದು,
14 ಆದೇ ದಿನ ಅಂದರೆ ಘಟನೆ ನಡೆದಿರುವ ದಿನ ರಾತ್ರಿ 12
ಗಂಜೆಗೆ ಫಿ. ಸಾ. 1 ರವರು ನಿ ಫಿ 1 ದೂರನ್ನು ಕೊಟ್ಟಿ ದ್ದಾ ರೆ, ಆ
ದೂರನ್ನು ದಾಖಲಿಸಿಕೊಂಡ ನಂತರ ಪೋಲೀಸರು ತನಿಖೆ
13.
13
ಮಾಡಿದ್ದಾ ರೆ. ಅದ್ದರಿಂದ ಈ ಸಾಕ್ಷಿ ಗಳು ಸ್ಥಳೀಯರಲ
್ಲ
ಅಥವಾ ಅವರು ಸಂಬಂಧಿಕರು ಅಥವಾ ಸ್ಥ ಳೀಯರಾಗಿದ್ದು
ಸುಳ್ಳು ಸಾಕ್ಷಿ ಹೇಳುತ್ತಿ ದ್ದಾ ರೆಯೆ ಎನ್ನು ವುದನ್ನು
ನ್ಮಾ ಯಾಲಯವು ಪರಿಶೀಲಿಸಬೇಕಾಗುತ
್ತ ದೆ. ಅದರೆ ಸುಳ್ಳು
ಹೇಳುತ್ತಿ ದ್ದಾ ರೆ ಅಂದರೆ ಮಾತ
್ರ ಅವರ ಪುರಾವೆಯನ್ನು ತಳ್ಳಿ
ಹಾಕಬಹುದು. ಸಂಬಂಧಿಕರು ಮತ್ತು ಪರಿಚಯದವರೇ
ಘಟನೆಯನ್ನು ನೋಡಿದಾಗ ಸುಳ್ಳು ಹೇಳುವ ಸಾಧ್ಯ ತೆ
ಇರುವುದಿಲ
್ರ . ಈ ಯಾವ ಆರೋಪಿಗಳ ವಿರುದ್ಧ ವೂ ಈ
ಸಾಕ್ಷಿ ಗಳಿಗೆ ಯಾವುದೇ ದ್ವ ೇಷವಿಲ
್ಲ ಎನ್ನು ವುದು ಇಲ್ಲಿ
ಗಮನಾರ್ಹ.
15 ಫಿ. ಸಾ. 4 ಮೃತನ ಸಂಬಂಧಿ ಅಲ
್ಲ ಆದರೆ ಅವರಿಬ್ಬ ರೂ
ಹಿಂದೆ ಸೈನ್ಮ ದಲ್ಲಿ ಕೆಲಸ ಮಾಡಿ ನಿವೃತ
್ತ ರಾಗಿದ್ದಾ ರೆ, ಆ
ಕಾರಣ ಫಿ ಸಾ 4 ಮೃತನನ್ನು ಆ ದಿನ ಮತ್ತು ಭೇಟಿಯಾಗಿದ್ದು
ಅವರ ಸಂಬಂಧಿ ಅಲ
್ಲ ಎನ್ನು ವುದು ಇಲ್ಲಿ ಗಮನಾರ್ಹ.
ಕೇವಲ ಅವರು ಸೈನ್ಮ ದಲ್ಲಿ ಒಟ್ಟಿ ಗೆ ಕೆಲಸ ಮಾಡಿದ್ದ ರು
ಎನ್ನು ವ ಕಾರಣಕ್ಕಾ ಗಿ ಯಾವುದೇ ದ್ವ ೇಷವಿಲ
್ಲ ದ 1. ರಿಂದ 4
ನೇ ಆರೋಪಿಗಳ ವಿರುದ್ಧ ಸುಳ್ಳು ಸಾಕ್ಷಿ ಹೇಳುತ್ತಿ ದ್ದಾ ರೆ
ಅಂತ ನಂಬಲಾಗದು.
16. ಲಿಖಿತ ದೂರು ನಿ ಪಿ ೧ ನ್ನು ಕೊಟ್ಟಾ ಗ ಅದರಲ್ಲಿ ಉಳಿದ
ಸಾಕ್ಷಿ ಗಳ ಹಾಜರಾತಿಯ ಬಗ್ಗೆ ಬರೆದಿಲ
್ಲ , ಆದ್ದ ರಿಂದ ಅವರ
ಸಾಕ್ಷಿ ಯನ್ನು ನಂಬಬಾರದು ಎನ್ನು ವ ವಾದದ
ಸಮರ್ಥನೆಗಾಗಿ ಮಾನ್ಕ ಸರ್ವೋಚ್ಛ ನ್ಯಾ ಯಾಲಯದ
ʼ ಭೀಮಪ್ಪ ಜಿನ್ನ ಪ್ಪ ನಾಗನೂರು -ವಿ- ಕರ್ನಾಟಕ ರಾಜ್ಕ '
(1993 ಎಸ್ ಸಿ ಸಿ 1053) ಈ ಪ
್ರ ಕರಣದ ತೀರ್ಪನ್ನು
ಉಲ್ಲ ೇಖಿಸಿದ್ದಾ ರೆ, ಆ ಪ
್ರ ಕರಣದಲ್ಲಿ ರುವ ವಾಸ
್ತ ವಾಂಶಗಳ
ಹಿನ್ನೆ ಲೆಯಲ್ಲಿ ಉಳಿದ ಸಾಕ್ಷಿ ಗಳ ಪುರಾವೆಯನ್ನು ನಂಬದೇ
ಇರುವುದು ಸೂಕ
್ತ ವೆಂದು ಮಾನ್ಕ ಸರ್ವೋಚ್ಛ
ನ್ಮಾ ಯಾಲಯವು ಅವಲೋಕನೆ ಮಾಡಿದೆ, ಅಭಿಯೋಗದ
14.
14
ಪರವಾಗಿ ಮಾನ್ಯ ಸರ್ವೋಚ್ಚನ್ಯಾ ಯಾಲಯದ ʼ ಕೌರಿ
ಸೂರ್ಯ ಭಾಸ್ಕ ರ ಮತ್ತು ಇತರರು -ವಿ-
ಆಂಧ
್ರ ಪ
್ರ ದೇಶ ರಾಜ್ಯ ' (199 ೮ ಕ್ರಿ ಲಾ ಜ 16 ೨ 8) ಈ ಪ
್ರ ಕರಣದ
ತೀರ್ಪನ್ನು ಉಲ್ಲ ೇಖಿಸಿದ್ದಾ ರೆ. ಆ ಪ
್ರ ಕರಣದಲ್ಲಿ ಯಾವ
ಆರೋಪಿ ಹಲ್ಲೆ ಮಾಡಿದ ಎನ್ನು ವ ಸ್ಪ ಷ್ಟ ವಿವರಗಳು
ಪ
್ರ ಥಮ ವರ್ತಮಾನ ವರದಿಯಲ್ಲಿ ಇಲ
್ಲ ಎನ್ನು ವ ಕಾರಣದ
ಮೇಲೆ ಅವರ ಸಾಕ್ಷಿ ಯನ್ನು ತಿರಸ್ಕ ರಿಸಬಾರದು. ಬೇರೆ
ವಿವರಗಳು ಪುರಾವೆಯಲ್ಲಿ ಲಭ್ಯ ವಿದ್ದಾ ಗ ಅವುಗಳನ್ನು
ಪರಿಶೀಲಿಸಬೇಕು ಅಂತ ಹೇಳಲಾಗಿದೆ.
ಅದೇ ರೀತಿ ಮಾನ್ಯ ಸರ್ವೋಚ್ಛ ನ್ಮಾ ಯಾಲಯವು ʼ ಬಾಬು
ಸಿಂಗ್ -ವಿ- ಪಂಜಾಬ್ ರಾಜ್ಯ ' (1996 ಕ್ರಿ ಲಾ ಜ 250 ೩)
ಪ
್ರ ಕರಣದಲ್ಲಿ ಸಾಕ್ಷಿ ಗಳ ಹೆಸರು ಪ
್ರ ಥಮ ವರ್ತಮಾನದಲ್ಲಿ
ಇಲ
್ಲ ಎನ್ನು ವ ಕಾರಣದ ಮೇಲೆ ಪ
್ರ ಥಮ ವರ್ತಮಾನವನ್ನು
ಸಂದೇಹದಿಂದ ನೋಡಬಾರದು ಅಂತ ಅವಲೋಕನೆ
ಮಾಡಿದ್ದಾ ರೆ. ಅಲ
್ಲ ದೆ ಮಾನ್ಕ ಸರ್ವೋಚ್ಚ ನ್ಮಾ ಯಾಲಯವು
ʼ ಕುಲ್ದ ೀಪ್ ಕುಮಾರ್ ಮತ್ತು ಇನ್ನೊ ಬ್ಬ ರು -ವಿ- ಹಿಮಾಚಲ
ಪ
್ರ ದೇಶ ರಾಜ್ಯ ' (ಕ್ರಿ ಲಾ ಜ 2 ೪ 48) ಪ
್ರ ಕರಣದಲ್ಲಿ ಸಾಕ್ಷಿ ಗಳು
ಕೇವಲ ಸಂಬಂಧಿಕರು ಎನ್ನು ವ ಕಾರಣದಿಂದ ಅವರ
ಪುರಾವೆಯನ್ನು ತಿರಸ್ಕ ರಿಸಬಾರದು ಅಂತ ಅವಲೋಕನೆ
ಮಾಡಿದ್ದಾ ರೆ. ಈ ಪ
್ರ ಕರಣದಲ್ಲಿ ಕೂಡಾ ಫಿರ್ಯದಿಯು
ಮೃತನ ಸಂಬಂಧಿಕರಾದರೂ ಉಳಿದ ಕೆಲವರು ಮೃತನ
ಸಂಬಂಧಿಕರಲ
್ಲ ಎನ್ನು ವುದನ್ನು ಈ ಮೇಲೆ
ಪರಿಶೀಲಿಸಲಾಗಿದೆ. ಆದಕಾರಣ ಸಾಕ್ಷಿ ಗಳ ಹೆಸರು ಪ
್ರ ಥಮ
ವರ್ತಮಾನದಲ್ಲಿ ರಬೇಕು ಅಂತ ನಿರೀಕ್ಷೆ ಮಾಡುವುದು
ಸರಿಯಲ
್ಲ .
೧ 7. ಪ
್ರ ಥಮ ವರ್ತಮಾನ ವರದಿಯು ಯಾವುದೇ ಒಂದು
ಪ
್ರ ಕರಣದ ಸಮಗ
್ರ ಅಂಶಗಳ ದಾಖಲೆ ಎಂದು ಪರಿಗಣಿಸಲು
15.
15
ಸಾಧ್ಯ ವಿಲ
್ಲ .ಏಕೆಂದರೆ ಕೊಲೆಯಂಥ ಒಂದು ಫೋರ
ಘಟನೆಯನ್ನು ನೋಡಿ ದೂರನ್ನು ಕೊಡುವಾಗ
ಘಟನೆಯನ್ನು ನೋಡಿದ ದೂರು ಕೊಡುವ ವ್ಯ ಕ್ತಿ ತಾನು ಆ
ಒಂದು ಫೋರ ಘಟನೆಯನ್ನು ನೋಡಿದಾಗ ಇರುವ
ಆಫಾತದ ಹಿನ್ನೆ ಲೆಯಲ್ಲಿ ದೂರನ್ನು ಕೊಟ್ಟಿ ರುತ್ತಾ ನೆ, ಅಂಥ
ಸಂದರ್ಭಗಳಲ್ಲಿ ಪ
್ರ ತಿಯೊಂದು ಘಟನೆಯ ವಿವರಗಳನ್ನು
ದೂರಿನಲ್ಲಿ ಕೊಡಲಿಕ್ಕೆ ಸಾಧ್ಯ ವಿಲ್ವ . ಆದಕಾರಣ ತನಿಖೆಗೆ
ಚಾಲನೆ ನೀಡುವ ದಿಶೆಯಲ್ಲಿ ನೀಡುವ ಘಟನೆಯ
ವಿವರಗಳನ್ನು ಕೊಟ್ಟು ದೂರನ್ನು ಕೊಡುವುದು
ಸಹಜವೆಂದು ಭಾವಿಸಬಹುದಾಗಿದೆ.
1 ೮. ಈ ಎಲ್ಲಾ ಮೇಲಿನ ಪ
್ರ ತ್ಯ ಕ್ಷದರ್ಶಿಗಳು ಯಾರೂ
ಮೃತನಿಗೆ ಯಾರು ಹೊಡೆದರೆನ್ನು ವುದನ್ನು ಸ್ಪ ಷ್ಟ ವಾಗಿ
ನೋಡಿಲ
್ಲ , ಆದ್ದ ರಿಂದ ಅವರ ಸಾಕ್ಷಿ ಯನ್ನು
ನಂಬಲಾಗದೆಂದು ಕೂಡಾ ಆರೋಪಿಗಳ ಪರ ವಾದ
ಮಾಡಲಾಗಿದೆ.
ಈ ವಾದವನ್ನು ಮೇಲುನೋಟಕ್ಕೆ ಒಪ್ಪ ಬಹುದಾಗಿದೆ.
ಏಕೆಂದರೆ ಈ ಘಟನೆಯನ್ನು ನೋಡಿದ ಪ
್ರ ತ್ಯ ಕ್ಷದರ್ಶಿಗಳಲ್ಲಿ ।
ರಿಂದ 4 ನೇ ಆರೋಪಿಗಳ ಬಗ್ಗೆ ಸ್ಪ ಷ್ಟ ವಿವರಗಳನ್ನು
ಹೇಳಿದ್ದ ರೂ ಎಲ್ಲಾ ಆರೋಪಿಗಳು ಎಷ್ಟು ಏಟು ಹೊಡೆದರು
ಹೊಡೆದರು ಎನ್ನು ವ ಬಗ್ಗೆ ಹೇಳಿಲ
್ಲ . ಆದರೆ ಅಷ್ಟು
ಮಾತ
್ರ ದಿಂದಲೇ ಈ ಸಾಕ್ಷಿ ಗಳು ಈ ಘಟನೆಯನ್ನು
ನೋಡಿಲ
್ಲ ವೆಂದು ಹೇಳಲಾಗುವುದಿಲ
್ಲ , ಇಲ್ಲಿ 13 ನೇ
ಸಾಕ್ಷಿ ಯು 1 ಮತ್ತು 2 ನೇ ಆರೋಪಿಗಳು ಮೃತನಿಗೆ ಹೊಡೆದ
ಬಗ್ಗೆ ಮಾತ
್ರ ಹೇಳಿದ್ದಾ ರೆ. ಉಳಿದವರನ್ನು ಗುರುತಿಸಲು
ಸಾಧ್ಯ ವಿಲ
್ಲ ಅಂತ ಹೇಳಿದ್ದಾ ರೆ, ಆದರೆ । ಮತ್ತು 2 ಹಾಗೂ 4
ರಿಂದ 6 ನೇ ಆರೋಪಿಗಳು ಹೊಡೆದಿದ್ದು , 1 ರಿಂದ 4 ನೇ
ಆರೋಪಿಗಳು ಮು ಮಾ 3 ಮತ್ತು ಮು ಮಾ 15 ಮತ್ತು 16
ವಸ್ತು ಗಳಿಂದ ಹಲ್ಲೆ ಮಾಡಿದ್ದಾ ಗಿ ಹೇಳಿದ್ದಾ ರೆ.
16.
16
ಆದರೆ ಇಲ್ಲಿ 1ನೇ ಆರೋಪಿ ಹೊಡೆದ ಆಯುಧವನ್ನು
ಗುರುತಿಸುವಲ್ಲಿ ೧ ಮತ್ತು 4 ನೇ ಸಾಕ್ಷಿ ಗಳ ಹೇಳಿಕೆಗಳಲ್ಲಿ
ವ್ಯ ತ್ಕಾ ಸವಿದೆ. ಏಕೆಂದರೆ 4 ನೇ ಸಾಕ್ಷಿ ಯು ಮು ಮಾ 1 ೮ ರಿಂದ
೧ ನೇ ಆರೋಪಿಗೆ ಹೊಡೆದಿದ್ದ ಅಂತ ಹೇಳಿದ್ದಾ ರೆ. ಆದರೆ ಈ
ಒಂದು ವ್ಯ ತ್ಕಾ ಸದ ಕಾರಣದಿಂದ ಇವರ ಸಾಕ್ಷಿ ಯನ್ನು
ತಳ್ಳಿ ಹಾಕಲಾಗದು. ಏಕೆಂದರೆ ಇಲ್ಲಿ ಆಯುಧಗಳ ಜಪ್ತಿ ಯ
ಕಾರಣದಿಂದ ಆರೋಪಿಗಳ ಆರೋಪವನ್ನು
ರುಜುವಾತುಪಡಿಸುವ ಪ
್ರ ಮೇಯವಿಲ
್ಲ , ಪ
್ರ ತ್ಯ ಕ್ಷ ಸಾಕ್ಷಿ ಗಳು
ಸ್ಥ ಳದಲ್ಲಿ ದ್ದು ಹಲ್ಲೆ ಯನ್ನು ನೋಡಿದ್ದಾ ರೆ, ಇಲ್ಲಿ ರುವ
ಆಯುಧಗಳಲ್ಲಿ ತಲವಾರು ಖಡ್ಗ ದ ಆಕಾರದಲ್ಲಿ ದೆ. ಹೀಗಾಗಿ
ಆಯುಧವನ್ನು ಗುರುತಿಸುವಲ್ಲಿ ಈ ಸಾಕ್ಷಿ ಗಳು ಮಾಡಿದ
ದೋಷದ ಕಾರಣ ಈ ಆರೋಪಿಗಳು ಕೃತ್ಯ ವನ್ನ ೇ
ಮಾಡಿಲ
್ಲ ವೆಂದು ಹೇಳಲಾಗದು, ಆದ್ದ ರಿಂದ ಈ ವ್ಯ ತ್ಯಾ ಸದ
ಕಾರಣ ಇವರ ಹೇಳಿಕೆಗಳನ್ನು ತಿರಸ್ಕ ರಿಸಲಾಗದು. ಮಾನ್ಕ
ಸರ್ವೋಚ್ಚ ನ್ಯಾ ಯಾಲಯವು ʼ ರಾಂ ಕುಮಾರ –ವಿ-
ಮಧ್ಯ ಪ
್ರ ದೇಶ ರಾಜ್ಯ ʼ (1975 ಕ್ರಿ ಲಾ ಜ 87 ೦) ಪ
್ರ ಕರಣದಲ್ಲಿ
ಯಾವ ಸಾಕ್ಷಿ ಯನ್ನು ಪ
್ರ ಥಮ ವರ್ತಮಾನದಲ್ಲಿ ಪ
್ರ ತ್ಯ ಕ್ಷ
ಸಾಕ್ಷಿ ಯೆಂದು ತೋರಿಸಬೇಕಾಗಿತ್ತ ೋ ಅವರನ್ನು ಹಾಗೆ
ತೋರಿಸದೇ ಇದ್ದ ಪಕ್ಷದಲ್ಲಿ ಅವರ ಸಾಕ್ಷಕ್ಕೆ ಮಹತ್ವ
ನೀಡಲಾಗದು ಅಂತ ಅವಲೋಕನೆ ಮಾಡಿದ್ದಾ ರೆ. ಆದರೆ ಆ
ಒಂದು ಪ
್ರ ಕರಣದ ಭಿನ್ನ ವಾಸ
್ತ ವಾಂಶಗಳ ಹಿನ್ನೆ ಲೆಯಲ್ಲಿ ಆ
ತೀರ್ಪು ಈ ಪ
್ರ ಕರಣಕ್ಕೆ ಅನ್ಪ ಯಿಸುವುದಿಲ್ವ . ಈಗಾಗಲೇ
ಮೇಲೆ ಉಲ್ಲ ೇಖಿಸಿದ ಮಾನ್ಯ ಸರ್ವೋಚ್ಚ ನ್ಮಾ ಯಾಲಯದ
ತೀರ್ಪುಗಳ ಬೆಳಕಿನಲ್ಲಿ ಸಾಕ್ಷಿ ಯ ಹೆಸರು ಪ
್ರ ಥಮ
ವರ್ತಮಾನದಲ್ಲಿ ಇಲ
್ಲ ಎನ್ನು ವ ಒಂದು ಕಾರಣದಿಂದ
ಅವರ ಸಾಕ್ಷಿ ಯನ್ನು ತಿರಸ್ಕ ರಿಸಬೇಕು ಎನ್ನು ವುದನ್ನು
ಒಪ್ಪ ಲಾಗದು.
17.
17
19. ಈ ಪ
್ರಕರಣದಲ್ಲಿ ಎಲ್ಲಾ ಸಾಕ್ಷಿ ಗಳು ಯಾವ ಆರೋಪಿ
ಹೇಗೆ ಹೊಡೆದ ಅಂತ ಸ್ಪ ಷ್ಟ ವಿವರಗಳನ್ನು ನೀಡಿಲ
್ಲ ,
ಆದ್ದ ರಿಂದ ಅವರನ್ನು ನಂಬಲಾಗದು ಅಂತ ವಾದ
ಮಾಡಿದ್ದಾ ರೆ ಈ ಒಂದು ವಾದದ ವಿಶ್ಲ ೇಷಣೆ ಮಾಡಬೇಕಾದರೆ
ಈ ಘಟನೆ ನಡೆದ ಸಂದರ್ಭವನ್ನು
ಗಮನದಲ್ಲಿ ಟ್ಟು ಕೊಳ
್ಳ ಬೇಕಾಗುತ
್ತ ದೆ. ಈ ಆರೋಪಿಗಳು
ಪೂರ್ವಯೋಜಿತ ಸಂಚನ್ನು ಮಾಡಿ ಹೊಂಚು ಹಾಕಿ ಒಬ್ಬ
ವ್ಯ ಕ್ತಿ ಯ ಮೇಲೆ ಯಾವ ರೀತಿ ಹಲ್ಲೆ ಮಾಡಬೇಕು ಅಂತ
ಸ್ಪ ಷ್ಟ ವಾಗಿ ಒಂದು ಯೋಜನೆಯನ್ನು ರಚಿಸಿರುತ್ತಾ ರೆ.
ಅದರಿಂದಾಗಿ ಆರೋಪಿಗಳಿಗೆ ಆ ಒಂದು ಹಲ್ಲೆ ಯ ಬಗ್ಗೆ
ಸ್ಪ ಷ್ಟ ವಾದ ಮಾಹಿತಿ ಇರುತ
್ತ ದೆ, ಸ್ಥ ಳದಲ್ಲಿ ಒಂದು
ಕೊಲೆಯಂಥ ಒಂದು ಘೋರ ಘಟನೆಯನ್ನು ನೋಡಿದಾಗ
ಅಂತಹ ಯಾವದೇ ಘಟನೆ ನಡೆಯುತ
್ತ ದೆ ಎನ್ನು ವ
ಒಂದಿಷ್ಟೂ ಸುಳಿವಿಲ
್ಲ ದ ಸಾಮಾನ್ಕ ಜನರು ಅಂತಹ
ಘಟನೆಯನ್ನು ನೋಡಿದಾಗ ವಿವಿಧ ರೀತಿಯಲ್ಲಿ
ಪ
್ರ ತಿಕ
್ರ ಯಿಸುತ್ತಾ ರೆ ಅನ್ನು ವುದನ್ನು ಗಮನಿಸುವುದು
ಮಹತ್ವ ದ್ದಾ ಗಿದೆ.
ಕೊಲೆಯಂತಹ ಘಟನೆ ಹಲವಾರು ಜನರು ಸೇರಿದ ಸ್ಥ ಳದಲ್ಲಿ
ನಡೆದಾಗ ಅಲ್ಲಿ ರುವ ಒಬ್ಬೊ ಬ್ಬ ರ ಪ
್ರ ತಿಕ್ರಿ ಯೆ ಒಂದೊಂದು
ತೆರನಾಗಿರುತ
್ತ ದೆ, ಆ ಕೊಲೆಯನ್ನು ನೋಡಿದ ಒಬ್ಬ ವ್ಯ ಕ್ತಿ
ಹೆದರಿ ಮೂಕನಾಗಬಹುದು ಮೂಕನಂತೆ ನಿಂತು
ನಡುಗಬಹುದು ಮತ್ತೊ ಬ್ಬ ರು ಸ್ಥ ಳದಿಂದ
ಓಡಿಹೋಗಬಹುದು, ಮತ್ತೊ ಬ್ಬ ರು ಅಲ್ಲಿ ಯೆ
ಕಿರುಜಾಡಬಹುದು, ಕೆಲವರು ಧೈರ್ಯಶಾಲಿಗಳಿದ್ದ ರೆ
ಆರೋಪಿಗಳನ್ನು ಹಿಡಿಯಲು ಪ
್ರ ಯತ್ನ ಮಾಡಬಹುದು
ಹೀಗೆಲ್ಲಾ ಪ
್ರ ತಿಕ್ರಿ ಯೆಗಳು ಇರುತ
್ತ ವೆ.
18.
18
ಅಂತಹ ಸಂದರ್ಭದಲ್ಲಿ ಕೊಲೆಯನ್ನುಮಾಡುವಾಗ
ಯಾರು ಎಷ್ಟು ಹೊಡೆಯುತ್ತಾ ರೆ, ಯಾವ ಆಯುಧಗಳಿಂದ
ಹೊಡೆಯುತ್ತಾ ರೆ ಅಂತ ಸ್ಪ ಷ್ಟ ವಾಗಿ ಗಮನಿಸಲು
ಸಾಧ್ಯ ವಿಲ್ವ , ಕೇವಲ ಹಲ್ಲೆ ಯಲ್ಲಿ ಒಬ್ಬ ನೇ ವ್ಯ ಕ್ತಿ
ಭಾಗಿಯಾಗಿದ್ದ ರೆ ಅವನ ಎಲ್ಲಾ ಕೃತ್ಯ ಗಳ ಬಗ್ಗೆ ಸಾಕ್ಷಿ
ನುಡಿಯಬಹುದು. ಏಳೆಂಟು ಜನರು ಬಂದು ಒಮ್ಮೆ ಲೆ ಹಲ್ಲೆ
ಮಾಡಿದಾಗ ಯಾವ ಆಯುಧಗಳಿಂದ ಮೃತನ ಯಾವ
ಭಾಗಕ್ಕೆ ಹೊಡೆದ ಅಂತ ಸ್ಪ ಷ್ಟ ವಾಗಿ ಹೇಳಲಾಗುವುದಿಲ
್ಲ .
ಆದರೆ ಈ ವ್ಯ ಕ್ತಿ ಗಳು ಮೃತನ ಮೇಲೆ ಹಲ್ಲೆ ಮಾಡಿದ್ದ ನ್ನು
ನೋಡಿದ್ದಾ ಗಿ ಹೇಳುತ್ತಾ ರೆ. ಇಲ್ಲಿ ಮುಖ್ಯ ವಾಗಿ
ಗಮನಿಸಬೇಕಾದ ವಿಷಯವೆಂದರೆ - ಕಮ್ಮ ರಡಿ ಗ್ರಾ ಮದ
ವಿಶ
್ವ ತೀರ್ಥ ಶಾಲೆಯಲ್ಲಿ ಸಾಹಿತ್ಯ ಸಮ್ಮ ೇಳನ ನಡೆದಿದೆ
ಎನ್ನು ವುದು ಮತ್ತು ಅಲ್ಲಿ ಗೆ ಆ ದಿನ ಮೇಲಿನ ಸಾಕ್ಷಿ ಗಳು
ಬಂದಿದ್ದ ರು ಎನ್ನು ವುದು ಸ್ಪ ಷ್ಟ ವಿದೆ, ಮತ್ತು ಅವರುಗಳು ಈ
ಆರೋಪಿಗಳನ್ನು ನೋಡಿದ್ದಾ ರೆ ಎನ್ನು ವುದು
ಸ್ಪ ಷ್ಟ ವಾಗುತ
್ತ ದೆ. ಏಕೆಂದರೆ ಆ ದಿನ ಶಾಲೆಯಿಂದ
ಸಮಾರಂಭ ನಡೆಯುವ ಸ್ಥಳಕ್ಕೆ ಒಂದು ಕಚ್ಚಾ ದಾರಿಯನ್ನು
ರಚನೆ ಮಾಡಿ ಆ ದಾರಿಯ ಅಕ್ಕ ಪಕ್ಕ ರಾತ್ರಿ ಸಮಾರಂಭಕ್ಕೆ
ಬರುವ ಜನರಿಗೆ ಅಡ್ಡಾ ಡಲು ಅನುಕೂಲವಾಗುವ
ಟ್ಯೂ
ಬ್
ಲೈಟಿನ ವ್ಯ ವಸ್ಥೆ ಮಾಡಲಾಗಿತ್ತು . ಹೀಗಿದ್ದಾ ಗ ಈ
ಆರೋಪಿಗಳನ್ನು ಈ ಮೇಲಿನ ಪ
್ರ ತ್ಯ ಕ್ಷದರ್ಶಿಗಳಿಗೆ ನೋಡಲು
ಸಾಧ್ಯ ತೆ ಇತ್ತು ಎನ್ನು ವುದು ಸ್ಪ ಷ್ಟ ವಾಗುತ
್ತ ದೆ. ಆದಕಾರಣ
ಏಳೆಂಟು ಜನರು ಹಲ್ಲೆ ಮಾಡಿದಾಗ ಯಾವ ಆರೋಪಿ
ಮೃತನ ಮೇಲೆ ಎಷ್ಟು ಸಾರಿ ಹಲ್ಲೆ ಮಾಡುತ್ತಾ ನೆ ಅಂತ
ಎಣಿಸುವುದಿಲ
್ಲ . ಆದರೆ ಆ ರೀತಿ ಹಲ್ಲೆ ಮಾಡುವುದನ್ನು
ಅವನು ನೋಡಿ ಗಾಬರಿಗೊಳ್ಳು ತ್ತಾ ವೆ ನಂತರ ತನಿಖೆಯ
ಕಾಲದಲ್ಲಿ ತಾನು ನೋಡಿದ ವಿವರಗಳನ್ನು ಪೋಲೀಸರಿಗೇ
ಹೇಳುತ್ತಾ ನೆ ಇದನ್ನು ಗಮನಿಸಿದಾಗ ಈ 1 ರಿಂದ 4 ನೇ
19.
19
ಆರೋಪಿಗಳು ಹಲ್ಲೆ ಮಾಡಿದ್ದರ ಬಗ್ಗೆ ಈ ಆರು ಸಾಕ್ಷಿ ಗಳು
ಹೇಳಿದ್ದ ನ್ನು ನಂಬದೇ ಇರಲಿಕ್ಕೆ ಯಾವುದೇ ಕಾರಣಗಳು
ಇಲ
್ಲ .
20. ಫಿ ಸಾ ೧, ೨, ೪ ರಿಂದ 6 ಮತ್ತು 13 ನೇ ಸಾಕ್ಷಿ ಗಳು
ಪ
್ರ ತ್ಯ ಕ್ಷದರ್ಶಿಗಳಾಗಿ ಸಾಕ್ಷಿ ನುಡಿದಿದ್ದ ದಿಂದ ಅವರ
ಪುರಾವೆಯನ್ನು ನಂಬಬಹುದೇ, ನಂಬಬಾರದೇ ಅಥವಾ ಈ
ಸಾಕ್ಷಿ ಗಳು ಅಲ್ಲಿ ಹಾಜರಿದ್ದ ರೂ ಅವರಿಗೆ ಈ ಘಟನೆಯನ್ನು
ನೋಡುವ ಸಾಧ್ಯ ತೆ ಇತ್ತ ೇ ಎನ್ನು ವುದನ್ನು
ಪರಿಶೀಲಿಸಬೆಕಾಗುತ
್ತ ದೆ. ಈ ಮೇಲಿನ ಚರ್ಚೆಯನ್ನು
ನೋಡಿದಾಗ ಈ ಎಲ್ಲಾ ಸಾಕ್ಷಿ ಗಳು ವಿವಿಧ ಕಾರಣಗಳಿಂದ
ಅಲ್ಲಿ ಗೆ ಬಂದಿದ್ದ ರು ಎನ್ನು ವುದು ಸ್ಪ ಷ್ಟ ವಿದೆ, ಅವರಿಗೆ ಈ
ಘಟನೆಯನ್ನು ನೋಡುವ ಸಾಧ್ಯ ತೆ ಇತ್ತು ಎನ್ನು ವುದು
ಕೂಡಾ ಈ ಘಟನೆಯ ಸಂದರ್ಭದಿಂದ ಗೊತ್ತಾ ಗುತ
್ತ ದೆ.
2 ೧. ಫಿ ಸಾ 1 ಇವರು 4 ನೇ ಆರೋಪಿಯು ಮು ಮಾ 3 ರಿಂದ, 1
ನೇ ಆರೋಪಿ ಮು ಮಾ 15 ರಿಂದ, 2 ನೇ ಆರೋಪಿ ಮು ಮಾ
16 ರಿಂದ ಮತ್ತು 3 ನೇ ಆರೋಪಿ ಮು. ಮಾ. 17 ರಿಂದ
ಹೊಡೆದದ್ದ ನ್ನು ಸಪ್ಟ ವಾಗಿ ಹೇಳಿದ್ದಾ ರೆ, ಈ ಆಯುಧಗಳು
ಜಾಕು, ಮಚ್ಚು ಮತ್ತು ಕತ್ತಿಗಳಾಗಿವೆ. ಇಲ್ಲಿ ಮಚ್ಚು ಮತ್ತು
ತಲವಾರು ಇವುಗಳ ಮಧ್ಯ ಅಂತಹ ಹೆಚ್ಚಿ ನ ವೃತ್ತಾ ಸಗಳು
ಕಂಡು ಬರುವುದಿಲ
್ಲ . ರೌಡಿಗಳ ಭಾಷೆಗಳಲ್ಲಿ ತಲವಾರು
ಅಂತ ಬಳಸುತ್ತಾ ರೆ, ಆದರೆ ಅದು ರಾಜರು
ಉಪಯೋಗಿಸುತ್ತಿ ದ್ದ ತಲವಾರು ಆಗಿರುವುದಿಲ
್ಲ ಹಾಗಾಗಿ ಈ
ಹರಿತವಾದ ಆಯುಧಗಳಿಂದ ಮೃತನ ತಲೆ ಹಾಗೂ
ಮೈಮೇಲೆಲ್ಲಾ ಹಲ್ಲೆ ಮಾಡಿದ್ದ ರಿಂದ ಮೃತನಿಗೆ ತೀವ
್ರ
ಗಾಯಗಳಾಗಿದ್ದು ಸ್ಪ ಷ್ಟ ವಿದೆ.
ಫಿ ಸಾ 19 ವೈದ್ಯ ರು. ಈ ಮೇಲಿನ ಆಯುಧಗಳಿಂದ ಹೊಡೆದರೆ
ಮರಣೋತ
್ತ ರ ಪರೀಕ್ಷೆ ಯಲ್ಲಿ ಹೇಳಿದ ಗಾಯಗಳುಂಟಾಗುವ
20.
20
ಸಾಧ್ಯ ತೆ ಇದೆಅಂತ ಹೇಳಿದ್ದಾ ರೆ. ಜೊತೆಗೆ ಮು. ಮಾ. 3. ರಿಂದ
ಹೂಡೆದರೆ ಚುಚ್ಚಿ ದ ಗಾಯಗಳಾಗುತ
್ತ ದೆ ಅಂತ ಹೇಳಿದ್ದಾ ರೆ,
ಇಲ್ಲಿ ಮೃತನ ಮೇಲೆ ಹಲ್ಲೆ ಆಗಿದ್ದ ನ್ನು ನೇರವಾಗಿ
ನೋಡಿದ್ದ ರಿಂದ, ಅವರು ಸ್ಥಳದಲ್ಲಿ ಸತ್ತಿ ದ್ದಿ ಂದ ಮೃತನ
ಸಾವು ಈ ಆರೋಪಿಗಳು ಮಾಡಿದ ಹಲ್ಣೆ ಯಿಂದಲೇ
ಉಂಟಾಗಿದೆ ಎನ್ನು ವದಕ್ಕೆ ಬೇರೆ ಹೆಚ್ಚಿ ನ ಪುರಾವೆಯ
ಅಗತ್ಯ ವಿರುವುದಿಲ
್ಲ .
22. ಅದೇ ರೀತಿ ಫಿ ಸಾ 2 ಇವರು ಎಲ್ಲಾ ಆರೋಪಿಗಳೂ
ಮೃತನಿಗೆ ಹೊಡೆದಿದ್ದಾ ಗಿ ಹೇಳಿದ್ದಾ ರೆ. ಫಿ ಸಾ 4 ಇವರು 1
ರಿಂದ 4 ನೇ ಆರೋಪಿಗಳು ಮು ಮಾ 3 ಹಾಗೂ ಮು ಮಾ ೧ 5
ಮತ್ತು ಮು ಮಾ. 1 ೬ ರಿಂದ 1, ೨ ಮತ್ತು 4 ನೇ ಹೊಡೆದದ್ದ ನ್ನು
ಹೇಳಿದ್ದಾ ರೆ ಈ ಸಾಕ್ಷಿ ಗಳಲ್ಲಿ ಮು ಮಾ 17 ರಿಂದ ಹೊಡೆದ
ಬಗ್ಗೆ ಮಾತ
್ರ ಗೊಂದಲವಿದೆ. ಆದರೆ ಇಷ್ಟು
ಗೊಂದಲವಿರುವುದನ್ನು ಬಿಟ್ಟ ರೆ ಉಳಿದ ಆಯುಧಗಳ
ಗುರುತಿನ ಬಗ್ಗೆ ಯಾವುದೇ ತೊಂದರೆ ಇಲ
್ಲ . ಒಬ್ಬ ವ್ಯ ಕ್ತಿ ಯ
ಮೇಲೆ ಏಳೆಂಟು ಜನರು ಒಮ್ಮೆ ಲೇ ಹಲ್ಲೆ ಮಾಡಿದಾಗ
ಹಲವಾರು ಆಯುಧಗಳು ಒಂದೇ ತರಹ ಕಾಣುವುದರಿಂದ ಈ
ಗೊಂದಲವುಟಾಗಿದೆಯೇ ಹೊರತು ಈ ಸಾಕ್ಷಿ ಗಳು ಈ
ಘಟನೆಯನ್ನ ೇ ನೋಡಿಲ
್ಲ ಎನ್ನು ವ ತೀರ್ಮಾನಕ್ಕೆ ಬರಲು
ಸಾಧ್ಯ ವಿಲ
್ಲ .
2 ೩. ೧ ರಿಂದ 4 ನೇ ಆರೋಪಿಗಳು ಕಮ್ಮ ರಡಿ ಗ್ರಾ ಮದವರೇ
ಆಗಿರುವುದರಿಂದ ಈ ಆರೋಪಿಗಳನ್ನು ಮೇಲಿನ ಸಾಕ್ಷಿ ಗಳು
ಮೊದಲು ನೋಡಿರುವ ಕಾರಣ ಹಲ್ಲೆ ಯ ದಿನ ಟ್ಯೂ ಬ್
ಲೈಟಿನ ಬೆಳಕಿನಲ್ಲಿ ಅವರನ್ನು ನೋಡಿ ಗುರುತಿಸಲಿಕ್ಕೆ
ಯಾವುದೇ ತೊಂದರೆ ಇರಲಿಲ
್ಲ ಎನ್ನು ವುದು ಗಮನಾರ್ಹ
ಅಂಶ ಅದ್ದ ರಿಂದ ಈ ಯಾವ ಆರೋಪಿ ಮೃತನ ಮೇಲೆ
ಯಾವ ಯಾವ ಭಾಗದಲ್ಲಿ ಹೊಡೆದ ಅಂತ ಸ್ಪ ಷ್ಟ ವಾಗಿ
ಹೇಳಿಲ
್ಲ ಎನ್ನು ವುದನ್ನು ಇಲ್ಲಿ ಒಂದು ದೋಷ ಎಂದು
21.
21
ಗಣಿಸಲಾಗದು. ಆದರೆ ಈನಾಲ್ಕು ಜನ ಆರೋಪಿಗಳ ಜೊತೆ
ಇನ್ನೂ ಕೆಲವರು ಮೃತನ ಮೇಲೆ ಮಚ್ಚು , ತಲವಾರುಗಳಿಂದ
ಹಲ್ಲೆ ಮಾಡಿದ್ದ ನ್ನು ಈ ಸಾಕ್ಷಿ ಗಳು ಸ್ಪ ಷ್ಟ ವಾಗಿ ನುಡಿದಿದ್ದಾ ರೆ
ಎನ್ನು ವುದು ಇಲ್ಲಿ ರುವ ಪುರಾವೆಯಿಂದ ಸ್ಪ ಷ್ಟ ವಾಗುತ
್ತ ದೆ.
24. ಈ ಮೇಲಿನ ಸಾಕ್ಷಿ ಗಳು ಸಂಬಂಧಿಕರು ಮತ್ತು ಮೃತನ
ಬೆಂಬಲಿಗರು, ಆ ಕಾರಣ ಅವರ ಪುರಾವೆಯನ್ನು
ನಂಬಬಾರದು ಅಂತ ಆರೋಪಿಗಳ ಪರ ವಾದ
ಮಾಡಲಾಗಿದೆ ಈ ಬಗ್ಗೆ ಮಾನ್ಕ ಸರ್ವೋಚ್ಚ
ನ್ಮಾ ಯಾಲಯದ ʼ ರಾಂ. ಅಶ್ರಿ ತ್ ಮತ್ತು ಇತರರು -ವಿ- ಬಿಹಾರ
ರಾಜ್ಯ ' (1991 ಕ್ರಿ ಲಾ ಜ 4 ೮ 4) ಪ
್ರ ಕರಣದ ತೀರ್ಪನ್ನು
ಉಲ್ಲ ೇಖಿಸಲಾಗಿದೆ. ಆ ಪ
್ರ ಕರಣದಲ್ಲಿ ವಿಭಿನ್ನ ಸಂದರ್ಭಗಳ
ಹಿನ್ನೆ ಲೆಯಲ್ಲಿ ಆಸಕ
್ತ ಮತ್ತು ಪಕ್ಷಪಾತ ಹೊಂದಿರುವ
ಸಾಕ್ಷಿ ಗಳ ಪುರಾವೆಯನ್ನು ನಂಬಬಾರದು ಅಂತ ಮಾನ್ಕ
ಸರ್ವೋಚ್ಚ ನ್ಮಾ ಯಾಲಯವು ಅವಲೋಕನೆ ಮಾಡಿದೆ
ಆದರೆ ಇತ್ತ ೀಚಿನ ಮೇಲೆ ಉಲ್ಲ ೇಖಿಸಿದ ತೀರ್ಪುಗಳಲ್ಲಿ
ಸಂಬಂಧಿಕರ ಮತ್ತು ಆಸಕ
್ತ ಸಾಕಿಗಳ ಪುರಾವೆಯನ್ನು
ಕೇವಲ ಸಂಬಂಧ ಮಾತ
್ರ ದಿಂದ ತಳ್ಳಿ ಹಾಕಬಾರದು ಅದರಲ್ಲಿ
ಸತ್ಯ ವಿದೆಯೆ ಎನ್ನು ವುದನ್ನು ಪರಿಶೀಲಿಸಬೇಕು ಅಂತ
ಅವಲೋಕನೆ ಮಾಡಿದ್ದು ಇಲ್ಲಿ ಗಮನಾರ್ಹ, ಈ 4 ನೇ
ಆರೋಪಿಯು ಮು. ಮಾ. 3 ರಿಂದ ಮೃತನ ಬಲಗಡೆ
ಪಕ್ಕೆ ಯಲ್ಲಿ ತಿವಿದಿದ್ದಾ ನೆ. ಅಂತ ಸಾಕ್ಷಿ ಹೇಳಿದ್ದಾ ರೆ ಆದರೆ
ಬಲಗಡೆ ತಿವಿದ ಬಗ್ಗೆ ಯಾವುದೇ ಗಾಯಗಳು ಇಲ
್ಲ ಅಂತ
ವಾದ ಮಾಡಲಾಗಿದೆ ಆದರೆ ನಿ. ಪಿ. 12 ಮರಣೋತ
್ತ ರ
ಪರೀಕ್ಷಾ ವರದಿಯಲ್ಲಿ ಮೃತನ ಬಲಗಡೆ ಬೆನ್ನ ಮೇಲೆ
ಚುಚ್ಚಿ ದ ಗಾಯ ಇರುವದನ್ನು ಸ್ಪ ಷ್ಟ ವಾಗಿ
ಗಮನಿಸಬಹುದಾಗಿದೆ. ಆದ್ದ ರಿಂದ ಮೃತನ ಬಲಭಾಗದಲ್ಲಿ
ಯಾವುದೇ ಚುಚ್ಚಿ ದ ಗಾಯಗಳು ಇಲ
್ಲ ಎನ್ನು ವುದನ್ನು
ಒಪ್ಪ ಲು ಸಾಧ್ಯ ವಿಲ
್ಲ .
22.
22
೨೫. ಈ ಘಟನಾಸಳದ ಬಗ್ಗೆ ಸ್ಪ ಷ್ಟ ತೆ ಇಲ
್ಲ ಎನ್ನು ವ
ವಾದವನ್ನು ಮಾಡಲಾಗಿದೆ ಈ ವಾದಕ್ಕೆ ಈ ಪ
್ರ ತ್ಯ ಕ್ಷದರ್ಶಿಗಳ
ಪುರಾವೆಯನ್ನು ಉಲ್ಲ ೇಖಿಸಲಾಗಿದೆ ಅವುಗಳಲ್ಲಿ
ಆರೋಪಿಗಳ ಪರ ವಿರೋಧೋಕ್ತಿ ಗಳನ್ನು ಗುರುತಿಸಲಾಗಿದೆ.
ಫಿ ಸಾ 1, 2 ಮತ್ತು ಫಿ ಸಾ 4 ರಿಂದ 6 ರವರ ಪ
್ರ ಕಾರ ಸಂಜೆ
ವೇದಿಕೆಯ ಕಾರ್ಯಕ
್ರ ಮ ಮುಗಿದ ಮೇಲೆ ಮೃತ ವೆಂಕಟೇಶ
ವೇದಿಕೆಯಿಂದ ಸಂಜೆ 8-20 ರ ಸಮಯಕ್ಕೆ ಕೆಳಗೆ ಇಳಿದು
ಶಾಲೆಯ ಕಡೆಗೆ ಹೋಗುತ್ತಿ ದ್ದ ರು.
ಅವರು ವೇದಿಕೆಯಿಂದ ಸುಮಾರು 15 ೦ ಅಡಿ ದೂರದಲ್ಲಿ
ಹೋಗುತ್ತಿ ದ್ದಾ ಗ ಅವರ ಹಿಂದೆ ಫಿ ಸಾ ೨ ಮತ್ತು ಇನ್ನೊ ಬ್ಬ
ಶಂಕರಶೆಟ್ಟಿ ಹೋಗುತ್ತಿ ದ್ದು ಆ ಸಮಯದಲ್ಲಿ 1 ರಿಂದ 4 ನೇ
ಆರೋಪಿಗಳು ಎದುರುಗಡೆಯಿಂದ ಬಂದು ಈ ಮೃತನ
ಮೇಲೆ ಹಲ್ಲೆ ಮಾಡಿದ್ದಾ ರೆ. ಈ ಸ್ಥ ಳದ ಬಗ್ಗೆ ಒಂದು ಕಚ್ಚಾ
ನಕಾಶೆಯನ್ನು ಲೋಕೋಪಯೋಗಿ ಇಲಾಖೆಯವರು ನಿ. ಪಿ.
7 ರಂತೆ ತಯಾರಿಸಿಕೊಟ್ಟಿ ದ್ದಾ ರೆ, ಇದನ್ನು ನೋಡಿದಾಗ
ಶಾಲೆಯ ಹಿಂಭಾಗದಲ್ಲಿ ಶಾಲೆಯಿಂದ ಸುಮಾರು 350
ಅಡಿಗಿಂತಲೂ ಹೆಚ್ಚು ದೂರದಲ್ಲಿ ಆಟದ ಮೈದಾನದಲ್ಲಿ
ಅಂದಿನ ಕಾರ್ವಕ
್ರ ಮದ ವೇದಿಕೆ ಇರುವುದು ಕಂಡು
ಬರುತ
್ತ ದೆ. ಶಾಲೆಯಿಂದ ಮೈದಾನದ ಕಡೆಗೆ ಪ
್ರ ದೇಶ
ಇಳಿಜಾರಾಗಿದೆ ಎನ್ನು ವುದನ್ನು ಸಾಕ್ಷಿ ಗಳು ಒಪ್ಪಿ ದ್ದಾ ರೆ.
26 ಇನ್ನು ಈ ಶಾಲೆಯ ಹಿಂಭಾಗದಲ್ಲಿ ವೇದಿಕೆಯವರೆಗೆ
ಒಂದು ಮಣ್ಣಿ ನ ರಸ್ತೆ ಯನ್ನು ಮಾಡಿ ಅಲ್ಲಿ ಶಾಲೆಯ
ಹಿಂಭಾಗದಲ್ಲಿ ಒಂದು ಸ್ವಾ ಗತ ದ್ವಾ ರವನ್ನು ಮಾಡಿದ್ದಾ ರೆ ಈ
ದಾರಿಯ ಪಕ್ಕ ದಲ್ಲಿ ಟ್ಯೂ ಬುಲೈಟುಗಳನ್ನು ಹಾಕಿದ್ದಾ ಗಿ
ಸಾಕ್ಷಿ ಗಳು ಸಹ್ಟ ಪಡಿಸಿದ್ದಾ ರೆ. ವೇದಿಕೆಯಿಂದ ಸುಮಾರು 184
ಅಡಿ ದೂರದಲ್ಲಿ ಮೃತನ ಹೆಣ ಮಣ್ಣಿ ನ ರಸ್ತೆ ಯ
ಬಲಭಾಗದಲ್ಲಿ ಅಂದರ ದಕ್ಷಿ ಣ ಭಾಗಕ್ಕೆ ಬಿದ್ದಿ ರುವುದು
ಕಂಡು ಬರುತ
್ತ ದೆ. ಈ ಸಾಕ್ಷಿ ಗಳ ಹೇಳಿಕೆಯ ಪ
್ರ ಕಾರ
23.
23
ಸುಮಾರು 1 ೫೦ಅಡಿ ದೂರ ಹೋಗುತ್ತಿ ದ್ದ ವೆಂಕಟೇಶನ
ಮೇಲೆ ಎದುರುಗಡೆಯಿಂದ ಬಂದ ಆರೋಪಿಗಳು ಹಲ್ಲೆ
ಮಾಡಿದ್ದಾ ರೆ. ಆದಕಾರಣ ಹಲ್ಲೆ ಮಾಡುವ ಸಮಯದಲ್ಲಿ
ಮೃತನ ಮೇಲೆ ಬಿದ್ದ ಏಟುಗಳನ್ನು ತಪ್ಪಿ ಸಿಕೊಳ
್ಳ ಲು
ಸುಮಾರು 20 ಅಡಿ ಹಿಂದೆ ಬಂದು ಅವರ ಮೈಮೇಲೆ ಆದ
ಹಲವಾರು ಗಾಯಗಳಿಂದ ಅವರು ಅಲ್ಲಿ ಕುಸಿದು ಬಿದ್ದು
ಸತ್ತಿ ದ್ದಾ ರೆ, ಇದನ್ನು ನೋಡಿದಾಗ 20 ಅಡಿ ಹಿಂದೆ ಬಿದ್ದ
ಸ್ಥ ಳದಿಂದ 20-೨ 5 ಅಡಿ ದೂರದಲ್ಲಿ ಪ
್ರ ಥಮವಾಗಿ ಹಲ್ಲೆ
ನಡದದ್ದು ಕಂಡು ಬರುತ
್ತ ದೆ.
೨೭. ಈ ಮೃತನು ಬಿದ್ದ ಸ್ಥ ಳದಲ್ಲಿ ರಕ
್ತ ದ ಕಲೆಗಳು ಇರುವುದು
ಸ್ಪ ಷ್ಟ ವಾಗುತ
್ತ ದೆ ಆದರೆ ಪ
್ರ ಥಮವಾಗಿ ಹಲ್ಲೆ ನಡದ
ಸ್ಥ ಳದಲ್ಲಿ ರಕ
್ತ ದ ಕಲೆಗಳು ಬಿದ್ದಿ ಲ
್ಲ ಆದ್ದ ರಿಂದ ಘಟನಾ ಸ್ಥ ಳ
ಯಾವುದು ಅಂತ ಸ್ಪ ಷ್ಟ ವಿಲ
್ಲ ಎನ್ನು ವ ವಾದ ಮಾಡಲಾಗಿದೆ.
ಆದರೆ ಆ ವಾದವನ್ನು ಒಪ್ಪ ಗಾಗದು ಏಕೆಂದರೆ ಮೊದಲು
ಹಲ್ಲೆ ನಡೆದಾಗ ಒಮ್ಮೆ ಲೆ ರಕ
್ತ ಚಿಮ್ಮು ವದಿಲ
್ಲ ಹಲ್ಲೆ ನಡೆದ
ತಕ್ಷಣ ಹಲ್ಲೆ ಯನ್ನು ತಪ್ಪಿ ಸಿಕೊಳ್ಳು ವ ಸಲುವಾಗಿ ಮೃತನು
ಹಿಂದೆ ಬಂದಿದ್ದ ರಿಂದ ಆತನನ್ನು ಬೆನ್ನ ಟ್ಟಿ ಆರೋಪಿಗಳು
ಹೊಡೆದಿದ್ದಾ ರೆ ಎನ್ನು ವದು ಸ್ಪ ಷ್ಟ ವಾಗುತ
್ತ ದೆ. ಹೀಗಿದ್ದಾ ಗ
ಮೊದಲು ಹಲ್ಲೆ ನಡೆದ ಸ್ಥ ಳದಲ್ಲಿ ರಕ
್ತ ಬೀಳದೇ ಇರುವುದು
ಮಹತ್ವ ದೆಂದು ಹೇಳಲಾಗದು ಅಲ
್ಲ ದೆ ಪ
್ರ ಥಮವಾಗಿ ಹಲ್ಲೆ
ಮಾಡಿದಾಗ ಗಾಯದ ಏಟು ಬಿದ್ದಾ ಗ ಅದರಿಂದ ಸಿಡಿಯುವ
ಸಣ್ಣ ಹನಿ ರಕ
್ತ ಆ ಸ್ಥ ಳದಲ್ಲಿ ಇರದೇ ಇರುವ ಸಾಧ್ಯ ತೆ
ಇರುತ
್ತ ದೆ. ಆದರೆ ಮೃತನು ಹಲವಾರು ಏಟುಗಳನ್ನು ತಿಂದು
ಹಿಂದೆ ಬಂದು ಬಿದ್ದಾ ಗ ಅ ಸ್ಥಳದಲ್ಲಿ ಮತ್ತು ಆ ಸ್ಥಳದ ಸುತ
್ತ
ಮುತ
್ತ ಲೂ ರಕ
್ತ ದ ಹನಿಗಳು ಬೀಳುವುದು ಸಹಜವಾಗಿದೆ
ಮತ್ತು ಆ ರೀತಿ ರಕ
್ತ ದ ಹನಿ ಬಿದ್ದು ದನ್ನು ಕೂಡಾ ಸಾಕ್ಷಿ ಗಳು
ಸ್ಪ ಷ್ಟ ವಾಗಿ ಹೇಳಿದ್ದಾ ರೆ ಮತ್ತು ಅದನ್ನು ನಿ. ಪಿ. 2
ಮಹಜರಿನಲ್ಲಿ ಕೂಡಾ ಜಪ್ತಿ ಮಾಡಿದ್ದಾ ರೆ. ಅದೇ
24.
24
ಸಮಯದಲ್ಲಿ ಮು ಮಾ.3 ರಕ
್ತ ಹತ್ತಿ ದ ಚಾಕುವನ್ನು ಕೂಡಾ
ಪೋಲೀಸರು ಜಪ್ತಿ ಮಾಡಿದ್ದಾ ರೆ. ಇದರಿಂದಾಗಿ ಈ ಘಟನಾ
ಸ್ಥ ಳ ಯಾವುದು ಅಂತ ಸ್ಪ ಷ್ಟ ವಾಗಿಲ
್ಲ ಎನ್ನು ವ ವಾದವನ್ನು
ಒಪಖಾಗದು.
ಏಕೆಂದರೆ ಘಟನಾ ಸ್ಥ ಳ ಅಂದರೆ ಸಂಪೂರ್ಣವಾಗಿ ಹಲ್ಲೆ
ಪ್ರಾ ರಂಭವಾಗಿ ಹಲ್ಲೆ ಮುಗಿಯುವವರೆಗಿನ ಸ್ಥ ಳವನ್ನು
ಘಟನಾ ಸ್ವ ಳವೆಂದು ಭಾವಿಸಬೇಕಾಗುತ
್ತ ದೆ. ಹಲ್ಲೆ ನಡೆದಾಗ
ಅದನ್ನು ತಪ್ಪಿ ಸಿಕೊಳ
್ಳ ಲು ಹಿಂದೆ ಸುಮಾರು 20-55 ಅಡಿ
ದೂರ ಮೃತನು ಓಡಿ ಬಂದದ್ದು ಕಂಡು ಬರುವುದರಿಂದ.
ಮೊದಲು ಹಲ್ಲೆ ನಡೆದ ಸ್ಥ ಳದಿಂದ ಮೃತನು ಬಿದ್ದು
ಸಾಯುವವರೆಗಿನ ಸುಮಾರು 2 ೦ ಅಡಿ ಜಾಗವನ್ನು ಪಟನಾ
ಸ್ಥ ಳ ಅಂತ ಭಾವಿಸಬೇಕಾಗುತ
್ತ ದೆ. ಏಕೆಂದರೆ ಒಬ್ಬ ವ್ಯಕ್ತಿ ಯ
ಮೇಲೆ ಮಾರಣಾಂತಿಕ ಹಲ್ಲೆ ನಡೆದಾಗ ಆತ ತನ್ನ ಮೇಲಿನ
ಹಲ್ಲೆ ಯನ್ನು ತಪ್ಪಿ ಸಿಕೊಳ
್ಳ ಲು ಮತ್ತು ಪ್ರಾ ಣವನ್ನು
ಉಳಿಸಿಕೊಳ
್ಳ ಲು ಹಂತಕರಿಂದ ತಪ್ಪಿ ಸಿಕೊಂಡು ಬೇರೆ
ಪ
್ರ ದೇಶಕ್ಕೆ ಓಡಿ ಹೋಗುವ ಪ
್ರ ಯತ್ನ ವನ್ನು ಮಾಡುತ್ತಾ ನೆ, ಆ
ಹಂತದಲ್ಲಿ ಕೇವಲ ಮೊದಲು ಹೊಡೆದ ಸ್ಪ ಳವನ್ನ ೇ ಘಟನಾ
ಸ್ವ ಳ ಅಂತ ಹೇಳುವುದು ಅಷ್ಟೊ ಂದು ಸರಿಯಾಗಲಿಕ್ಕಿ ಲ
್ಲ ,
ಅಲ
್ಲ ದೆ ಏಟು ತಿನ್ನು ವ ವ್ಯ ಕ್ತಿ ಆ ಏಟಿನಿಂದ ತಪ್ಪಿ ಸಿಕೊಂಡು
ಓಡಿ ಹೋಗುವುದು ಸಹಜವಾಗಿದೆ.
28, ಇನ್ನು ಇಂತಹ ಘಟಿನೆ ನಡೆಯುವಾಗ ಸಾಕ್ಷಿ ಗಳು ಯಾರು
ಮೃತನಿಗೆ ಎಷ್ಟು ಹೊಡೆದರು. ಅಂತ ಎಣಿಕೆ ಮಾಡುವುದಿಲ
್ಲ .
ಏಕೆಂದರೆ ಅಂತಹ ಘೋರ ಘಟನೆಗಳು ನೋಡುವವರನ್ನು
ಭಯಭೀತಿಗೊಳಿಸುತ
್ತ ವೆ. ಆದ್ದ ರಿಂದ ಆ ಘಟನಾ ಸ್ಥ ಳ
ಯಾವುದು ಅಂತ ಸ್ಪ ಷ್ಟ ವಾಗಿಲ
್ಲ ಎನ್ನು ವ ವಾದವನ್ನು
ಒಪ್ಪ ಲಾಗದು.
25.
25
29. ಘಟನಾ ಸಳದವಿಷಯವಾಗಿ ಆರೋಪಿಗಳ ಪರವಾಗಿ
ವಿರೋಧೋಕ್ತಿ ಗಳನ್ನು ಗುರುತಿಸಲಾಗಿದೆ. ಅದರಲ್ಲಿ ಫಿ ಸಾ. 4
ರಾಮಕೃಷ್ಣ ತಮ್ಮ ಪೋಲೀಸರ ಮುಂದಿನ ಹೇಳಿಕೆಯಲ್ಲಿ ನಿ
ಡಿ 4 ರಂತೆ ಹೇಳಿಕೆ ನೀಡಿದ್ದಾ ರೆ. ಆ ಭಾಗದಲ್ಲಿ ಅವರು
ಹೇಳಿದ್ದ ೇನೆಂದರೆ. “ಮೃತ ವೆಂಕಟೇಶರವರು ಮುಂದೆ
ಹೋಗುತ್ತಾ ಹೋಗುತ್ತಾ ಜನರೇಟರ್ ಬಳಿ ಹೋಗುತ್ತಿ ದ್ದಾ ಗ
ಏಕಾಏಕಿ ಆರೋಪಿಗಳು ಒಂದು ಹಲ್ಲೆ ಮಾಡಿದ್ದಾ ರೆ.” ಅಂತ
ಇದೆ. ಅದನ್ನು ಉಲ್ಲ ೇಖಿಸಿ ಘಟನಾ ಸ್ಥ ಳವು ಶಾಲೆ ಮತ್ತು
ವೇದಿಕೆಯ ಮಧ್ಯ ದಲ್ಲಿ ಇಲ
್ಲ , ಆದರೆ ಬೇರೆ ಕಡೆ ಇದೆ. ಅಂತ
ವಾದ ಮಾಡಲಾಗಿದೆ ಆ ವೇದಿಕೆಗೆ ವಿದ್ಯು ತ್ ಅನ್ನು
ತಲುಪಿಸುವ ಸಲುವಾಗಿ ಹಂಗಾಮಿಯಾಗಿ ಒಂದು ವಿದ್ಯು ತ್
ಜನಕವನ್ನು ಬಾಡಿಗೆಗೆ ಪಡೆಯಲಾಗಿತ್ತು ಎನ್ನು ವುದು ಫಿ ಸಾ.
೧೧ ವಿದ್ಮು ತ್ ಗುತ್ತಿ ಗೆದಾರರ ಸಾಕ್ಷಿ ಯಿಂದ ಕಂಡು ಬರುತ
್ತ ದೆ.
ಆ ಶಾಲೆಯ ಹಿಂಭಾಗದಲ್ಲಿ ಶೌಚಾಲಯದ ಹತ್ತಿ ರ ವಿದ್ಮು ತ್
ಜನಕವನ್ನು ಇಟ್ಟಿ ದ್ದ ರು ಅಂತ ಅವರು ಹೇಳುತ್ತಾ ರೆ. ಆ
ಹೇಳಿಕೆಯ ಆಧಾರದಿಂದ ಘಟನಾ ಸ್ಥ ಳ ಬೇರೆ ಆಗಿದೆ ಎನ್ನು ವ
ವಾದವನ್ನು ಮಾಡಲಾಗಿದೆ. ಫಿ ಸಾ. 1 ಮತ್ತು 2 ರವರ
ಹೇಳಿಕೆಯನ್ನು ಕೂಡಾ ವಾದಕ್ಕೆ ಸಮರ್ಥನೀಯವಾಗಿ
ಬಳಸಿಕೊಳ
್ಳ ಲಾಗಿದೆ. ಆದರೆ ಈ ಸಾಕ್ಷಿ ಗಳ ಹೇಳಿಕೆಯನ್ನು
ನಾವು ಇಲ್ಲಿ ರುವಂತಹ ಒಂದು ಕಚ್ಚಾ ನಕಾಶೆಯ
ಆಧಾರದಿಂದ ವಿಶ್ಲ ೇಷಣೆ ಮಾಡಿದಾಗ ಆ ಸಾಕ್ಷಿ ಗಳು ತಾವು
ಇದ್ದ ಸ್ಥಳವನ್ನು ಗಮನದಲ್ಲಿ ಟ್ಟು ಕೊಂಡು ಪೋಲೀಸರ
ಮುಂದದೆ ಹೇಳಿಕೆ ಕೊಟ್ಟಿ ದ್ದಾ ರೆ ಅಂತ ಸ್ಪ ಷ್ಟ ವಾಗುತ
್ತ ದೆ.
30. ಈ ಮೇಲಿನ ವಿರೋಧೋಕ್ತಿ ಗಳ ಪ
್ರ ಕಾರ ಮೃತನು
ಮುಂದೆ ಹೋಗುತ್ತಿ ದ್ದಾ ಗ ಹಿಂದೆ 1, 2 ಹಾಗೂ 4 ಮತ್ತು 5 ನೇ
ಸಾಕ್ಷಿ ಗಳು ಇದ್ದ ರು. ಅವರು ಮುಂದೆ ಹೋಗುತ್ತಿ ದ್ದ
ವೆಂಕಟೇಶನನ್ನು ಉಲ್ಲ ೇಖಿಸಿ ದೂರವಾಣಿಯಲ್ಲಿ
ಮಾತನಾಡುತ್ತಾ ವಿದ್ಯು ತ್ ಜನಕದ ಹತ್ತಿ ರ ವೆಂಕಟೇಶ
26.
26
ಹೋಗುತ್ತಿ ದ್ದ ರುಅಂತ ಹೇಳಿದ್ದಾ ರೆ, ಅಂದರೆ ವೇದಿಕೆಯಿಂದ
ಈ ಸಾಕ್ಷಿ ಗಳು ನಿಂತ ಸ್ಥ ಳದಿಂದ ಮುಂದೆ ವೆಂಕಟೇಶ
ಹೋಗುತ್ತಿ ದ್ದ , ಅವರ ಮುಂದೆ ಶಾಲೆಯ ಹಿಂಭಾಗದಲ್ಲಿ
ವಿದ್ಮು ತ್ ಜನಕವಿತ್ತು , ಅಂದರೆ ವೆಂಕಟೇಶ ಹೋಗುತ್ತಿ ದ್ದ
ಸಳದ ಹತ್ತಿ ರ ಮುಂದೆ ಶಾಲೆಯ ಹಿಂಭಾಗದಲ್ಲಿ ವಿದ್ಯು ತ್
ಜನಕವಿದ್ದು ದರಿಂದ ಆ ವಿದ್ಯು ತ್ ಜನಕದ ಹತ್ತಿ ದ ವೆಂಕಟೇಶ
ಹೋಗುತ್ತಿ ದ್ದ ಅಂತ ಹೇಳಿದ್ದಾ ರೆ. ಆ ವಿದ್ಯು ತ್ ಜನಕದ ಸ್ಥ ಳ,
ಈ ಸಾಕ್ಷಿ ಗಳು ನಿಂತ ಸ್ಥ ಳ ಮತ್ತು ಮೃತನು ಇದ್ದ ಸ್ಥ ಳ
ಇವುಗಳನ್ನು ನೋಡಿದಾಗ ತಮ್ಮ ಮುಂದೆ ಹೋಗುತ್ತಿ ದ್ದ
ಮೃತ ವೆಂಕಟೇಶ ದೂರವಾಣಿಯಲ್ಲಿ ಮಾತನಾಡುತ್ತಾ
ವಿದ್ಯು ತ್ ಜನಕದ ಹತ್ತಿ ರ ಹೋಗುತ್ತಿ ದ್ದ ನು ಅಂತ ಹೇಳಿದ್ದಾ ರೆ.
ಅಂದರೆ ಮೃತರು ಶಾಲೆಗೆ ದೂರವಾಣಿ ಮಾಡಲು
ಹೋಗಬೇಕಾಗಿತ್ತು , ಅವರು ಮುಂದೆ ಹೋಗುತ್ತಾ
ಹೋಗುತ್ತಾ ವಿದ್ಯು ತ್ ಜನಕದ ಕಡೆಗೆ ಹೋಗುತ್ತಿ ದ್ದ ರು.
ಅದನ್ನು ಗಮನದಲ್ಲಿ ಟ್ಟು ಕೊಂಡು ಈ ಸಾಕ್ಷಿ ಗಳು ಜನರೇಟರ್
ಹತ್ತಿ ರ ಹೋಗುತ್ತಿ ದ್ದ ರು ಅಂತ ಹೇಳಿದ್ದಾ ರೆಯೆ ಹೊರತು
ಜನರೇಟರ್ ಹತ್ತಿ ರ ಹೋದಾಗ ಅಲ್ಲಿ ಹಲ್ಲೆ ನಡೆದಿದೆ ಅಂತ
ಹೇಳಿಲ
್ಲ , ಆದ್ದ ರಿಂದ ಈ ಆಧಾರದಿಂದಲೂ ಘಟನಾ ಸ್ಥ ಳದ
ಬಗ್ಗೆ ಸಂದೇಹವಿದೆ ಎನ್ನು ವ ವಾದವನ್ನು ಒಪ್ಪ ಲು
ಸಾಧ್ಯ ವಿಲ
್ಲ .
31. ಇನ್ನು , ಘಟನೆಯ ಸಮಯದ ಬಗ್ಗೆ ಕೂಡಾ ಸ್ಪ ಷ್ಟ ವಾದ
ವಿವರಣೆ ಇಲ
್ಲ ಅಂತ ವಾದಿಸಲಾಗಿದೆ. ಆದರೆ ಫಿ ಸಾ 1, 2
ಮತ್ತು ಫಿ ಸಾ 4 ರಿಂದ 6 ರವರ ಹೇಳಿಕೆಯನ್ನು
ಪರಿಶೀಲಿಸಿದಾಗ ರಾತ್ರಿ ಸುಮಾರು ೮-೨೦ ರ ಸಮಯದಲ್ಲಿ ಈ
ಸಮಯದಲ್ಲಿ ಈ ಫಟನೆ ನಡೆದಿದೆ ಎನ್ನು ವುದು
ಸ್ಪ ಷ್ಟ ವಾಗುತ
್ತ ದೆ. ಇಲ್ಲಿ ಸಮಯದ ಬಗ್ಗೆ ವ್ಯ ತ್ಯಾ ಸ ಏನೇ
ಇದ್ದ ರೂ 10-15 ನಿಮಿಷಗಳ ವ್ಯ ತ್ಯಾ ಸವಿರಬಹುದೆ ಹೊರತು
ಸಾಕ್ಷಿ ಗಳು ಹೇಳುವ ಸಮಯಕ್ಕೂ ಮತ್ತು ದೂರಿನಲ್ಲಿ ರುವ
27.
27
ಸಮಯಕ್ಕೂ ಯಾವುದೇ ರೀತಿಅಜಗಜಾಂತರವಿಲ
್ಲ ,
ಆದ್ದ ರಿಂದ ಘಟನೆ ನಡೆದ ಸಮಯದ ಬಗ್ಗೆ ಸಾಕ್ಷಿ ಗಳು ಅಲ್ಪ
ಸ್ವ ಲ್ಪ ವ್ಯ ತ್ಯಾ ಸವನ್ನು ಹೇಳಿದ್ದ ರೂ ಕೂಡಾ ಅದೇನೂ
ಅಷ್ಟೊ ಂದು ಮಹತ್ವ ದ ವ್ಯ ತ್ಯಾ ಸವಾಗುವುದಿಲ
್ಲ , ಏಕೆಂದರೆ
ಸುಮಾರು ರಾತ್ರಿ 8-30 ಸಮಯದಲ್ಲಿ ಈ ಘಟನೆ
ನಡೆದಿರುವುದು ಸ್ಪ ಷ್ಟ ವಾಗುತ
್ತ ದೆ.
32. ಸಾಕ್ಷಿ ಗಳ ಹೇಳಿಕೆಗಳಲ್ಲಿ ಹಲವಾರು ನ್ಯೂ ನ್ಯ ತೆಗಳು
ಇದ್ದಾ ಗ ಅವುಗಳನ್ನಾ ಧರಿಸಿ ಆರೋಪ ಸಮರ್ಥಿಸಲಿಕ್ಕೆ
ಸಾಧ್ಯ ತೆ ಇಲ
್ಲ ಅಂತ ಆರೋಪಿಗಳ ಪರ ವಾದಾ
ಮಾಡಲಾಗಿದೆ. ಆ ಬಗ್ಗೆ ಮಾನ್ಯ ಸರ್ವೋಚ್ಚ
ನ್ಯಾ ಯಾಲಯದ ʼ ಮಹಮದ್ ಇಕ್ಬಾ ಲ್ ಎಂ. ಶೇಖ್ ಮತ್ತು
ಇತರರು -ವಿ-. ಮಹಾರಾಷ್ಟ ್ರ ರಾಜ್ಯ ʼ (1998: ಎಸ್ಎಆರ್
ಕ್ರಿ ಮಿನಲ್ 372) ಪ
್ರ ಕರಣದ ತೀರ್ಪನ್ನು ಉಲ್ಲ ೇಖಿಸಲಾಗಿದೆ. ಆ
ಪ
್ರ ಕರಣದ 18 ನೇ ಕಂಡಿಕೆಯಲ್ಲಿ ಎಲ್ಲಿ ಪುರಾವೆಯಲ್ಲಿ ನ
ಸತ್ಯ ವನ್ನು ಮಿಥ್ಯ ದಿಂದ ಬೇರ್ಪಡಿಸಲು ಸಾಧ್ಯ ವಿಲ
್ಲ ವೊ
ಅಂತಹ ಪ
್ರ ಕರಣಗಳಲ್ಲಿ ನ ಪುರಾವೆಯನ್ನು ನಂಬಲಾಗದು
ಅಂತ ಅವಲೋಕನೆ ಮಾಡಲಾಗಿದೆ. ಅಲ
್ಲ ದೆ ಅದೇ
ಕಂಡಿಕೆಯಲ್ಲಿ ನಮ್ಮ ಭಾರತದಂತಹ ದೇಶದಲ್ಲಿ ಒಂದಿಷ್ಟೂ
ಉತ್ಪ್ರೇಕ್ಷೆ , ಬಣ್ಣ ಹಚ್ಚಿ ದ ಹೇಳಿಕೆಗಳನ್ನು ಹೇಳದೇ
ಇರುವಂತಹ ಸಾಕ್ಷಿ ಗಳು ಯಾರೂ ಸಿಗುವುದಿಲ
್ಲ ಅಂತ
ಅವಲೋಕನೆ ಮಾಡಿದ್ದಾ ರೆ, ಅಂತಹ ಪ
್ರ ಕರಣಗಳಲ್ಲಿ
ನ್ಕಾ ಯಾಲಯವು ಸತ್ಯ ಮತ್ತು ಮಿಥ್ಯ ವನ್ನು ಪರೀಕ್ಷಿ ಸಿ
ಪರಿಶೀಲನೆ ಮಾಡಬೇಕು ಅಂತ ಅವಲೋಕನೆ ಮಾಡಿದ್ದು ,
ಅಲ
್ಲ ದೆ ಎಲ್ಲಿ ಸತ್ಯ ಮಿಥ್ಯ ದ ಮಿಶ
್ರ ಣವನ್ನು ಪ
್ರ ತ್ಯ ೇಕ
ಮಾಡಲು ಸಾಧ್ಯ ವಿಲ
್ಲ ವೊ ಅಂಥಲ್ಲಿ ಅವರ ಪುರಾವೆಯನ್ನು
ನಂಬಬಾರದು ಅಂತ ಅವಲೋಕನೆ ಮಾಡಲಾಗಿದೆ. ಆ
ಪ
್ರ ಕರಣದ ತೀರ್ಪು ಈ ಪ
್ರ ಕರಣಕ್ಕೆ ಅನ್ವ ಯಿಸುವುದಿಲ
್ಲ ,
ಏಕೆಂದರೆ ಈ ಪ
್ರ ಕರಣದಲ್ಲಿ ಪ
್ರ ತ್ಯ ಕ್ಷ ಸಾಕ್ಷಿ ಗಳ ಹೇಳಿಕೆಗಳಲ್ಲಿ
28.
28
ಸಣ್ಣ ಪುಟ್ಟ ವ್ಯತ್ಕಾ ಸಗಳು, ವಿರೋಧೋಕ್ತಿ ಗಳು ಮತ್ತು
ಲೋಪಗಳು ಕಂಡು ಬರುತ
್ತ ವೆಯೆ ಹೊರತು ಅವರು
ಘಟನೆಯನ್ನ ೇ ನೋಡಿಲ
್ಲ ಎನ್ನು ವಂತಹ ಸಂದೇಹ
ಎಲ್ಲಿ ಯೂ ಬರುವುದಿಲ
್ಲ . ಈ ಹಂತದಲ್ಲಿ ಮಾನ್ಕ ಸರ್ವೋಚ್ಚ
ನ್ಮಾ ಯಾಲಯದ ʼ ಸ್ವ ರ್ಣಸಿಂಗ್ -ವಿ- ಪಂಜಾಬ್ ರಾಜ್ಯ '
( 200 ೦ ಕ್ರಿ ಲಾ ಜ 2 ೭೮ 0) ಪ
್ರ ಕರಣದಲ್ಲಿ ಮಾಡಿದ.
ಅವಲೋಕನೆಗಳನ್ನು ಗಮನಿಸಬಹುದಾಗಿದೆ, ಆರೋಪಿ
ಮತ್ತು ಮೃತನ ನಡುವಿನ ವೈರುದ್ಧ ವನ್ನು
ರುಜುವಾತುಪಡಿಸಲು ಸಾಕ್ಷಿ ಗಳು ಸ್ಪ ಷ್ಟ ವಾಗಿ ಸಾಕ್ಷಿ ಯನ್ನು
ನುಡಿದಿರುವಾಗ ಅಭಿಯೋಗದ ಪರವಾಗಿನ
ಸಾಕ್ಷಿ ಗಳಲ್ಲಿ ರುವಂತಹ ಸಣ್ಣ ಪುಟ್ಟ ವ್ಯ ತ್ಯಾ ಸಗಳನ್ನು
ನಿರ್ಲಕ್ಷಿ ಸಬೇಕು ಅಂತ ಹೇಳಲಾಗಿದೆ. ಇದರಲ್ಲಿ ಯೂ ಕೂಡಾ
ಈ ಪ
್ರ ತ್ಯ ಕ್ಷದರ್ಶಿಗಳು ಸಾಕ್ಷಿ ಯನ್ನು ಹೇಳುವಾಗ ತಾವು
ನೋಡಿದ ಘಟನೆಯನ್ನು ಹಲವಾರು ದಿನಗಳ ಮೇಲೆ
ಹೇಳುವಾಗ ಅಲ್ಪ ಸ್ವ ಲ್ಪ ವ್ಯ ತ್ಯಾ ಸಗಳು ಉಂಟಾಗುವುದು
ಸಹಜ, ಒಂದು ವೇಳೆ ಯಾವುದೇ ಒಬ್ಬ ಸಾಕ್ಷಿ ಚಾಚೂ ತಪ್ಪ ದೆ
ಅಭಿಯೋಗದ ಪರವಾಗಿ ಸಾಕ್ಷಿ ನುಡಿದರೆ ಆತನನ್ನು ಸಾಕ್ಷಿ
ಹೇಳಲಿಕ್ಕೆ ಬೋಧನೆ ಮಾಡಿ ಕರೆದುಕೊಂಡು ಬರಲಾಗಿದೆ
ಅಂತ ಆರೋಪಿಸಲಾಗುತ
್ತ ದೆ.
ಹಾಗಂದ ಮಾತ
್ರ ಕ್ಕೆ ಸಾಕ್ಷಿ ಗಳು ಬೇಕಾಬಿಟ್ಟಿ ಯಾಗಿ ಸಾಕ್ಷಿ
ನುಡಿದರೆ ಅದನ್ನು ನಂಬಬೇಕು ಅಂತ ಹೇಳಲಾಗದು.
ಆದ್ದ ರಿಂದ ಈ 6 ಜನ ಸಾಕ್ಷಿ ಗಳು ಈ ಘಟನೆಯನ್ನು
ನೋಡಿದ್ದು ಸ್ಪ ಷ್ಟ ವಾಗುತ
್ತ ದೆ. ಕೆಲವರು ಸಂಬಂಧಿಗಳು,
ಕೆಲವರು ಅವರ ಪರಿಚಯದವರು, ಕೆಲವರು ಸ್ನ ೇಹಿತರು
ಎನ್ನು ವ ಕಾರಣದಿಂದ ಅವರ ಪುರಾವೆ ನಂಬಲರ್ಹವಲ
್ಲ ದ
ಪುರಾವೆ ಅಂತ ತಳ್ಳಿ ಹಾಕಲಾಗದು.
೩೩. ಈ ಹಂತದಾಲ್ಲಿ ಮಾನ್ಯ ಸರ್ವೋಚ್ಚ ನ್ಯಾ ಯಾಲಯದ
ʼ ಮುನ್ಸಿ ಪ
್ರ ಸಾದ -ವಿ- ಬಿಹಜಾರ ರಾಜ್ಯ ' (2001 ಕ್ರಿ ಲಾ ಜ
29.
29
4708 ) ಪ
್ರಕರಣದಲ್ಲಿ ಅವಲೋಕನೆ ಮಾಡಿದ್ದ ನ್ನು
ಗಮನಿಸಬಹುದಾಗಿದೆ. ಆ ಪ
್ರ ಕರಣದ 11 ನೇ ಕಂಡಿಕೆಯಲ್ಲಿ
ಸ್ವ ತಂತ
್ರ ಮತ್ತು ಸ್ಥ ಳೀಯ ಸಾಕ್ಷಿ ಗಳನ್ನು ವಿಚಾರಣೆ ಮಾಡಿಲ
್ಲ
ಎನ್ನು ವ ಆಧಾರದಿಂದ ಉಳಿದ ಸಾಕ್ಷಿ ಗಳನ್ನು
ನಂಬಲರ್ಹವಿದ್ದ ರೂ ಕೂಡಾ ಅದನ್ನು ತಳ್ಳಿ ಹಾಕಲಾಗದು
ಅಂತ ಸ್ಪ ಷ್ಟ ವಾಗಿ ಅವಲೋಕಿಸಲಾಗಿದೆ. ಈ 6 ಜನರ
ಪುರಾನವೆಯಿಂದ । ರಿಂದ 4 ನೇ ಆರೋಪಿಗಳು ಹಾಗೂ
(ಬಾಲಾಪರಾಧಿ ಸೇರಿ)
ಈ ಮೃತರ ಮೇಲೆ ಹಲ್ಲೆ ಮಾಡಿದ್ದಾ ರೆಂದು ಸ್ಪ ಷ್ಟ ವಾಗುತ
್ತ ದೆ.
ಮೃತರು ಈ ಆರೋಪಿಗಳಿಗೆ ಅಕ
್ರ ಮ ಗಂಧದ ಸಾಗಾಣಿಕೆ
ಮಾಡಬಾರದು ಅಂತ ಹೇಳುತ್ತಿ ದ್ದ ರು.
ಅದರಿಂದ ತಮ್ಮ ವ್ಯ ವಹಾರಕ್ಕೆ ಅವರು ಅಡ್ಡ ಬರುತ್ತಾ ರೆ
ಎನ್ನು ವ ಕಾರಣದಿಂದ ಮೃತರನ್ನು ಕೊಲೆ ಮಾಡಿ
ಸಾಯಿಸಿದ್ದಾ ರೆ ಅಂತ ಕಂಡು ಬರುತ
್ತ ದೆ, ಅಲ
್ಲ ದೆ ಮೃತರ
ಮೇಲೆ ಕೂಡಾ ಕೆಲವು ಕೇಸುಗಳಿರುವುದು ಪುರಾವೆಯಲ್ಲಿ
ಲಭ್ಯ ವಿದೆ. ಹಾಗಂದ ಮಾತ
್ರ ಕ್ಕೆ ಮೃತರ ಕೊಲೆ
ಸಮರ್ಥನೀಯವಾಗದು.
34. ಈ ಪ
್ರ ಕರಣದ ಪುರಾಷೆಯಲ್ಲಿ ಈ ಆರೋಪಿಗಳು ಒಂದು
ಮಾರುತಿ ವ್ಯಾ ನಿನಲ್ಲಿ ಬಂದರು ಎನ್ನು ವುದು ಕಂಡು
ಬರುತ
್ತ ದೆ, ಆದರೆ ಈ ಪ
್ರ ಕರಣದ ಮೊದಲ ತನಿಖೆಯನ್ನು
ಪ್ರಾ ರಂಭಿಸಿದ ತೀರ್ಥಹಳ್ಳಿ ಸಿ ಪಿ ಐ ಫಿ ಸಾ 24
ರಾಮಾನಾಯ್ಕ ರಾಗಲೀ, ನಂತರದ ತನಿಖೆ ಮಾಡಿದ ಫಿ ಸಾ
೨೫, ಫಿ ಸಾ 2 ೭ ಸಿ ಒ ಡಿ ಅಧಿಕಾರಿಗಳಾಗಲಿ ಆ ವ್ಮಾ ನನ್ನು ಜಪ್ತಿ
ಮಾಡುವ ಪ
್ರ ಯತ್ನ ವನ್ನು ಮಾಡಿಲ
್ಲ . ಇದೊಂದು
ತನಿಖಾಧಿಕಾರಿಗಳ ದೋಷವೆಂದು ಹೇಳಬಹುದೇ ಹೊರತು
ಅದರಿಂದ ಈ ಪ
್ರ ಕರಣ ಸುಳ್ಳು ಅಂತ ಹೇಳಲಾಗದು.
30.
30
35. ಈ ಆರೋಪಿಗಳುಶಾಲಾ ವಾರ್ಷಿಕೋತ್ಸ ವ
ಸಮಾರಂಭದಂತಹ ಕಾರ್ಯಕ
್ರ ಮದಲ್ಲಿ ಇಂತಹ
ಕೃತ್ಯ ವನ್ನು ಮಾಡಲು ಸಾಧ್ಯ ವಿಲ
್ಲ , ಅವರು ಕೊಲೆ ಮಾಡುವ
ಉದ್ದ ೇಶವನ್ನು ಹೊಂದಿದ್ದ ರೆ ಬೇರೆ ಸ್ಥ ಳದಲ್ಲಿ
ಮಾಡುತ್ತಿ ದ್ದ ರು ಎನ್ನು ವ ವಾದ ಮಾಡಲಾಗಿದೆ. ಆದರೆ ಆ
ರೀತಿ ಆರೋಪಿಗಳು ಯಾಕಿ ಮಾಡಿದ್ದಾ ರೆ ಎನ್ನು ವುದು
ಅವರಿಗೇ ಗೊತ್ತಿ ರುವ ವಿಷಯ, ಬಹುಶಃ ಅವರು ಆ
ಸ್ಥ ಳವನ್ನು ಆಯ್ಕೆ ಮಾಡಿದ್ದು ತಪ್ಪ ೇ ಅಂತ ಈಗ
ಭಾವಿಸಿರಬಹುದು. ಆದರೆ ಈ ಕೃತ್ಯ ಮಾಡಿದ್ದಾ ರೆ
ಎನ್ನು ವುದು ಪ
್ರ ತ್ಯ ಕ್ಷದರ್ಶಿಗಳಿಂದ ಸ್ಪ ಷ್ಟ ವಾಗಿರುವಾಗ
ಅವರು ಏಕೆ ಆ ಸ್ಥ ಳವನ್ನು ಆಯ್ಕೆ ಮಾಡಿದ್ದಾ ರೆ ಎನ್ನು ವುದು,
ಅವರು ಆ ಸ್ಥ ಳದಲ್ಲಿ ಕೊಲೆ ಮಾಡಿಲ
್ಲ ಎನ್ನು ವ ವಾದಕ್ಕೆ
ಯಾವುದೇ ಅರ್ಥವಿಲ
್ಲ .
36. ಈ ಪ
್ರ ಕರಣದ 1, 2 ಹಾಗೂ 5 ರಿಂದ 7 ನೇ
ಆರೋಪಿಗಳನ್ನು ಈ ಪ
್ರ ಕರಣದ ಮೊದಲ ಸಿ ಒ ಡಿ
ತನಿಖಾಧಿಕಾರಿ ಫಿ ಸಾ ೨೫ ಇವರು ತಮ್ಮ ವಶಕ್ಕೆ ದಿನಾಂಕ
17-3-2003 ರಂದು. ತೆಗೆದುಕೊಂಡಿದ್ದಾ ರೆ. ದಿನಾಂಕ 24-2-2003
ರಂದು ಈ ಘಟನೆ ನಡೆದಿದೆ. ಕರ್ನಾಟಕ ಪೋಲೀಸ್ ಮಹಾ
ನಿರ್ದೇಶಕರ ದಿನಾಂಕ 8-3-2003 ರ ಆದೇಶದಂತೆ ಅವರು
ಮುಂದಿನ ತನಿಖೆಯನ್ನು ದಿನಾಂಕ 10-3-2003 ರಿಂದ
ಪ್ರಾ ರಂಭಿಸಿದ್ದಾ ರೆ. ದಿನಾಂಕ 13-3-2003 ರಂದು
ಕಾಸರಗೋಡಿನ ಪೋಲೀಸ್ ಉಪ ಅಧೀಕ್ಷಕರಿಂದ ಈ
ಪ
್ರ ಕರಣದ ।, 2 ಹಾಗೂ 5 ರಿಂದ 7 ನೇ ಆರೋಪಿಗಾಳು
ಕಾಸರಗೋಡು ನಗರಠಾಣೆಯ ಅಪರಾಧ ಸಂಖ್ಯೆ 211 : 0 ೩
ರಲ್ಲಿ ಬಂಧಿತರಾಗಿ ನ್ಮಾ ಯಿಕ ಬಂಧನದಲ್ಲಿ ದ್ದಾ ರೆ
ಎನ್ನು ವುದು ತಿಳಿದು ಬಂದಿದೆ. ನಂತರ ಅವರನ್ನು
ತೀರ್ಥಹಳ್ಳಿ ನ್ಯಾ ಯಿಕ ದಂಡಾಧಿಕಾರಿಗಳ ಮೂಲಕ ಅವರ
ಹಾಜರಾತಿಗೆ ಆದೇಶ ಪಡೆದು ದಿನಾಂಕ 17-3-2003 ರಂದು
31.
31
ಆರೋಪಿಗಳನ್ನು ನ್ಮಾ ಯಾಲಯದಮುಂದೆ
ಹಾಜರುಪಡಿಸಿದಾಗ ಈ ತನಿಖಾಧಿಕಾರಿ ಅವರನ್ನು ವಶಕ್ಕೆ
ತೆಗೆದುಕೊಂಡಿದ್ದಾ ರೆ. ಇಲ್ಲಿ ಗಮನಿಸಬೇಕಾದ ಒಂದು
ಅಂಶವೆಂದರೆ- 1, 2 ಮತ್ತು 5 ರಿಂದ 7 ನೇ ಆರೋಪಿಗಳು ಇಲ್ಲಿ
ಘೋರ ಅಪರಾಧದ ಹಿನ್ನೆ ಲೆಯಲ್ಲಿ ತಲೆ ತಪ್ಪಿ ಶಿಕೊಂಡಿದ್ದು
ಕಾಸರಗೋಡಿನ ಠಾಣೆಯಲ್ಲಿ ಯಾವುದೋ ಒಂದು ಲಘು
ಅಪರಾಧದ ಪ
್ರ ಕರಣದಲ್ಲಿ ಪೋಲೀಸರ ವಶಕ್ಕೆ ಹೋಗಿದ್ದು
ಕಂಡು ಬರುತ
್ತ ದೆ. ಇದನ್ನು ನೋಡಿದಾಗ ಈ ಆರೋಪಿಗಳು
ನ್ಮಾ ಯಾಲಯದ ಆದೇಶದ ಮೂಲಕ ಪೋಲೀಸರ ವಶಕ್ಕೆ
ಹೋಗಬೇಕೆನ್ನು ವ ಒಂದು ತಂತ
್ರ ವನ್ನು ಅನುಸರಿಸಿದ್ದಾ ರೆ
ಎನ್ನು ವುದು ಸ್ಪ ಷ್ಟ ವಾಗುತ
್ತ ದೆ. ಅಲ
್ಲ ದೆ ಆ ತನಿಖಾಧಿಕಾರಿಯು
ಇಂತಹ ಒಂದು ಗಂಭೀರ ಪ
್ರ ಕರಣದ ತನಿಖೆಯನ್ನು
ಗಂಭೀರತೆಯಿಂದ ಮಾಡಿಲ
್ಲ ಎನ್ನು ವುದನ್ನು ಮುಂದೆ
ಪರಿಶೀಲಿಸುತ್ತ ೇನೆ.
37. 1, 2 ಹಾಗೂ 5 ರಿಂದ 7 ನೇ ಆರೋಪಿಗಳನ್ನು ದಿನಾಂಕ 17-
೩-೨ 003 ರಂದು ತಮ್ಮ ವಶಕ್ಕೆ ತೆಗೆದುಕೊಂಡಾಗ ೧ ನೇ
ಆರೋಪಿಯನ್ನು ವಿಚಾರಣೆ ಮಾಡಿ ಈ ಪ
್ರ ಕರಣದಲ್ಲಿ
ಹಲ್ಲೆ ಗೆ ಉಪಯೋಗಿಸಿದ ಮು ಮಾ 15 ರಿಂದ 19
ಆಯುಧಗಳನ್ನು 7 ನೇ ಆರೋಪಿಯ ಮನೆಯಲ್ಲಿ ಇಟ್ಟಿ ದ್ದಾ ಗಿ
೧ ನೇ ಆರೋಪಿಯು ಹೇಳಿದ್ದ ರಿಂದ ನಂತರ ಈ ಎಲ್ಲಾ
ಆರೋಪಿಗಳನ್ನು ಕರೆದುಕೊಂಡು ಹೋಗಿ 7 ನೇ
ಆರೋಪಿಯ ಮನೆಯಲ್ಲಿ ಮು ಮಾ 15 ರಿಂದ 19
ಆಯುಧಗಳನ್ನು ನಿ ಪಿ 5 ಮಹಜರಿನಲ್ಲಿ ಜಪ್ತಿ ಮಾಡಿದ್ದಾ ರೆ.
ಈ ಘಟನೆಯಾದ ಸುಮಾರು ೨ 5 ದಿನಗಳ ನಂತರ
ಆಯುಧಗಳನ್ನು ಜಪ್ತಿ ಮಾಡಿದ್ದ ರಿಂದ ಅವುಗಳಲ್ಲಿ
ಯಾವುದೇ ರೀತಿಯ ರಕ
್ತ ದ ಕಲೆ ಇರಲಿಲ
್ಲ ಎನ್ನು ವುದು
ಸ್ಪ ಷ್ಟ ವಾಗುತ
್ತ ದೆ. 1 ನೇ ಆರೋಪಿ 7 ನೇ ಆರೋಪಿಯ
ಮನೆಯಲ್ಲಿ ಆಯುಧಗಳನ್ನು ಇಟ್ಟಿ ದ್ದ ೇವೆ ಅಂತ
32.
32
ಹೇಳಿದ್ದ ರಿಂದ ನಂತರಉಳಿದ ಆರೋಪಿಗಳೂ ಸಹ 7 ನೇ
ಆರೋಪಿಯ ಮನೆಯಲ್ಲಿ ಆಯುಧಗಳನ್ನು ಇಟ್ಟಿ ದ್ದ ೇವೆ
ಅಂತ ಹೇಳಿದ್ದು ಪ
್ರ ಯೋಜನಕಾರಿಯಾಗುವುದಿಲ
್ಲ , ಏಕೆದರೆ
೧ ನೇ ಆರೋಪಿಯ ಹೇಳಿಕೆಯಿಂದ ತನಿಖಾಧಿಕಾರಿಗೆ
ಆಯುಧ ಇಟ್ಟಿ ರುವ ವಿಷಯ ಗೊತ್ತಾ ಗುತ
್ತ ದೆ. ಆದರೆ ಈ
ಆರೋಪಿಗಳು ತಾವು ಇಂಥಿಂತಹ ಆಯುಧಗಳಿಂದ ಮೃತರಿಗೆ
ಹೊಡೆದಿದ್ದ ೇವೆ ಅಂತ ಹೇಳಿದರು ಎನ್ನು ವ
ತನಿಖಾಧಿಕಾರಿಯ ಪುರಾವೆಯನ್ನು ಈ ಆರೋಪಿಗಳ
ವಿರುದ್ದ ಉಪಯೋಗಿಸಲು ಸಾಧ್ಯ ವಿಲ
್ಲ , ಏಕೆಂದರೆ ಈ
ಆರೋಪಿಗಳು ತಮ್ಮ ವಿರುದ್ಧ ನೀಡಿರುವ ಹೇಳಿಕೆ
ಪೋಲೀಸರ ಮುಂದೆ ತಪ್ಪೊ ಪ್ಪಿ ಗೆ ಅಂತ ನೀಡಿದ
ಹೇಳಿಕೆಯಾಗುತ
್ತ ದೆ. ಆದ್ದ ರಿಂದ ಆ ಪುರಾವೆಯ
ಆಧಾರದಿಂದ ಈ ಆರೋಪಿಗಳು ಇಂಥಿಂತಹ
ಆಯುಧಗಳಿಂದ ಹಲ್ಲೆ ಮಾಡಿದ್ದಾ ರೆ ಅಂತ ತೀರ್ಮಾನಕ್ಕೆ
ಬರಲಾಗದು. ಆದರೆ 1 ದಿಂದ 4 ನೇ ಆರೋಪಿಗಳು ಹಲ್ಲೆ
ಮಾಡಿದ್ದ ರ ಬಗ್ಗೆ ಆಯುಧಗಳ ವಿವರಗಳನ್ನು ಫಿ ಸಾ ೧, 2
ಹಾಗೂ 4 ರಿಂದ 6 ರವರು ಹೇಳಿದ್ದ ರ ಆಧಾರದಿಂದ ಈ
ಆಯುಧಗಳಿಂದ ಈ ಆರೋಪಿಗಳು ಹಲ್ಲೆ ಮಾಡಿದ್ದಾ ರೆ
ಅಂತ ಸ್ಪ ಷ್ಟ ತೀರ್ಮಾನಕ್ಕೆ ಬರಬಹುದಾಗಿದೆ.
38, ಅಭಿಯೋಗದ ಪರವಾಗಿ ವಿಚಾರಣೆ ಮಾಡಿದ ಫಿ ಸಾ ೧, 2
ಹಾಗೂ ಫಿ ಸಾ 4 ರಿಂದ 6 ಮತ್ತು ಫಿ ಸಾ 13 ಇವರ
ಪುರಾವೆಯನ್ನು ಪರಾಮರ್ಷೆ ಮಾಡಿದಾಗ ಅವರು
ಸ್ಥ ಳದಲ್ಲಿ ದ್ದು ಘಟನೆಯನ್ನು ನೋಡಿದ್ದು ಸ್ಪ ಷ್ಟ ವಾಗಿ
ರುಜುವಾತಾಗುತ
್ತ ದೆ. ಇನ್ನು , ಏಳೆಂಟು ಜನ ಆರೋಪಿಗಳು
ಹಲ್ಲೆ ಮಾಡಿದಾಗ ಮತ್ತು ಆಗ ರಾತ್ರಿ ಸಮಯವಾಗಿದ್ದ ರಿಂದ
ಪ
್ರ ತಿಯೊಬ್ಬ ಆರೋಪಿಯ ಕೃತ್ಯ ದ ವಿವರಗಳನ್ನು ಜಾಚೂ
ತಪ್ಪ ದೇ ಹೇಳಲಿಕ್ಕೆ ಸಾಧ್ಯ ವಾಗುವುದಿಲ
್ಲ , ಆದರೆ
ಆರೋಪಿಗಳ ಮುಖವನ್ನು ಗುರುತಿಸಿ ಅವರು
33.
33
ಆಯುಧಗಳಿಂದ ಹಲ್ಲೆ ಮಾಡಿದ್ದಾರೆ ಎನ್ನು ವುದನ್ನು ಅವರು
ಸ್ಪ ಷ್ಟ ವಾಗಿ ನುಡಿದಿದ್ದಾ ರೆ. ಇನ್ನು , ಒಬ್ಬ ವ್ಯ ಕ್ತಿ ಯ
ಕೊಲೆಯಂತಹ ಒಂದು ಭೀಕರ ಘಟನೆಯನ್ನು ನೋಡಿದಾಗ
ಆತನು ನೋಡಿದ್ದ ನ್ನು ನ್ಯಾ ಯಾಲಯದ ಮುಂದೆ ಸಾಕ್ಷಿ
ಹೇಳುವಾಗ ಸಣ್ಣ ಪಟ್ಟ ವ್ಯ ತ್ಯಾ ಸಗಳಾಗುವುದು ಸಹಜ
ಯಾವೊಬ್ಬ ಪ
್ರ ತ್ಯ ಕ್ಷದರ್ಶಿಯೂ ಆತನು ನೋಡಿದಂಥ
ಘಟನೆಯ ಛಾಯಚಿತ
್ರ ದ ವಿವರಗಳನ್ನು ಕೊಡಲಿಕ್ಕೆ
ಸಾಧ್ಯ ವಿಲ
್ಲ . ಆದರೆ ಅವರು ನೋಡಿದ ಘಟನೆಯ
ವಿವರಗಳಿಂದ ಅವರು ಘಟನೆಯನ್ನು ನೋಡಿದ್ದಾ ರೆ
ಎನ್ನು ವುದು ರುಜುವಾತಾದ ಮೇಲೆ ಸಣ್ಣ ಪುಟ್ಟ ವ್ಯ ತ್ಯಾ ಸಗಳು
ಸಹಜವಾಗಿದ್ದು ಅವಗಳನ್ನು ನಿರ್ಲಕ್ಷಿ ಸಬೇಕಾಗುತ
್ತ ದೆ,
ಅಲ
್ಲ ದೆ ಈ ಯಾವ ಸಾಕ್ಷಿ ಗಳಿಗೂ ಕೂಡಾ ಈ ಆರೋಪಿಗಳ
ವಿರುದ್ಧ ಯಾವುದೇ ಒಂದು ವೈಯ್ಯ ಕ್ತಿ ಕ ದ್ವ ೇಷವಿಲ
್ಲ
ಎನ್ನು ವುದನ್ನು ಇಲ್ಲಿ ಗಮನಿಸುವುದು ಅಗತ್ಯ , ಜೊತೆಗೆ ಈ
ಫಟನಾ ಸ್ಥ ಳದಲ್ಲಿ ಟ್ಯೂ ಬ್ಲ ೈಟುಗಳಿದ್ದು ಆ
ಟ್ಯೂ ಬ್ಲ ೈಟುಗಳನ್ನು ಆರೋಪಿಗಳು ಒಡೆದು ಹಾಕಿದ್ದಾ ರೆ,
ಅವುಗಳನ್ನು ಕೂಡಾ ತನಿಖಾಧಿಕಾರಿ ಜಪ್ತಿ ಮಾಡಿದ್ದ ನ್ನು
ಇಲ್ಲಿ ಗಮನಿಸಬಹುದಾಗಿದೆ. ಮು ಮಾ 7 ಟ್ಯೂ ಬ್ಲ ೈಟಿನ
ಚೂರು ಆಗಿದೆ ಇದು ಸ್ಥ ಳದಲ್ಲಿ ಟ್ಯೂ ಬ್ಲ ೈಟ್ ಇದ್ದು ಅದು
ಘಟನೆಯನ್ನು ನೋಡಲಿಕ್ಕೆ ಈ ಸಾಕ್ಷಿ ಗಳಿಗೆ ಸಾಕಷ್ಟು
ಸಹಕಾರಿಯಾಗಿತ್ತು ಎನ್ನು ವುದನ್ನು ತೋರಿಸುತ
್ತ ದೆ.
ಆದಕಾರಣ ಈ 1 ರಿಂದ 4 ನೇ ಆರೋಪಿಗಳು, ಅಂದರೆ 3 ನೇ
ಆರೋಪಿ ಬಾಲಾಪರಾಧಿಯೂ ಸೇರಿ ಇಂತಹ ಘೋರ
ಕೃತ್ಯ ವನ್ನು ಮಾಡಿದ್ದು ಸ್ಪ ಷ್ಟ ವಾಗುತ
್ತ ದೆ. ಇಲ್ಲಿ ದುರ್ದೈವದ
ಸಂಗತಿ ಅಂದರೆ 1 ರಿಂದ 3 ನೇ ಆರೋಪಿಗಳು ಒಂದೇ
ಕುಟುಂಬದ ಸೋದರರಾಗಿದ್ದು ಅಪರಾಧ ಜಗತ್ತಿ ನಲ್ಲಿ ಒಟ್ಟಿ ಗೆ
ಜಂಟಿ ಕಾರ್ಯಾಚರಣೆಯಲ್ಲಿ ತೊಡಗಿರುವುದು.
34.
34
39. ಮೃತರು ಮೊಬೈಲ್ದೂರವಾಣಿಯಲ್ಲಿ ಮಾತನಾಡುತ್ತಾ
ಶಾಲೆಯ ಕಡೆ ಹೋಗುತ್ತಿ ದ್ದ ರು ಎನ್ನು ವುದು ಪುರಾವೆಯಲ್ಲಿ
ಬಂದಿದೆ. ಶಾಲೆಯಲ್ಲಿ ಸಿಕ್ಕ ಮೊಬೈಲ್ ದೂರವಾಣಿಗೆ
ಅಂದರೆ ಮು ಮಾ.21 ಅದರಲ್ಲಿ ಯಾವುದೇ ಸಿಂ ಕಾರ್ಡು
ಇಲ
್ಲ ಅಂತ ತನಿಖಾಧಿಕಾರಿಯು ಒಪ್ಪು ತ್ತಾ ರೆ. ಇದನ್ನು
ನೋಡಿದಾಗ ಮೃತನು, ಚರ ದೂರವಾಣಿಯಲ್ಲಿ
ಮಾತನಾಡುತ
್ತ ಹೋಗುತ್ತಿ ರಲಿಲ
್ಲ . ಆದರೆ ಆ ಶಾಲೆಯ
ದೂರವಾಣಿಯಿಂದ ಬೇರೆಯವರಿಗೆ ಮಾತನಾಡಲು ಅವರು
ಹೋಗುತ್ತಿ ದ್ದ ರು ಎನ್ನು ವುದು ಅಭಿಯೋಗದ ಪರ
ವಾದವಾಗಿದೆ. ಆದರೆ ಅವರು ಶಾಲೆಯ ದೂರವಾಣಿಯಲ್ಲಿ
ಮಾತನಾಡಲು ಹೋಗುತ್ತಿ ದ್ದ ರೆ ಅಥವಾ ಮೊಬೈಲ್ನ ಲ್ಲಿ
ಮಾತನಾಡಲು ಹೋಗುತ್ತಿ ದ್ದ ರೇ ಎನ್ನು ವುದು ಇಲ್ಲಿ
ಮಹತ್ವ ದ ಅಂಶವಾಗದು. ವೇದಿಕೆಯಿಂದ ಮೃತರು
ಹೋಗುತ್ತಿ ದ್ದಾ ಗ ಅವರ ಮೇಲೆ ಹಲ್ಲೆ ಯಾಗಿದ್ದು , ಅಲ್ಲಿ
ಅವರು ಸತ್ತಿ ದ್ದು ಇಲ್ಲಿ ಸ್ಪ ಷ್ಟ ವಾಗುತ
್ತ ದೆ,
40. ಫಿ ಸಾ 5 ಇವರು ಸಿ ಒ ಡಿ ತನಿಖಧಿಕಾರಿ ಫಿ ಸಾ ೨೫ ರವರ
ಮುಂದೆ ನಿ ಡಿ 9 ರಂತೆ ಹೇಳಿಕೆ ಕೊಟ್ಟಿ ದ್ದಾ ರೆ. ಅವರ ಪ
್ರ ಕಾರ
ಅವರು ಮತ್ತು ಗೋಪಾಲ ಹಾಗೂ ಇತರರು ನೀರು ಕುಡಿಸಲು
ಹೋದಾಗ ಹೊಸಹಳ್ಳಿ ವೆಂಕಟೇಶ ಸತ್ತು ಹೋಗಿದ್ದಾ ನೆ,
ಆದನ್ನಾ ಧರಿಸಿ ಅವರು ಘಟನೆಯನ್ನು ನೋಡಿಲ
್ಲ ಅಂತ
ವಾದ ಮಾಡಲಾಗಿದೆ, ಆದರೆ ಆ ಹೇಳಿಕೆಯ ಆಧಾರದಿಂದ
ಇವರ ಸಾಕ್ಷಿ ಸುಳ್ಳು ಅಂತ ಹೇಳಲಾಗದು, ಏಕೆಂದರೆ ಅವರು
ಘಟನೆಯ ನಂತರ ಏನಾಯಿತು ಎನ್ನು ವುದನ್ನು ಇಲ್ಲಿ
ಹೇಳಿದ್ದಾ ರೆ,
41. ಫಿ ಸಾ 13 ಇವರು ಆ ಕಾರ್ವಕ
್ರ ಮವನ್ನು ನೋಡಲು
ಕೃಷ್ಣ ಮತ್ತು ರಾಮಪ್ಪ ಇವರೊಂದಿಗೆ ಹೋಗಿದ್ದೆ ಎನ್ನುವುದು
ನಿರಾಕರಿಸಿದ್ದಾರೆ. ಆದರೆ ಆ ಒಂದು ವಿರೋಧೋಕ್ತಿ ಯ ಕಾರಣ
ಅವರು ಘಟನೆಯನ್ನು ನೋಡಿಲ
್ಲ ಅಂತ ಹೇಳಲಾಗದು.
35.
35
ಏಕೆಂದರೆ ಅವರು ಆಸ್ಥ ಳದಲ್ಲಿ ದ್ದು ಘಟನೆಯನ್ನು ನೋಡಿದ
ಬಗ್ಗೆ ಹೇಳಿದ್ದಾ ರೆ. ಆ ದಿನ ಶಾಲೆಯ ವಾರ್ಷಿಕೋತ್ಸ ವ
ಇದ್ದು ದರಿಂದ ಹಲವಾರು ಜನರು ಬಂದಿರುವ ಸಾಧ್ಯ ತೆ
ಇರುವ ಕಾರಣ ಇವರ ಜೊತೆ ಬೇರೆಯವರು
ಬಂದಿರಬಹುದು, ಆದರೆ ಅವರ ಜೊತೆ ತಾನು ಹೋಗಿದ್ದೆ
ಅಂತ ಹೇಳಿಲ
್ಲ ಎನ್ನು ವುದನ್ನು ಇಲ್ಲಿ ಒಂದು ದೊಡ್ಡ
ವ್ಯ ತ್ಯಾ ಸ ಅಂತ ಪರಿಗಣಿಸಲಾಗದು.
4 ೨. ಫಿ ಸಾ 7 ಮೃತನ ಹೆಂಡತಿಯಾಗಿದ್ದು ಆಕೆ ಗಂಡನ
ಸಾವಿನ ವಿಷಯ ತಿಳಿದು ಘಟನಾ ಸ್ಥ ಳಕ್ಕೆ ಹೋಗಿದ್ದೆ ಅಂತ
ಹೇಳಿದ್ದಾ ರೆ. ಇವರ ಪುರಾವೆ ಅಷ್ಟ ೋಂದು ಮಹತ್ವ ದ್ದಾ ಗಿಲ
್ಲ .
ಫಿ ಸಾ 9 ಇವರು ಕೂಡಾ ಆ ದಿನ ಶಾಲೆಯ ವಾರ್ಷಿಕ ಸ್ನ ೇಹ
ಸಮ್ಮ ೇಳನಕ್ಕೆ ಹೋಗಿದ್ದ ರು. ಈ ಘಟನೆ ನಡೆಯುವಾಗ
ಅವರು ವೇದಿಕೆಯ ಮೇಲೆ ಇದ್ದು ಈ ಗಲಾಟೆಯನ್ನು ಕೇಳಿ
ನಂತರ ಬಂದಾಗ ಮೃತನ ಶವ ಇದ್ದು ದನ್ನು ಹೇಳಿದ್ದಾ ರೆ.
ಇವರ ಪುರಾವೆಯೂ ಅಭಿಯೋಗಕ್ಕೆ ಅಷ್ಟೊ ಂದು
ಮಹತ್ವ ದ್ದಾ ಗಿಲ
್ಲ , ಆದರೆ ಘಟನಾ ಸ್ಥ ಳದಲ್ಲಿ ಮೃತರ ಶವ
ಬಿದ್ದಿ ತ್ತು ಎನ್ನು ವುದು ಸ್ಪ ಷ್ಟ ವಾಗುತ
್ತ ದೆ. ಫಿ ಸಾ. 14 ರವರು ನಿ
ಪಿ 7 ಘಟನಾ ಸ್ಥ ಳದ ಕಚ್ಚಾ ನಕಾಶೆಯನ್ನು ತೆಗೆದುಕೊಟ್ಟ
ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಆಗಿದ್ದಾ ರೆ.
ಇವರ ಪುರಾವೆಯೂ ಕೂಡಾ ಅಷ್ಟೊ ಂದು ಮಹತ್ವ ದ್ದಾ ಗಿಲ
್ಲ .
4 ೩. ಫಿ ಸಾ ೧ 9 ವೈದ್ಯ ರ ಪುರಾವೆಯನ್ನು ನೋಡಿದಾಗ
ಮೃತನ ಮೈಮೇಲೆ 25 ಸಾದಾ ಹಾಗೂ ತೀವ
್ರ
ಗಾಯಗಳಾಗಿರುವುದು ಕಂಡು ಬರುತ
್ತ ದೆ, ಮತ್ತು ದೇಹದ
ಮರಣೋತ
್ತ ರ ಪರೀಕ್ಷೆ ಯಲ್ಲಿ ಒಳ ಭಾಗಗಳನ್ನು ಪರೀಕ್ಷೆ
ಮಾಡಿದಾಗ ಅಲ್ಲಿ ಯೂ ಕೂಡಾ ಗಂಭೀರ
ಗಾಯಗಳಾಗಿರುವುದು ಕಂಡು ಬರುತ
್ತ ದೆ. ಈ ಗಾಯಗಳು
ಮೃತನನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದ ನ್ನು
ಸೂಚಿಸುತ
್ತ ದೆ ಈ ಎಲ್ಲಾ ಗಾಯಗಳ ಒಟ್ಟಾ ರೆ
36.
36
ಪರಿಣಾಮದಲ್ಲಿ ಉಂಟಾದ ರಕ
್ತಸ್ರಾ ವ ಮತ್ತು ಆಘಾತದಿಂದ
ಮೃತರ ಸಾವು ಉಂಟಾಗಿದೆ. ಈ ಬಗ್ಗೆ ನಿ ಪಿ 12 ಮರಣೋತ
್ತ ರ
ಪರೀಕ್ಷಾ ವರದಿ ನೀಡಿದ್ದಾ ರೆ. ಈ ಪುರಾವೆಯನ್ನು
ಪಾಟಿಸವಾಲಿನಲ್ಲಿ ಅಷ್ಟೊ ಂದು ತೀಕ್ಷವಾಗಿ ಪ
್ರ ಶ್ನಿ ಸಿಲ
್ಲ . ಈ
ಪ
್ರ ಕರಣದ ಪ
್ರ ತ್ಯ ಕ್ಷ ದರ್ಶಿಗಳ ಪುರಾವೆಯ ಪ
್ರ ಕಾರ ಅವರು ಈ
ಎಲ್ಲಾ ಆರೋಪಿಗಳನ್ನು ಘಟನಾ ಸ್ಥ ಳದಲ್ಲಿ ನೋಡಿದರೂ 1
ರಿಂದ 4 ನೇ ಆರೋಪಿಗಳನ್ನು ಮಾತ
್ರ ಸ್ಪ ಷ್ಟ ವಾಗಿ
ಗುರುತಿಸಿದ್ದಾ ರೆ. ವಿಕೆಂದರೆ ಅವರ ಪರಿಚಯ ಮೊದಲೇ
ಇತ್ತು , ಇಲ್ಲಿ ರುವ ಪ
್ರ ತ್ಯ ಕ್ಷದರ್ಶಿಗಳ ಪುರಾವೆಯು 1 ರಿಂದ 4 ನೇ
ಆರೋಪಿಗಳು ಈ ಕೃತ್ಯ ವನ್ನು ಮಾಡಿದ್ದಾ ರೆ ಎನ್ನು ವುದನ್ನು
ಸಷ್ಟ ವಾಗಿ ರುಜುವಾತುಪಡಿಸುತ
್ತ ವೆ.
4 ೪. ಈ ಪ
್ರ ಕರಣದ ಪ
್ರ ತ್ಯ ಕ್ಷದರ್ಶಿಗಳು 5 ರಿಂದ 8 ನೇ
ಆರೋಪಿಗಳನ್ನು ಘಟನಾ ಸ್ಥ ಳದಲ್ಲಿ ನೋಡಿದ್ದ ೇವೆ ಅಂತ
ಹೇಳಿದ್ದ ರೂ ಅವರ ಹೆಸರುಗಳನ್ನು ಹೇಳಲಾಗುವುದಿಲ
್ಲ
ಅಂತ ಹೇಳಿದಾರೆ. ಏಕೆಂದರೆ ಅವರನ್ನು ಮೊದಲು
ನೋಡಿರಲಿಲ
್ಲ ಆದಕಾರಣ ಬಳ್ಳಾ ರಿ ಮತ್ತು ಶಿವಮೊಗ್ಗ
ಕಾರಾಗೃಹದಲ್ಲಿ ನಡೆದ ಗುರುತಿನ ಕವಾಯಿತಿನಲ್ಲಿ
ಅವರನ್ನು ಗುರುತಿಸಿ ಅವರ ಹೆಸರುಗಳನ್ನು
ತಿಳಿದುಕೊಂಡಿದ್ದಾ ಗಿ ಹೇಳಿದ್ದಾ ರೆ. ಇಲ್ಲಿ 5 ರಿಂದ 8 ನೇ
ಆರೋಪಿಗಳ ಪಾತ
್ರ ವನ್ನು ಗುರುತಿನ ಕವಾಯತಿನ
ಮೂಲಕವೇ ಅಭಿಯೋಗವು ರುಜುವಾತುಪಡಿಸುವ ಒಂದು
ಪ
್ರ ಯತ್ನ ವನ್ನು ಮಾಡುತ್ತಿ ದೆ ಗುರುತಿನ ಕವಾಯತು ತನಿಖೆಗೆ
ಅತ್ಯ ಂತ ಮಹತ್ವ ದ ಒಂದು ಭಾಗವಾಗಿರುತ
್ತ ದೆ, ಇಂತಹ
ಒಂದು ಗಂಭೀರ ಪ
್ರ ಕರಣದಲ್ಲಿ ಗುರುತಿನ ಕವಾಯತನ್ನು
ಜವಾಬ್ದಾ ರಿಯಿಂದ ನಡೆಯುವಂತೆ ಕ
್ರ ಮ
ಕೈಗೊಳ
್ಳ ಬೇಕಾಗುತ
್ತ ದೆ ಎನ್ನು ವದನ್ನು ನಾವು ಇಲ್ಲಿ
ಗಮನಿಸಬಹುದಾಗಿದೆ.
37.
37
ಏಕೆಂದರೆ ಈ 1,2, ಹಾಗೂ 5 ರಿಂದ 7 ನೇ ಆರೋಪಿಗಳನ್ನು ಫಿ
ಸಾ 25 ತನಿಖಾಧಿಕಾರಿಯು ತೀರ್ಥಹಳ್ಳಿ ನ್ಯಾ ಯಾಲಯದ
ಆದೇಶದ ಮೂಲಕ ದಿನಾಂಕ 17-3-2003 ರಂದು ತಮ್ಮ
ವಶಕ್ಕೆ ತೆಗೆದುಕೊಂಡಿದ್ದಾ ರೆ. ಅದೇ ದಿನ ಈ ಎಲ್ಲಾ
ಅರೋಪಿಗಳ ಹೇಳಿಕೆಗಳನ್ನು ಪಡೆದಿದ್ದಾ ರೆ. 7 ನೇ
ಆರೋಪಿಯ ಮನೆಯಲ್ಲಿ ಕೃತ್ಯ ಕ್ಕೆ ಉಪಯೋಗಿಸಿದ ಮು
ಮಾ 15 ರಿಂದ 19 ಆಯುಧಗಳನ್ನು ಜಪ್ತಿ ಮಾಡಿದ್ದಾ ಗಿ
ಹೇಳಿದ್ದಾ ರೆ, ಈಗಾಗಲೇ ಈ ಬಗ್ಗೆ ಮೇಲೆ ಚರ್ಚೆ ಮಾಡಿದ್ದ ೇನೆ.
ನಂತರ ದಿನಾಂಕ. 18-3-2003 ರಂದು ಎರಡು ಜನ
ಆರೋಪಿಗಳನ್ನು ದಂಡಾಧಿಕಾರಿಗಳ ಮುಂದೆ
ಹಾಜರುಪಡಿಸಿ ಅವರನ್ನು ನ್ಯಾ ಯಿಕ
ಬಂಧನಕ್ಕೊ ಳಪಡಿಸಲಾಗಿದೆ. ಅದೇ ದಿನ ತೀರ್ಥಹಳ್ಳಿ
ತಹಶೀಲ್ದಾ ರರಿಗೆ ಈ 5 ರಿಂದ 7 ನೇ ಆರೋಪಿಗಳ ಗುರುತಿನ
ಕವಾಯತು ಮಾಡಬೇಕು ಅಂತ ತನಿಖಾಧಿಕಾರಿ ವಿನಂತಿ
ಕಳುಹಿಸಿದ್ದಾ ರೆ. ಆದರೆ ಆ ಒಂದು ಗುರುತಿನ ಕವಾಯತನ್ನು
ತೀರ್ಥಹಳ್ಳಿ ತಹಶೀಲ್ದಾ ರರು ಮಾಡಿಲ
್ಲ . ದಿನಾಂಕ 20-4-2003
ರಂದು 8 ನೇ ಆರೋಪಿಯನ್ನು ಈ ತನಿಖಾಧಿಕಾರಿಯು
ದಸಗಿರಿ ಮಾಡಿ ಅವರ ಹೇಳಿಕೆಯಂತೆ ಮು ಮಾ 14
ಚೂರಿಯನ್ನು ಜಪ್ತಿ ಮಾಡಿದ್ದಾ ರೆ. ಆದರೆ ಆ ಜಪ್ಪಿ ಯ ಬಗ್ಗೆ ಫಿ
ಸಾ. 21 ಅಭಿಯೋಗದ ಪರ ಪುರಾವೆ ನುಡಿದಿಲ
್ಲ . ದಿನಾಂಕ 18-
3-2003 ರಂದು ತೀರ್ಥಹಳ್ಳಿ ತಹಶೀಲ್ದಾ ರರಿಗೆ ಈ ಆರೋಪಿಗಳ
ಗುರುತಿನ ಕವಾಯಗೆ ಪತ
್ರ ಬರೆದಿದ್ದ ರಾ ಅವರು ಗುರುತಿನ
ಕವಾಯತನ್ನು ಮಾಡದೇ ಇದ್ದ ರೂ ಕೂಡಾ ಈ
ತನಿಖಾಧಿಕಾರಿಯು ದಿನಾಂಕ. 22-5-2003 ರವರೆಗೆ ಯಾವುದೇ
ಕ
್ರ ಮ ಕೈಗೊಂಡಿಲ
್ಲ ಎನ್ನು ವುದು ಇಲ್ಲಿ ಗಮನಾರ್ಹವಾಗಿದೆ.
ಆದರೆ ಇವರು ದಿನಾಂಕ 20-5-2003 ರಂದು ಅಂದರೆ 5 ರಿಂದ 8
ನೇ ಆರೋಪಿಗಳ ಗುರುತಿನ ಕವಾಯತು ಆಗುವ ಮೊದಲೇ
ಈ 8 ಜನರ ವಿರುದ್ಧ ಆರೋಪಪಟ್ಟಿ ಯನ್ನು ಹಾಕಿದ್ದು
38.
38
ನಿಜವಾಗಲೂ ಆಶ್ಚ ರ್ಯಕರವೆನಿಸುತ
್ತದೆ. ಈ ಗುರುತಿನ
ಕವಾಯತಿನ ಮೂಲಕವೇ 5 ರಿಂದ 8 ನೇ ಆರೋಪಿಗಳ
ಪಾತ
್ರ ವನ್ನು ರುಜುವತುಪಡಿಸಬೇಕಾದ ಸಂದರ್ಭದಲ್ಲಿ
ಗುರುತಿನ ಕವಾಯತು ಇಲ
್ಲ ದೆ 5 ರಿಂದ 8 ನೇ ಆರೋಪಿಗಳ
ವಿರುದ್ಧ ಆರೋಪಪಟ್ಟಿ ಹಾಕಿದ್ದು ನಿಜವಾಗಲೂ ಈ
ತನಿಖಾಧಿಕಾರಿಗಳ ತನಿಖೆಯ ವೈಖರಿಯನ್ನು ತೋರಿಸುತ
್ತ ದೆ.
45. ಈ ಒಂದು ಗುರುತಿನ ಕವಾಯತಿಗೆ ಯಾಕೆ
ವಿಳಂಬವಾಯಿತು ಎನ್ನು ವ ಬಗ್ಗೆ ಫಿ ಸಾ. 15 ಆಗಿನ
ತೀರ್ಥಹಳ್ಳಿ ತಹಶೀಲ್ದಾ ರರ ಪುರಾವೆಯನ್ನು
ಹಾಜರುಪಡಿಸಲಾಗಿದೆ. ಅವರು ತಾವು ರಜೆ ಹಾಕಿದ ಕಾರಣ
ಗುರುತಿನ ಕವಾಯತನ್ನು ಮಾಡಲು ಆಗಲಿಲ
್ಲ ಮತ್ತು
ಅದನ್ನು ಶಿವಮೊಗ್ಗ ತಹಶೀಲ್ದಾ ರರು ಮಾಡಿದ್ದಾ ರೆಂದು
ತಿಳಿಯಿತು ಅಂತ ಹೇಳಿದ್ದಾ ರೆ.
46. ಫಿ ಸಾ 20 ಶಿವಮೊಗ್ಗ ದ ಆಗಿನ ತಹಶೀಲ್ದಾ ರರು ದಿನಾಂಕ
24-5-೨ 003 ರಂದು 5 ರಿಂದ 7 ನೇ ಆರೋಪಿಗಳ ಗುರುತಿನ
ಕವಾಯತನ್ನು ಬಳ್ಳಾ ರಿಯಲ್ಲಿ ಮಾಡಿದ್ದಾ ಗಿ ಹೇಳಿದ್ದಾ ರೆ.
ನಂತರ ಈ 8 ನೇ ಆರೋಪಿ ಗುರುತಿನ ಕವಾಯತನ್ನು
ದಿನಾಂಕ 27-5-2003 ರಂದು ಶಿವಮೊಗ್ಗ ಜೈಲಿನಲ್ಲಿ
ಮಾಡಿದ್ದಾ ಗಿ ಹೇಳಿ ಅವರ ಎಲ್ಲಾ ದಾಖಲೆಗಳನ್ನು
ಒದಗಿಸಿದ್ದಾ ರೆ. ಅವರ ಪ
್ರ ಕಾರ ಗುರುತಿನ ಕವಾಯತಿನಲ್ಲಿ
ಸಾಕ್ಷಿ ಗಳಾದ ರತ್ನಾ ಕರ, ರಾಜೇಶ, ರಾಮಕೃಷ್ಣ ಮತ್ತು
ಗೋಪಾಲ ಅಂದರೆ ಫಿ ಸಾ 1, 2 ಹಾಗೂ 4 ಮತ್ತು ೬ ಇವರು ಈ
೫ ರಿಂದ 7 ನೇ ಆರೋಪಿಗಳನ್ನು ಗುರುತಿಸಿದ್ದಾ ಗಿ ಹೇಳಿದ್ದಾ ರೆ.
ಅದೇ ರೀತಿ 8 ನೇ ಆರೋಪಿಯನ್ನು ಕೂಡಾ ಸಾಕ್ಷಿ ಗಳು
ಗುರುತಿಸಿದ್ದಾ ಗಿ ನುಡಿದಿದ್ದಾ ರೆ, ಅದರೆ ಅವರ ಪರಾವೆಯನ್ನು
ನಂಬಬಹುದೆ ಎನ್ನು ವುದು ಇಲ್ಲಿ ಒಂದು ಮಹತ್ವ ದ
ಪ
್ರ ಶ್ನೆ ಯಾಗಿದೆ. ಏಕೆಂದರೆ ಗುರುತಿನ ಕವಾಯತನ್ನು ಯಾವ
ರೀತಿ ಮಾಡಬೇಕು ಮತ್ತು ಅದಕ್ಕೆ ತನಿಖಾಧಿಕಾರಿಯು ಯಾವ
39.
39
ಮುನ್ನೆ ಚ್ಚ ರಿಕೆಕ
್ರ ಮವನ್ನು ಕೈಗೊಳ
್ಳ ಬೇಕು ಅನ್ನು ವ ಬಗ್ಗೆ
ಪರಿಶೀಲನೆ ಮುಖ್ಯ , ಆದರೆ ತನಿಖಾಧಿಕಾರಿಯು ಅಂತಹ
ಯಾವುದೇ ಒಂದು ಕ
್ರ ಮವನ್ನು ಇಲ್ಲಿ ಕೈಗೊಂಡಿಲ
್ಲ
ಎನ್ನು ವುದು ಸ್ಪ ಷ್ಟ ವಿದೆ, ಈ ಬಗ್ಗೆ ಮಾನ್ಯ ಸರ್ವೋಚ್ಚ
ನ್ಕಾ ಯಾಲಯವು ನೀಡಿದ ತೀರ್ಪನ್ನು ಗಮನಿಸುವುದು
ಅಗತ್ಯ ವಾಗಿದೆ ʼ ಶೇಖ್ ಉಮ್ಮ ರ್ ಅಹಮದ್ ಶೇಖ್ ಮತ್ತು
ಇನ್ನೊ ಬ್ಬ ರು -ವಿ- ಮಹಾರಾಷ್ಟ ್ರ ರಾಜ್ಯ ' (1998 ಕ್ರಿ ಲಾ. ಜ.
2 ೫೩ 4)
ಈ ಪ
್ರ ಕರಣದಲ್ಲಿ ಗುರುತಿನ ಕವಾಯತಿನ ಆಧಾರದಿಂದ
ಆರೋಪಿಯನ್ನು ದೋಷಿ
ಎಂದು ತೀರ್ಮಾನಿಸಬೇಕಾದ ಸಂದರ್ಭದಲ್ಲಿ ಮೊದಲೇ
ಸಾಕ್ಷಿ ಗಳು ಆರೋಪಿಯನ್ನು ನೋಡಿರುವ ಸಾಧ್ಯ ತೆ ಇದ್ದ ರೆ
ಅಂತಹ ಗುರುತಿನ ಕವಾಯತನ್ನು ನಂಬಬಾರದು ಅಂತ
ಅವಲೋಕನೆ ಮಾಡಲಾಗಿದೆ. ಅದೇ ರೀತಿ ʼ ರಾಜೇಶ
ಗೋವಿಂದ ಜಗ್ಗ ೇಶ್ -ವಿ- ಮಹಾರಾಷ್ಟ ್ರ ರಾಜ್ಯ ' (19 ೯೯
ಎಸ್ಸ ಸಿಸಿ ಕ್ರಿ ಲಾಜ 1452) ಈ ಪ
್ರ ಕರಣದಲ್ಲಿ ೫ ವಾರಗಳ ಕಾಲ
ದಂಡಾದಿಕಾರಿಗಳು ಲಭ್ಯ ವಿರಲಿಲ
್ಲ . ಆದಕಾರಣ ಗುರುತಿನ
ಕವಾಯತನ್ನು ಮಾಡುವಲ್ಲಿ ವಿಳಂಬವಾಗಿದೆ ಎನ್ನು ವುದು
ಸಮಂಜಸ ವಿವರಣೆಯಾಗದು ಅಂತ ಅವಲೋಕಿಸಿದ್ದಾ ರೆ. ಈ
ಪ
್ರ ಕರಣದಲ್ಲಿ ಯೂ ಕೂಡಾ ಗುರುತಿನ ಕವಾಯತು ಮಾಡಲು
ಯಾಕೆ ವಿಳಂಬವಾಯಿತು ಎನ್ನು ವ ಬಗ್ಗೆ ಫಿ. ಸಾ 25
ತನಿಖಾಧಿಕಾರಿಯು ಯಾವದೇ ಒಂದು ಸಮಂಜಸ
ಕಾರಣವನ್ನು ನೀಡಿಲ
್ಲ ಅಂತ ಹೇಳಬಹುದಾಗಿದೆ, ಮಾನ್ಯ
ಸರ್ವೋಚ್ಚ ನ್ಯಾ ಯಾಲಯವು ʼ ಉತ
್ತ ರ ಪ
್ರ ದೇಶ ರಾಜ್ಯ -ವಿ-
ಬಾಬು ರಾಂ (೨ 000 ಕ್ರಿ ಲಾ ಜ 24 ೫ 7) ಈ ಪ
್ರ ಕರಣದಲ್ಲಿ
ಗುರುತಿನ ಕವಾಯತನ್ನು ಮಾಡಲು ಆನುಚಿತ ವಿಳಂಬ
ಉಂಟಾದರೆ, ಅಲ
್ಲ ದೆ ಗುರುತಿನ
ಕವಾಯತಿಗೊಳಪಡಬೇಕಾದ ಅರೋಪಿಗಳ ಭಾವಚಿತ
್ರ ಗಳು
40.
40
ಪತ್ರಿ ಕೆಗಳಲ್ಲಿ ಪ
್ರಕಟಗೊಂಡಲ್ಲಿ ಆ ಒಂದು ಗುರುತಿನ
ಕವಾಯತು ಮಹತ್ವ ವನ್ನು ಕಳೆದುಕೊಳ್ಳು ತ
್ತ ದೆ ಅಂತ
ಅವಲೋಕನೆ ಮಾಡಿದ್ದಾ ರೆ.
47. ಈ ಪ
್ರ ಕರಣದಲ್ಲೂ ಕೂಡಾ 5 ರಿಂದ 7 ನೇ
ಆರೋಪಿಗಳನ್ನು ಬಂಧಿಸಿದ ನಂತರ ಅವರ ಭಾವಚಿತ
್ರ ಗಳು
ದಿನಾಂಕ 14-3-2003 ರ. ವಿಜಯ ಕರ್ನಾಟಕ ಪತ್ರಿ ಕೆಯಲ್ಲಿ
ಪ
್ರ ಕಟಗೊಂಡಿದೆ. ಆ ಪತ್ರಿ ಕೆಯ ಪ
್ರ ತಿಯನ್ನು ಆರೋಪಿಗಳ
ಪರವಾಗಿ ತಮ್ಮ ಹೇಳಿಕೆಯ ಸಮಯದಲ್ಲಿ
ಹಾಜರುಪಡಿಸಿದ್ದಾ ರೆ. ಇದನ್ನು ನೋಡಿದಾಗ ಈ ಗುರುತಿನ
ಕವಾಯತಿಗೆ ಏನು ಮಹತ್ವ ವಿದೆ ಎನ್ನು ವುದು
ಪ
್ರ ಶ್ನಾ ರ್ಹವಾಗುತ
್ತ ದೆ. ಈ ಫೋಟೋ ಪತ್ರಿಕೆಯಲ್ಲಿ ಹೇಗೆ
ಪ
್ರ ಕಟವಾಯಿತು ಎನ್ನು ವುದು ಫಿ ಸಾ 25 ತನಿಖಾಧಿಕಾರಿಗೆ
ಗೊತ್ತಿ ಲ
್ಲ ಎನ್ನು ತ್ತಾ ರೆ. ಮೊದಲೇ, ಈ ಪ
್ರ ದೇಶದಲ್ಲಿ ಸಾಕಷ್ಟು
ಪ
್ರ ಸಾರದಲ್ಲಿ ರುವ ಪತ್ರಿ ಕೆಯೊಂದರಲ್ಲಿ , ಈ 5 ರಿಂದ 7 ನೇ
ಆರೋಪಿಗಳ, ಭಾವಚಿತ
್ರ ಪ
್ರ ಕಟವಾಗಿರುವುದರಿಂದ ಈ
ಗುರುತಿನ ಕವಾಯತಿಗೆ ಯಾವುದೇ ಹೆಚ್ಚಿ ನ ಬೆಲೆ
ಕೊಡಲಾಗದು ಅಂತ ಸ್ಪ ಷ್ಟ ವಾಗಿ ಹೇಳಬಹುದಾಗಿದೆ.
ಅಭಿಯೋಗದ ಪರವಾಗಿ ಗುರುತಿನ ಕವಾಯತು
ಮಾಡುವಲ್ಲಿ ವಿಳಂಬವಾದರೂ ಅದು ಅಷ್ಟೊ ಂದು
ಮಹತ್ವ ದ್ದ ಲ
್ಲ ಅಂತ ವಾದ ಮಾಡಲಾಗಿದೆ.
ಮಾನ್ಯ ಸರ್ವೋಚ್ಚ ನ್ಯಾ ಯಾಲಯದ "ಅಬ್ದು ಲ್ ವಾಹಿರ್
ಖಾನ್ ಯಾ ವಾಹಿರ್ -ವಿ- ಆಂಧ
್ರ ಪ
್ರ ದೇಶ ರಾಜ್ಯ ” (ಎಐಆರ್.
2002 ಎಸ್ ಸಿ 2961) ಪ
್ರ ಕರಣದ ತೀರ್ಪನ್ನು
ಉಲ್ಲ ೇಖಿಸಲಾಗಿದೆ. ಆ ಪ
್ರ ಕರಣದಲ್ಲಿ ಆರೋಪಿಗಳ
ಬಂಧನವಾದ ನಂತರ ಸಾಕ್ಷಿ ಗಳು ಲಭ್ಯ ವಿರಲಿಲ
್ಲ . ಆದ್ದ ರಿಂದ
ಗುರುತಿನ ಕವಾಯತು ಮಾಡುವಲ
್ಲ ವಿಳಂಬವಾಗಿತ್ತು , ಆದರೆ
ವಿಳಂಬಕ್ಕೆ ಸಾಕಷ್ಟು ಕಾರಣಗಳಿರುವ ಕಾರಣ ಅ ಒಂದು
ಗುರುತಿನ ಕವಾಯತು ಮಾಡುವಲ್ಲಿ ಆದ ವಿಳಂಬ
41.
41
ಅಭಿಯೋಗಕ್ಕೆ ಮಾರಕವಲ
್ಲ ಅಂತಅವಲೋಕನೆ
ಮಾಡಲಾಗಿದೆ. ಆದರೆ ಈ ಪ
್ರ ಕರಣದಲ್ಲಿ 5 ರಿಂದ 7 ನೇ
ಆರೋಪಿಗಳು ಬಂಧಿತರಾದ ಮೇಲೆ ಸುಮಾರು 2 ತಿಂಗಳು 1 ೦
ದಿನಗಳವರೆಗೆ ಗುರುತಿನ ಕವಾಯತನ್ನು ಮಾಡದೇ
ಇರುವುದಕ್ಕೆ ಯಾವುದೇ ಕಾರಣಗಳು ಇಲ
್ಲ , ಸಾಕ್ಷಿ ಗಳು
ಲಭ್ಯ ವಿರಲಿಲ
್ಲ ಎನ್ನು ವ ಅಂಶ ಈ ಪ
್ರ ಕರಣದಲ್ಲಿ ಇಲ
್ಲ ಒಬ್ಬ
ತಾಲ್ಲೂ ಕಾ ದಂಡಾಧಿಕಾರಿಗಳು ಲಭ್ಯ ವಿಲ
್ಲ ದೇ ಹೋದರೆ
ಇನ್ನೊ ಬ್ಬ ತಾಲ್ಲೂ ಕಾ ದಂಡಾಧಿಕಾರಿಯಿಂದ ಅವರ
ಮೇಲಾಧಿಕಾರಿಗಳಿಗೆ ವಿನಂತಿ ಮಾಡಿ ಈ ಗುರುತಿನ
ಕವಾಯತನ್ನು ಆದಷ್ಟು ಬೇಗ ಮಾಡಿಸಿಕೊಳ್ಳು ವ
ಪ
್ರ ಯತ್ನ ವನ್ನು ಈ ತನಿಖಾಧಿಕಾರಿಯು ಮಾಡಿಲ
್ಲ .
ಎನ್ನು ವುದು ಸ್ಪ ಷ್ಟ ವಾಗುತ
್ತ ದೆ.
ಆಶ್ಚ ರ್ಯದ ಸಂಗತಿ ಎಂದರೆ. ಆ ಗುರುತಿನ ಕವಾಯತಿನ
ಯಾವದೇ ಪುರಾವೆ ಇಲ
್ಲ ದೆ ಅವಸರದಲ್ಲಿ ಫಿ ಸಾ. 25
ತನಿಖಾಧಿಕಾರಿ ಆರೋಪಪಟ್ಟಿ ಯನ್ನು ಹಾಕಿ ತಮ್ಮ ಅರೆಬರೆ
ಕರ್ತವೃವನ್ನು ನಿಭಾಯಿಸಿದ್ದಾ ರೆ ಅನ್ನು ವುದು.
4 ೮. ಈ ಆರೋಪಿಗಳನ್ನು ನ್ಯಾ ಯಿಕ ಬಂಧನಕ್ಕೆ ಕಳುಹಿಸಿದ
ಮೇಲೆ ಗುರುತಿನ ಕವಾಯತು ಆಗುವವರೆಗೆ ತೀರ್ಥಹಳ್ಳಿ
ದಂಡಾಧಿಕಾರಿಗಳ ಮುಂದೆ ಪ
್ರ ತಿ 15 ದಿವಸಗಳಿಗೊಮ್ಮೆ
ಆರೋಪಿಗಳನ್ನು ಹಾಜರುಪಡಿಸುತ್ತಿ ದ್ದ ರು ಎನ್ನು ವುದು
ಕಂಡು ಬರುತ
್ತ ದೆ. ಹಾಗಿದ್ದಾ ಗ ಬಹಿರಂಗ
ನ್ಯಾ ಯಾಲಯದಲ್ಲಿ ಆರೋಪಿಗಳನ್ನು ಹಾಜರುಪಡಿಸುವಾಗ
ಉಳಿದ ಯಾವುದೇ ಸಾಕ್ಷಿ ಗಳು ಈ ಆರೋಪಿಗಳನ್ನು
ನೋಡಿಲ
್ಲ ಅಂತ ಹೇಳಲು ಸಾಧ್ಯ ವಿಲ
್ಲ . ಆ ಗುರುತಿನ
ಕವಾಯತಿಗೊಳಪಡಬೇಕಾದ ಎಲ್ಲಾ ಆರೊಪಿಗಳನ್ನು
ಗುರುತಿನ ಕವಾಯತು ಮುಗಿಯುವವರೆಗೆ
ಹಾಜರುಪಡಿಸುವಾಗ ಅವರ ಮುಖಕ್ಕೆ ಮುಖವಾಡ ಹಾಕಿ
ಅವರ ಗುರುತು ಬೇರೆಯವರಿಗೆ ಸಿಗದಂತೆ ರಕ್ಷಣೆ
42.
42
ಮಾಡಲಾಗಿತ್ತು ಅಂತ ಎಲ್ಲಿಯೂ ಕಂಡು ಬರುವುದಿಲ
್ಲ . ಆ
ಬಗ್ಗೆ ತನಿಖಾಧಿಕಾರಿಯು ಒಂದು ಮುನ್ನೆ ಚ್ಚ ರಿಕೆ ಕ
್ರ ಮವನ್ನು
ಕೈಗೊಂಡಿಲ
್ಲ ಎನ್ನು ವುದು ಇಲ್ಲಿ ಸ್ಪ ಷ್ಟ ವಾಗುತ
್ತ ದೆ.
ಹಾಗಿದ್ದಾ ಗ ಈ ಗುರುತಿನ ಕವಾಯತು ಎನ್ನು ವುದು ಕೇವಲ
ಒಂದು ಪ
್ರ ಹಸನದ ಕಲಾಪವಾಗಿದೆ, ಆದಕಾರಣ ಅದನ್ನು
ನಂಬಿ 5 ರಿಂದ 8 ನೇ ಆರೋಪಿಗಳು ಈ ಕೃತ್ಯ ದಲ್ಲಿ
ಭಾಗವಹಿಸಿದ್ದ ರು ಅಂತ ಸಂಶಯಾತೀತವಾಗಿ
ತೀರ್ಮಾನಿಸಲಿಕ್ಕೆ ಸಾಧ್ಯ ವಿಲ
್ಲ .
4 ೯. ಮಾನ್ಯ ಸರ್ವೋಚ್ಚ ನ್ಮಾ ಯಾಲಯದ ʼ ದಯಾಸಿಂಗ್ -
ವಿ-
ಹರ್ಯಾಣ ರಾಜ್ಯ (2001 ಎಸ್ ಸಿ ೬೫) ಪ್ರಕರಣದಲ್ಲಿ ಗುರುತಿನ
ಕವಾಯತು ಮಾಡುವಲ್ಲಿ ವಿಳಂಬವಾಗಿದ್ದ ರು ಆ ಒಂದು
ಕಾರಣದಿಂದ ಆ ಒಂದು ಸಾಕ್ಷಿಯನ್ನು ಸಂದೇಹದಿಂದ
ಸೋಡಬಾರದು ಅಂತ ಅವಲೋಕನೆ ಮಾಡಿದ್ದಾ ರೆ. ಅಲ
್ಲ ದೆ
ಬೇರೆ ಮಹತ್ವ ದ ಸಾಕ್ಷಿ ಯು ನಂಬಲರ್ಹವಾಗಿದ್ದ ರೆ ಗುರುತಿನ
ಕವಾಯತಿನ ಪುರಾವೆಯು ಇಲ
್ಲ ದಿದ್ದ ರೂ ಆರೋಪಿಗಳನ್ನು
ಸಾಕ್ಷಿ ಗಳು ಗುರುತಿಸಿದ್ದ ನ್ನು ನಂಬಬಹುದಾಗಿದೆ ಎನ್ನು ವ
ಅವಲೋಕನೆ ಮಾಡಿದ್ದಾ ರೆ. ಆದರೆ ಆ ಪ
್ರ ಕರಣದ ಭಿನ್ನ
ವಾಸ
್ತ ವಾಂಶಗಳ ಹಿನ್ನೆ ಲೆಯಲ್ಲಿ ಈ ಮೇಲಿನ ತೀರ್ಪು ಈ
ಪ
್ರ ಕರಣಕ್ಕೆ ಅನ್ವ ಯಿಸುವುದಿಲ
್ಲ .
50. ಮಾನ್ಯ ಸರ್ವೋಚ್ಚ ಸ್ಮಾ ಯಾಲಯದ ʼ ಮಾತ್ರು
ಅಲಿಯಾಸ್ ಗಿರೀಶ ಚಂದ
್ರ -ವಿ- ಉತ
್ತ ರ ಪ
್ರ ದೇಶ ರಾಜ್ಯ '
(ಎಐಆರ್ 1971 ಎಸ್ ಸಿ 10 ೫೦) ಪ
್ರ ಕರಣದಲ್ಲಿ ಗುರುತಿನ
ಕವಾಯತು ಒಂದು ಸತ್ಯ ವುಳ
್ಳ ಸಾಕ್ಷಿ ಯಾಗದು. ಗುರುತಿನ
ಕವಾಯತಿನ ಮೂಲ ಉದ್ದ ೇಶವು ತನಿಖಾಧಿಕಾರಿಗೆ
ತನಿಖೆಯನ್ನು ಮುಂದುವರೆಸಲಿಕ್ಕೆ ಸಹಾಯ
ಮಾಡುವುದಾಗಿದೆ ಅಂತ ಅವಲೋಕನೆ ಮಾಡಲಾಗಿದೆ.
43.
43
ಆದ್ದ ರಿಂದ ಯಾವಒಂದು ಉದ್ದ ೇಶಕ್ಕೆ ಈ ಗುರುತಿನ
ಕವಾಯತನ್ನು ಮಾಡಲಾಗಿದೆಯೋ ಆ ಉದ್ದ ೇಶದ
ಸಷಲತೆಯ ಬಗ್ಗೆ ಸೂಕ
್ತ ಕ
್ರ ಮ ಕೈಗೊಳ್ಳು ವಲ್ಲಿ
ತನಿಖಾಧಿಕಾರಿಯು ವಿಫಲರಾಗಿದ್ದಾ ರೆ ಎನ್ನು ವುದು ಮೇಲಿನ
ಚರ್ಚೆಯಿಂದ ಕಂಡು ಬರುತ
್ತ ದೆ. ಈ ಗುರುತಿನ ಕವಾಯತಿನ
ಸಾಕ್ಷಿ ಇಲ
್ಲ ದೇ ಎಲ
್ಲ ಆರೋಪಿಗಳ ವಿರುದ್ಧ ಆರೋಪ ಪಟ್ಟಿ
ಹಾಕಿದ ಈ ಅವಸರದ ಕ
್ರ ಮವು ನಿಜವಾಗಿಯೂ
ಆಶ್ಚ ರ್ಯಕರವಾಗಿದೆ.
51 ಈ ಪ
್ರ ಕರಣದ ವೈಶಿಷ್ಟ ವೆಂದರೆ - ಫಿ ಸಾ 25
ತನಿಖಾಧಿಕಾರಿಯು ಅವಸರದಲ್ಲಿ ಆರೋಪಪಟ್ಟಿ ಯನ್ನು
ಹಾಕಿ ತನಿಖೆಯನ್ನು ಮುಕ್ತಾ ಯಗೊಳಿಸಿದ್ದ ರಿಂದ ಫಿ ಸಾ 27
ಇನ್ನೊ ಬ್ಬ ಸಿ ಒ ಡಿ ಪೋಲೀಸ್ ಅಧಿಕಾರಿ ದಿನಾಂಕ 13-5-2003
ರಂದು ಈ ಪ
್ರ ಕರಣದ ಮುಂದಿನ ತನಿಖೆಯನ್ನು
ಮುಂದುವರೆಸಲು ತೀರ್ಥಹಳ್ಳಿ ದಂಡಾಧಿಕಾರಿಗಳ
ಅನುಮತಿಯನ್ನು ಪಡೆದಿದ್ದಾ ರೆ. ಅನಂತರ ಈ ಗುರುತಿನ
ಕವಾಯತಿನಲ್ಲಿ ಫಿ ಸಾ 1, 4, 6 ಮತ್ತು ಚಾ ಸಾ 9 ಹಾಗೂ 16
ಇವರು ಆರೋಪಿಗಳನ್ನು ಗುರುತಿಸಿದ ಬಗ್ಗೆ ನೀಡಿದ
ಹೇಳಿಕೆಗಳನ್ನು ಪಡೆದುಕೊಂಡು ಮತ್ತು ಮುಂದಿನ ಕೆಲವು
ಸಾಕ್ಷಿ ಗಳ ವಿಚಾರಣೆ ಮಾಡಿಕೊಂಡು ಹೆಚ್ಚು ವರಿ
ಆರೋಪಪಟ್ಟಿ ಯನ್ನು ಹಾಕಿದ್ದಾ ರೆ. ಇವರೂ ಕೂಡಾ ಈ
ಆರೋಪಿಗಳು ನಂಬರಪ್ಲ ೇಟ್ ಇಲ
್ಲ ದ. ಒಂದು ಮಾರುತಿ
ಕಾರಿನಲ್ಲಿ ಬಂದಿದ್ದ ರು, ಆ ಬಗ್ಗೆ ಯಾವುದೇ ತನಿಖೆಯನ್ನು
ಮಾಡಿಲ
್ಲ ಅಂತ ಹೇಳಿದ್ದಾ ರೆ.
ಈ ಫಿ ಸಾ 27 ರವರು ಮಾಡಿದ ತನಿಖೆಯು ಈ ಪ
್ರ ಕರಣಕ್ಕೆ
ಕೇವಲ ಗುರುತಿನ ಕವಾಯತಿನ ಸಾಕ್ಷಿ ಹಾಜರ್ ಮಾಡುವ
ಮಟ್ಟಿ ಗೆ ಮಾತ
್ರ ಪ
್ರ ಯೋಜನವಾಗಿದೆಯೆ ಹೊರತು ಉಳಿದ
ಯಾವುದೇ ತನಿಖೆಯು ಭಾಗ ಈ ಪ
್ರ ಕರಣಕ್ಕೆ
ಮಹತ್ವ ದ್ದಾ ಗಿಲ
್ಲ . ಇದನ್ನು ನೋಡಿದಾಗ 5 ರಿಂದ 8 ನೇ
44.
44
ಆರೋಪಿಗಳನ್ನು ಈ ಪ
್ರಕರಣದಲ್ಲಿ ದೋಷಿಗಳು ಅಂತ
ತೀರ್ಮಾನಿಸಲಿಕ್ಕೆ ಸಾಧ್ಯ ವಿಲ
್ಲ ಅಂತ ಸ್ಪ ಷ್ಟ ವಾಗುತ
್ತ ದೆ.
ಜೊತೆಗೆ ಆ ಗುರುತಿನ ಕವಾಯತು ಮಾಡಿದ ಫಿ ಸಾ 20
ತಹಶೀಲ್ದಾ ರರು ಮೂರು ಜನ ಆರೋಪಿಗಳನ್ನು ಒಂದೇ
ಸಾಲಿನಲ್ಲಿ ನಿಲ್ಲಿ ಸಿ ಅವರ ಜೊತೆಗೆ 15 ಜನರನ್ನು ಒಟ್ಟಿ ಗೆ
ನಿಲ್ಲಿ ಸಿ ಗುರುತಿನ ಕವಾಯತನ್ನು ಮಾಡಿದ್ದಾ ರೆ. ಒಬ್ಬೊ ಬ್ಬ
ಆರೋಪಿಯನ್ನು ಒಂದೊಂದು ಸಾರೆ ನಿಲ್ಲಿ ಸಿ ಗುರುತಿನ
ಕವಾಯತು ಮಾಡಿಲ
್ಲ ಎನ್ನು ವುದು ಸ್ಪ ಷ್ಟ ವಾಗುತ
್ತ ದೆ. ಇದೂ
ಕೂಡಾ ತಾಲೂಕಾ ದಂಡಾಧಿಕಾರಿಗಳು ಸರಿಯಾದ ಗುರುತಿನ
ಕವಾಯತಿನ ಕ
್ರ ಮವನ್ನು ಅನುಸರಿಸಿಲ
್ಲ ಎನ್ನು ವುದನ್ನು
ಸ್ಪ ಷ್ಟ ವಾಗಿ ಸೂಚಿಸುತ
್ತ ದೆ. ಅದೇನೇ ಇದ್ದ ರೂ ಪತ್ರಿ ಕೆಯಲ್ಲಿ
ಪ
್ರ ಕಟಗೊಂಡ 5 ರಿಂದ 7 ನೇ ಆರೋಪಿಗಳ ಫೋಟೋ ಮತ್ತು
ತೀರ್ಥಹಳ್ಳಿ ದಂಡಾಧಿಕಾರಿಗಳ ಮುಂದೆ ಈ
ಆರೋಪಿಗಳನ್ನು ಹಾಜರುಪಡಿಸುವವರೆಗಿನ ಸಮಯದಲ್ಲಿ
ಸಾಕ್ಷಿ ಗಳು ಅವರನ್ನು ನೋಡಿರುವ ಸಾಧ್ಯ ತೆ ಇವೆಲ
್ಲ ವೂ ಈ
ಗುರುತಿನ ಕವಾಯತಿನ ಪುರಾವೆಯನ್ನು ನಂಬಲು
ಸಾಧ್ಯ ವಿಲ
್ಲ ಅಂತ ಸ್ಪ ಷ್ಟ ವಾಗಿ ಸೂಚಿಸುತ
್ತ ವೆ.
52. ಈ ಪ
್ರ ಕರಣದ ತನಿಖೆಯನ್ನು ಸಿ ಒ ಡಿ ಅಧಿಕಾರಿಗೆ
ವಹಿಸಲಾಗಿರುತ
್ತ ದೆ ಫಿ ಸಾ 25 ಈ ಪ
್ರ ಕರಣದ ತನಿಖೆಯನ್ನು
ಮಾಡಿದ ವೈಖರಿ ನೋಡಿದಾಗ ಸಿ ಒ ಡಿ ಅಧಿಕಾರಿಗಳಿಗೆ ಈ
ಪ
್ರ ಕರಣದ ತನಿಖೆಯನ್ನು ವಹಿಸಿದ್ದು ಯಾವ ವಿಧದಿಂದಲೂ
ಕೂಡಾ ಸಮರ್ಥನೀಯವೆನಿಸುವುದಿಲ
್ಲ . ಈ 1 ರಿಂದ 4 ನೇ
ಆರೋಪಿಗಳ ಬಗ್ಗೆ ತೀರ್ಥಹಳ್ಳಿ ಯ ಆಗಿನ ಸಿ ಪಿ ಐ ರವರು
ಸಂಗ
್ರ ಹಿಸಿದ ಸಾಕ್ಷಿ ಯನ್ನು ಬಿಟ್ಟ ರೆ ಬೇರೆ ಹೆಚ್ಚಿ ನ
ಸಾಕ್ಷಿ ಯನ್ನು ಫಿ ಸಾ ೫ ಸಂಗ
್ರ ಹಿಸಿಲ
್ಲ ಫಿ ಸಾ ೨೪ ಸಿ. ಪಿ ಐ
ರವರು ಮಾಡಿದ ತನಿಖೆ ಹೆಚ್ಚು ಪ
್ರ ಯೋಜನಕಾರಿಯಾಗಿದೆ
ಅಂತ ಹೇಳಬಹುದಾಗಿದೆ.
45.
45
53. ಈ ಪ
್ರಕರಣದಲ್ಲಿ ಸತ
್ತ ವ್ಯ ಕ್ತಿ ಆಗಿನ ತಾಲ್ಲೂ ಕು
ಪಂಚಾಯ್ತಿ ಉಪಾಧ್ಯ ಕ್ಷರಾಗಿದ್ದ ಕಾರಣ ಅವರು ಒಬ್ಬ
ಮಹತ್ವ ದ ವ್ಯ ಕ್ತಿ ಎನ್ನು ವ ಕಾರಣದಿಂದ ಈ ಪ
್ರ ಕರಣದ
ತನಿಖೆಯನ್ನು ಸಿಒಡಿ ಯವರಿಗೆ ಮಹಿಸಿಕೊಟ್ಟ ದ್ದಾ ರೆ. ಸಿಒಡಿ
ಪೋಲೀಸರು ಅಂದರೆ ಅವರು ವಿಶೇಷವಾದಂತಹ
ತನಿಖೆಯಲ್ಲಿ ತರಬೇತಿ ಹೊಂದಿದವರಾಗಲಿ ಅಥವಾ ವಿಶೇಷ
ದಕ್ಷತೆಯನ್ನು ಹೊಂದಿದವರಾಗಲಿಇರುತ್ತಾ ರೆ ಎನ್ನು ವ ಬಗ್ಗೆ
ಯಾವುದೇ ಪೂರ್ವಗೃಹಿಕೆ ಇಲ
್ಲ . ಹಲವಾರು ಕಾರಣಗಳಿಂದ
ಸಿಒಡಿ ವಿಭಾಗಕ್ಕೆ ವರ್ಗಾವಣೆಗೊಂಡ ಹಲವಾರು
ಅಧಿಕಾರಿಗಳ ತಂಡ ಅಲ್ಲಿ ಇರುತ
್ತ ದೆ. ಸ್ಥಳೀಯ ಪೋಲೀಸರು
ಹಲವಾರು ಪ
್ರ ಕರಣಗಳ ತನಿಖೆ ಮಾಡಬೇಕಾಗಿರುವುದರಿಂದ
ಒಂದೇ ಪ
್ರ ಕರಣದ ತನಿಖೆಗೆ ಹೆಚ್ಚು ಗಮನ ಹರಿಸಲು
ಸಾಧ್ಯ ವಾಗುವುದಿಲ
್ಲ ಎನ್ನು ವ ಕಾರಣದಿಂದ ಸಿಒಡಿ
ಅಧಿಕಾರಿಗಳಿಗೆ ಇಂತಹ ಒಂದು ಮಹತ್ವ ದ ಪ
್ರ ಕರಣದ
ತನಿಖೆಯನ ವಹಿಸಿಕೊಡಲಾಗುತ
್ತ ದೆ. ಆ ಒಂದು ಸಿಒಡಿ
ಅಧಿಕಾರಿ ಒಂದೆ ಒಂದು ಪ
್ರ ಕರಣದ ತನಿಖೆಯನ್ನು ಮಾತ
್ರ
ಮಾಡಬೇಕಾಗಿರುತ
್ತ ದೆ. ಬೇರೆ ಯಾವುದೇ ಪ
್ರ ಕರಣಗಳನ್ನು
ಅವರಿಗೆ ಪಹಿಸಿರುವುದಿಲ
್ಲ . ಅಂತಹ ಸಂದರ್ಭದಲ್ಲಿ ಆ
ಅಧಿಕಾರಿಗಳು ಆ ಪ
್ರ ಕರಣವನ್ನು ಗಮನದಲ್ಲಿ ಟ್ಟು ಕೊಂಡು
ದಕ್ಷತೆಯಿಂದ ಕೆಲಸ ಮಾಡಬೇಕಾಗಿರುತ
್ತ ದೆ. ಆದರೆ ಫಿ ಸಾ ೨೫
ರವರು ಯಾವುದೇ ರೀತಿಯಿಂದ ದಕ್ಷತೆ ಅಥವಾ
ಪರಿಣಾಮಕಾರಿಯಾಗಿ ತನಿಖೆ ಮಾಡಿಲ
್ಲ ಎನ್ನು ವುದು
ಸ್ಪ ಷ್ಟ ವಾಗುತ
್ತ ದೆ. ಇಂತಹ ಒಂದು ಮಹತ್ವ ದ ಪ
್ರ ಕರಣದ
ತನಿಖೆಗೆ ಫಿ ಸಾ ೨೫ ರವರು ಶಿವಮೊಗ್ಗ ಕ್ಕೆ ಬಂದಿದ್ದ ರೊ
ಅಥವಾ ವಿಹಾರಕ್ಕೆ ಬಂದಿದ್ದ ರೊ ಎನ್ನು ವ ಬಗ್ಗೆ
ಸಂದೇಹವುಂಟಾಗುತ
್ತ ದೆ. ಏಕೆಂದರೆ 5 ರಿಂದ 8 ನೇ
ಆರೋಪಿಗಳ ವಿರುದ್ಧ ಸರಿಯಾದ ಪುರಾವೆಯನ್ನು
ಸಂಗ
್ರ ಹಿಸಲು ಸರಿಯಾದ ರೀತಿಯಲ್ಲಿ ಕ
್ರ ಮ ಕೈಗೊಳ
್ಳ ದೇ
46.
46
ಇರುವ ಕಾರಣ ಈ5 ರಿಂದ ೮ ನೇ ಆರೋಪಿಗಳು ಸಂದೇಹದ
ಲಾಭವನ್ನು ಪಡೆದು ಬಿಡುಗಡೆ ಹೊಂದಲು
ಅರ್ಹರಾಗಿದ್ದಾ ರೆ. ಫಿ ಸಾ 1, 2 ಹಾಗೂ 4 ರಿಂದ 6 ಮತ್ತು 13 ನೇ
ಸಾಕ್ಷಿ ಗಳು 5 ರಿಂದ 8 ನೇ ಆರೋಪಿಗಳನ್ನು ಘಟನೆಯಲ್ಲಿ
ನೋಡಿದ್ದ ೇವೆ ಅಂತ ಹೇಳಿದ್ದ ರೂ ಅವರ ಪರಿಚಯ ಇಲ
್ಲ ದ
ಕಾರಣ ಹೆಸರನ್ನು ಹೇಳದೇ ಗುರುತಿಸ ಕವಾಯತಿನಲ್ಲಿ ಅವರ
ಗುರುತನ್ನು ಹಿಡಿದು ಅವರ ಹೆಸರನ್ನು ತಿಳಿದುಕೊಂಡು
ಹೇಳಿದ್ದಾ ರೆ. ಆದರೆ ಆ ಗುರುತಿನ ಕವಾಯತು ಎನ್ನು ವುದೇ
ಇಲ್ಲಿ ಒಂದು ಪ
್ರ ಹಸನದ ಪ
್ರ ಸಂಗವಾಗಿ ಹೋಗಿದೆ.
ಅದ್ದ ರಿಂದ ಈ ಆರೋಪಿಗಳು ಆ ಒಂದು ಸಂದೇಹದ
ಲಾಭವನ್ನು ಪಡೆಯಲು ಅರ್ಹರಾಗಿದ್ದಾ ರೆ.
54. ಈ ಪ
್ರ ಕರಣದಲ್ಲಿ ಆರೋಪಿಗಳ ಪರವಾಗಿ ನಿ ಡಿ 1 ರಿಂದ
೧೧ ವಿರೋಧೋಕ್ತಿ ಗಳನ್ನು ತೆಗೆದುಕೊಂಡಿದ್ದಾ ರೆ. ಈ
ವಿರೋಧೋಕ್ತಿ ಗಳನ್ನು ಪರಿಶೀಲನೆ ಮಾಡುವುದು
ಅಗತ್ಯ ವೆನಿಸುತ
್ತ ದೆ. ಫಿ ಸಾ 2 ನಿ ಡಿ ೧ ರಿಂದ 3 ರಂತ
ಹೇಳಿಕೆಗಳನ್ನು ಕೊಟ್ಟಿ ದ್ದಾ ರೆ. ನಿ ಡಿ 1 ಮತ್ತು 2
ಹೇಳಿಕೆಗಳನ್ನು ಇವರು ಶವ ಪಂಚನಾಮೆಯ ಕಾಲದಲ್ಲಿ
ಕೊಟ್ಟಿ ದ್ದಾ ರೆ. ಶವ ಪಂಚನಾಮೆಯ ಕಾಲದಲ್ಲಿ ನೀಡಿದ ಈ
ಹೇಳಿಕೆಗಳನ್ನು ಅತ್ಯ ಂತ ಮಹತ್ವ ದ್ದು ಅಂತ
ಗಣಿಸಲಾಗುವುದಿಲ
್ಲ . ಏಕೆಂದರೆ ಇಲ್ಲಿ ಮೃತ ವೆಂಕಟೇಶ
ರಕ
್ತ ದ ಮಡುವಿನಲ್ಲಿ ಬಿದ್ದು ಒದ್ದಾ ಡುತ್ತಿ ದ್ದ ನು. ಜನರಿಂದ
ವಿಚಾರ ತಿಳಿಯಲಾಗಿ ಮೃತನ ಮೇಲೆ ಕಮ್ಮ ರಡಿ ಹನೀಫ
ಮತ್ತು ಆತನ ತಮ್ಮ ಂದಿರು ಹಲ್ಲೆ ಮಾಡಿದ್ದಾ ಗಿ ತಿಳಿಸಿದರು
ಅಂತ ಹೇಳಿದ್ದಾ ರೆ. ಈ ವಿರೋಧೋಕ್ತಿ ಯನ್ನು ಅಷ್ಟೊ ಂದು
ಮಹತ್ವ ದ್ದು ಅಂತ ಗಣಿಸಲಾಗದು. ಏಕೆಂದರೆ ಶವ
ಪಂಚನಾಮೆಯ ಕಾಲದಲ್ಲಿ ಹೇಳಿಕೆಗಳನ್ನು ಪಡೆಯುವುದು
ಕೇವಲ ಸಾವಿನ ಕಾರಣಗಳನ್ನು ತಿಳಿಯುವುದಕ್ಕಾ ಗಿ
ಅಗಿರುತ
್ತ ದೆಯೆ ಹೊರತು ಬೇರೆ ಯಾವ ಉದ್ದ ೇಶಕ್ಕೆ
47.
47
ಇರುವುದಿಲ
್ಲ . ಆದ್ದರಿಂದ ಈ ನಿ ಡಿ ೧ ಮತ್ತು 2 ಹೇಳಿಕೆಗಳು
ಮಹತ್ವ ದ್ದು ಅಂತ ಹೇಳಲಾಗದು.
55. ನಿ ಡಿ 3 ಇದು ಈ ಸಿ ಒ ಡಿ ತನಿಖಾಧಿಕಾರಿಯ ಕಾರ್ಯ
ವೈಖರಿಯನ್ನು ತೋರಿಸುತ
್ತ ದೆ. ಏಕೆಂದರೆ ಮೃತನ ಹತ್ತಿ ರ
ಚಾಕು ಬಿದ್ದಿ ತ್ತು ಅದನ್ನು ನವೀನ ವೆಂಕಟೇಶನಿಗೆ ಚಾಕು
ಹಾಕಿ ಬಿಸಾಡಿ ಹೋಗಿದ್ದ ಅಂತ ತಿಳಿಯಿತು ಅಂತ
ದಾಖಲಿಸಿಕೊಳ
್ಳ ಲಾಗಿದೆ. ಆದರೆ ಫಿ ಸಾ 2 ರವರು
ನ್ಮಾ ಯಾಲಯದ ಮುಂದಿ ಸ್ಪ ಷ್ಟ ವಾಗಿ ಸಾಕ್ಷಿ ಹೇಳಿದ್ದ ನು
ಇಲ್ಲಿ ಗಮನಿಸಬಹುದಾಗಿದೆ ಈ ಒಂದು ವಿರೋಧೋಕ್ತಿ ಯು
ಕೂಡಾ ಫಿ ಸಾ 2 ಅಲ್ಲಿ ಇರಲಿಲ
್ಲ ಅಂತ ತೋರಿಸುವುದಿಲ
್ಲ .
56. ಫಿ ಸಾ 4 ಇವರು ನಿ ಡಿ 4 ರಂತೆ ಹೇಳಿಕೆ ನೀಡಿದ್ದಾ ರೆ
ಈಗಾಗಲೇ ಈ ವಿಷಯವನ್ನು ನಾನು ಮೇಲೆ ಚರ್ಚೆ
ಮಾಡಿದ್ದ ೇನೆ. ಪೆಂಕಟೇಶ ಮುಂದೆ ಜನರೇಟರ್ ಬಳಿ
ಹೋಗುತ್ತಿ ದ್ದ ಎನ್ನು ವುದನ್ನು ಅವರು ಯಾವ
ಸಂದರ್ಭದಲ್ಲಿ ಹೇಳಿದ್ದಾ ರೆ ಎನ್ನು ವುದನ್ನು
ಪರಿಶೀಲಿಸಲಾಗಿದೆ. ಫಿ ಸಾ 9 ರವರು ಪೋಲೀಸರ ಮುಂದೆ
ಮೃತನು ಫೋನು ಮಾಡುವುದಾಗಿ ಮುಂದಕ್ಕೆ ಹೋದ,
ಆತನ ಜೊತೆಗೆ ಇದ್ದ ನೀಲಕಂಠರವರು ಶಾಲೆಯ
ಫೋನಿನಿಂದಲೇ ಮಾತನಾಡಿ ಅಂತ ಹೇಳಿ ಹೋದರು,
ನಂತರ ಅವರ ಹಿಂದೆ ವೆಂಕಟೇಶರವರು ಹೋದರು ಅಂತ
ಹೇಳಿದ್ದಾ ರೆ. ಆದರೆ ಅವರು ಹಾಗೆ ಹೇಳಲಿಲ
್ಲ ಎನ್ನು ವುದನ್ನು
ಮಹತ್ವ ದ ವಿರೋಧೋಕ್ತಿ ಯಾಗಿದೆ ಅಂತ ಗಣಿಸಲಾಗದು,
ಏಕೆಂದರೆ ಅದರಿಂದ ಯಾವದೇ ರೀತಿಯಲ್ಲಿ ಅಭಿಯೋಗದ
ಪ
್ರ ಕರಣದ ಮೇಲೆ ಸಂದೇಹದ ಛಾಯೆ ಬೀಳುವುದಿಲ
್ಲ ,
ಏಕೆಂದರೆ ಘಟನೆ ನಡೆದ ಸ್ಥ ಳವೇ ಬೇರೆಯಾಗಿದೆ.
೫೭. ಫಿ ಸಾ 5 ಇವರು ನಿ ಡಿ 9 ರಂತೆ ಹೇಳಿದ್ದಾ ರೆ. ಇವರ ಪ
್ರ ಕಾರ
ಅವರು ಮತ್ತು ಗೋಪಾಲ ಎನ್ನು ವವರು ನೀರು ಕುಡಿಸಲು
48.
48
ಹೋದಾಗ ವೆಂಕಟೇಶ ಸತ್ತುಹೋಗಿದ್ದಾ ರೆ ಅಂತ ಹೇಳಿದ್ದಾ ರೆ,
ಆದರೆ ಈ ಒಂದು ಹೇಳಿಕೆಯನ್ನು ಅವರ ಮೊದಲಿನ
ಹೇಳಿಕೆಯ ಜೊತೆ ಓದಿದಾಗ ನೀರು ಕುಡಿಸಲು ಹೋದಾಗ
ವೆಂಕಟೇಶ ಸತ್ತು ಹೋಗಿದ್ದಾ ರೆ ಎನ್ನು ವುದು ಸಷ್ಟ ವಾಗುತ
್ತ ದೆ.
ಆದರೆ ಅವರು ಘಟನೆಯನ್ನು ನೋಡಿಲ
್ಲ ಅಂತ ಏನೂ
ತೋರಿಸುವುದಿಲ
್ಲ .
5 ೮. ಫಿ ಸಾ 13 ರವರು ನಿ ಡಿ 1 ೩ ರಂತೆ ಹೇಳಿದ್ದಾ ರೆ. ತಾವು
ಕಾರ್ಯಕ
್ರ ಮವನ್ನು ನೋಡಲಿಕ್ಕೆ ಕೃಷ್ಣ ಮತ್ತು ರಾಜಪ್ಪ
ಇವರ ಜೊತೆ ಹೊಗಿದ್ದೆ ಅಂತ ಹೇಳಿದ್ದಾ ರೆ. ಆದರೆ
ನ್ಯಾ ಯಾಲಯದ ಮುಂದೆ ಹಾಗೆ ಹೇಳಿಲ
್ಲ ಅಂತ ಹೇಳಿದ್ದಾ ರೆ.
ಇದೂ ಕೂಡಾ ಅಂತಹ ಒಂದು ಮಹತ್ವ ದ
ವಿರೋಧೋಕ್ತಿ ಯಾಗಲಾರದು. ಏಕೆಂದರೆ ಅವರು ಅಲ್ಲಿ
ಇದ್ದ ರೊ ಅಥವಾ ಇಲ
್ಲ ವೊ ಎನ್ನು ವುದು ಮುಖ್ಯ ವೇ
ಹೊರತು ಅವರ ಜೊತೆ ಯಾರು ಇದ್ದ ರೂ ಅಥನಾ ಇಲ
್ಲ ವೋ
ಎನ್ನು ವುದು ಅಲ
್ಲ .
59. ʼ ಉತ
್ತ ರ ಪ
್ರ ದೇಶ ರಾಜ –ವಿ- ಅನಿಲಸಿಂಗ್ʼ (ಎಐಆರ್ 1998
ಎಸ್ ಸಿ. 1928) ಪ
್ರ ಕರಣದ 15 ನೇ ಕಂಡಿಕೆಯಲ್ಲಿ ಮಾಡಿದ
ಅವಲೋಕನೆಗಳು ಅತ್ಯ ಂತ ಮಹತ್ವ ದ್ದಾ ಗಿವೆ. ಭಾರತೀಯ
ಸಾಕ್ಷಿ ಗಳು ತಮ್ಮ ನ್ನು ನಂಬದೇ ಇರಬಹುದು ಎನ್ನು ವ
ಕಾರಣದಿಂದ ಕೆಲವೊಂದು ಉತ್ಪ್ರೇಕ್ಷೆ ಮತ್ತು ಬಣ್ಣ ಹಚ್ಚಿ ದ
ವರ್ಣರಂಜಿತ ಪುರಾವೆಯನ್ನು ಕೊಡುತ್ತಾ ರೆ. ಆ ಒಂದು
ಕಾರಣದಿಂದ ನಂಬಲರ್ಹವಾದಂತಹ ಪುರಾವೆಯನ್ನು
ತಿರಸ್ಕ ರಿಸಬಾರದು. ಒಟ್ಟಾ ರೆ ಸಾಕ್ಷದಲ್ಲಿ ಸತ್ಯ ವಿದೆ
ಎನ್ನು ವುದು ಕಂಡು ಬಂಧರೆ ಕೆಲವು ಉತ್ಪ್ರೇಕ್ಷೆ ಅಥವಾ
ಬಣ್ಣ ಹಚ್ಚಿ ದ ವರ್ಣರಂಜಿತ ಪರಾವೆಯನ್ನು ನಿರ್ಲಕ್ಷಿ ಸಿ ಆ
ಪ
್ರ ರಾವೆಯನ್ನು ನಂಬಬೇಕು ಅಂತ ಹೇಳಿದ್ದಾ ರೆ. ಮಾನ್ಯ
ಸರ್ವೋಚ್ಚ ನ್ಮಾ ಯಾಲಯವು 2000 ಎಸ್
ಸಿಸಿ ಕ್ರಿ ಮಿನಲ್ 26
ಪ
್ರ ಕರಣದಲ್ಲಿ ಸಾಕ್ಷಿ ಗಳಲ್ಲಿ ರತಕ್ಕ ಂಥ. ವಿಶೋಧೋಕ್ತಿ ಗಳು,
49.
49
ವೃತ್ಯಾ ಸಗಳು, ವರ್ಣರಂಜಿತಹೇಳಿಕೆಗಳು, ಸಣ್ಣ ಪುಟ್ಟ
ವ್ಯ ತ್ಯಾ ಸಗಳು ಸಹಜವಾಗಿವೆ, ಏಕೆಂದರೆ ಗಿಳಿಪಾಠದಂತೆ
ಬೋಧನೆ ಮಾಡಿದ ಸಾಕ್ಷಿ ಯು ಉತ
್ತ ಮವಾಗಿ ಸಾಕ್ಷಿ
ನೀಡಬಲ
್ಲ . ಆದ್ದ ರಿಂದ ನಿಜವಾಗಿ ಘಟನೆ ನೋಡಿದವರು
ಸಾಕ್ಷಿ ಹೇಳುವಾಗ ಅಲ್ಪ ಸ್ವ ಲ್ಪ ವ್ಯ ತ್ಯಾ ಸಗಳು ಕಂಡು
ಬರುತ
್ತ ವೆ. ಆ ಕಾರಣದಿಂದ ಅವರ ನಂಬಲರ್ಹವಾದ
ಪುರಾವೆಯನ್ನು ತಳ್ಳಿ ಹಾಕಲಾಗದು ಅಂತ ಅವಲೋಕನೆ
ಮಾಡಿದ್ದಾ ರೆ.
60. ಮಾನ್ಯ ಸರ್ವೋಚ್ಚ ಸ್ಕಾ ಯಾಲಯದ ʼ ಕೀರ್ತನ್
ಭುಯನ್ ಮತ್ತು ಇತರರು -ವಿ- ಒರಿಸ್ಸಾ ರಾಜ್ಯ ' (1992 ಕ್ರಿ ಲಾ
ಜ 2325) ಈ ಪ
್ರ ಕರಣದಲ್ಲಿ ಆರೋಪಿಗಳ ಪರವಾಗಿ ಮಾಡುವ
ಕೇವಲ ಸಲಹೆ ಅಥವಾ ಸಂದೇಹದ ಪ
್ರ ತಿರಕ್ಷೆ ಯು ಸಾಕ್ಷಿ ಗಳ
ಹೇಳಿಕೆಯನ್ನು ಸುಳ್ಳು ಅಂತ ತೋರಿಸಲಿಕ್ಕೆ
ಸಮರ್ಥವಾಗಿರದೇ ಇದ್ದ ರೆ ಅದರಿಂದ ಆರೋಪಿಗಳಿಗೆ
ಯಾವುದೇ ಲಾಭ ಸಿಗದು ಅಂತ ಸ್ಪ ಷ್ಟ ವಾಗಿ ಅವಲೋಕನೆ
ಮಾಡಲಾಗಿದೆ. ಈ ಮೃತನೂ ಕೂಡಾ ಹಲವಾರು
ಅಪರಾಧಿಕ ಪ
್ರ ಕರಣಗಳಲ್ಲಿ ಸೇರಿದ್ದ ರು ಎನ್ನು ವುದು ಕಂಡು
ಬರುತದೆ. ಆದ್ದ ರಿಂದ ಅವರನ್ನು ಯಾರೋ ಅವರ ವೈರಿಗಳೇ
ಕೊಲೆ ಮಾಡಿದ್ದಾ ರೆ ಎನ್ನು ವ ವಾದ ಮಾಡಲಾಗಿದೆ. ಆದರೆ ಈ
ವಾದಕ್ಕೆ ಸಮರ್ಥನೆಯಾಗಿ ಯಾವುದೇ ನಿರ್ಧಿಷ್ಟ ಸಲಹೆಗಳು
ಇಲ
್ಲ . ಕೇವಲ ಮೃತರನ್ನು ಅವರ ಬೇರೆ ಯಾರೋ ವೈರಿಗಳು
ಕೊಲೆ ಮಾಡಿದ್ದಾ ರೆ ಎನ್ನು ವ ಸಲಹೆಯ ಆಧಾರದಿಂದ ಈ
ಆರೋಪಿಗಳಿಗೆ ಯಾವುದೇ ಲಾಭ ಸಿಗದು ಎನ್ನು ವುದು ಈ
ಮೇಲಿನ ತೀರ್ಪಿನಿಂದ ಸ್ಪ ಷ್ಟ ವಾಗುತದೆ.
61, ಈ ಪ
್ರ ಕರಣದ ಮೇಲಿನ ಪುರಾವೆಯ ಪರಾಮರ್ಷೆ
ಮಾಡುವಾಗ 1 ರಿಂದ 4 ನೇ ಆರೋಪಿಗಳು ಒಟ್ಟಿ ಗೆ ಬಂದು
ಮೃತ ವೆಂಕಟೇಶನನ್ನು ಹಲ್ಲೆ ಮಾಡಿದ್ದಾ ರೆ ಎನ್ನು ವುದು
ಸ್ಪ ಷ್ಟ ವಾಗುತ
್ತ ದೆ. ೧ ರಿಂದ 3 ನೇ ಆರೋಪಿಗಳು ಸೋದರರು
50.
50
ಎನ್ನು ವುದು ಗಮನಾರ್ಹ,ಇದರಿಂದಾಗಿ ಅವರು
ಪೂರ್ವಯೋಜಿತ ಸಂಚು ಮಾಡಿ ಮೃತ ನೆಂಕಟೇಶನನ್ನು
ಹಲ್ಲೆ ಮಾಡಿರುವುದು ಸ್ಪ ಷ್ಟ ಘಟನೆಯ ಪೂರ್ವದಲ್ಲಿ
ಎಲ
್ಲ ರೂ ಒಟ್ಟಿ ಗೆ ಚರ್ಚಿಸಿ ಈ ಕೆಲಸ ಮಾಡಿರುವುದು
ಸ್ಪ ಷ್ಟ ವಾಗುವುದರಿಂದ ಅವರನ್ನು ಭಾ ದಂ. ಸಂ. ಕಲಂ. 34
ರ ಆಧಾರದಿಂದ ಒಟ್ಟಿ ಗೆ ದೋಷಿಗಳು ಅಂತ
ತೀರ್ಮಾನಿಸುವುದು ಸೂಕ
್ತ ವಾಗಿದೆ.
62. ಮಾನ್ಯ ಸರ್ವೋಚ್ಚ ನ್ಯಾ ಯಾಲಯವು 1 ʼ ಕಪೂರ್ ಸಿಂಗ್
-ವಿ- ಪಂಜಾಬ್ ರಾಜ್ಯ ' (1995 ಎಸ್
ಸಿಸಿ ಕ್ರಿ ಮಿನಲ್ 9 ೪೪) ಈ
ಪ
್ರ ಕರಣದಲ್ಲಿ ಸಾಕ್ಷಿ ಗಳು ಗಣಿತದ ಲೆಕ್ಕಾ ಚಾರದಂತೆ
ಎಳ
್ಳ ಷ್ಟೂ ಚಾಚೂ ತಪ್ಪ ದೇ ಸಾಕ್ಷಿ ಹೇಳಿಲ
್ಲ ಎನ್ನು ವ
ಕಾರಣದಿಂದ ಅವರ ಸಾಕ್ಷಿ ಯನ್ನು ತಿರಸ್ಕ ರಿಸಲಾಗದು ಅಂತ
ಸ್ಪ ಷ್ಟ ವಾಗಿ ಅವಲೋಕನೆ ಮಾಡಿದ್ದಾ ರೆ. ಇದರಿಂದ ಈ
ಪ
್ರ ಕರಣದ ಪ
್ರ ತ್ಯ ಕ್ಷದರ್ಶಿಗಳು ಈ ಘಟನೆ ನಡೆದ ಸ್ಥ ಳದ ಬಗ್ಗೆ
ನೀಡಿದ ಅಳತೆಯ ಬಗೆಗಿನ ವ್ಯ ತ್ಯ ಸಗಳ ಅಧಾರದಿಂದ
ಅವರು ನಂಬಲರ್ಹವಲ
್ಲ ಅಂತ ತೀರ್ಮಾನಿಸಲಿಕ್ಕೆ
ಸಾಧ್ಯ ವಿಲ
್ಲ . ಈ ಶ
್ರ ಕರಣದ ತನಿಖೆಯಲ್ಲಿ ಹಲವಾರು
ದೋಷಗಳು ಇವೆ, ಆದರೆ ಆ ಯಾವ ದೋಷಗಳೂ ಈ
ಅಭಿಯೋಗದ ಪ
್ರ ಕರಣಕ್ಕೆ ಮಾರಕವಲ
್ಲ , ಅಲ
್ಲ ದೆ
ತನಿಖೆಯಲ್ಲಿ ದೋಷಗಳಿದ್ದ ರೆ ಆ ದೋಷಗಳಿಂದ
ಆರೋಪಿಗಳನ್ನು ಬಿಡುಗಡೆ ಮಾಡಬಾರದು ಅಂತ ʼ ಅಲ
್ಲ ರಕ
ಕೆ. ಮನ್ಸೂ ರಿ -ವಿ- ಗುಜರಾತ್ ರಾಜ್ಯ ' (2002 ಕ್ರಿ ಲಾ ಜ 1489)
ಪ
್ರ ಕರಣದ 8 ನೇ ಕಂಡಿಕೆಯಲ್ಲಿ ಅವಲೋಕನೆ ಮಾಡಿದ್ದು
ಇಲ್ಲಿ ಗಮನಾರ್ಹವಾಗಿದೆ.
63. ಈ ಮೇಲಿನ ಎಲ್ಲಾ ಚರ್ಚೆಯ ಫಲವಾಗಿ ಅಭಿಯೋಗವು
1, 2, ಮತ್ತು 4 ನೇ ಆರೋಪಿಗಳ ವಿರುದ್ಧ ಭಾ ದಂ ಸಂ ಕಲಂ
34। ಮತ್ತು 302 ರೊಂದಿಗೆ ಕಲಂ ೩ 4 ರ ದಂಡನೀಯ
ಅಪರಾಧಗಳ ಆರೋಪಗಳನ್ನು ರುಜುವಾತುಪಡಿಸಿದೆ
51.
51
ಎನ್ನು ವುದು ಸ್ಪಷ್ಟ ವಾಗುತ
್ತ ದೆ, ಆದಕಾರಣ ಈ ಕೆಳಕಂಡಂತೆ
ಆದೇಶ ಮಾಡಲಾಗಿದೆ.
ಆದೇಶ
1, 2 ಮತ್ತು 4 ನೇ ಆರೋಪಿಗಳನ್ನು ದಂ.ಪ
್ರ .ಸಂ.ಕಲಂ 235 (1)
ರನ್ವ ಯ ಭಾ.ದಂ.ಸಂ. ಕಲಂ 341 ಹಾಗೂ 302 ರ ಜೊತೆಗೆ
ಕಲಂ 34 ರನ್ವ ಯ ದಂಡನೀಯ ಅಪರಾಧಗಳಿಗೆ ದೋಷಿಗಳು
ಎಂದು ತೀರ್ಮಾನಿಸಲಾಗಿದೆ.
5 ರಿಂದ 8 ನೇ ಆರೋಪಿಗಳನ್ನು ದಂ. ಪ
್ರ . ಸಂ. ಕಲಂ 235 (1)
ರನ್ವ ಯ ಮೇಲಿನ ಆರೋಪಗಳಿಂದ ದೋಷಮುಕ
್ತ ರನ್ನಾ ಗಿ
ಬಿಡುಗಡೆ ಮಾಡಲಾಗಿದೆ. 8 ನೇ ಆರೋಪಿಯ ಜಾಮೀನು
ಮುಚ್ಚ ಳಿಕೆಯನ್ನು ರದ್ದು ಗೊಳಿಸಲಾಗಿದೆ.
5 ರಿಂದ 7 ನೇ ಆರೋಪಿಗಳು ಬೇರೆ ಪ
್ರ ಕರಣಗಳಲ್ಲಿ ಬೇಕಾಗದೇ
ಇದ್ದ ಪಕ್ಷದಲ್ಲಿ ತಕ್ಷಣ ಅವರನ್ನು ನ್ಯಾ ಯಿಕ ಬಂಧನದಿಂದ
ಬಿಡುಗಡೆ ಮಾಡಬೇಕು.
ಮು.ಮಾ. ೧, 2 ಹಾಗೂ 4 ರಿಂದ 13 ಮತ್ತು ಮು ಮಾ 2 ೦
ಇವುಗಳು ನಿಷ್ಪ ್ರಯೋಜಕ ವಸ್ತು ಗಳಾದ್ದ ರಿಂದ ಅವುಗಳನ್ನು
ನಾಶಪಡಿಸಬೇಕು. ಮು.ಮಾ. 3 ಮತ್ತು ಮು ಮಾ 14 ರಿಂದ 19
ಇವುಗಳನ್ನು ಸರ್ಕಾರಕ್ಕೆ ವಶಪಡಿಸಿಕೊಳ
್ಳ ಲಾಗಿದೆ.
ಮು ಮಾ 21 ಮತ್ತು ಮು ಮಾ 22 ಇವುಗಳನ್ನು ಫಿ ಸಾ 7
ಮೃತರ ಹೆಂಡತಿಗೆ ಕೂಡಬೇಕು.
ಆರೋಪಿಗಳನ್ನು ಆಲಿಸಿದ ನಂತರ ಶಿಕ್ಷೆ ಯ ಬಗ್ಗೆ ಆಙ್ಞ
ಮಾಡಲಾಗುವುದು.
(ಶೀಘ
್ರ ಹಲಿಪಿಗಾರರಿಗೆ ಉಕ
್ತ ಲೇಖನ ನೀಡಿ ಗಣಕೀಕರಿಸಿದ
ನಂತರ ಪರಿಶೀಲಿಸಿ ದಿನಾಂಕ 30-01-2008 ರಂದು ಬಹಿರಂಗ
ನ್ಯಾ ಯಾಲಯದಲ್ಲಿ ಘೋಷಿಸಲಾಯಿತು).
52.
52
(ಎಸ್.ಎಚ್. ಮಿಟ್ಟ ಲಕೋಡ್)
ಸತ
್ರನ್ಯಾ ಯಾಧೀಶರು,
೧ನೇ ೧ನೇ ತ್ವರಿತ ವಿಚಾರಣಾ ನ್ಯಾಯಾಲಯ, ಶಿವಮೊಗ್ಗ
ಶಿಕ್ಷೆ ಯ ಬಗ್ಗೆ ಆರೋಪಿಗಳು ಮತ್ತು ಅವರ ಮಾನ್ಯ ವಕೀಲರ
ವಾದ ಆಲಿಸಲಾಯಿತು. ಆರೋಪಿಗಳ ಪರವಾಗಿ
ಆರೋಪಿಗಳಿಗೆ ಕನಿಷ್ಟ ಶಿಕ್ಷಿ ವಿಧಿಸುವಂತೆ ವಾದಿಸಿದ್ದಾ ರೆ.
ಮಾನ್ಯ ಸರ್ಕಾರಿ ಅಭಿಯೋಜಕರು ಈ ಆರೋಪಿಗಳಿಗೆ
ಮರಣ ದಂಡನೆ ವಿಧಿಸಬೇಕೆಂದು ವಿನಂತಿಸಿದ್ದಾ ರೆ. ಈ
ಒಂದು ಘಟನೆಯು ಶಾಲಾ ವಾರ್ಷಿಕ ಸ್ನ ೇಹ ಸಮೇಳನ
ಕಾರ್ಯಕ
್ರ ಮದಲ್ಲಿ ನಡೆದಿದೆ. ಈ ಆರೋಪಿಗಳು
ಪೂರ್ವಯೋಜಿತವಾಗಿ ಈ ಕೊಲೆ ಮಾಡಿದ್ದು
ರುಜುವಾಶಾಗಿದೆ. ಆಲ
್ಲ ದೆ ಆರೋಪಿಗಳ ವಿರುದ್ಧ ಕರ್ನಾಟಕ
ಅರಣ್ಯ ಮೊಕ್ಕ ದ್ದ ಮೆಯ ಕೆಲವು ಪ
್ರ ಕರಣಕ್ಕೆ
ದಾಖಲಾಗುವುದು ಕಂಡುಬಂದಿದೆ. ಅದರೆ ಯಾವುದೇ
ಹಿಂದಿನ ಪ
್ರ ಕರಣದಲ್ಲಿ ಈ ಆರೋಪಿಗಳಿಗೆ ಶಿಕ್ಷೆ ಆಗಿದ್ದ ನ್ನು
ನ್ಯಾ ಯಾಲಯದ ಗಮನಕ್ಕೆ ತಂದಿಲ
್ಲ . ಈ ಆರೋಪಿಗಳಿಗೆ
ಮತ್ತು ಮೃತನಿಗೆ ಕೆಲವು ವ್ಯ ವಹಾರಗಳಲ್ಲಿ ದ್ವ ೇಷ ಇತ್ತೆ ಂದು
ಕಂಡುಬರುತ
್ತ ದೆ. ಮೃತನ ಮೇಲಿನ ದ್ವ ೇಷದಿಂದ ಈ ಕೊಲೆ
ಮಾಡಿದ್ದಾ ರೆ ಅನ್ನು ವುದು ಮತ್ತು ಮೃತನು ಒಬ್ಬ ರಾಜಕರಣಿ
ಅನ್ನು ವ ಕಾರಣದಿಂದ ಇದೊಂದು ವಿರಳಾತಿವಿರಳ
ಪ
್ರ ಕರಣವೆಂದು ಭಾವಿಸಲಾಗಿದೆ. ಅದ್ದ ರಿಂದ ಈ ಪ
್ರ ಕರಣದ
ಸಮಗ
್ರ ವಿದ್ಯಾ ಮಾನಗಳನ್ನು ಗಮನದಲ್ಲಿ ಟ್ಟು ಕೊಂಡು
ಆರೋಪಿಗಳಿಗೆ ಈ ಕೆಳಗಿನ ಕಲಂನಂತೆ ಶಿಕ್ಷೆ ವಿಧಿಸಲಾಗಿದೆ.
ಕಲಂಗಳು
1.ಭಾ.ದ.ಸಂ. 341 ಪ
್ರ ತಿಯೊಬ್ಬ ಆರೋಪಿಯು ಒಂದು
ತಿಂಗಳು ಸಾದಾ ಶಿಕ್ಷೆ ಅನುಭವಿಸತಕ್ಕ ದ್ದು 500 ರೂ
53.
53
ದಂಡ ತರಬೇಕು, ದಂಡತಪ್ಪಿ ದಲ್ಲಿ ಮತ್ತ ೇ ಒಂದು
ತಂಗಳು ಸಾದಾ ಶಿಕ್ಷೆ ಅನುಭವಿಸಬೇಕು.
2.ಭಾ.ದಂ.ಸಂ. 302 ರಡಿ ಕಲಂ ದಂಢಾನೀಯ ಅಪರಾದಕ್ಕೆ
ಪ
್ರ ತಿಯೊಬ್ಬ ಆರೋಪಿಯು ಜೀವಾವಧಿ ಶಿಕ್ಷೆ
ಅನುಭವಿಸಬೇಕು.
ಮತ್ತು 10,000 ರೂ ದಂಡ ತೆರಬೇಕು, ದಂಡ ತೆರಲು
ತಪ್ಪಿ ದಲ್ಲಿ ಮತ್ತ ೇ 6 ತಿಂಗಳು ಸಾದಾ ಕಾರಾವಾಸ
ಅನುಭವಿಸಬೇಕು.
(ಎಸ್.ಎಚ್. ಮಿಟ್ಟ ಲಕೋಡ್)
ಸತ
್ರ ನ್ಯಾ ಯಾಧೀಶರು,
1 ನೇ 1 ನೇ ತ್ವ ರಿತ ವಿಚಾರಣಾ ನ್ಕಾ ಯೂಲಯ, ಶಿವಮೊಗ್ಗ
ಆನುಬಂಧ
ಅಭಿಯೋಗದ ಪರ ಎಚಾರಣೆಯಾದ ಸಾಕ್ಷಿ ದಾರರುಃ
ಫಿ.ಸಾ.1: ಕೆ.ಎಸ್. ರತ್ನಾ ಕರ
ಫಿ.ಸಾ.2: ಸುಬ
್ರ ಮಣ್ಯ
ಫಿ.ಸಾ.3: ಪ
್ರ ಭಾಕರ
ಥಿ.ಸಾ.4: ಟಿ.ಎಸ್. ರಾಮಕೃಷ್ಣ
ಫಿ.ಸಾ.5: ಪ
್ರ ಭಾಕರ ಶೆಟ್ಟಿ
ಫಿ.ಸಾ.6: ರಾಜೇಶ
ಫಿ.ಸಾ.7: ಸ್ನ ೇಹ
ಫಿ.ಸಾ.8: ಸುರೇಶ
ಫಿ.ಸಾ.9: ಮಂಜಪಗೌಡ
ಫಿ.ಸಾ.1 ೦: ವಿಜಯೇಂದ
್ರ
54.
54
ಫಿ.ಸಾ.11: ಶೇಖರ
ಫಿ.ಸಾ.1 ೨:ಪ
್ರ ಕಾಶ
ಫಿ.ಸಾ.13: ಎಚ್ ಎಲ್ ಗುರುಮೂರ್ತಿ
ಫಿ.ಸಾ.14: ಚಂದ
್ರ ಪ್ಪ
ಫಿ.ಸಾ.1 ೫: ಜಯಣ್ಣ
ಫಿ.ಸಾ.1 ೬: ಮನೋಜರಾವ್
ಫಿ.ಸಾ.17: ಶಿವಮೂರ್ತಿ
ಫಿ.ಸಾ.18: ಎರೂಪಾಕ್ಷಪ್ಪ
ಫಿ.ಸಾ.1 ೯: ಡಾ; ಸಿದ್ದ ನಗೌಡ
ಫಿ.ಸಾ.2 ೦: ಟಿ. ಬಿ. ಚಂದ
್ರ ಶೇಖರ
ಫಿ.ಸಾ.21: ಎಚ್ ಎಸ್ ಶ್ರ ೀನಿವಾಸ
ಫಿ.ಸಾ.22: ಗುಂಡಾ ನಾಯ್ಕ
ಫಿ.ಸಾ.23: ಬಿ ವೆಂಕಟೇಶ
ಫಿ.ಸಾ.2 ೪: ರಾಮಾನಾಯ್ಕ
ಫಿ.ಸಾ.25: ಎಂ ಪ
್ರ ಭಾಕರ
ಫಿ.ಸಾ.26: ಸಿ.ಎಂ ಉತ
್ತ ಪ್ಪ
ಫಿ ಸಾ.27 ಭೀಮಯ್ಕ
ಆಭಿಯೋಗದ ಪರ ಗುರುತಿಸಿಕೊಂಡ ನಿಶಾನೆಗಳು:
ನಿ.ಪಿ.1: ಫಿರ್ಯಾದು
ನಿ.ಪಿ.1(ಎ): ಸಹಿ
ನಿ.ಪಿ.೨: ಮಹಜರು
55.
55
ನಿ.ಪಿ.2(ಎ):ಬಿ: ಸಹಿಗಳು
ನಿ.ಪಿ.೩: ಶವಪಂಚನಾಮೆ
ನಿ.ಪಿ.೩(ಎ:ಬಿ): ಸಹಿಗಳು
ನಿ.ಪಿ.4: ಮಹಜರು
ನಿ.ಪಿ. 4(ಎ:ಬಿ)ಸಹಿ
ನಿ.ಪಿ.೫: ಮಹಜರ್
ನಿ.ಪಿ.5(ಎ)ಸಹಿ
ನಿ.ಪಿ.6: ಆಮಂತ
್ರ ಣ ಪತ
್ರ
ನಿ.ಪಿ.7: ಸ್ಥ ಳ ನಕಾಶೆ
ನಿ.ಪಿ.7(ಎ): ಸಹಿ,
ನಿ.ಪಿ.8: ಮನವಿಪತ
್ರ
ನಿ.ಪಿ.8(ಎ): ಸಹಿ
ನಿ.ಪಿ.೯: ಪತ
್ರ
ನಿ.ಪಿ.9(ಎ): ಸಹಿ
ನಿ.ಪಿ.10: ಪಹಣಿ ಪತ್ರಿ ಕೆ
ನಿ.ಪಿ.11: ವರದಿ
ನಿ.ಪಿ.11(ಎ): ಸಹಿ
ನಿ.ಪಿ.12: ಪಿ ಎಂ ವರದಿ
ನಿ.ಪಿ.12(ಎ): ಸಹಿ
ನಿ.ಪಿ.13: ಅಭಿಪ್ರಾ ಯಪತ
್ರ
ನಿ.ಪಿ.14: ಮನವಿಪತ
್ರ
56.
56
ನಿ.ಪಿ.14(ಎ): ಸಹಿ
ನಿ.ಪಿ.15: ಮನವಿಪತ
್ರ
ನಿ.ಪಿ.15(ಎ):ಸಹಿ
ನಿ.ಪಿ.16: ಅಭಿಪ್ರಾ ಯಪತ
್ರ
ನಿ.ಪಿ.16(ಎ): ಸಹಿ
ನಿ.ಪಿ.17: ಪತ
್ರ ನ
ನಿ.ಪಿ.18: ಅನುಮತಿ ಪತ
್ರ
ನಿ.ಪಿ.19: ಕವಾಯತನ ನಡವಳಿಕ
ನಿ.ಪಿ.19(ಎ): ಸಹಿ
ನಿ.ಪಿ.20: ಕವಾಯತಿನ ನಡವಳಿಕೆ
ನಿ.ಪಿ.20(ಎ): ಸಹಿ
ನಿ.ಪಿ.21 ಕವಾಯತಿನ ನಡವಳಿಕೆ
ನಿ.ಪಿ.21(ಎ): ಸಹಿ
ನಿ.ಪಿ.22: ಕವಾಯತಿನ ನಡವಳಿಕೆ
ನಿ.ಪಿ.2 ೨(ಎ): ಸಹಿ
ನಿ.ಪಿ.2 ೩: ಕವಾಯತಿನ ನಡವಳಿಕೆ
ನಿ.ಪಿ.23(ಎ): ಸಹಿ
ನಿ.ಪಿ.24: ಕವಾಯತಿನ ನಡವಳಿಕೆ
ನಿ.ಪಿ.24 (ಎ): ಸಹಿ
ನಿ.ಪಿ.೨೫: ಕವಾಯತನ ನಡವಳಿಕೆ
ನಿ.ಪಿ.25(ಎ): ಸಹಿ
57.
57
ನಿ.ಪಿ.26: ಕವಾಯತಿನ ನಡವಳಿಕೆ
ನಿ.ಪಿ.26(ಎ):ಸಹಿ
ನಿ.ಪಿ.27: ಮೇಲ್ಪ ತ
್ರ
ನಿ.ಪಿ.2 ೭(ಎ): ಸಹಿ
ನಿ.ಪಿ.28: ಮಹಜರು
ನಿ.ಪಿ.28(ಎ): ಸಹಿ
ನಿ.ಪಿ.28: ಸಹಿ
ನಿ.ಪಿ.29: ವರದಿ
ನಿ.ಪಿ.30:ಪ್ರ ವ ವರದಿ
ನಿ.ಪಿ.30(ಎ): ಸಹಿ
ನಿ.ಪಿ.31: ಕಚ್ಚಾ ನಕಾಶೆ
ನಿ.ಪಿ.31(ಎ): ಸಹಿ
ನಿ.ಪಿ.32: ಹೇಳಿಕೆ
ನಿ.ಪಿ.33: ಹೇಳಿಕೆ
ನಿ.ಪಿ.33(ಎ): ಸಹಿ
ನಿ.ಪಿ.34: ಹೇಳಿಕೆ
58.
58
ನಿ.ಪಿ.34(ಎ:ಬಿ): ಸಹಿಗಳು
ನಿ.ಪಿ.35: ಹೇಳಿಕೆ
ನಿ.ಪಿ.35(ಎ:ಬಿ):ಸಹಿಗಳು
ನಿ.ಪಿ.36: ಹೇಳಿಕೆ
ನಿ.ಪಿ.36(ಎ:ಬಿ): ಸಹಿಗಳು
ನಿ.ಪಿ.37: ವರದಿ
ನಿ.ಪಿ.38: ಹೇಳಿಕೆ
ನಿ.ಪಿ.38(ಎ:ಬಿ): ಸಹಿಗಳು
ನಿ.ಪಿ.39: ಪತ
್ರ
ನಿ.ಪಿ.39(ಎ): ಸಹಿ
ನಿ.ಪಿ.40: ಹೇಳಿಕೆ
ನಿ.ಪಿ.40(ಎ): ಸಹಿ
ಆರೋಪಿಗಳ ಪರ
ನಿ ಡಿ 1 ರಿಂದ 3 : 2 ನೇ ಸಾಕ್ಷಿ ಯ ಹೇಳಿಕೆ.
ನಿ ಡಿ ೪ : 4 ನೇ ಸಾಕ್ಷಿ ಯ ಹೇಳಿಕೆ
ನಿ ಡಿ 5 : 9 ನೇ ಸಾಕ್ಷಿ ಯ ಹೇಳಿಕೆ
ನಿ ಡಿ 6 : ೧ ನೇ ಸಾಕ್ಷಿ ಯ ಹೇಳಿಕೆ
ನಿ ಡಿ ೭ : ೨ ನೇ ಸಾಕ್ಷಿ ಯ ಹೇಳಿಕೆ
ನಿ ಡಿ ೮ : ೯ ನೇ ಸಾಕ್ಷಿ ಯ ಹೇಳಿಕೆ
ನಿ ಡಿ 10 : ೬ ನೇ ಸಾಕ್ಷಿ ಯ ಹೇಳಿಕೆ
ನಿ ಡಿ 11 : 13 ನೇ ಸಾಕ್ಷಿ ಯ ಹೇಳಿಕೆ
59.
59
ಆಭಿಯೋಗದ ತರ ಗುರುತಿಸಿಕೊಂಡಮುದೆಮಾಲುಗಳು
ಮು.ಮಾ: 1: ರಕ
್ತ ಮಿಶ್ರಿ ತ ಮಣ್ಣು
ಮು.ಮಾ: ೨: ಸಾದಾ ಮಣ್ಣು
ಮು.ಮಾ: ೩: ಸ್ಟ ೀಲ್ ಚಾಕು ಹ
ಮು.ಮಾ. 4: ಕಪ್ಪು ಬಣ್ಣ ದ ಒಂದು ಷೂ
ಮು.ಮಾ: 5: ಕಪ್ಪು ಬಣ್ಣ ದ ಚಪಥಿಗಳು
ಮು.ಮಾ. ೬: ನೋಟು ಪುಸ
್ತ ಕ
ಮು.ಮಾ. ೭: ಟ್ಯೂ ಬಲೈಟಿನ ಎರಡು ತುಂಡುಗಳು
ಮು.ಮಾ. ೮: ಬಳಿ ಬಣ್ಣ ದ ತುಂಬು ತೋಳಿನ ಶರ್ಟು
ಮು.ಮಾ. ೯: ಬನಿಯನ್
ಮು.ಮಾ. 1 ೦: ಕಪ್ಪು ಪ್ಯಾ ಂಟು
ಮು.ಮಾ. ।೧: ಕಾಚಾ
ಮು.ಮಾ. 12: ಕಾಲುಚೀಲಗಳು
ಮು.ಮಾ. ೧೩: ಬಿಲ್ಬು
ಮು.ಮಾ. 14: ದೊಡ್ಡ ಚೂರಿ
ಮು.ಮಾ. 15:ಮಚ್ಚು
ಮು.ಮಾ. 16 ರಿಂದ 19: ಕತ್ತಿ ಗಳು
ಮು.ಮಾ. 20: ಗೋಣಿಚೀಲ
ಮು.ಮಾ. 21: ನೋಕಿಯಾ ಮೊಬೈಲು
ಮು.ಮಾ. 2 ೨: ನಾಲ್ಕು ೧ ರೂ. ಗಳ ನಾಣ್ಯ ಗಳು
ಎಸ್. ಎಚ್. ಮಿಟ್ಟ ಲಕೋಡ್
60.
60
ಸತ
್ರ ನ್ಯಾ ಯಾಧೀಶರು,
1ನೇ ತ್ವ ರಿತ ವಿಚಾರಣಾ ನ್ಯಾ ಯಾಲಯ,
ಶಿವಮೊಗ್ಗ .
ಮೊದಲನೇ ಶೀಘ
್ರ ಎಲೇವಾರಿ ನ್ಯಾ ಯಾಲಯ, ಶಿವಮೊಗ್ಗ
ದಿನಾಂಕ 19 ನೇ ಆಗಸ್ಟ್ ಮಾಹೆ 2006 ನೇ ಇಸವಿ
ಉಪಸ್ಥಿ ತರು : ಶ್ರ ೀ ಎಸ್. ಎಚ್. ಮಿಟ್ಟ ಲಕೋಡ್
ಬಿ.ಎ., ಎಲ್ಎಲ್.ಬಿ. (ಸ್ಟೆ )
ಸತ
್ರ ನ್ಯಾ ಯಾಧೀಶರು,
1 ನೇ ಶೀಘ
್ರ ವಿಲೇವಾರಿ ನ್ಯಾ ಯಾಲಯ,
ಶಿವಮೊಗ್ಗ
ಸೆಶನ್ಸ್ _ ಕೇಸ್ ನಂಬರ್: 108 / 2005
ಫಿರ್ಯಾದುದಾರರು: _ ರಾಜ್ಯ ಸರ್ಕಾರ
ಗ್ರಾ ಮಿಣ ಪೋಲೀಸ್,
ಭದ್ರಾ ವತಿ.
(ಪರ ಸಾರ್ವಜನಿಕ ಅಭಿಯೋಜಕರು)
-ವಿರುದ್ಧ-
ಆರೋಪಿ: ಭೀಮಾನಾಯ್ಕ ಜನ್ ದಿ. ಚೊಗ್ಗಾ ನಾಯ್ಕ
52 ವರ್ಷಗಳು, ವ್ಯ ವಸಾಯಗಾರ,
ವಾಸ: ಸಿರಿಯೂರು ತಾಂಡ,
ಭದ್ರಾ ವತಿ ತಾಲ್ಲೂ ಕು.
(ಪರ ಶ್ರ ೀ ಜಿ. ಮದು ವಕೀಲರು)
ಅಪರಾಧ ಪ್ರಾ ರಂಭವಾದ ದಿನಾಂಕ: 5-3-2005
61.
61
ಅಪರಾಧದ ವರದಿಯ ದಿನಾಂಕ:6-3-2005
ಆರೋಪಿಯನ್ನು ಬಂಧಿಸಿದ ದಿನಾಂಕಃ 15-4-2005
ಫಿರ್ಯಾದುದಾರರ ಹೆಸರು: ದಸ
್ತ ಗಿರ್ ಬಿನ್
ದಿ.ಉಮ್ಮ ರಸಾಬ್.
ಆಬಿಲೇಖನ ಪ್ರಾ ರಂಭವಾದ ದಿನಾಂಕ: 20-07-2006.
ಅಭಿಲೇಖನ ಮುಕ್ತಾ ಯದ ದಿನಾಂಕ: 2-8-2006.
ದೂರಿನಲ್ಲಿ ಹೇಳಲಾದ ಅಪರಾಧ: ಭಾ.ದಂ.ಸಂ. ಕಲಂ 302
ಮತ್ತು 201
ನ್ಯಾ ಯಾಧೀಶರ ಅಭಿಪ್ರಾ ಯ: ಆರೋಪಿಯನ್ನು ದೋಷಿ
ಆಂತ ತೀರ್ಮಾನಿಸಿದೆ.
ರಾಜ್ಯ :ಪ
್ರ ತಿನಿಧಿಸಲ್ಪ ಟ್ಟ ವರು: ವಿಶೇಷ ಸರ್ಕಾರಿ
ಅಭಿಯೋಜಕರು.
ಆರೋಪಿಯ ಪರ ವಕೀಲರು: ಶ್ರ ೀ ಜಿ. ಮಧು ವಕೀಲರು.
ಎಸ್. ಎಚ್. ಮಿಟ್ಟ ಲಕೋಡ್
ಸತ
್ರ ನ್ಯಾ ಯಾಧೀಶರು,
೧ ನೇ ಶೀಘ
್ರ ವಿಲೇವಾರಿ
ನ್ಯಾ ಯಾಲಯ, ಶಿವಮೊಗ್ಗ
ತೀರ್ಪು
ಭದ್ರಾ ವತಿಯ ಗ್ರಾ ಮೀಣ ಪೋಲೀಸರು ಈ ಆರೋಪಿಯ
ವಿರುದ್ಧ ಭಾ.ದಂ.ಸಂ. ಕಲಂ 30 ೨, ಮತ್ತು 201 ರನ್ವ ಯ
ದಂಡನೀಯ ಅಪರಾಧಗಳನ್ನು ಮಾಡಿದ್ದಾ ರೆ ಅಂತ
ಆರೋಪಿಸಿ ಈ ಆರೋಪಣಾ ಪಟ್ಟಿ ಯನ್ನು ಹಾಕಿದ್ದಾ ರೆ.
3.ಈ ಪ
್ರ ಕರಣದ ಸಂಕ್ಷಿ ಪ
್ತ ಸಂಗತಿಗಳೆಂದರೆ
62.
62
ದಿನಾಂಕ 3-3-2005 ರಂದುಈ ಆರೋಪಿಯು ತನ್ನ
ಹೆಂಡತಿ ಹೇಮ್ಲಿ ಬಾಯಿ ಅಲಿಯಾಸ್ ಪಪ್ಪಿ ಬಾಯಿ ಇವರ
ಜೊತೆ ಜಗಳ ತೆಗೆದು ಮಧ್ಯಾ ಹ್ನ 3 ಗಂಟೆಗೆ ಜಗಳ
ನಡೆದಾಗ ಸದರಿ ಹೇಮ್ಲಿ ಬಾಯಿಯ ಗರ್ಭಕೋಶದ
ತೊಂದರೆಯ ಕಾರಣ ನೀನೇ ಹಾಕಿಕೊಂಡು ಊಟ
ಮಾಡು ಅಂತ ಹೇಳಿದ್ದ ರಿಂದ ಈ ಆರೋಪಿಯು
ಕೋಪಗೊಂಡು ಆಕೆಯ ಕಪಾಲಕ್ಕೆ ಹೊಡೆದು ಕತ
್ತ ನ್ನು
ಹಿಸುಕಿ ಕೊಲೆ ಮಾಡಿ ಬೆಳಗಿನ ಜಾವ 2-30 ಗಂಟೆಗೆ
ಹಣವನ್ನು ಗೋಣಿ ಚೀಲಕ್ಕೆ ತುಂಬಿ ಆಕೆಯ ಸೀರೆ,
ಜಾಕೀಟು ಬಟ್ಟೆ ಗಳನ್ನು ಹೆಣದ ಜೊತೆ ಪ್ಲಾ ಸ್ಟಿ ಕ್ ಚೀಲಕ್ಕೆ
ಹಾಕಿ ಆ ಹೆಣವನ್ನು ತನ್ನ ಟಿ.ವಿ.ಎಸ್.ವಾಹನದ ಮೇಲೆ
ತೆಗೆದುಕೊಂಡು ಹೋಗಿ ಪದ್ಮ ೇನಹಳ್ಳಿ ಯ ಹತ್ತಿ ರ 26 ನೇ
ಉಪನಾಲೆಯ ನೀರಿಗೆ ಹಾಕಿ ಬಂದಿದ್ದಾ ನೆ. ಈ ಘಟನೆಯು
ಸಿರಿಯೂರು ತಾಂಡದಲ್ಲಿ ನಡೆದಿದ್ದು ತನ್ನ ಹೆಂಡತಿಯು
ಮನೆ ಬಿಟ್ಟು ಹೋಗಿದ್ದಾ ಳೆ ಅಂತ ಹೇಳಿ ಘಟನೆಯನ್ನು
ಮರೆ ಮಾಚುವ ಪ
್ರ ಯತ್ನ ವನ್ನು ಮಾಡಿದ್ದಾ ನೆಂದು
ಆರೋಪಿಸಲಾಗಿದೆ.
3. ಈ ಪ
್ರ ಕರಣದ ತನಿಖೆಯನ್ನು ಮಾಡಿದ ಭದ್ರಾ ವತಿಯ
ಗ್ರಾ ಮಿಣ ಪೋಲೀಸರು ಈ ಆರೋಪಿಯನ್ನು ಬಂಧಿಸಿ
ಮಾನ್ಯ ಭದ್ರಾ ವತಿಯ ದಂಡಾಧಿಕಾರಿಗಳ ಮುಂದೆ.
ಆರೋಪಣಾ ಪಟ್ಟಿ ಯನ್ನು ಸಲ್ಲಿ ಸಿದ್ದಾ ರೆ. ನಂತರ ಈ
ಪ
್ರ ಕರಣವನ್ನು ವಿಚಾರಣೆಗಾಗಿ ಶಿವಮೊಗ್ಗ ದ ಪ
್ರ ಧಾನ ಜಿಲ್ಲಾ
ಮತ್ತು ಸಶ
್ರ ನ್ಯಾ ಯಾಲಯಕ್ಕೆ ವರ್ಗಾಯಿಸಲಾಗಿದೆ. ಅಲ್ಲಿ ಂದ
ಎಚಾರಣೆಗಾಗಿ ಸದರಿ ಪ
್ರ ಕರಣವನ್ನು ಈ ನ್ಯಾ ಯಾಲಯಕ್ಕೆ
ವರ್ಗಾಯಿಸಲಾಗಿದೆ.
4. ಈ ಆರೋಪಿಯು ಆತನ ವಿರುದ್ಧ ಮಾಡಿದ ಭಾ.ದಂ.ಸಂ.
ಕಲಂ 30 ೨ ಹಾಗೂ 201 ರ ಆರೋಪಗಳನ್ನು
ನಿರಾಕರಿಸಿದ್ದ ರಿಂದ ಅವುಗಳನ್ನು ರುಜುವಾತುಪಡಿಸುವ
63.
63
ಸಲುವಾಗಿ ಅಭಿಯೋಗದ ಪರವಾಗಿಫಿ.ಸಾ. ೧ ರಿಂದ 10
ನೇದವರನ್ನು ವಿಚಾರಣೆ ಮಾಡಿ ನಿ.ಪಿ. । ರಿಂದ 10, ಮತ್ತು
ಮು.ಮಾ 1 ರಿಂದ 1 ೫ ಇವುಗಳನ್ನು ಗುರುತಿಸಿಕೊಳ
್ಳ ಲಾಗಿದೆ.
ಅಭಿಯೋಗದ ಪರ ಸಾಕ್ಷಿ ವಿಚಾರಣೆ ಮುಗಿದ ನಂತರ
ದಂ.ಪ
್ರ .ಸಂ.ಕಲಂ 313 – (೧)(ಬಿ) ರನ್ವ ಯ ಇರುವ
ಆರೋಪಿಯ ಹೇಳಿಕೆಯನ್ನು ದಾಖಲಿಸಿಕೊಳ
್ಳ ಲಾಗಿದೆ.
ಆರೋಪಿಯು ತನ್ನ ಪರ ಯಾವುದೇ ಸಾಕ್ಷಿ
ವಿಚಾರಣೆಯನ್ನು ಮಾಡಿಲ
್ಲ , ಆದರೆ ಅಭಿಯೋಗದ
ಆರೋಪವನ್ನು ಮಾತ
್ರ ನಿರಾಕರಿಸಿದ್ದಾ ರೆ.
4. ಉಭಯತರ ವಾದ ಕೇಳಿದೆ.
5. ಅಭಿಯೋಗವು. ಈ ಕೆಳಗಿನ ಅಂಶಗಳನ್ನು
ಸಂಶಯಾತೀತವಾಗಿ ರುಜುವಾತುಪಡಿಸಿದೆಯೇ ಎಂಬ ಅಂಶ
ನನ್ನ ತೀರ್ಮಾನಕ್ಕೆ ಬರುತ
್ತ ದೆ.
1) ದಿನಾಂಕ 3-3-2005 ರಂದು ಮಧ್ಯಾ ಹ್ನ 3 ಗಂಟೆಯ
ಸಮಯದಲ್ಲಿ ಈ ಆರೋಪಿಯು ಸಿರಿಯೂರು ತಾಂಡದ
ತನ್ನ ಮನೆಯಲ್ಲಿ ತನ್ನ ಹೆಂಡತಿ ಹೇಮ್ಲಿ ಬಾಯಿ ಅಲಿಯಾಸ್
ಪಾಪಿಬಾಯಿಯನ್ನು ಅವಳ ಕತ್ತು ಹಿಸುಕಿ ಕೊಲೆ
ಮಾಡಿದ್ದಾ ನೆ.
2) ದಿನಾಂಕ 4-3-2005, ರಂದು ಬೆಳಗ್ಗೆ 2-30 ಗಂಟೆ
ಸಮಯದಲ್ಲಿ ಸದರಿ ತನ್ನ ಹೆಂಡತಿಯ ಶವವನ್ನು
ಗೋಣಿಚೀಲದಲ್ಲಿ ತುಂಬಿ ಪದ್ಮ ೇನಹಳ್ಳಿ ಹತ್ತಿ ರ 26 ನೇ
ಉಪನಾಲೆಯ ನೀರಿನಲ್ಲಿ ಎಸೆದು ಸಾಕ್ಷಿ ನಾಶ ಮಾಡಲು
ಪ
್ರ ಯತ್ನ ಮಾಡಿದ್ದಾ ನೆ.
6. ಈ ಮೇಲಿನ ಅಂಶಗಳಿಗೆ ಈ ಕೆಳಗಿನ ಕಾರಣಗಳಿಂದ ನನ್ನ
ತೀರ್ಮಾನ' ʼ ಹೌದುʼ ಅಂತ ಇದೆ.
ಕಾರಣಗಳು
64.
64
೭. ಅಂಶ 1ಮತ್ತು 2: ಈ ಎರಡೂ ಅಂಶಗಳನ್ನು ಒಟ್ಟಿ ಗೆ
ತೀರ್ಮಾನಕ್ಕೆ ತೆಗೆದುಕೊಳ
್ಳ ಲಾಗಿದೆ. ಏಕೆಂದರೆ, ಇವುಗಳು
ಒಂದಕ್ಕೊ ಂದು ಸಂಬಂಧಿಸಿದೆ. ಈ ಪ
್ರ ಕರಣದ
ಪುರಾವೆಯನ್ನು ಉಭಯತರ ವಾದದ ಬೆಳಕಿನಲ್ಲಿ
ಪರಿಶೀಲಿಸಿದಾಗ ಇದೊಂದು ಸಂಪೂರ್ಣವಾಗಿ ಸಾಂದರ್ಭಿಕ
ಸಾಕ್ಷ್ಯ ದ ಮೇಲೆ ಅವಲಂಬಿತ ಪ
್ರ ಕರಣ ಅಂತ
ಸ್ಪ ಷ್ಟ ವಾಗುತದೆ. ಈ ಘಟನೆಯು ಮನೆಯಲ್ಲಿ ಯೇ ಆಗಿದ್ದು
ಮತ್ತು ಇದಕ್ಕೆ ಯಾವುದೇ ಪ
್ರ ತ್ಯ ಕ್ಷ ಸಾಕ್ಷಿ ಗಳು ಇಲ
್ಲ .
ಆದ್ದ ರಿಂದ ಇದೊಂದು ಸಾಂದರ್ಭಿಕ ಸಾಕ್ಷ್ಯ ದ ಮೇಲೆ
ಅವಲಂಬಿತವಾಗಿರುವ ಪ
್ರ ಕರಣವಾಗಿದೆ. ಸಾಂದರ್ಭಿಕ
ಸಾಕ್ಷ್ಯ ದ ಮೇಲಿನ ಪ
್ರ ಕರಣಗಳನ್ನು ಹೇಗೆ ಪರಿಶೀಲಿಸಬೇಕು
ಎನ್ನು ವ ಬಗ್ಗೆ ಮಾನ್ಯ ಸರ್ವೋಚ್ಚ ನ್ಯಾ ಯಾಲಯವು
ಜೋಸೆಫ್ -ವಿ- ಕೇರಳರಾಜ್ಯ (ಎಐಆರ್ 200 ೦ ಎಸ್.ಸಿ.160 ೮)
ರಲ್ಲಿ ಅವಲೋಕಿಸಿದ್ದ ನ್ನು ಇಲ್ಲಿ
ಗಮನದಲ್ಲಿ ಟ್ಟು ಕೊಳ
್ಳ ಬಹುದಾಗಿದೆ. ಆ ತೀರ್ಪಿನಲ್ಲಿ
ಆರೋಪಿಗೂ ಮತ್ತು ಅಪರಾಧಕ್ಕೂ ಸಂಪರ್ಕ ಕಲ್ಪಿ ಸುವ
ಸಂದರ್ಭಗಳ ಕೊಂಡಿಗಳ ಸರಪಳಿಯು
ಸಂಪೂರ್ಣವಾಗಿರಬೇಕು. ಯಾವುದೇ ಒಂದು ಕೊಂಡಿಯೂ
ಕೂಡಾ ತಪ್ಪ ಬಾರದು ಅಂತ ಅವಲೋಕಿಸಲಾಗಿದೆ.
ಆದ್ದ ರಿಂದ ಈ ಪ
್ರ ಕರಣದಲ್ಲಿ ರುವಂತಹ ಸಾಂದರ್ಭಿಕ
ಸಾಕ್ಷಿ ಯು ಈ ಆರೋಪಿಯೇ ಕೊಲೆ ಮಾಡಿದ್ದಾ ನೆ
ಎನ್ನು ವುದನ್ನು ಸೂಚಿಸುತ
್ತ ವೆಯೇ ಎನ್ನು ವುದನ್ನು
ತೀಕ್ಷ್ಣ ವಾಗಿ ಪರಿಗಣಿಸಬೇಕಾಗುತ
್ತ ದೆ. ಇನ್ನು ಮುಖ್ಯ ವಾದ
ಅಂಶವೆಂದರೆ -ಇಂದಿನ ದಿನಗಳಲ್ಲಿ ಜೀವವಿರುವ ಸಾಕ್ಷಿ ಗಳು
ಯಾವುದೋ ಕಾರಣಕ್ಕಾ ಗಿ ನ್ಯಾ ಯಾಲಯದ ಮುಂದೆ
ಬಂದು ಸತ್ಯ ವನ್ನು ಹೇಳದೇ ಪ
್ರ ತಿಕೂಲ ಸಾಕ್ಷಿ
ನುಡಿಯುತ್ತಾ ರೆ ಎನ್ನು ವುದನ್ನು ಕೂಡಾ
ಗಮನಿಸಬೇಕಾಗುತ
್ತ ದೆ. ಆದರೆ ನಿರ್ಜೀವ ಸಾಂದರ್ಭಿಕ
65.
65
ಸಾಕ್ಷಿ ಯನ್ನು ಯಾವಕಾರಣಕ್ಕೂ ಬೆದರಿಸಿ ಅದನ್ನು
ಬದಲಾಯಿಸಲಿಕ್ಕೆ ಸಾಧ್ಯ ವಿಲ
್ಲ ಎನ್ನು ವ ಕಟು ಸತ್ಯ ವನ್ನು
ಕೂಡಾ ನಾವು ಗಮನದಲ್ಲಿ ಟ್ಟು ಕೊಳ
್ಳ ಬೇಕಾಗುತ
್ತ ದೆ. ಆದರೆ
ಸಾಂದರ್ಭಿಕ ಸಾಕ್ಷಿ ಯನ್ನು ಮಾತ
್ರ ಅತ್ಯ ಂತ ತೀಕ್ಷ್ಣ
ಪರಿಶೀಲನೆಗೊಳಪಡಿಸಿ ಅದರಿಂದ ಸಂಪೂರ್ಣವಾಗಿ
ಆರೋಪಿಗೂ ಮತ್ತು ಅಪರಾಧಕ್ಕೂ ಸಂಪರ್ಕ ಕಲ್ಪಿ ಸುವ
ಸರಪಳಿ ರುಜುವಾತಾಗಿದೆಯೇ ಎನ್ನು ವುದನ್ನು ಮಾತ
್ರ
ತೀರ್ಮಾನಿಸಬೇಕಾಗುತ
್ತ ದೆ.
೮. ಈ ಪ
್ರ ಕರಣದ ವಾಸ
್ತ ವಾಂಶಗಳನ್ನು ಗಮನಿಸಿದಾಗ-
ಮೈತಳು ಫಿರ್ಯದಿಯ ಹೆಂಡತಿ ಎನ್ನು ವ ಬಗ್ಗೆ ಯಾವುದೇ
ವಿವಾದವಿಲ
್ಲ , ಏಕೆಂದರೆ ಮೈತಳ ಮಗಳು ಮತ್ತು ಮೈತಳ
ತಮ್ಮ ಫಿ.ಸಾ.೨ ಮತ್ತು 3 ಇವರು ಸಾಕ್ಷಿ ನುಡಿದಿದ್ದಾ ರೆ.
ಮೈತಳಿಗೆ ಗರ್ಭಕೋಶದ ತೊಂದರೆ ಇತ್ತು ಮತ್ತು ಆಕೆಗೆ
ವೈದ್ಯ ಕೀಯ ಚಿಕಿತ್ಸೆ ಮಾಡಬೇಕಾಗಿರುವುದರಿಂದ ಐದಾರು
ಸಾವಿರ ರೂ. ಹಣ ಬೇಕಾಗಿತ್ತು , ಅಷ್ಟು ಹಣವನ್ನು ಖರ್ಚು
ಮಾಡಿ ಚಿಕಿತ್ಸೆ ಮಾಡಲಿಕ್ಕೆ ಈ ಆರೋಪಿಗೆ ಸಾಧ್ಯ ತೆ ಇರಲಿಲ
್ಲ
ಎನ್ನು ವುದರ ಬಗ್ಗೆ ಯಾವುದೇ ವಿವಾದವಿಲ
್ಲ . ಆದರೆ ಮೈತಳ
ತಾಯಿಯ ಮನೆಯವರು ಮತ್ತು ಈ ಆರೋಪಿಯು ಸೇರಿ
ಚಿಕಿತ್ಸೆ ಮಾಡಿಸಬೇಕು ಅಂತ ಮೈತಳನ್ನು ಅವರ ತವರು
ಮನೆಯಲ್ಲಿ ಬಿಟ್ಟಿ ದ್ದಾ ಗಿ ಕೂಡಾ ಕಂಡು ಬರುತ
್ತ ದೆ. ಈ ಫಿ.ಸಾ.
2 ಮೈತಳ ಮಗಳು. ಫಿ.ಸಾ: 3 ಮೈತಳ ತಮ್ಮ ಆಗಿದ್ದಾ ರೆ.
ಅಲ
್ಲ ದೇ ಫಿ.ಸಾ.2. ರವರನ್ನು ಅವರು ಮದುವೆಯಾಗಿದ್ದಾ ರೆ
ಆದ್ದ ರಿಂದ ತಮ್ಮ ಅಕ್ಕ ನ ಚಿಕಿತ್ಸೆ ಗೆ ತಾವು ಕೂಡಾ ಹಣ
ಸಹಾಯ ಮಾಡುತ್ತ ೇವೆ ಅಂತ ಹೇಳಿದ್ದೆ ಎನ್ನು ವುದನ್ನು
ಅವರು ಹೇಳಿದ್ದಾ ರ.
9. ಇವರ ಪುರಾವೆಯನ್ನು ನೋಡಿದಾಗ ಮೈತಳು ತವರು
ಮನೆಯಲ್ಲಿ ದ್ದಾ ಗ ಒಂದು ದಿನ ಈ ಆರೋಪಿಯು ಆಕೆಯನ್ನು
ಅಂತರಘಟ್ಟ ದ ಜಾತ್ರೆ ಗೆ ತನ್ನ ಮನೆಗೆ ಕರೆದುಕೊಂಡು
66.
66
ಹೋಗಿರುತ್ತಾ ನೆ. ಅನಂತರಸುಮಾರು 15 ದಿನದ ಮೇಲೆ ಈ
ಆರೋಪಿಯು ಮೈತಳ ತವರು ಮನೆಗೆ ಹೋಗಿ ತನ್ನ ಹೆಂಡತಿ
ಕಾಣೆಯಾಗಿದ್ದಾ ಳೆ, ಆಕೆಯನ್ನು ಹುಡುಕುತ್ತ ೇನೆ ಅಂತ
ವಿಷಯವನ್ನು ಹೇಳಿರುತಾನೆ. ಈ ಬಗ್ಗೆ ಈ ಇಬ್ಬ ರನ್ನು
ಯಾವುದೇ ಪಾಟೀಸವಾಲನ್ನು ಗಂಭೀರವಾಗಿ ಮಾಡಿಲ
್ಲ
ಎನ್ನು ವುದನ್ನು ನಾವು ಗಮನಿಸಬೇಕಾಗುತದೆ. ಇಲ್ಲಿ
ಗಮನಿಸಬೇಕಾದ ಅಂಶವೇನೆಂದರೆ - ತವರು ಮನೆಯಲ್ಲಿ ದ್ದ
ಮೈತಳನ್ನು ಈ ಆರೋಪಿಯು ತನ್ನ ಮನೆಗೆ ಜಾತ್ರೆ ಗೆ
ಕರೆದುಕೊಂಡು ಹೋಗಿದ್ದ ರ ಬಗ್ಗೆ ವಿವಾದವಿಲ
್ಲ . ಅಲ
್ಲ ದೇ
ಗಂಡನ ಮನೆಗೆ ಗಂಡನ ಜೊತೆಗೆ ಹೋದ ಮೈತಳು ಗಂಡನ
ಮನೆಯಲ್ಲಿ ಯೇ ಕಾಣೆಯಾಗಿದ್ದಾ ಳೆ ಎನ್ನು ವುದು ಕೂಡಾ
ಇಲ್ಲಿ ಸ್ಪ ಷ್ಟ ವಾಗುತ
್ತ ದೆ. ಅಲ
್ಲ ದೇ ಹೆಂಡತಿಯು
ಕಾಣೆಯಾಗಿದ್ದಾ ಳೆ ಎನ್ನು ವ ಅಂಶವನ್ನು ಮೊದಲು ಫಿ.ಸಾ. 2
ಮತ್ತು 3 ನೇದವರಿಗೆ ಹೇಳಿದವನು ಈ ಆರೋಪಿಯೇ. ಅಲ
್ಲ ದೇ
ಫಿ.ಸಾ.3, ಈ ಆರೋಪಿ ಮತ್ತು ಮೈತಳ ತವರು ಮನೆಯವರು
ಸೇರಿ ಮೈತಳನ್ನು ಹುಡುಕುವ ಎಲ್ಲಾ ಪ
್ರ ಯತ್ನ ವನ್ನು
ಮಾಡಿದ್ದಾ ರೆ. ಆದರೆ ಮೈತಳು ಸಿಕ್ಕಿ ಲ, ತಮ್ಮ ತಂದೆಯೇ
ಕೊಲೆ ಮಾಡಿದ್ದಾ ರೆ ಎನ್ನು ವ ವಿಷಯ ಪೋಲೀಸರಿಂದ
ತಿಳಿಯಿತು ಎನ್ನು ವುದನ್ನು ಫಿ.ಸಾ. 2 ಹೇಳುತ್ತಾ ರೆ.
10. ಫಿ.ಸಾ. 3 ರವರ ಪುರಾವೆಯನ್ನು ಗಮನಿಸಿದಾಗ
ಮೂರ್ನಾಲ್ಕು ಬಾರಿ ಅವರ ಮನೆಗೆ ಹೋದ ಈ
ಆರೋಪಿಯು ಪೋಲೀಸರಿಗೆ ದೂರು ಕೊಡೋಣ ಅಂದರೆ
ದೂರು ಕೊಡೋಣ ಕೊಡೋಣ ಅಂತ ಮುಂದೆ ಹಾಕುತ್ತಾ
ಬಂದಿದ್ದಾ ನೆ. ನಂತರ ಒಂದು ದಿನ ದೂರು ಕೊಡೋಣ ಅಂತ
ಹೇಳಿದಾಗ ತನ್ನ ಹೆಂಡತಿಯ ಫೋಟೋ ಮತ್ತು ನೆಗೆಟಿವ್
ತರುತ್ತ ೇನೆ ಅಂತ ಹೇಳಿ ಹೋದವನು ವಾಪಾಸು ಬರಲಿಲ
್ಲ . ಆ
ಸಂದರ್ಭದಲ್ಲಿ ಮೈತಳ ಹೆಣ ಸಿಕ್ಕಿ ರುವುದು ಗೊತ್ತಾ ಗುತ
್ತ ದೆ,
ಮತ್ತು ಈ ಆರೋಪಿಯನ್ನು ದಸ
್ತ ಗಿರಿ ಮಾಡಿರುತ್ತಾ ರೆ. ಇದು
67.
67
ಮೈತಳು ಗಂಡನ ಮನೆಯಿಂದಕಾಣೆಯಾದ ನಂತರ ಆಕೆಯ
ಹೆಣ ಸಿಗುವವರೆಗಿನ ಘಟನಾವಳಿ. ಇದರಿಂದ ತನ್ನ
ಮನೆಯಿಂದಲೇ ಕಾಣೆಯಾದ ಹೆಂಡತಿ ಎಲ್ಲಿ ಹೋದಳು
ಅಂತ ಈ ಆರೋಪಿ ಹುಡುಕುವ ಪ
್ರ ಯತ್ನ ಮಾಡಲಿಲ
್ಲ ,
ಏಕೆಂದರೆ ಅವನು ತಾನೇ ಕೊಲೆ ಮಾಡಿದ್ದ ೇನೆ ಎನ್ನು ವುದು
ಅವನಿಗೆ ಗೊತ್ತಿ ತ್ತು . ಇನ್ನು ತನ್ನ ಮೇಲೆ ಸಂದೇಹ
ಬರಬಾರದು ಎನ್ನು ವ ಕಾರಣದಿಂದ ಹೆಂಡತಿಯ
ಮನೆಯವರ ಜೊತಗೆ ಸೇರಿ ಹುಡುಕುವ ಒಂದು
ನಾಟಕವನ್ನು ಮಾಡಿದ್ದಾ ನೆ ಈ ಆರೋಪಿಯ ಹೇಳಿಕೆಯ
ಪ
್ರ ಕಾರ ಮೈತಳಿಗೆ ಕುಡಿಯುವ ಚಟ ಇತ್ತು . ಆಕೆ ಆಗಾಗ ಮನೆ
ಬಿಟ್ಟು ಹೋಗುತ್ತಿ ದ್ದ ಳು, ಮತ್ತೆ ಬರುತ್ತಿ ದ್ದ ಳು. ಇದನ್ನು ಫಿ.ಸಾ.
3 ನಿರಾಕರಿಸಿದ್ದಾ ರೆ. ಮೈತಳು ತಾನೇ ಮನೆ ಬಿಟ್ಟು ಹೋಗುತಿದ್ದಳು ಮತ್ತೆ
ಬರುತ್ತಿದ್ದಳು ಎನ್ನುವುದು ಫಿ.ಸಾ. 3 ರವರ ಹೇಳಿಕೆಯಿಂದಲೂ
ಗೊತ್ತಾಗುತ್ತದೆ. ಆದರೆ ಈ ಸಾರೆ ಮನೆ ಬಿಟ್ಟು ಹೋದವಳು ವಾಪಾಸು
ಬರಲಿಲ್ಲ ಎನ್ನುವುದು ಇಲ್ಲಿ ಸ್ಪಷ್ಟವಾಗುತ್ತದೆ.
11. ಮೈತಳು ಮನೆ ಬಿಟ್ಟು ಹೋದ ಮೇಲೆ ಆಕೆಯನ್ನು ಯಾರೂ
ನೋಡುವುದಿಲ್ಲ, ಆದರೆ ಮೈತಳ ಹಣವನ್ನು ಫಿ.ಸಾ. 5 ರವರು
ಪದ್ಮೇನಹಳ್ಳಿಯ ಭದ್ರಾನದಿ ಕಾಲುವೆಯ ಹತ್ತಿರ ಸಂಜೆ 6 ಗಂಟೆಗೆ ಕೈ ಕಾಲು
ತೊಳೆಯಲು ಹೋದಾಗ ನೋಡಿದ್ದಾರೆ. ಆ ಹೆಣವು ಬಾಯಿ ಕಟ್ಟಿ ನೀರಿನಲ್ಲಿ
ಹಾಕಿದ ಒಂದು ಗೋಣಿಚೀಲದಲ್ಲಿ ಇತ್ತು ಅಂತ ಹೇಳುತಾರ. ಅದನ್ನು ಬಿಚ್ಚಿ
ನೋಡಿದಾಗ ಕೊಳೆತ ಒಂದು ಹೆಂಗಸಿನ ಶವ ಅಂತ ಪೋಲೀಸರಿಗೆ ನಿ.ಪಿ. 4 ರಂತೆ
ಇದು ಕೊಲೆ ಇರಬಹುದು ಅಂತ ಸಂದೇಹಪಟ್ಟು ದೂರನ್ನು ಕೊಡುತಾರೆ.
ನಂತರ ಅವರು ಆ ಶವ ಭೀಮಾನಾಯ್ಕ ಅಂದರೆ ಈ ಆರೋಪಿಯ ಹೆಂಡತಿ ಅಂತ
ಗೊತ್ತಾಯಿತು ಅಂತ ಹೇಳುತಾರೆ ಮೈತಳ ಹಣ ಸಿಕ್ಕಿದ್ದು ದಿನಾಂಕ 5-3-2005
ರಂದು ಸಂಜೆ 6 ಗಂಟೆಗೆ ಅದೂ ಗೋಣಿ ಚೀಲದಲ್ಲಿ ಕೊಳೆತ ಸ್ಥಿತಿಯಲ್ಲಿ
ಅನಂತರ ಪೋಲೀಸರು ದಿನಾಂಕ 6-3-200 ೫ ರಂದು ಬೆಳಗ್ಗೆ 8 ಗಂಟೆಗೆ ಮೈತಳ
ಶವವನ್ನು ಪಂಚನಾಮೆ ಮಾಡುತ್ತಾರೆ, ಆ ಸಂದರ್ಭದಲ್ಲಿ ಆ ಹಣ ಯಾರದ್ದು
ಅಂತ ಗೊತ್ತಾಗದೇ ಇರುವ ಕಾರಣ ಅದನ್ನು ಧಫನ್ ಮಾಡುತ್ತಾರೆ.
12. ಮೈತಳ ಮರಣೋತ್ತರ ಪರೀಕ್ಷೆಯನ್ನು ಆ ಸ್ಥಳದಲ್ಲಿ ಫಿ.ಸಾ. 4 ರವರು
ಮಾಡುತ್ತಾರೆ. ಅವರ ಪ್ರಕಾರ ಕೊಳೆತ ಸ್ಥಿತಿಯಲ್ಲಿದ್ದಂತಹ ಸುಮಾರು 35
68.
68
ವರ್ಷ ವಯಸ್ಸಿನ ಹೆಣ್ಣುಮಗಳಶವದ ಪರೀಕ್ಷೆ ಮಾಡಿ ಅವರು ನಿ.ಪಿ.2
ವರದಿಯನ್ನು ಕೊಟ್ಟಿದ್ದಾರೆ. ಆ ಒಂದು ಶವದ ಎಲ್ಲಾ ಮೈದುಕೋಶಗಳನ್ನು
ಕ್ರಿಮಿಗಳು ತಿಂದು ಹಾಕಿದ್ದರಿಂದ ಕತ್ತು ಹಿಸುಕಿ ಸಾಯಿಸಲಾಗಿದೆ ಎನ್ನುವ ಬಗ್ಗೆ
ತನಿಖೆಯನ್ನು ವಿಧಿವಿವಿಙ್ಞನ ಪ್ರಯೋಗಾಲಯದಿಂದ ಮಾಡಿಸಬೇಕು. ಅಂತ
ಅಭಿಪ್ರಾಯಪಟ್ಟಿದ್ದಾರೆ, ಆದರೆ ಈ ಬಗ್ಗೆ ಮುಂದಿನ ತನಿಖೆಯನ್ನು
ಪೋಲೀಸರು ಮಾಡಿಸಿಲ್ವ, ಆದರೆ ಈ ಒಂದು ಶವವು ಇರುವ ಸ್ಥಿತಿಯಿಂದ
ಅದನ್ನು ಯಾರೋ ಕೊಲೆ ಮಾಡಿ ಚೀಲದಲ್ಲಿ ತುಂಬಿಸಿ ಎಸೆದಿದ್ದಾರೆ
ಎನ್ನುವುದನ್ನು ಮಾತ್ರ ಕಾಣಬಹುದಾಗಿದೆ. ಯಾವ ರೀತಿ ಕೊಲೆ ಮಾಡಿದ್ದಾರೆ
ಎನ್ನುವ ಬಗ್ಗೆ ಸ್ಪಷ್ಠವಾಗಿ ತಿಳಿಯದೇ ಹೊದರೂ ಅವರನ್ನು ಕೊಲೆ
ಮಾಡಿದ್ದಾರೆ ಎನ್ನುವುದು ಮಾತ್ರ ಸ್ಪಷ್ಟವಾಗುತ್ತದೆ.
1 ೩. ಈ ಮೇಲಿನ ಪುರಾವೆಯಿಂದ ಮೈತಳು ಗಂಡನ ಮನೆಯಿಂದ ಕಾಣೆಯಾಗಿ
ಎರಡು ಮೂರು ದಿವಸದ ಮೇಲೆ ಆಕೆ ಸಿಕ್ಕಿದ್ದು ಶವದ ರೂಪದಲ್ಲಿ
ಎನ್ನುವುದು ಸ್ಪಷ್ಟವಾಗುತ್ತದೆ. ಮೈತಳ ಶವದ ಬಗ್ಗೆ ಸರಿಯಾಗಿ ಗುರುತು
ಸಿಕ್ಕಿಲ್ಲ ಅಂತ ಆರೋಪಿಯ ಪರ ವಕೀಲರಾದ ಶ್ರೀ ಜಿ. ಮಧು ಇವರು ಬಲವಾಗಿ
ವಾಡ ಮಾಡಿದ್ದಾರೆ. ಏಕೆಂದರೆ ಈ ಪ್ರಕರಣದಲ್ಲಿ ಮೈತಳ ಫೋಟೋವನ್ನು
ಆಕೆಯ ಮಗಳು ಮತ್ತು ಅಳಿಯನಿಗೆ ತೋರಿಸಿ ಅದನ್ನು ಗುರುತಿಸಿದ ಬಗ್ಗೆ
ತನಿಖಾಧಿಕಾರಿ ಯಾವುದೇ ಸಾಕ್ಷಿ ನುಡಿದಿಲ್ಲ. ಈ ದಿವಸಗಳಲ್ಲಿ
ಶ್ರೀಸಾಮಾನ್ಯರು ಸತ್ತರೆ ಅವರ ಪ್ರಕರಣದ ತನಿಖೆಯನ್ನು ಕೇವಲ ಒಂದು
ಕಾಟಾಚಾರವೆಂದು ಪೋಲೀಸರು ಮಾಡುತ್ತಾರೆ ಅದೇ ಹಣವಿದ್ದವರು ಅಥವಾ
ಅಧಿಕಾರವಿದ್ದವರು ಸತ್ತರೆ ಅದರಲ್ಲಿ ಬಹಳಷ್ಟು ಆಸಕ್ತಿ ವಹಿಸಿ ಮಾಡುತ್ತಾರೆ.
ಹೆಣದ ಫೋಟೋವನ್ನು ತೋರಿಸಿ ಅದನ್ನು ಫಿ.ಸಾ. 2 ಮತ್ತು 3 ಇವರಿಂದ
ಗುರುತಿಸಬಹುದಾಗಿತ್ತು. ಆದರೆ ಇದು ಒಂದು ತನಿಖಾಧಿಕಾರಿಯ ಲೋಪ.
ಆದರೆ ಇದರ ಲಾಭ ಈ ಆರೋಪಿಗೆ ಸಿಗದು. ಏಕೆಂದರೆ ಬೇರೆ ಪುರಾವೆಯಿಂದ ಆ
ಹೆಣ ಮೃತ ಹೇಮ್ಸಿಬಾಯಿಯದ್ದೇ ಅಂತ ಇಲ್ಲಿ ಕಂಡು ಬರುತ್ತದೆ. ಅದನ್ನು
ಫಿ.ಸಾ. 2 ಮೃತಳ ಮಗಳ ಹೇಳಿಕೆಯಿಂದಲೂ ಕಾಣಬಹುದು. ಮು.ಮಾ. 11
ಜುಮುಕಿಗಳನ್ನು ಅವರ ತಾಯಿ ಹಾಕಿಕೊಳ್ಳುತ್ತಿದ್ದಳು ಅಂತ ಹೇಳಿದ್ದಾರೆ.
ಫಿ.ಸಾ.1 ರವರ ಪ್ರಕಾರ ಶವ ಪಂಚನಾಮೆಯನ್ನು ಮಾಡುವಾಗ ಮು.ಮಾ. 11
ಜುಮುಕಿಗಳನ್ನು ಜಪ್ತಿ ಮಾಡಲಾಗಿದೆ ಅಂತ ಹೇಳಿದ್ದಾರೆ. ಆದ್ದರಿಂದ
ಮು.ಮಾ. 11 ಜುಮುಕಿಗಳು ಅವರ ಮೇಲೆ ಇದ್ದವು ಅಂದ ಮೇಲೆ ಆ ಶವ
ಮೃತ ಹೇಮ್ಲಿಬಾಯಿಯದ್ದೇ ಅಂತ ಸ್ಪಷ್ಟವಾಗುತ್ತದೆ. ಇನ್ನು ಫಿ.ಸಾ. 3
ಕೂಡಾ ಮು.ಮಾ. 11 ತಮ್ಮ ಅಕ್ಕನ ಜುಮುಕಿಗಳು ಅಂತ ಗುರುತಿಸಿದ್ದಾರೆ.
ಇದರಿಂದ ಶವ ಪಂಚನಾಮೆಯ ಕಾಲದಲ್ಲಿದ್ದ ಮು.ಮಾ. 11 ಜುಮುಕಿಗಳು
69.
69
ಮೃತ ಹೇಮ್ಲಿಬಾಯಿಯದ್ದೇ ಅಂತಸ್ಪಷ್ಟವಾಗುತ್ತದೆ. ಶವ
ಪಂಚನಾಮೆಯಲ್ಲಿ ಶವದ ವಯಸ್ಸು 35 ಅಂತ ಬರೆದಿದ್ದಾರೆ. ಆದರೆ ಮೈತಳು
45 ವರ್ಷದವಳಿದ್ದಳು, ಆದ್ದರಿಂದ ಆ ಶವ ಮೃತ ಹೇಮ್ಲಿಬಾಯಿಯದ್ದು
ಅಲ್ಲ ಅಂತ ಬಲವಾಗಿ ವಾದ ಮಾಡಲಾಗಿದೆ. ಆದರೆ ಕೊಳೆತ ಶವದ ಬಗ್ಗೆ
ಅಂದಾಜು ವಯಸ್ಸನ್ನು ಬರೆದಿದ್ದಾರೆ ಹೊರತು ಅದು ನಿಖರವಾದ ವಯಸ್ಸು
ಅಂತ ಹೇಳಲಾಗುವುದಿಲ್ಲ. ಇನ್ನು ಕೊಳೆತ ಸ್ಥಿತಿಯಲ್ಲಿದ್ದ ಹೆಣದ ನಿಖರ
ವಯಸ್ಸನ್ನು ಬರೆಯುವಂತಹ ಸಾಧ್ಯತೆ ಇರುವುದಿಲ್ಲ. ಆದ್ದರಿಂದ ಆ ಹೆಣದ
ವಯಸ್ಸಿನ ವ್ಯತ್ಯಾಸದ ಕಾರಣ ಆ ಹೆಣ ಮೈತಳದ್ದು ಅಲ್ಲ ಅಂತ ಹೇಳಲಿಕ್ಕೆ
ಸಾಧ್ಯವಾಗುವುದಿಲ್ಲ. ಆದ್ದರಿಂದ ಮೈತಳು ಆರೋಪಿಯ ಮನೆಯಿಂದ
ಕಾಣೆಯಾದವಳು ನಂತರ ಪದ್ಮೇನಹಳ್ಳಿಯ ಹತ್ತಿರ ಭದ್ರಾನದಿ ಕಾಲುವೆಯಲ್ಲಿ
ಶವವಾಗಿ ಸಿಕ್ಕಳು ಆ ಶವ ಹೇಮ್ಲಿಬಾಯಿಯದ್ದೇ ಎನ್ನುವುದು ಇಷ್ಟು
ಸಂದರ್ಭಗಳಿಂದ ಸ್ಪಷ್ಠವಾಗಿ ರುಜುವಾತಾಗುತದೆ.
1 ೪. ಇನ್ನು ಈ ಆರೋಪಿಯೇ ಆ ಕೊಲೆಯನ್ನು ಮಾಡಿದ್ದಾನೆಯೇ ಎನ್ನುವ
ಬಗ್ಗೆ ಪರಿಶೀಲಿಸಬೇಕಾಗುತದೆ. ಏಕೆಂದರೆ ಈ ಆರೋಪಿಯನ್ನು ಸಂದೇಹದ
ಮೇಲೆ ಪೋಲೀಸರು ಬಂಧಿಸಿದ್ದಾರೆ. ಈ ಆರೋಪಿಗೂ ಮತ್ತು ಈ
ಆರೋಪಕ್ಕೂ ಸಂಪರ್ಕ ಕಲ್ಪಿಸಬೇಕಾದಂತಹ ಏಕೈಕ ಪುರಾವೆ ಎಂದರೆ ಈ
ಆರೋಪಿಯು ಮೈತಳ ಕೊರಳಲ್ಲಿದ್ದ ತಾಳಿ ಮತ್ತು ತಾಯತಗಳನ್ನು ತನ್ನ
ಮನೆಯಿಂದಲೇ ಹಾಜರುಪಡಿಸಿದ್ದಾನೆ. ಈ ಒಂದು ಆಭರಣಗಳು ಆರೋಪಿಯ
ಹತ್ತಿರ ಹೇಗೆ ಬಂದವು ಎನ್ನುವುದನ್ನು ತೀಕ್ಷ್ಣವಾಗಿ ಪರಿಶೀಲಿಸಬೇಕಾಗುತ್ತದೆ
ಮಾನ್ಯ ಸರ್ವೋಚ್ಛ ನ್ಕಾಯಾಲಯವು 2004 (4) ಆಲ್ ಇಂಡಿಯಾ ಕ್ರಿಮಿನಲ್
ಲಾ ರಿಪೋರ್ಟರ್ ಪುಟ 448(ಡಿ. ಶಿವಪ್ರಸಾದ ರಡ್ಡಿ -ವಿ- ಪ್ರಾಸಿಕ್ಕೂಟರ್
ಹೈಕೋರ್ಟ್ ಎ.ಪಿ) ರಲ್ಲಿ ಅವಲೋಕಿಸಿದ್ದನ್ನು ಉಲ್ಲೇಖಿಸುತ್ತಾ ಮಾನ್ಯ
ಆರೋಪಿಯ ಪರ ವಕೀಲರು ಈ ಪ್ರಕರಣದಲ್ಲಿ ಕೇವಲ ಸಂಶಯದ
ಆಧಾರದಿಂದ ಈ ಆರೋಪಿಗೆ ಶಿಕ್ಷೆ ಕೊಡಲಿಕ್ಕೆ ಬರುವುದಿಲ್ಲ ಅಂತ
ವಾದಿಸಿದ್ದಾರೆ. ಆ ಪ್ರಕರಣದಲ್ಲಿಯೂ ಕೂಡಾ ನೇರ ಸಾಕ್ಷಿಗಳು ಇರಲಿಲ್ಲ.
ಗಂಡನು ತನ್ನ ಗೈರುಹಾಜರಿಯನ್ನು ರುಜುವಾತುಪಡಿಸಲು ವಿಫಲನಾಗಿದ್ದ
ಮತ್ತು ಅಭಿಯೋಗವು ಗಂಡ ಅಲ್ಲಿ ಇದ್ದ ಅಂತ ತೋರಿಸಲಿಕ್ಕೆ
ವಿಫಲವಾಗಿರುತದೆ. ಆದ್ದರಿಂದ ಆ ಒಂದು ಕಾರಣದಿಂದ ಗಂಡನು ಸಂಶಯದ
ಲಾಭ ಪಡೆಯಲು ಅರ್ಹನಿದ್ದಾನೆ ಅಂತ ಅವಲೋಕಿಸಿ ಸಂಶಯದ ಲಾಭವನ್ನು
ನೀಡಿದ್ದಾರೆ. ಅದರೆ ಆ ಪ್ರಕರಣದ ವಾಸ್ತವಾಂಶಗಳು ಭಿನ್ನವಾಗಿರುವುದರಿಂದ
ಈ ಪ್ರಕರಣದಲ್ಲಿ ಈ ಆರೋಪಿಯು ಹೆಂಡತಿ ಮನೆ ಬಿಟ್ಟು, ಹೋಗಿದ್ದಾಳೆ
ಅಂತ ಎಲ್ಲರಿಗೂ ಹೇಳಿದ್ದಾನೆ. ಆಕೆ ಯಾವಾಗ ಬಿಟ್ಟು ಹೋದಳು ಎನ್ನುವುದು
70.
70
ಹೆಂಡತಿಯ ಜೊತೆ ಇದ್ದಂತಹಈ ಆರೋಪಿಗೆ ಮಾತ್ರ ಗೊತ್ತು ಆದ್ದರಿಂದ
ಮೇಲಿನ ತೀರ್ಪು ಈ ಪ್ರಕರಣದ ವಾಸ್ತವಾಂಶಗಳಿಗೆ ಅನ್ವಯಿಸುವುದಿಲ್ಲ.
ಮಾನ್ಯ ಸರ್ವೋಚ್ಛ ನ್ಕಾಯಾಲಯವು 2002(4) ಆಲ್ ಇಂಡಿಯಾ ಕ್ರಿಮಿನಲ್
ಲಾ ರಿಪೋರ್ಟರ್ 499 ಈ ಪ್ರಕರಣದಲ್ಲಿ ಗಂಡ ಹೆಂಡತಿ
ಜಗಳವಾಡುತ್ತಿದ್ದರು. ಗಂಡನು ಕುಡುಕನಾಗಿದ್ದ. ಹೆಂಡತಿಯ ಸಾವಿನ
ಸಮಯದಲ್ಲಿ ಗಂಡನು ಹಾಜರಿದ್ದುದನ್ನು ಒಪ್ಪಿಕೊಂಡು ನಂತರ ತಲೆ
ಮರೆಸಿಕೊಂಡಿದ್ದ. ಅಷ್ಟೇ ಕಾರಣದಿಂದ ಆತನ ವಿರುದ್ಧ ಆರೋಪ
ರುಜುವಾತಾಗಿದೆ ಅಂತ ತೀರ್ಮಾನಿಸಲಿಕ್ಕಾಗದು ಅಂತ ಮಾನ್ಯ ಸರ್ವೋಚ್ಛ
ನ್ಯಾಯಾಲಯವು ಆರೋಪಿಗೆ ಸಂಶಯದ ಲಾಭ ನೀಡಿ ಬಿಡುಗಡೆ ಮಾಡಿದೆ.
ಆದರೆ ಈ ಪ್ರಕರಣದಲ್ಲಿ ಆರೋಪಿಯ ಹೇಳಿಕಯಂತೆ ಮೈತಳ ಮೈಮೇಲೆ
ಇದ್ದಂತಹ ಮಾಂಗಲ್ಯ ತಾಳಿ ಜಪ್ತಿಯಾಗಿರುವುದರಿಂದ ಭಿನ್ನ ವಾಸ್ತವಾಂಶಗಳ
ಹಿನ್ನೆಲೆಯಲ್ಲಿ ಆ ತೀರ್ಪು ಈ ಪ್ರಕರಣಕ್ಕೆ ಅನ್ವಯಿಸುವುದಿಲ್ಲ.
15. ಈ ಪ್ರಕರಣದಲ್ಲಿ ಈ ಆರೋಪಿಯ ಪ್ರತಿರಕ್ಷೆ ಎಂದರೆ- ಹೆಂಡತಿ
ಕುಡುಕಳಿದ್ದಳು, ಆಕೆ ಮನೆ ಬಿಟ್ಟು ಹೋಗುವ ಚಟ ಹೊಂದಿದ್ದಳು. ಆದ್ದರಿಂದ
ಆಕೆ ಹೇಗೆ ಸತ್ತಳು ಎನ್ನುವುದು ತನಗೆ ಗೊತ್ತಿಲ್ಲ ಎನ್ನುವುದಾಗಿದೆ.
ಆರೋಪಿಯ ಪ್ರತಿರಕ್ಷೆ ನಿಜವಾಗಿರಬಹುದು ಅಥವಾ ಸುಳ್ಳಾಗಿರಬಹುದು. ಆದರೆ
ಪ್ರತಿರಕ್ಷೆ ಸುಳ್ಳಿದೆ ಎನ್ನುವ ಕಾರಣಕ್ಕಾಗಿ ಆರೋಪಿ ದೋಷಿ ಅಂತ
ತೀರ್ಮಾನಿಸಲಿಕ್ಕೆ ಬರುವುದಿಲ್ಲ. ಆದರೆ ಸಾಂದರ್ಭಿಕ ಸಾಕ್ಷಿಯು ಆರೋಪಿಯ
ಆರೋಪವನ್ನು ರುಜುವಾತು ಮಾಡುವುವಷ್ಟು ಪ್ರಬಲವಾಗಿರಬೇಕು ಅಂತ
ಮಾನ್ಯ ಉಚ್ಛ ನ್ಯಾಯಾಲಯವು 2001 ಎಸ್ ಸಿ ಆರ್. 520…. ) ಈ
ಪ್ರಕರಣದಲ್ಲಿ ಅವಲೋಕಿಸಿದ್ದನ್ನು ಗಮನಿಸಬಹುದಾಗಿದೆ. ಆರೋಪಿಯ
ಪ್ರತಿರಕ್ಷೆ ಸುಳ್ಳು ಇದೆ ಎನ್ನುವ ಕಾರಣದಿಂದ ಈ ಪ್ರಕರಣದಲ್ಲಿ ಆತನನ್ನು
ದೋಷಿ ಅಂತ ತೀರ್ಮಾನಿಸುತ್ತಿಲ್ಲ ಆದರೆ ಆತನ ಮನೆಯಿಂದಲೇ ಕಾಣೆಯಾಗಿ
ಶವವಾಗಿ ಸಿಕ್ಕ ಆತನ ಹೆಂಡತಿಯ ಕೊರಳಲ್ಲಿದ್ದ ಮು.ಮಾ. 12 ತಾಳಿ ಮತ್ತು
ಮು.ಮಾ. 13 ತಾಯತ ಇವುಗಳು ಆರೋಪಿಯ ಸ್ವಾಧೀನದಲ್ಲಿ ಹೇಗೆ ಬಂದವು
ಎನ್ನುವ ಬಗ್ಗೆ ಯಾವುದೇ ವಿವರಣೆಯನ್ನು ಆರೋಪಿಯು ನೀಡಿಲ್ಲ.
16. ಈ ಬಗ್ಗೆ ಮೈತಳ ಕೊರಳಲ್ಲಿದ್ದ ತಾಳಿ ಮತ್ತು ತಾಯತ ಜಪ್ತಿ ಬಗ್ಗೆ
ಫಿ.ಸಾ. 7 ರವರು ಪುರಾವೆಯನ್ನು ನುಡಿದಿದ್ದಾರೆ. ಇವರ ಪುರಾವೆಯನ್ನು
ಮತ್ತು ಫಿ.ಸಾ. 9 ತನಿಖಾಧಿಕಾರಿಯ ಪುರಾವೆಯನ್ನು ನಾವು ಒಟ್ಟಿಗೇ
ಪರಿಶೀಲಿಸಬೇಕಾಗುತ್ತದೆ. ಏಕೆಂದರ- ದಿನಾಂಕ 15-4-2005 ರಂದು ಈ
ಆರೋಪಿಯನ್ನು ದಸ್ತಗಿರಿ ಮಾಡಿದ ಫಿ.ಸಾ. 9 ರವರು ಅವನಿಂದ ನಿ.ಪಿ. 8 ರಂತೆ
71.
71
ಹೇಳಿಕೆಯನ್ನು ಪಡೆಯುತ್ತಾರೆ. ಆಹೇಳಿಕೆಯ ಪ್ರಕಾರ ಆರೋಪಿಯ ಹೆಂಡತಿಗೆ
ಸಂಬಂಧಿಸಿದ ತಾಳಿ ಮತ್ತು ತಾಯತವನ್ನು ಜಪ್ತಿ ಮಾಡಲಾಗುತ್ತದೆ. ಫಿ.ಸಾ. 7
ರವರು ಆ ತಾಳಿ ಮತ್ತು ತಾಯತ ಜಪ್ತಿ ಮಾಡಿದ ನಿ.ಪಿ. 5 ಮಹಜರಿನ
ಸಾಕ್ಷಿಯೂಗಿದ್ದಾರೆ. ಅವರು ಫಿ.ಸಾ. 9 ರವರು ಕರೆಸಿದ ಪ್ರಕಾರ ಠಾಣೆಗೆ
ಹೋಗಿದ್ದಾರೆ ಮತ್ತು ಅಲ್ಲಿದ್ದ ಆರೋಪಿಯು ಅವರನ್ನು ಮತ್ತು ಈ
ಸಾಕ್ಷಿಯನ್ನು ಕರೆದುಕೊಂಡು ತನ್ನ ಮನಗೆ ಹೋಗುತ್ತಾನೆ. ತನ್ನ ಮನೆಯಲ್ಲಿ
ದೇವರ ಕೋಣೆಯಲ್ಲಿದ್ದ ಕಪಾಟಿನಿಂದ ಒಂದು ತಾಳಿಸರ, ಬಳೆಚೂರು, ಮತ್ತು
ತಾಯತಗಳನ್ನು ನಿ.ಪಿ.5 ಮಹಜರಿನಲ್ಲಿ ಜಪ್ತಿ ಮಾಡಿದ್ದಾಗಿ ಹೇಳುತ್ತಾರೆ. ಆ
ತಾಳಿಸರ ಮತ್ತು ತಾಯತ ಮೈತಳು ಹಾಕಿಕೊಳ್ಳುತ್ತಿದ್ದದ್ದು ಅಂತ ಅವರ
ಮಗಳು ಫಿ.ಸಾ. 2 ಹೇಳಿದ್ದಾರೆ ಅವುಗಳನ್ನು ಫಿ.ಸಾ 3 ಕೂಡಾ ಗುರುತಿಸಿದ್ದಾರೆ.
ಈ ಆರೋಪಿಯ ಹೇಳಿಕೆಯಂತೆ ಅವು ಮು.ಮಾ. 14. ಪರ್ಸಿನಲ್ಲಿದ್ದವು.
ಅವುಗಳ ಜಪ್ತಿಯು ಇಲ್ಲಿ ಒಂದು ಮಹತ್ವದ ಸಂದರ್ಭವಾಗುತದೆ. ಏಕೆಂದರೆ
ಮೈತಳ ಕೊರಳಲ್ಲಿದ್ದ ತಾಳಿ ಮತ್ತು ತಾಯತ ಈ ಆರೋಪಿಯ
ಸ್ಥಾಧೀನದಲ್ಲಿ ಹೇಗೆ ಬಂದವು ಎನ್ನುವ ಬಗ್ಗೆ ಆತನು ಯಾವುದೇ
ವಿವರಣೆಯನ್ನು ಕೊಟ್ಟಿಲ್ಲ. ನಮ್ಮ ಮಾನ್ಯ ಉಚ್ಛ ನ್ಯಾಯಾಲಯವು 2002
(೪) ಕೆಸಿಸಿಆರ್ ಎಸ್.ಎನ್. 281 ಇದರಲ್ಲಿ ಮೃತ ಹೆಂಡತಿಯ ಅಭರಣಗಳನ್ನು
ಗಿರಿವಿ ಅಂಗಡಿಯಿಂದ ಆ ಆರೋಪಿಯ ಹೇಳಿಕೆಯ ಮೇಲೆ ಜಪ್ತಿ ಮಾಡಿದಾಗ ಆ
ಒಂದು ಸಂದರ್ಭದಿಂದ ಗಂಡನನ್ನು ದೋಷಿ ಎಂದು ತೀರ್ಮಾನಿಸಬಾರದು ಅಂತ
ಅವಲೋಕಿಸಿದ್ದಾರೆ. ಆ ಒಂದು ತೀರ್ಪಿನ ಬಗ್ಗೆ ಯಾವುದೇ ವಿವಾದವಿಲ್ಲ
ಏಕೆಂದರೆ ಅಷ್ಟು ಕಾರಣದಿಂದಲೇ ಗಂಡನನ್ನು ದೋಷಿ ಎಂದು
ತೀರ್ಮಾನಿಸಲಿಕ್ಕೆ ಬರುವುದಿಲ್ಲ. ಈ ಪ್ರಕರಣದ ವಿಶಿಷ್ಠ ಸಂದರ್ಭಗಳನ್ನು
ನಾವು ಇಲ್ಲಿ ಗಮನಿಸಬೇಕಾಗುತ್ತದೆ.
17. ಈ ಪ್ರಕರಣದ ವಿಶಿಷ್ಠ ಸಂದರ್ಭಗಳು ಎಂದರೆ – ಜಪ್ತಿಯಾದದ್ದು
ಯಾವುದೇ ಒಂದು ಅಲಂಕಾರಿಕ ಬಂಗಾರದ ಒಡವೆ ಅಲ್ಲ. ಅದೊಂದು
ಭಾರತೀಯ ನಾರಿ ಸದಾ ತನ್ನ ಮೈಮೇಲೆ ಇಟ್ಟುಕೊಳ್ಳುವಂತಹ ತನ್ನ
ಮದುವೆಯ ದ್ಯೋತಕವಾದ ತಾಳಿಯಾಗಿದೆ. ಭಾರತೀಯ ನಾರಿಯು ಮದುವೆಯ
ಕಾಲದಲ್ಲಿ ತನ್ನ ಗಂಡನ ಕೈಯಿಂದ ಕಟ್ಟಿಸಿಕೊಂಡೆ ತಾಳಿಯನ್ನು ಆಕೆಯು
ಜೀವಂತವಿರುವವರೆಗೂ ಅಥವಾ ಆಕೆಯ ಗಂಡ ಸಾಯುವವರೆಗೂ
ತೆಗೆಯುವುದಿಲ್ಲ. ಹೀಗಿದ್ದಾಗ ಹೆಂಡತಿಯು ಆಗಾಗ ಮನೆ ಬಿಟ್ಟು ಹೋಗುವಾಗ
ತಾಳಿಯನ್ನು ತೆಗೆದಿಟ್ಟು ಹೋಗುತ್ತಿದ್ದಳು ಅಂತ ಈ ಆರೋಪಿಯು ಏನನ್ನೂ
ಹೇಳಿಲ್ಲ. ಆದರೆ ಹೆಂಡತಿ ಹೋಗುವಾಗ ಹಂಡತಿಯ ತಾಳಿ ಮಾತ್ರ ಈ
ಆರೋಪಿಯ ಹತ್ತಿರ ಸಿಗುತದೆ. ಯಾವ ತಾಳಿಯನ್ನು ಬಿಟ್ಟು ಹಂಡತಿ
72.
72
ಇರುವುದಿಲ್ಲವೋ ಅಂತಹ ತಾಳಿಯನ್ನುಈ ಆರೋಪಿಯು ತನ್ನ
ಸ್ವಾಧೀನದಿಂದ ಹಾಜರುಪಡಿಸಿರುತಾನೆ ಅಂದಾಗ ಆ ತಾಳಿ ಈ ಆರೋಪಿಯ
ಸ್ವಾಧೀನದಲ್ಲಿ ಹೇಗೆ ಬಂತು ಎನ್ನುವುದನ್ನು ಹೇಳಬೇಕಾದವನು ಅವನೇ. ಈ
ಬಗ್ಗೆ ಯಾವುದೇ ವಿವರಣೆ ಇಲ್ಲ. ಈ ತಾಳಿಯನ್ನು ಯಾವುದೇ ಗಿರವಿ
ಅಂಗಡಿಯಲ್ಲಿ ಕೂಡಾ ಇಟ್ಟಿರಲಿಲ್ಲ ಎನ್ನುವುದು ಗಮನಾರ್ಹ.
ಹಾಗೇನಾದರೂ ಆಗಿದ್ದರೆ ಮೈತಳೇ ತಾಳಿಯನ್ನು ಗಿರವಿ ಇಟ್ಟಿದ್ದಳು ಅಂತ
ಹೇಳುತ್ತಿದ್ದನು. ಆದರೆ ಭಾರತೀಯ ನಾರಿ ಎಂತಹ ಸಂದರ್ಭದಲ್ಲಿಯೂ ತನ್ನ
ತಾಳಿಯನ್ನು ಗಿರವಿ ಇಡುತ್ತಾಳೆ ಅಂತ ನಂಬುವುದು ಸಾಧ್ಯವಿಲ್ಲ.
ಇನ್ನಾವುದೋ ಸಂದರ್ಭಗಳಲ್ಲಿ ತನ್ನ ಕೆಟ್ಟ ಚಟಗಳಿಗಾಗಿ ಗಂಡನೇ ಹೆಂಡತಿಯ
ತಾಳಿಯನ್ನು ಮಾರಿದ ಉದಾಹರಣೆಗಳು ಉಂಟು. ಆದರೆ ತನ್ನ ಚಟಕ್ಕಾಗಿ
ತಾಳಿಯನ್ನು ಮಾರುವ ಹೆಂಡತಿ ಇರುವುದಿಲ್ಲ ಅಂತ ಹೇಳಬಹುದು. ಆದ್ದರಿಂದ
ಹೆಂಡತಿಯ ತಾಳಿ ಈ ಆರೋಪಿಯ ಸ್ವಾಧೀನದಲ್ಲಿ ಹೇಗೆ ಬಂತು ಎನ್ನುವ
ಬಗ್ಗೆ ಆತ ಯಾವುದೇ ವಿವರಣೆ ಕೊಟ್ಟಿಲ್ಲ ಇನ್ನು ಆ ತಾಳಿ ಆರೋಪಿಯ
ಹಂಡತಿ ಹೇಮ್ಲಿಬಾಯಿಗೆ ಸಂಬಂದಪಟ್ಟಿದ್ದಲ್ಲ ಎನ್ನುವ ಯಾವುದೇ
ಸಲಹೆಯನ್ನು ಕೂಡಾ ಫಿ.ಸಾ. 7 ರವರಿಗೆ ಮಾಡಿಲ್ಲ ಎನ್ನುವುದು ಗಮನಾರ್ಹ.
ಆದ್ದರಿಂದ ತವರು ಮನೆಯಿಂದ ಗಂಡನ ಮನಗೆ ಹೋಗುವಾಗ ಕೊರಳಲ್ಲಿ
ಹಾಕಿಕೊಂಡು ಹೋದ ತಾಳಿ ಗಂಡನ ಸ್ವಾಧೀನದಲ್ಲಿ ಸಿಕ್ಕಿದೆ ಎಂದರೆ ಗಂಡನೇ
ಅದಕ್ಕೆ ಉತ್ತರ ಕೊಡಬೇಕು. ಇನ್ನು. ಗೋಣಿಚೀಲದಲ್ಲಿದ್ದ ಶವದ ಕತ್ತಿನಲ್ಲಿ
ತಾಳಿ ಇರಲಿಲ ಅಂದಾಗ ಮನೆ ಬಿಟ್ಟು ಹೋಗುವಾಗಲೇ ಆ ತಾಳಿಯು
ಮನೆಯಲ್ಲಿ ಉಳಿದಿತ್ತು ಎನ್ನುವುದು ಕಂಡು ಬರುತ್ತದೆ. ಹೆಂಡತಿ ತಾನು ಮನೆ
ಬಿಟ್ಟು ಹೋಗುವಾಗ ತಾಳಿಯನ್ನು ತನಗೆ ಕೊಟ್ಟು ಹೋಗಿದ್ದಳು ಅಂತ
ಆಗಲೀ ಅಥವಾ ತಾಳಿಯನ್ನು ಮನೆಯಲ್ಲಿ ಇಟ್ಟು ಹೋಗಿದ್ದಳು ಅಂತ ಆಗಲೀ
ಈ ಆರೋಪಿಯು ಎಲ್ಲಿಯೂ ಹೇಳಿಲ್ಲ. ಇದರಿಂದ ಹೆಂಡತಿಯ ಕತ್ತಿನಲ್ಲಿದ್ದ
ತಾಳಿ ಈ ಆರೋಪಿಯ ಕತ್ತಿಗೆ ಕುತ್ತು ತರುತ್ತದೆ ಎನ್ನುವುದನ್ನು ಇಲ್ಲಿ
ಗಮನಿಸಬೇಕಾಗುತ್ತದೆ. ಆದ್ದರಿಂದ ಇನ್ನಾವುದೋ ಒಡವೆಯನ್ನು ಜಪ್ತಿ ಮಾಡಿ
ಈ ಆರೋಪಿಯು ತಪ್ಪು ಮಾಡಿದ್ದಾನೆ ಅಂತ ಹೇಳಿದ್ದರೆ ಆ ಒಡವೆಯ ಬಗ್ಗೆ
ಗಂಡ ಹೆಂಡತಿಯ ಆಭರಣದ ಸ್ವಾಧೀನದಲ್ಲಿ ಇರುವುದು ತಪ್ಪಾಗಲಿಕ್ಕಿಲ್ಲ
ಅಂತ ಹೇಳಬಹುದು. ಆದರೆ ತಾಳಿ ಸುಮಂಗಲಿಯರ ಜೀವನದ ಅವಿಭಾಜ್ಯ
ಅಂಗ. ಈ ವಸ್ತುವನ್ನು ಈ ಆರೋಪಿ ತನ್ನ ಸ್ವಾಧೀನದಲ್ಲಿ
ಇಟ್ಟುಕೊಂಡಿದ್ದರಿಂದ ಈತನೇ ಕೊಲೆ ಮಾಡಿದ ನಂತರ ಅದನ್ನು ತೆಗೆದು ತನ್ನ
ಬೀರುವಿನಲ್ಲಿ ಇಟ್ಟುಕೊಂಡಿದ್ದಾನೆ ಅಂತ ಸ್ಪಷ್ಠವಾಗಿ ಹೇಳಬಹುದು.
73.
73
ಅದ್ದರಿಂದ ಈ ಸಂದರ್ಭವುಈ ಆರೋಪಿಯೇ ಕೊಲೆ ಮಾಡಿದ್ದಾನೆ ಅಂತ
ಸ್ಪಷ್ಠವಾದ ಪುರಾವೆ ಎಂದು ಹೇಳಬಹುದು.
18. ಈ ಆರೋಪಿಯು ಹಣವನ್ನು ತನ್ನ ಮು.ಮಾ. 1 ೫ ಟಿ.ವಿ.ಎಸ್. ವಾಹನದ
ಮೇಲೆ ತೆಗೆದುಕೊಂಡು ಹೋಗುವಾಗ ಯಾರೂ ನೋಡಿಲ್ಲ ಅಥವಾ ನೋಡಿದ
ಬಗ್ಗೆ ಯಾವುದೇ ಪುರಾವೆ ಇಲ್ಲ ಅದ್ದರಿಂದ ಆತ ಹೆಣವನ್ನು ಸಾಗಿಸಿದ್ದಾನೆ
ಎನ್ನುವ ಬಗ್ಗೆ ನಂಬಲಾಗದು ಅಂತ ವಾದಿಸಿದ್ದಾರೆ. ಇಲ್ಲಿ ಗಮನಿಸಬೇಕಾದ
ಅಂಶವೇನೆಂದರೆ - ಮಧ್ಯಾಹ್ನ ಕೊಲೆಯಾದ ಮೇಲೆ ಹೆಂಡತಿಯ ಶವವನ್ನು
ಮನೆಯಲ್ಲಿ ಬಚ್ಚಿಟ್ಟು ರಾತ್ರಿ ಸಮಯದಲ್ಲಿ ಅದೂ 2-30 ರ ಸಮಯದಲ್ಲಿ
ಗೋಣಿಚೀಲದಲ್ಲಿ ತುಂಬಿದ ಶವವನ್ನು ಸುಮಾರು 10-15 ಕಿಮಿ
ದೂರದಲ್ಲಿರುವ ಪದ್ಮೇನಹಳ್ಳಿಯ ಕಾಲುವೆಯಲ್ಲಿ ಎಸೆದಿದ್ದಾನೆ. ರಾತ್ರಿ 2-30
ಗಂಟೆಯ ಸಮಯದಲ್ಲಿ ಆ ಘಟನೆಯನ್ನು ನೋಡಲಿಕ್ಕೆ ಯಾರಿಂದಲೂ
ಸಾಧ್ಯವಿಲ್ವ .ಇನ್ನು ಗೋಣಿಚೀಲದಲ್ಲಿ ಶವವನ್ನು ತುಂಬಿದಾಗ ಅದನ್ನು
ಟಿವಿಎಸ್ ವಾಹನದ ಮೇಲೆ ತೆಗೆದುಕೊಂಡು ಹೋಗಲಿಕ್ಕೆ ಈ ಆರೋಪಿಗೆ
ಯೂವುದೇ ತೊಂದರೆ ಇರಲಿಲ್ವ ಆದ್ದರಿಂದ ಅ ವಾಹನದಲ್ಲಿ 15 ಕಿಮಿ
ದೂರದ ಕಾಲುವೆಗೆ ತೆಗೆದುಕೊಂಡು ಹೋಗಿ ಎಸೆಯಲಿಕ್ಕೆ ಈ ಆರೋಪಿಗೆ
ಯಾವುದೇ ಕಷ್ಟವಾಗಲಿಲ್ಲ. ಆದಕಾರಣ ರಾತ್ರಿ ಸುಮಾರು 2-೧ 5 ರ
ಸಮಯದಲ್ಲಿ ಆತ ಹಣ ಸಾಗಿಸುವ ಕೆಲಸವನ್ನು ಮಾಡಿದ್ದನ್ನು ನೋಡಲಿಕ್ಕೆ
ಯಾರಿಂದಲೂ ಸಾಧ್ಯವಿಲ್ಲ ಎನ್ನುವುದು ಸ್ಪಷ್ಟ. ಆದ್ದರಿಂದ ಆ ಬಗ್ಗೆ ನಾವು
ಪುರಾವೆಯನ್ನು ನಿರೀಕ್ಷಿಸಲಿಕ್ಕೆ ಸಾಧ್ಯವೇ ಇಲ್ಲ. ಇನ್ನು ಕೊಲೆ ಬಗ್ಗೆ
ಯೋಚಿಸುವುದಾದರೆ ಅಕಸ್ಮಾತ್ತಾಗಿ ಮೈತಳು ನೀರಿಗೆ ಬಿದ್ದು ಸತ್ತಳೇ ಅಂತ
ವಾದವನ್ನು ಮಾಡಿದರೂ ಹಾಗಾಗಲು ಸಾಧ್ಯವಿಲ್ಲ ಅಂತ ಸ್ಪಷ್ಟವಾಗುತ್ತದೆ.
ಏಕೆಂದರೆ ಅಕಸ್ಮಾತ್ತಾಗಿ ಕಾಲುವೆಯಲ್ಲಿ ಜಾರಿ ಬಿದ್ದ ವ್ಯಕ್ತಿಯ ಹೆಣ
ಗೋಣಿಚೀಲದಲ್ಲಿ ಇರಲು ಸಾಧ್ಯವಿಲ್ಲ, ಇನ್ನು ಆಕೆಯ ಕತ್ತಿನಲ್ಲಿದ್ದ ತಾಳಿ
ಇರಲಿಕ್ಕೆ ಸಾಧ್ಯವಿತ್ತು. ಕತ್ತಿನಲ್ಲಿ ತಾಳಿ ಇಲ್ಲ, ಇವೆಲ್ಲವನ್ನು ನೋಡಿದಾಗ
ಮೈತಳು ಕಾಲುವಯಲ್ಲಿ ಬಿದ್ದು ಸಾಯಲು ಸಾಧ್ಯವೇ ಇಲ್ಲ, ಆದಕಾರಣ
ಗೋಣಿಚೀಲದಲ್ಲಿದ್ದ ಶವ ಮೃತ ಹೇಮ್ಲಿಬಾಯಿಯದ್ದೇ ಅಂತ
ಸ್ಪಷ್ಟವಾಗುತ್ತದೆ. ಆಕೆಯ ಕೊರಳಲ್ಲಿದ್ದ ತಾಳಿ ಈ ಆರೋಪಿಯ ಹತ್ತಿರ
ಸಿಗುತ್ತದೆ ಮೃತಳು ಈ ಆರೋಪಿಯ ಮನೆಯಿಂದಲೇ ಹೋಗಿದ್ದು ಕೂಡಾ
ಸ್ಪಷ್ಠವಾಗುತ್ತದೆ. ಈ ಎಲ್ಲಾ ಸಂದರ್ಭಗಳ ಕೊಂಡಿಗಳನ್ನು ಒಟ್ಟಿಗೆ
ಜೋಡಿಸಿದಾಗ ಈ ಆರೋಪಿಯೇ ಮೈತಳನ್ನು ಕೊಲೆ ಮಾಡಿದ್ದಾನೆ ಎನ್ನುವ
ಒಂದು ಸರಪಳಿ ಸಂಪೂರ್ಣಗೊಳ್ಳುತ್ತದೆ ಮತ್ತು ಅದು ಈ ಆರೋಪಿಯೇ
ಕೊಲೆಗಾರನೆಂದು ಘಂಟಾಘೋಷವಾಗಿ ಸಾರಿ ಹೇಳುತ್ತದೆ.
74.
74
19. ಈ ಪ್ರಕರಣದಲ್ಲಿಕೊಲೆ ಉದ್ದೇಶ ಅಷ್ಟೊಂದು ಬಲವಾಗಿ ಇಲ್ಲ ಅಂತ
ವಾದಿಸಲಾಗಿದೆ. ಈ ವಾದ ಸರಿ ಎಂದು ಕಂಡು ಬಂದರೂ ಕೂಡಾ ಇದನ್ನು
ವಿಶ್ಲೇಶಿಸಿದಾಗ ಮೈತಳು ಕುಡುಕಳಾಗಿದ್ದು ಆಕೆಯ ಚಿಕಿತ್ಸೆಗೆ ತಾನು ಸ್ವಲ್ಪ
ಹಣ ಕೊಡಬೇಕಾಗುತ್ತದೆ ಎನ್ನುವ ಕಾರಣದಿಂದ ಈ ಆರೋಪಿಯು
ಮೈತಳನ್ನು ಕೊಲೆ ಮಾಡಿದ್ದಾನೆ ಅಂತ ಹೇಳಬಹುದಾಗಿದೆ. ಕೊಲೆಗೆ ಉದ್ದೇಶ
ಬಲವಾಗಿ ಇದೆಯೋ ಅಥವಾ ಅಷ್ಟೊಂದು ಬಲವಾಗಿ ಇಲ್ಲವೋ ಎನ್ನುವುದು
ಅಷ್ಟೊಂದು ಮಹತ್ವದ್ಧಾಗದು. ಆದರೆ ಒಂದು ಉದ್ದೇಶವಿದೆ ಎನ್ನುವುದು
ಸ್ಪಷ್ಟವಾಗುತ್ತದೆ. ಫಿ.ಸಾ. 2 ರವರು ತಮ್ಮ ತಾಯಿಯ ಚಿಕಿತ್ಸೆಗೆ ತವರು
ಮನೆಯವರು ತಮ್ಮ ತಂದೆ ಸೇರಿ ಚಿಕಿತ್ಸೆ ಮಾಡಿಸಬೇಕು ಅಂತ ಮಾಡಿದ್ದೆವು
ಅಂತ ಹೇಳಿದ್ದಾರೆ. ಇನ್ನು ಫಿ.ಸಾ. 6 ರವರು ತವರು ಮನೆಯವರೇ ತಾವೇ
ಚಿಕಿತ್ಸೆ ಮಾಡಿಸುತ್ತೇವೆ, ನೀನೇನೂ ಹಣವನ್ನು ಕೊಡಬೇಡ ಅಂತ ಹೇಳಿದ್ದರು
ಅಂತ ಹೇಳುತಾರೆ. ಆದರೆ ಅವರು ಮೈತಳ ಚಿಕ್ಕಮ್ಮನ ಮಗಳಾಗಿದ್ದಾರೆ. ಆದರೆ
ಫಿ.ಸಾ. 2 ಮತ್ತು 3 ರವರು ತವರು ಮನೆಯವರು ಮತ್ತು ಗಂಡನ ಮನೆಯವರು
ಸೇರಿ ಚಿಕಿತ್ಸೆ ಮಾಡಿಸೋಣ ಅಂತ ಹೇಳಿದ್ದರು ಅಂತ ಹೇಳಿರುವುದು ಕಂಡು
ಬರುತ್ತದೆ. ಆದ್ದರಿಂದ ತನ್ನ ಹೆಂಡತಿಯ ಚಿಕಿತ್ಸೆಗೆ ತಾನೂ ಕೂಡಾ ಹಣ
ಕೊಡಬೇಕಾಗುತ್ತದೆ ಮತ್ತು ಆಕೆಯ ರೋಗದ ಪರಿಣಾಮ ಮತ್ತು ಕುಡಿತದ
ಪರಿಣಾಮದಲ್ಲಿ ಆಕೆಯೇ ಬೇಡ ಅಂತ ತೀರ್ಮಾನಿಸಿ ಈ ಆರೋಪಿಯು
ಆಕೆಯನ್ನು ಕೊಂದಿದ್ದಾನೆ ಅಂತ ಇಲ್ಲಿ ಹೇಳಬಹುದಾಗಿದೆ.
20. ಇಂತಹ ಪ್ರಕರಣದಲ್ಲಿ ಗಮನಿಸಬೇಕಾದ ಅಂಶವೇನೆಂದರೆ -ಸಾಮಾನ್ಕವಾಗಿ
ಆರೋಪಿಗಳು ಎಷ್ಟು ಚಾಣಾಕ್ಷರಾಗಿದ್ದರೂ ತಮ್ಮ ಅಪರಾಧದ ಸುಳಿವನ್ನು
ಬಿಟ್ಟುಹೋಗಿರುತ್ತಾರೆ ಎನ್ನುವ ಒಂದು ಜಾಣ್ಣುಡಿಯನ್ನು, ನೆನಪಿಸುತ್ತದೆ.
ಆರೋಪಿಗಳು ನಡೆದುಕೊಳ್ಳುವ ರೀತಿ ಕೂಡಾ ಅವರ ಅಪರಾಧಿ
ಮನೋಭಾವವನ್ನು ಸೂಚಿಸುತ್ತವೆ. ಈ ಪ್ರಕರಣದಲ್ಲಿ ಹೆಂಡತಿಯನ್ನು ಕೊಲೆ
ಮಾಡಿದ ಆರೋಪಿ ತಾನು ಮುಗ್ದನೆಂದು ತೋರಿಸುವ ಸಲುವಾಗಿ ಹೆಂಡತಿಯ
ತವರು ಮನೆಯವರ ಜೊತೆ ಹುಡುಕುವ ಪ್ರಯತ್ನ ಮಾಡಿದ್ದಾನೆ. ಆದರೆ
ಪೋಲೀಸರಿಗೆ ದೂರು ಕೊಡಬೇಕು ಅಂತ ಫಿ.ಸಾ. 3 ರವರು ಒತ್ತಾಯಿಸಿದರೂ
ಸಹ ಕೊಡೋಣ ಅಂತ ಮುಂದೆ ಹಾಕುತ್ತಾ ಹೋಗಿದ್ದಾನೆ. ಯಾವಾಗ ದೂರು
ಕೊಡಲೇಬೇಕು ಅಂತ ಒತ್ತಾಯ ಮಾಡಿದಾಗ ಮೈತಳ ಫೋಟೋ ತರುತ್ತೇನೆ
ಅಂತ ಹೇಳಿ ತಪ್ಪಿಸಿಕೊಂಡಿದ್ದಾನೆ. ಈ ಎಲ್ಲಾ ಸಂದರ್ಭಗಳೂ ಈ ಆರೋಪಿಯ
ಅಪರಾಧಿ ಮನೋಭಾವವನ್ನು ಸೂಚಿಸುತ್ತವೆ. ನಿಜವಾಗಿಯೂ ಈ
ಆರೋಪಿಯ ಹೆಂಡತಿ ಮನೆಯಿಂದ ಹೊರಗೆ ಹೋಗಿ ಇನ್ನಾರೋ ಕೊಲೆ
ಮಾಡಿದ್ದರೆ ಹೆಂಡತಿಯನ್ನು ಕಳೆದುಕೊಂಡ ಈ ಗಂಡ ತಕ್ಷಣ ಪೋಲೀಸರಿಗೆ
75.
75
ದೂರು ಕೊಡುತ್ತಿದ್ದ. ಆದರೆಹಲವಾರು ಬಾರಿ ಹೇಳಿದರೂ ದೂರು ಕೊಡದೇ
ಮುಂದೂಡುತ್ತಾ ಹೋಗಿರುವುದು ಗಮನಾರ್ಹ. ಏಕೆಂದರೆ ದೂರು ಕೊಟ್ಟರೆ ಆ
ದೂರು ಆತನ ತನಿಖೆಗೆ ವಿರುದ್ಧ ನಾಂದಿ ಹಾಡುತ್ತದೆ ಎನ್ನುವುದು ಈ
ಆರೋಪಿಗೆ ಗೊತ್ತಿತ್ತು. ಈ ಕಾರಣದಿಂದ ಆತ ದೂರನ್ನು ಕೊಟ್ಟಿಲ್ಲ
ಎನ್ನುವುದು ಸ್ಪಷ್ಠವಾಗುತ್ತದೆ.
21. ಆರೋಪಿಯ ಹೆಂಡತಿ ಆಗಾಗ ಮನ ಬಿಟ್ಟು ಹೋಗುತ್ತಿದ್ದಳು, ಹಲವಾರು
ತಿಂಗಳು ಬಿಟ್ಟು ಮನಗೆ ಬರುತ್ತಿದ್ದಳು. ಆ ಒಂದು ಸಂದರ್ಭವನ್ನು
ಉಪಯೋಗಿಸಿಕೊಂಡು ಈ ಆರೋಪಿಯು ಹಂಡತಿಯನ್ನು ಕೊಲೆ ಮಾಡಿ
ಅಕೆಯ ಶವವನ್ನು ಗೋಣಿಚೀಲದಲ್ಲಿ ಹಾಕಿ ಜೊತೆಗೆ ಆಕೆಯ ಬಟ್ಟೆಗಳ
ಚೀಲವನ್ನು ಕೂಡಾ ಶವದ ಚೀಲದಲ್ಲಿ ಹಾಕಿದ್ದ ಎನ್ನುವುದು
ಸ್ಪಷ್ಟವಾಗುತ್ತದೆ. ಏಕೆಂದರೆ ಹೆಂಡತಿ ಮನೆ ಬಿಟ್ಟು ಹೋಗುವಾಗ
ಬಟ್ಟೆಗಳನ್ನು ತೆಗೆದುಕೊಂಡು ಹೋಗಿದ್ದಾಳೆ ಎನ್ನುವ ಮಾತನ್ನು ಫಿ.ಸಾ. 2
ತನ್ನ ಮಗಳಿಗೆ ಈ ಆರೋಪಿ ಹೇಳಿದ್ದನ್ನು ಪಾಟೀಸವಾಲಿನಲ್ಲಿ
ಕಾಣಬಹುದಾಗಿದೆ. ಈ ಬಟ್ಟೆ ಸಮೇತ ಹೋದಂತಹ ಹೆಂಡತಿಯ ಶವ ಬಟ್ಟೆ
ಇಲ್ಲದೇ ಸಿಕ್ಕರೆ ಅದು ಸಂಶಯಕ್ಕೆ ದಾರಿಯಾಗಬಹುದು ಅಂತ ಈ
ಆರೋಪಿಯು ಮೈತಳ ಬಟ್ಟೆಯ ಚೀಲವನ್ನು ಕೂಡಾ ಆ ಹೆಣದ ಜೊತೆ
ಚೀಲದಲ್ಲಿ ಹಾಕಿದ್ದನೆಂದು ಸಷ್ಠವಾಗುತ್ತದೆ. ಫಿ.ಸಾ. 7 ರವರು ಆ
ಗೋಣಿಚೀಲದ ಜೊತೆಗೆ ಅದರಲ್ಲಿ ಪ್ಲಾಸ್ಟಿಕ್ ಚೀಲ ಇತ್ತು ಅದರಲ್ಲಿ ಮೂರು
ಸೀರೆಗಳು, ಪರ್ಸು, ಲಂಗ, ಜಾಕೆಟ್, ಮು.ಮಾ. 3 ರಿಂದ 9 ಇದ್ದವು ಅಂತ
ಹೇಳಿದ್ದಾರೆ. ಇದರಿಂದ ಮೈತಳು ಮನೆ ಬಿಟ್ಟು ಹೋಗುವಾಗ ಬಟ್ಟೆ
ತೆಗೆದುಕೊಂಡು ಹೋಗಿದ್ದಳು ಅಂತ ಈ ಆರೋಪಿಯು ಹೇಳಿದನ್ನು
ಸಮರ್ಥಿಸಿಕೊಳ್ಳಲು ಮೈತಳ ಶವದ ಚೀಲದ ಜೊತೆಗೆ ಬಟ್ಟೆ ಚೀಲವನ್ನು ಹಾಕಿ
ನೀರಿನಲ್ಲಿ ಎಸೆದಿದ್ದಾನೆ. ಅಂದರೆ ಯಾರೋ ಕೊಲೆ ಮಾಡಿ ತನ್ನ
ಹೆಂಡತಿಯನ್ನು ನೀರಿಗೆ ಎಸೆದಿದ್ದಾರೆ ಅಂತ ತೋರಿಸುವ ಪ್ರಯತ್ನ ಇದಾಗಿದೆ.
22. ಒಂದು ವೇಳೆ ಇನ್ನಾರೋ ಕೊಲೆ ಮಾಡಿದ್ದರೆ ಅವರ ಹಣವನ್ನು
ಚೀಲದಲ್ಲಿ ತುಂಬಿ ಮೈತಳ ಬಟ್ಟೆ ಚೀಲವನ್ನು ಕೂಡಾ ಮೈತಳ ಹೆಣದ
ಜೊತೆಗೆ ಇಟ್ಟು ಆ ಹೆಣವನ್ನು ನೀರಿನಲ್ಲಿ ಹಾಕುವ ಪ್ರಯತ್ನವನ್ನು ಮಾಡುವ
ಸಾಧ್ಯತೆಗಳು ಇಲ್ಲ. ಹೆಣವು ಕೊಳೆತ ಸ್ಥಿತಿಯಲ್ಲಿ ಇದ್ದುದರಿಂದ ಆ ಸಾವಿನ
ಕಾರಣ ಖಚಿತವಾಗಿ ಹೇಳಲು ಆಗದೇ ಹೋದರೂ ಗೋಣಿ ಚೀಲದಲ್ಲಿ ಕಟ್ಟಿ
ಹೆಣವನ್ನು ಹಾಕಿದ್ದರಿಂದ ಅಂತಹ ಸಾವು ಅದು ಕೊಲೆ ಅಂತ ಸ್ಪಷ್ಠವಾಗಿ
ಹೇಳಬಹುದಾಗಿದೆ ಆದ್ದರಿಂದ ಈ ಆರೋಪಿಯೇ ಆ ಕೊಲೆ ಮಾಡಿದ್ದಾನೆ
76.
76
ಎನ್ನುವುದು ಮೇಲಿನ ಎಲ್ಲಾಸಂದರ್ಭಗಳಿಂದ ಸ್ಪಷ್ಠವಾಗಿ ಹೇಳಬಹುದಾಗಿದೆ.
ಆದ್ದರಿಂದ ಈ ಆರೋಪಿಯೇ ಆ ಕೊಲೆ ಮಾಡಿದ್ದಾನೆ ಎನ್ನುವುದು ಮೇಲಿನ
ಎಲ್ಲಾ ಸಂದರ್ಭಗಳಿಂದ ಸ್ಪಷ್ಠವಾಗಿ ರುಜುವಾತಾಗುತ್ತದೆ.
23. ಮೈತಳ ಶವದ ಗುರುತಿನ ಬಗ್ಗೆ ಪರೀಕ್ಷೆ ಮಾಡಿಲ್ಲ ಅಂತ ವಾದ
ಮಾಡಲಾಗಿದೆ. ಆದರೆ ಮೈತಳ ಆಭರಣಗಳಿಂದ ಶವದ ಗುರುತನ್ನು ಹಿಡಿಯಲು
ಸಾಧ್ಯವಿದೆ. ಕಾರಣ ಶವದ ಗುರುತಿನ ಬಗ್ಗೆ ಪರೀಕ್ಷೆಯ ಅಗತ್ಯ ಕಂಡು
ಬರುವುದಿಲ್ಲ, ಆದ್ದರಿಂದ ಈ ಪ್ರಕರಣದ ಸಂಪೂರ್ಣ ಸಂದರ್ಭಗಳನ್ನು
ಗಮನಿಸಿದಾಗ ಈ ಆರೋಪಿಯು ಮೈತಳನ್ನು ಆಕೆಯ ತವರು ಮನೆಯಿಂದ ತನ್ನ
ಮನೆಗೆ ಕರೆದುಕೊಂಡು ಬಂದಿದ್ದು ನಂತರ ಆರೋಪಿಯ ಮನೆಯಿಂದಲೇ
ಕಾಣೆಯಾಗಿದ್ದು ಆಕೆ ಕಾಣದೇ ಇದ್ದರೂ ದೂರು ಕೊಡದೇ ಇರುವುದು, ಆಕೆಯ
ಹೆಣ ಪತ್ತೆಯಾದ ಮೇಲೆ ಈ ಆರೋಪಿಯ ಸ್ವಾಧೀನ ಮೈತಳ ಕೊರಳಲ್ಲಿದ್ದ
ತಾಳಿ ಮತ್ತು ತಾಯತ ಪತ್ತೆಯಾಗಿದ್ದು ಇವೆಲ್ಲವೂ ಈ ಆರೋಪಿಯೇ
ಕೊಲೆಗಾರನೆಂದು ಸಾರಿ ಹೇಳುವ ಸಮರ್ಥ ಸಂದರ್ಭಗಳಾಗಿವೆ. ಈ ನಿರ್ಜೀವ
ಸಂದರ್ಭಗಳು ಅತ್ಯಂತ ಪ್ರಬಲವಾಗಿ ಜೀವಂತ ಸಾಕ್ತಿಗಳಿಗಿಂತಲೂ ಸ್ಪಷ್ಟವಾಗಿ
ಈ ಆರೋಪಿಯೇ ದೋಷಿ ಎಂದು ಎತ್ತಿ ಹೇಳುತ್ತವೆ.
2 ೪. ಮಾನ್ಯ ಸರ್ವೋಚ್ಛ ನ್ಯಾಯಾಲಯವು 1997(1) ಕ್ರೈಂ 158 (ವಿಜೇಂದರ್
-ವಿ- ಸ್ಟೇಟ್ ಆಫ್ ಡೆಲ್ಲಿ) ಆ ಪ್ರಕರಣದಲ್ಲಿ ಅಭಿಯೋಗವು ಮೈತಳ ಸಾವು
ಮಾನವ ಹತ್ಯೆ ಅಂತ ರುಜುವಾತುಪಡಿಸಲು ವಿಫಲವಾಗಿದೆ. ಶವದ ಜೊತೆ
ಗುರುತಿನ ಪತ್ರ ರುಜುವಾತಾಗಿಲ್ಲ ಅಂತ ಆರೋಪಿಯನ್ನು ಬಿಡುಗಡೆ
ಮಾಡಿದ್ದಾರೆ. ಆದರೆ ಈ ಪ್ರಕರಣದಲ್ಲಿ ಮೈತಳ ಗುರುತಿನ ಬಗ್ಗೆ ಮಗಳ
ಪುರಾವೆ ಮತ್ತು ಮೈತಳ ಮೈಮೇಲೆ ಇದ್ದ ಮು.ಮಾ. 11 ಜುಮುಕಿ ಪುರಾವೆ
ಸಷ್ಠವಾಗಿ ಮೈತಳ ಗುರುತನ್ನು ತೋರಿಸುತ್ತವೆ. ಇನ್ನು ಇದು ಇಲ್ಲಿ
ಅಪಘಾತದಿಂದ ಉಂಟಾದ ಸಾವು ಅಂತ ಹೇಳಲು ಸಾಧ್ಯವಿಲ್ಲ. ಹೆಣವು ಸಿಕ್ಕ
ಸ್ಥಿತಿಯಲ್ಲಿ ಇದೊಂದು ಕೊಲೆ ಅಂತ ಸೂಚಿಸುತ್ತದೆ. ಗೋಣಿಚೀಲದಲ್ಲಿ ಕಟ್ಟಿ
ಬಿಸಾಕಿದ್ದ ವ್ಯಕ್ತಿಯ ಸಾವು ಕೊಲೆ ಅಂತ ಸ್ಟಷ್ಠವಾಗಿ ಹೇಳಬಹುದಾಗಿದೆ.
ಆದ್ದರಿಂದ ಮೇಲಿನ ತೀರ್ಪು ಈ ಪ್ರಕರಣಕ್ಕೆ ಅನ್ವಯಿಸುವುದಿಲ್ಲ. ಮಾನ್ಯ
ಸರ್ವೋಚ್ಛ ನ್ಕಾಯಾಲಯವು ಎಐಆರ್ 19 ೯೯ ಪುಟ 1574 ( ರಾಮಚಂದ್ರ
ಸಾ ಮತ್ತು ಇನ್ನೊಬ್ಬರು –ವಿ- ರಾಜ್ಯ-ಬಿಹಾರ) ಪ್ರಕರಣದಲ್ಲಿ ಮೈತಳನ್ನು
ಮನೆಯಲ್ಲಿ ಕೊಲೆ ಮಾಡುವಾಗ ಅಕ್ಕಪಕ್ಕದವರ ಗಮನ ಸೆಳೆದಿಲ್ಲ ಅಂತ
ಹೆಣವನ್ನು ಬಾವಿಯಲ್ಲಿ ಎಸೆಯುವಾಗ ಯಾರೂ ನೋಡಿಲ್ಲ, ಆ ಕಾರಣದಿಂದ
ಸಂದೇಹ ಉಂಟಾಗುತ್ತದೆ ಆಂತ ಆರೋಪಿಗಳನ್ನು ಬಿಡುಗಡೆ ಮಾಡಿದ್ದಾರೆ.
77.
77
ಆದರೆ ಈ ಪ್ರಕರಣದಲ್ಲಿದೈಹಿಕವಾಗಿ ದುರ್ಬಲಳಾಗಿದ್ದ ಮೈತಳನ್ನು ಕತ್ತು
ಹಿಸುಕಿದಾಗ ಅದರಿಂದ ಯಾವುದೇ ಶಬ್ದ ಉಂಟಾಗುವ ಸಾಧ್ಯತೆ ಇಲ್ಲ. ಇನ್ನು
ರಾತ್ರಿ ಹೆಣವನ್ನು ದೂರದ ಕಾಲುವೆಯಲ್ಲಿ ಎಸೆದಿದ್ದಿಂದ ಅದನ್ನು ಯಾರೂ
ನೋಡುವ ಸಾಧ್ಯತೆ ಇಲ್ಲ. ಹೀಗಾಗಿ ಈ ಪ್ರಕರಣದ ಸಂದರ್ಭಗಳನ್ನು
ಗಮನಿಸಿದಾಗ ಮೇಲಿನ ತೀರ್ಪು ಈ ಪ್ರಕರಣಕ್ಕೆ ಅನ್ವಯಿಸುವುದಿಲ್ಲ. ನಮ್ಮ
ಮಾನ್ಯ ಉಚ್ಛ ನ್ಯಾಯಾಲಯದ 2004 (1), ಕ.ಲಾ.ಜ. 349 ಈ ಪ್ರಕರಣದಲ್ಲಿ
2 ನೇ ಸಂದರ್ಭಗಳ ಆಧಾರದಿಂದ ಈ ಆರೋಪಿಯು ಆದರೆ ಆ ಪ್ರಕರಣದಲ್ಲಿ
ಕೊಲೆಗೆ ಉಪಯೋಗಿಸಲಾದ ಆಯುಧ ಆರೋಪಿಯ ಹೇಳಿಕೆಯಂತೆ
ಜಪ್ತಿಯಾಗಿರಲಿಲ್ಲ. ಆದರೆ ಈ ಪ್ರಕರಣದಲ್ಲಿ ಮೈತಳ ಮೈಮೇಲೆ ಇದ್ದ ತಾಳಿ
ಆರೋಪಿಯ ಹೇಳಿಕಯಂತೆ ಜಪ್ತಿಯಾಗಿದೆ. ಇನ್ನು ಆರೋಪಿಯ
ಮನೆಯಿಂದಲೇ ಮೈತಳು ತಪ್ಪಿಸಿಕೊಂಡಿದ್ದಾಳೆ. ಮೇಲೆ ವಿಶ್ಲೇಶಿಸಿದ
ಹಲವಾರು ಸಂದರ್ಭಗಳು ಈ ಆರೋಪಿಯೇ ದೋಷಿಯೆಂದು ಸೂಚಿಸುತ್ತವೆ.
ಆದ್ದರಿಂದ ಮೇಲಿನ ತೀರ್ಪು ಈ ಪ್ರಕರಣಕ್ಕೆ ಅನ್ವಯಿಸುವುದಿಲ್ಲ. ಮಾನ್ಯ
ಸರ್ವೋಚ್ಛ ನ್ಯಾಯಾಲಯವು 1989 ಎಸ್ ಸಿ ಸಿ ಕ್ರಿಮಿನಲ್ ಪುಟ 45
(ಸರ್ದಾರ್ ಹುಸೇನ್ ಮತ್ತು ಇನ್ನೊಬ್ಬರು -ವಿ- ರಾಜ್ಮ ಉತ್ತರ ಪ್ರದೇಶ)
ಪ್ರಕರಣದಲ್ಲಿ ಸಾಂದರ್ಭಿಕ ಸಾಕ್ಷಿಯು ನಂಬಲರ್ಹವಾಗಿಲ್ಲ ಅಂತ
ಆರೋಪಿಯನ್ನು ಬಿಡುಗಡೆ ಮಾಡಿದೆ. ಆದರೆ ಆ ಪ್ರಕರಣದಲ್ಲಿ ಏಪ್ರಿಲ್ 12
ರಂದು ಮೈತಳು ಕಾಣೆಯಾಗಿದ್ದು ಜುಲೈ 20 ರಂದು ಮೈತಳ ಶವವನ್ನು ಪತ್ತೆ
ಮಾಡಲಾಗಿತ್ತು. ಇದರ ಬಗ್ಗೆ ವೈದ್ಯರು ನಿರ್ದಿಷ್ಠ ಅಭಿಪ್ರಾಯ ಕೊಡಲಿಕ್ಕೆ
ಸಮರ್ಥರಿರಲಿಲ್ಲ. ಮೈತನ ಬಟ್ಟೆಯ ಮೇಲೆ ಗುರುತು ಹಚ್ಚುವ ಪ್ರಯತ್ನ
ಮಾಡಲಾಗಿತ್ತು. ಆದರೆ ಆ ಬಟ್ಟೆಯ ಮೇಲೆ ಗುರುತು ಹಚ್ಚುವ ಬಗ್ಗೆ
ಸಮರ್ಥವಾದ ಸಾಕ್ಷಿ ಇರಲಿಲ್ಲ. ಆದಕಾರಣ ಆರೋಪಿಯನ್ನು ಬಿಡುಗಡೆ
ಮಾಡಿದೆ ಆದರೆ ಈ ಪ್ರಕರಣದಲ್ಲಿ ಮೈತಳು ಸತ್ತ ಎರಡು ಮೂರು
ದಿವಸದಲ್ಲಿ ಅವಳ ಶವ ಸಿಕ್ಕಿದೆ ಕೊಳೆತ ಸ್ಥಿತಿಯಲ್ಲಿ ಇದ್ದರೂ ಕೂಡಾ
ಮೈತಳ ಮೈಮೇಲೆ ಇದ್ದ ಜುಮುಕಿ ಆಕೆಯ ಶವದ ಗುರುತನ್ನು ಕೊಡುತ್ತದೆ.
ಆದರೆ ಮೈತಳ ವಾರಸುದಾರರು ಸಿಗದೇ ಇದ್ದ ಕಾರಣ ಅದನ್ನು ತೋರಿಸದೇ
ದಫನ್ ಮಾಡಿದ್ದು ಕಂಡು ಬರುತದೆ. ಅದ್ದರಿಂದ ಭಿನ್ನ ವಾಸ್ತವಾಂಶಗಳ
ಹಿನ್ನೆಲೆಯಲ್ಲಿ ಮೇಲಿನ ತೀರ್ಪು ಈ ಪ್ರಕರಣಕ್ಕೆ ಅನ್ವಯಿಸುವುದಿಲ್ಲ ಮಾನ್ಯ
ಸರ್ವೋಚ್ಛ ನ್ಯಾಯಾಲಯವು ಎಐಆರ್ 1981 ಎಸ್.ಸಿ. 76 ೫( ಶಂಕರಲಾಲ್
ಗ್ಯಾರಸಿಲಾಲ್ ದೀಕ್ಷಿತ್ - ವಿ ರಾಜ್ಯ-ಮಹಾರಾಷ್ಟ್ರ) ಪ್ರಕರಣದಲ್ಲಿ
ಆರೋಪಿಯು ಸುಳ್ಳು ಪ್ರತಿರಕ್ಷೆಯನ್ನು ತೆಗೆದುಕೊಂಡಿದ್ದಾನೆ ಎನ್ನುವುದು
ಆರೋಪ ರುಜುವಾತಾಗುತ್ತದೆ ಅಂತ ವಾದಿಸಲಿಕ್ಕೆ ಆಧಾರವಾಗದು ಅಂತ
78.
78
ಅವಲೋಕಿಸಿದ್ದಾರೆ. ಈ ತೀರ್ಪಿನಬಗ್ಗೆ ಯೂವುದೇ ವಿವಾದವಿಲ್ಲ. ಈ
ಪ್ರಕರಣದಲ್ಲಿ ಈ ಆರೋಪಿಯ ಪ್ರತಿರಕ್ಷೆಯು ಅಭಿಯೋಗಕ್ಕೆ ಯಾವ
ವಿಧದಲ್ಲಿಯೂ ಕೂಡಾ ಸಹಕಾರಿಯಾದ ಸಂದರ್ಭ ಅಂತ ಈ ಪ್ರಕರಣದಲ್ಲಿ
ತೆಗೆದುಕೊಳ್ಳಲಾಗದು. ಆದ್ದರಿಂದ ಮೇಲಿನ ತೀರ್ಪು ಈ ಪ್ರಕರಣಕ್ಕೆ
ಅನ್ವಯಿಸುವುದಿಲ್ಲ. ಮಾನ್ಯ ಸರ್ವೋಚ್ಛ ನ್ಯಾಯಾಲಯವು 2003
ಎಸ್ಎಆರ್ ಕ್ರಿಮಿನಲ್ 280 ( ರಾಜ್ಕ-ಕರ್ನಾಟಕ -ವಿ- ಎಂ.ವಿ. ಮಹೇಶ)
ಪ್ರಕರಣದಲ್ಲಿ ಆರೋಪಿಯ ಹೇಳಿಕೆಯಂತೆ ಯಾವುದೇ ವಸ್ತು ಜಪ್ತಿಯಾಗಿಲ್ಲ
ಮತ್ತು ಆರೋಪಿಯು ಕೊಲೆಯಲ್ಲಿ ಭಾಗವಹಿಸಿದ್ದಾನೆ ಎನ್ನುವುದು
ರುಜುವಾತಾಗಿಲ್ಲ. ಆದ್ದರಿಂದ ಅಂತಹ ಸಾಂದರ್ಭಿಕ ಸಾಕ್ಷಿಗಳ ಆಧಾರದ ಮೇಲೆ
ಆತನನ್ನು ದೋಷಿ ಅಂತ ತೀರ್ಮಾನಿಸಲು ಸಾಧ್ಯವಿಲ್ಲ ಅಂತ ಬಿಡುಗಡೆ
ಮಾಡಿದ್ದಾರೆ. ಆದರೆ ಆ ತೀರ್ಪು ಈ ಪ್ರಕರಣಕ್ಕೆ ಅನ್ವಯಿಸುವುದಿಲ್ಲ. ನಮ್ಮ
ಮಾನ್ಯ ಉಚ್ಛ ನ್ಮಾಯಾಲಯವು- 200 ೩ (೧) ಆಲ್ ಇಂಡಿಯೂ ಕ್ರಿಮಿನಲ್
ಲಾ ರಿಪೋರ್ಟರ್ ೨ 26 (ರಾಜ್ಯ-ಕರ್ನಾಟಕ -ವಿ- ಸೋಮಶೇಖರ ಅಲಿಯಾಸ್
ಸೋಮ) ಈ ಪ್ರಕರಣದಲ್ಲಿ ಆರೋಪಿಯ ಹೇಳಿಕೆಯ ಮೇಲೆ ಜಪ್ತಿಯಾದ
ಆಭರಣಗಳು ಮೈತಳ ಶವದ ಮೇಲೆ ಇದ್ದವು ಅಂತ ರುಜುವಾತಾಗಿಲ್ಲ,
ಅದ್ದರಿಂದ ಆರೋಪಿಯನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಪ್ರಸ್ತುತ
ಪ್ರಕರಣದಲ್ಲಿ ಮು.ಮಾ. 12 ತಾಳಿ ಮು.ಮಾ. 13 ತಾಯತ ಇವುಗಳು ಮೈತಳ
ಮೈಮೇಲೆ ಇದ್ದ ವಸ್ತುಗಳಾಗಿವೆ. ಇನ್ನು ಈಗಾಗಲೇ ಮೇಲೆ ಚರ್ಚಿಸಿದಂತೆ ತಾಳಿ
ಯಾವುದೇ ಅಲಂಕಾರಕ್ಕಾಗಿ ಹಾಕಿಕೊಳ್ಳುವ ವಸ್ತುವಾಗಿರದೇ ವಿವಾಹಿತ ಸ್ತ್ರೀ
ತನ್ನ ಮೈಮೇಲೆ ಸದಾ ಕಾಲ ಇಟ್ಟುಕೊಳ್ಳುವಂತಹ ಒಂದು ಆಭರಣವಾಗಿದೆ.
ಅದು ಈ ಅರೋಪಿಯ ಹೇಳಿಕೆಯ ಮೇಲೆ ಅವನ ಮನೆಯಿಂದಲೇ ಜಪ್ತಿಯಾಗಿದೆ.
ಆದರೆ ಭಿನ್ನ ವಾಸ್ತವಾಂಶಗಳ ಮೇಲೆ ಮೇಲಿನ ತೀರ್ಪು ಈ ಪ್ರಕರಣಕ್ಕೆ
ಅನ್ವಯಿಸುವುದಿಲ್ಲ.
25. ಈ ಪ್ರಕರಣದ ಸಂಪೂರ್ಣ ಸಂದರ್ಭಗಳನ್ನು ಗಮನಿಸಿದಾಗ
ತವರುಮನೆಯಿಂದ ಹೆಂಡತಿಯನ್ನು ಕರೆದುಕೊಂಡು ಬಂದು ಆಕೆಯನ್ನು ತನ್ನ
ಮನೆಯಲ್ಲಿಯೇ ಕೊಲೆ ಮಾಡಿ ಆಕೆಯ ಕತ್ತಿನಲ್ಲಿದ್ದ ತಾಳಿ ಮತ್ತು
ತಾಯತವನ್ನು ತೆಗೆದುಕೊಂಡು ಹೆಣವನ್ನು ಗೋಣಿ ಚೀಲದಲ್ಲಿ ಹಾಕಿ ಅದರ
ಜೊತೆ ಬಟ್ಟೆ ಚೀಲವನ್ನು ಇಟ್ಟು ಟಿವಿಎಸ್ ವಾಹನದಲ್ಲಿ ತೆಗೆದುಕೊಂಡು
ಹೋಗಿ ಸುಮಾರು 10-೧ 5 ಕಿಮಿ ದೂರವಿರುವ ಪದ್ಮೇನಹಳ್ಳಿಯ ಹತ್ತಿರ
ಭದ್ರಾನದಿ ಕಾಲುವೆಯಲ್ಲಿ ಈ ಆರೋಪಿ ಎಸೆದಿದ್ದಾನೆ. ಆದ್ದರಿಂದ ಈ ಎಲ್ಲಾ
ಸಂದರ್ಭಗಳೂ ಮತ್ತು ಈ ಆರೋಪಿ ಮೈತಳ ಮೈಮೇಲೆ ಇದ್ದ ಮು.ಮಾ. 12
ತಾಳಿ ಮತ್ತು ಮು.ಮಾ. 13 ಜುಮುಕಿ ಇವೆಲ್ಲವೂ ಈ ಆರೋಪಿಯೇ
79.
79
ಕೊರೆಗಾರ ಅಂತ ಹೇಳುವಸಂದರ್ಭಗಳ ಸರಣಿಯ ಸಮರ್ಪಕ ಕೊಂಡಿಗಳಾಗಿವೆ.
ಈ ಎಲ್ಲಾ ಕೊಂಡಿಗಳನ್ನು ಒಟ್ಟಿಗೆ ಜೋಡಿಸಿದಾಗ ಈ ಆರೋಪಿಗೂ ಮತ್ತು
ಅಪರಾಧಕ್ಕೂ ಸಂಪರ್ಕವನ್ನು ಕಲ್ಪಿಸುವಂತಹ ಒಂದು ಪರಿಪೂರ್ಣ ಸರಪಳಿ
ಉಂಟಾಗುತ್ತದೆ. ಇಲ್ಲಿ ಯಾವುದೇ ಸಂದೇಹಕ್ಕೆ ಆಸ್ಪದವಿಲ್ಲ. ಜೀವಂತ ಇರುವ
ಮೌಖಿಕ ಸಾಕ್ಷಿಗಳು ಹೇಳಬಹುದಾದ ವ್ಯಕ್ತಿಗಳನ್ನು ಬೆದರಿಸಿ ಅಥವಾ
ಇನ್ನಾವುದೋ ಕಾರಣಕ್ಕೆ ಪ್ರತಿಕೂಲಗೊಳಿಸುವ ಈ ದಿನಗಳಲ್ಲಿ ಈ ನಿರ್ಜೀವ
ಸಾಕ್ಷಿಗಳನ್ನ ಮಾತ್ರ ಯಾವ ರೀತಿಯಿಂದಲೂ ಬೆದರಿಸಿ ತಮ್ಮ ಪರ
ಮಾಡಿಕೊಳ್ಳಲಿಕ್ಕೆ ಸಾಧ್ಯವಿಲ್ಲ ಎನ್ನುವುದು ಇಲ್ಲಿ ಸ್ಪಷ್ಟ. ಅದ್ದರಿಂದ
ಇಂತಹ ಒಂದು ಸಾಂದರ್ಭಿಕ ಸಾಕ್ಷಿಯು ಈ ಆರೋಪಿಯನ್ನು ದೋಷಿ ಅಂತ
ನಿಸ್ಸಂದೇಹವಾಗಿ ಸೂಚಿಸುತ್ತವೆ. ಹೆಂಡತಿಯ ಕತ್ತಿನಲ್ಲಿದ್ದ ತಾಳಿ ಈ
ಆರೋಪಿಯ ಕತ್ತಿಗೆ ಕುತ್ತು ತಂದಿದೆ ಎನ್ನುವುದು ಇಲ್ಲಿ ಸ್ಪಷ್ಟವಾಗಿದೆ.
ಅದ್ದರಿಂದ ಈ ಆರೋಪಿಯು ಹೆಂಡತಿಯನ್ನು ಕೊಲೆ ಮಾಡಿ ಸಾಕ್ಷಿ
ಮರೆಮಾಚುವ ಸಲುವಾಗಿ ಹಣವನ್ನು ಬಾಯಿಕಟ್ಟಿ ಗೋಣಿಚೀಲದಲ್ಲಿ ಹಾಕಿ
ಪದ್ಮೇನಹಳ್ಳಿಯ ಸಮೀಪ ಭದ್ರಾನದಿಯ ಕಾಲುವೆಯಲ್ಲಿ ಎಸೆದಿದ್ದಾನೆ
ಎನ್ನುವ ಬಗ್ಗೆ ಅಭಿಯೋಗವು ಸಂಶಯಾತೀತವಾಗಿ ರುಜುವಾತುಪಡಿಸಿದೆ
ಎಂದು ತೀರ್ಮಾನಿಸಿದೆ.
೨ 6. ಈ ಮೇಲಿನ ಚರ್ಚೆಯ ಫಲವಾಗಿ ಈ ಕೆಳಕಂಡಂತೆ ಆದೇಶ ಮಾಡುತ್ತೇನೆ.
ಆದೇಶ
ಈ ಆರೋಪಿಯನ್ನು ದಂ.ಪ್ರ.ಸಂ. ಕಲಂ 2 ೩೫ (2) ರನ್ವಯ ಭಾ.ದಂ.ಸಂ. ಕಲಂ
30 ೨ ಹಾಗೂ 201 ರನ್ವಯ ದಂಡನೀಯ ಅಪರಾಧಗಳಿಗೆ ದೋಷಿ ಎಂದು
ತೀರ್ಮಾನಿಸಿದೆ. ಆತನ ಜಾಮೀನು ಮುಚ್ಚಳಿಕೆಯನ್ನು ರದ್ದುಗೊಳಿಸಿದೆ.
ಮು.ಮಾ. ೧ ರಿಂದ 10 ನಿಷ್ಪ್ರಯೋಜಕ ವಸ್ತುಗಳಾದ್ದರಿಂದ ಅವುಗಳನ್ನು
ನಾಶಪಡಿಸಬೇಕು. ಮು.ಮಾ. 1 ೧ ರಿಂದ 14 ಇವುಗಳನ್ನು ಮೈತಳ ಮಗಳಾದ
ಫಿ.ಸಾ.2 ಇವರಿಗೆ ಕೊಡಬೇಕು.
ಮು.ಮಾ. 5 ಟಿ.ವಿ.ಎಸ್, ವಾಹನವನ್ನು ಈ ಆರೋಪಿಗೆ ಕೊಡಲು ಮಾಡಿದ
ಆದೇಶವನ್ನು ಸ್ಥಿರಪಡಿಸಿದೆ.
ಆರೋಪಿಯನ್ನು ಆಲಿಸಿದ ನಂತರ ಶಿಕ್ಷೆಯ ಬಗ್ಗೆ ಅಙ್ಞ ಮಾಡಲಾಗುವುದು.
ಶೀಘ್ರಲಿಪಿಗಾರರಿಗೆ ಉಕ್ತಲೇಖನ ನೀಡಿ ಗಣಕೀಕರಿಸಿದ ನಂತರ ಪರಿಶೀಲಿಸಿ
ದಿನಾಂಕ 19.08.2006 ರಂದು ಬಹಿರಂಗ ನ್ಯಾಯೂಲಯದಲ್ಲಿ
ಘೋಷಿಸಲಾಯಿತು).
80.
80
(ಎಸ್.ಎಚ್. ಮಿಟ್ಟಲಕೋಡ್)
ಸತ್ರ ನ್ಯಾಯಾಧೀಶರು,1 ನೇ ಶೀಘ್ರ ವಿಲೇವಾರಿ ನ್ಯಾಯೂಲಯ,
ಶಿವಮೊಗ್ಗ
ಶಿಕ್ಷೆಯ ಬಗ್ಗೆ ಆದೇಶ
ಶಿಕ್ಷೆಯ ಬಗ್ಗೆ ಆರೋಪಿ ಮತ್ತು ಅವರ ಪರ ಮಾನ್ಯ ವಕೀಲರನ್ನು
ಆಲಿಸಲಾಯಿತು. ತಾನು ನಿರಪರಾಧಿ ಅಂತ ಆರೋಪಿ ಹೇಳಿದ್ದಾನೆ. ಆರೋಪಿಗೆ
ಶಿಕ್ಷೆ ವಿಧಿಸುವಾಗ ಮೈದು ಧೋರಣೆ ತೋರಬೇಕು ಅಂತ ಮಾನ್ಯ ಜಿ. ಮಧು
ವಕೀಲರು ವಿನಂತಿಸಿದ್ದಾರೆ. ಮೂನ್ಯ ವಿಶೇಷ ಸರ್ಕಾರಿ ಅಭಿಯೋಜಕರು
ಆರೋಪಿಗೆ ಸೂಕ್ತ ಶಿಕ್ಷೆ ನೀಡಬೇಕು ಅಂತ ವಿನಂತಿಸಿದ್ದಾರೆ.
ಈ ಪ್ರಕರಣದ ವಾಸ್ತವಾಂಶಗಳನ್ನು ನೋಡಿದಾಗ ಅನಾರೋಗ್ಯದಿಂದ
ಬಳಲುತ್ತಿದ್ದ ಅರ್ಧಾಂಗಿಯನ್ನು ಅಂತರಘಟ್ಟದ ಜಾತ್ರೆಗೆ ಅಂತ ತನ್ನ ಮನೆಗೆ
ಕರೆದುಕೊಂಡು ಹೋದ ಈ ಆರೋಪಿ ಆಕೆಯ ಚಿಕಿತ್ಸೆಗೆ ಹಣ
ಕೊಡಬೇಕಾಗುತ್ತದೆ ಎನ್ನುವ ಕಾರಣ ಮಧ್ಯಾಹ್ನ ಕೊಲೆ ಮಾಡಿ
ಮಧ್ಯರಾತ್ರಿಯ ನಂತರ ತಾನೊಬ್ಬನೇ ಆಕೆಯ ಅಂತ್ಯಯಾತ್ರೆಯನ್ನು ಆಕೆಯ
ಶವವನ್ನು ಗೋಣಿಚೀಲದಲ್ಲಿ ಹಾಕಿ ದೂರದ ನಾಲೆಯೊಂದರಲ್ಲಿ ಹಾಕಿದ್ದು
ಕಂಡು ಬರುತ್ತದೆ. ಬಾಳ ಸಂಗಾತಿಯಾಗಿ ಬಂದವಳನ್ನು ಈ ರೀತಿಯಾಗಿ ಒಂದು
ಕ್ಷುಲ್ಲಕ ಕಾರಣಕ್ಕಾಗಿ ಕೊಲೆ ಮಾಡಿದ್ದು ಹೀನ ಕೃತ್ಯವಾಗಿದೆ. ಭಾರತೀಯ
ನಾರಿ ತಾನು ಸುಮಂಗಲಿಯಾಗಿ ಸಾಯಬೇಕು ಅಂತ ಇಚ್ಛೆ ಪಡುವುದು ಸಹಜ.
ಆದರೆ ಆಕೆ ತನ್ನ ಗಂಡನಿಂದಲೇ ಕೊಲೆಯಾಗಿ ಸಾಯಬೇಕು ಅಂತ ಎಂದೂ
ಇಚ್ಛೆ, ಪಡುವುದಿಲ್ಲ, ಆದರೆ ಈ ಪ್ರಕರಣವು ಮರಣದಂಡನೆ ವಿಧಿಸುವ
ವಿರಳಾತಿವಿರರ ಪ್ರಕರಣಗಳಲ್ಲಿ ಬರುವುದಿಲ್ಲ, ಆದಕಾರಣ ಈ ಆರೋಪಿಗೆ ಈ
ಕೆಳಕಂಡಂತೆ ಶಿಕ್ಷೆ ವಿಧಿಸಿದೆ.
೧) ಈ ಆರೋಪಿಯು ಭಾ.ದಂ.ಸಂ. ಕಲಂ 302 ರನ್ವಯ ದಂಡನೀಯ
ಅಪರಾದಕ್ಕೆ ಜೀವಾವಧಿ ಶಿಕ್ಷೆಯನ್ನು ಅನುಭವಿಸಬೇಕು.
2) ಭಾ.ದಂ.ಸಂ. ಕಲಂ 201 ರನ್ವಯ ದಂಡನೀಯ ಅಪರಾಧಕ್ಕೆ ೩ ವರ್ಷ
ಶಿಕ್ಷೆಯನ್ನು ಅನುಭವಿಸಬೇಕು.
ಈ ಎರಡೂ ಶಿಕ್ಷೆಗಳನ್ನು ಏಕಕಾಲಕ್ಕೆ ಅನುಭವಿಸಬೇಕು. ಈ ಆರೋಪಿಯು
ನ್ಯಾಯಿಕ ಬಂಧನದಲ್ಲಿದ್ದ ಅವಧಿಯನ್ನು ವಜಾ ಪಡೆಯಲಿಕ್ಕೆ ಅರ್ಹನಿದ್ದಾನೆ.
81.
81
(ಶೀಘ್ರಲಿಪಿಗಾರರಿಗೆ ಉಕ್ತಲೇಖನ ನೀಡಿಗಣಕೀಕರಿಸಿದ ನಂತರ ಪರಿಶೀಲಿಸಿ
ದಿನಾಂಕ 19-08-2006 ರಂದು ಬಹಿರಂಗ ನ್ಯಾಯಾಲಯದಲ್ಲಿ
ಘೋಷಿಸಲಾಯಿತು).
ಎಸ್. ಎಚ್. ಮಿಟ್ಟಲಕೋಡ್
ಸತ್ರ ನ್ಯಾಯಾಧೀಶರು,
1 ನೇ ಶೀಘ್ರವಿಲೇವಾರಿ ನ್ಯಾಯಾಲಯ,
ಶಿವಮೊಗ್ಗ
ಅನುಬಂದ
ಅಭಿಯೋಗದ ಪರ ಎಚಾರಣೆಯಾದ ಸಾಕ್ಷಿದಾರರು:
ಫಿ.ಸಾ.1: ಇಬ್ರಾಹಿಂ ಸಾಬ್
ಫಿ.ಸಾ.೨: ದೇವಿಬಾಯಿ
ಫಿ.ಸಾ.3: ಚಂದ್ರಾನಾಯ್ಕ
ಫಿ.ಸಾ.4: ಡಾ. ಮಂಜುಳ ಜೆ.ಎಸ್.
ಫಿ.ಸಾ.೫: ದಸಗೀರ್
ಫಿ.ಸಾ.೬: ಕಮಲಿಬಾಯಿ
ಫಿ.ಸಾ.7: ಮಂಜುನಾಥ
ಫಿ.ಸಾ.೮: ಚಂದ್ರಪ್ಪ ಹೆಚ್.ಸಿ.-481
ಫಿ.ಸಾ.9: ವೀರಭದ್ರಯ್ಯ ಸಿ.ಪಿ.ಐ.
ಫಿ.ಸಾ.10: ಸಂಗಪ್ಪ
ಅಭಿಯೋಗದ ಪರ ಗುರುತಿಸಿಕೊಂಡ ನಿಶಾನೆಗಳು:
ನಿ.ಪಿ. 1: ಶವ ಪಂಚನಾಮೆ
ನಿ.ಪಿ. 1(ಎ) ಸಹಿ
ನಿ.ಪಿ. ೨ ಪಿ.ಎಮ್. ವರದಿ
ನಿ.ಪಿ.2(ಎ): ಸಹಿ
82.
82
ನಿ.ಪಿ.2(ಬಿ): ಸಹಿ
ನಿ.ಪಿ.೩: ಎಫ್.ಎಸ್.ಎಲ್.ವರದಿ
ನಿ.ಪಿ.೪: ದೂರು
ನಿ.ಪಿ.4(ಎ): ಸಹಿ
ನಿ.ಪಿ.4(ಬಿ): ಸಹಿ
ನಿ.ಪಿ.5: ಮಹಜರ್
ನಿ.ಪಿ.5(ಎ): ಸಹಿ
ನಿ.ಪಿ6: ಹೆಚ್.ಸಿ. ವರದಿ
ನಿ.ಪಿ.6(ಎ): ಸಹಿ
ನಿ.ಪಿ.7: ನಕಾಶೆ
ನಿ.ಪಿ.7(ಎ): ಸಹಿ.
ನಿ.ಪಿ.೮: ಸ್ವಇಚ್ಚಾ ಹೇಳಿಕೆ
ನಿ.ಪಿ.8(ಎ): ಸಹಿ
ನಿ.ಪಿ.9: ಮನೆಯ ನಕಾಶೆ
ನಿ.ಪಿ.9(ಎ): ಸಹಿ
ನಿ.ಪಿ.10: ಪ್ರ.ವ. ವರದಿ
ನಿ.ಪಿ.10(ಎ): ಸಹಿ
ಅಭಿಯೋಗದ ಪರ ಗುರುತಿಸಿಕೊಂಡ ಮುದ್ದೆಮಾಲುಗಳು
ಮು.ಮಾ: 1: ಗೋಣಿ ಚೀಲ
ಮು.ಮಾ: 2: ಪ್ಲಾಸ್ಟಿಕ್ ಚೀಲ
ಮು.ಮಾ:೩: ಜಾಕೀಟ್
ಮು.ಮಾ:೪: ಲಂಗ
ಮು.ಮಾ:೫: ಕಾಚಾ
83.
83
ಮು.ಮಾ:೬: ಗಾಜಿನ ಬಳೆ
ಮು.ಮಾ:೭:ಪರ್ಸ್
ಮು.ಮಾ: 8 ರಿಂದ 10: ಸೀರೆಗಳು
ಮು.ಮಾ:೧೧: ಉಮಾಗೋಲ್ಡ್ ಜುಮುಕಿ
ಮು.ಮಾ:೧೨: ತಾಳಿಸರ
ಮು.ಮಾ:೧೩: ತಾಯ್ತಗಳು
ಮು.ಮಾ:೧ 4: ಪರ್ಸ್ (ಶೀತಲ್)
ಮು.ಮಾ:೧ 5: ಟಿ.ವಿ.ಎಸ್. ಲೂನ
ಎಸ್. ಎಚ್. ಮಿಟ್ಟಲಕೋಡ್
ಸತ್ರ ನ್ಯಾಯಾಧೀಶರು,
1 ನೇ ಶೀಘ್ರವಿಲೇವಾರಿ ನ್ಯಾಯಾಲಯ,
ಶಿವಮೊಗ್ಗ
ABOVE UPTO PG 191
BELOW FROM 566
ನಮೂನೆ ನಂ-9 (ಸಿವಿಲ್)
ತೀರ್ಪಿನ ಮುಖಪುಠ.
ಸಾಗರದ ಪ್ರಧಾನ ಮುನ್ಸಿಫರವರ ನ್ಯಾಯಲಯದಲ್ಲಿ
ಅಸಲು ಧಾವಾ ಷಂ 342:೮೯
ಉಪಸ್ಥಿತರು: ಮಾನ್ಯ ಶ್ರಿ ಎಸ್.ಎಚ್ ಮಿಟ್ಟ
ಲ್ಕೋಡ್
ಪ್ರಧಾನ ಮುನ್ಸೀಫರು, ಸಾಗರ.
ವಾದಿ: ಶ್ರೀ ಚಂದ್ರಯ್ಯ ಚೆನ್ನವಿರಯ್ಯ,
೫೦ ವರ್ಷ ಅರಣ್ಯ ಗುತ್ತಿಗೆದಾರ
ವಿದ್ಯಾನಗರ, ಶಿವಮೊಗ್ಗ ನಗರ.
84.
84
ಪರ ಶ್ರೀ ಈಶ್ವರಪ್ಪನಾಯ್ಕ ವಕೀಲರು
-ವಿರುದ್ದ-
ಪ್ರತಿವಾದಿಗಳು: ೧) ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ,
ವಿಧಾನಸೌಧ, ಬೆಂಗಳೂರು.
೨) ಡೆಪ್ಯುಟಿ ಕನ್ಸರ್ವೆಟಿವ್ಅಪ್ಫಾರೆಸ್ಟ್
ಸಾಗರ ವಿಭಾಗ
, ಸಾಗರ
೩) ಡೆಪ್ಯುಟಿ ಕಮಿಷನರ್
,
ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ.
೪) ಅಸಿಸ್ಟೆಂಟ್ಕಮಿಷನರ್ಮತ್ತು ರೆವೆನ್ಯು
ಸಬ್ಡಿವಿಜನಲ್ಅಪೀಸರ್
, ಸಾಗರ.
೫) ದಿಗಂಬರಪ್ಪ ಬಿನ್ರಾಮಪ್ಪ,
೬೦ ವರ್ಷ.
೬) ಹೋಳಿಯಪ್ಪ ಬಿನ್ಹುಚ್ಚಮ್ಮ,
೫೦ ವರ್ಷ.
೭) ಮಂಜಪ್ಪ ಬಿನ್ಎಕಸಾವಪ್ಪ,
೪೫ ವರ್ಷ.
೮) ಗುತ್ತ್ಯಪ್ಪ ಬಿನ್ಕೊಟ್ರಿಬಸಪ್ಪ,
೩೨ ವರ್ಷ.
ಎಲ್ಲಾರೂ ವ್ಯವಸಾಯಗಾರರು, ವಾಸ: ಬಿಳಿಸಿರಿ,
ಅಬಸ್ ಗ್ರಾಮ, ಕಸಬಾ ಹೋಬಳಿ, ಸಾಗರ
ತಾಲ್ಲುಕು.
೧ ರಿಂದ ೪ ನೇ ಪ್ರತಿವಾದಿಗಳ ಪರ ಮಾನ್ಯ ಸರ್ಕಾರಿ
ವಕೀಲರು.
೫ ರಿಂದ ೯ ನೇ ಪ್ರತಿವಾದಿಗಳ ಪರ ಶ್ರೀ ಎನ್.ನಾಗಪ್ಪ
ವಕೀಲರು.
ದಾವಾ ನೋ. ದಿನಾಂಕ: ೯-೧-೧೯೮೬
85.
85
ದಾವಾ ಸ್ವರೂಪ: ದಾವಾಸ್ಥಿಯಮಾಲಿಕತ್ವದ ಬೋಹಣಿ ಮತ್ತು
ದಾವಾಸ್ಥಿ
ಮರ ಕಡಿಯಲು ಮಾಫಿ ವಾಸ ಕೂಡುವ ಕುರಿತು
ಪುರಾವೆಯನ್ನು ರಾಗಿಯಾಪದಲ್ಲೆ
ಪಡೆದುಕೂಳ್ಳಲು ಆರಂಭಿಸಿದ
ದಿನಾಂಕ: ೭-೮-೧೯೯೨
ತೀರ್ಫು ಸಾರಿದ ದಿನಾಂಕ: ೨೦-೭-೧೯೯೫
ಒಟ್ಟು ಅವಧಿ: ವರ್ಷ ತಿಂಗಳುದಿನಗಳು
೯ ೬ ೧
ಮಾನ್ಯ ಶ್ರಿ ಎಸ್.ಎಚ್ ಮಿಟ್ಟ
ಲ್ಕೋಡ್
ಪ್ರಧಾನ ಮುನ್ಸೀಫರು, ಸಾಗರ.
ತೀರ್ಪು
ಅಸಲುದಾವಾ ಸಂ: ೩೪೨:೮೯
ವಾದಿಯು ಈ ದಾವೆಯನ್ನು ಪ್ರತಿವಾದಿಗಳ ವಿರುದ್ದ ಹಾಕಿ ದಾವಾಸ್ಥಿಯ ಬಗ್ಗೆ
ತಮ್ಮ ಮಾಲಿಕತ್ವವನ್ನು ಘೋಷಿಸಿ, ೪ನೇ ಪ್ರತಿವಾದಿ ದಿ. ೨೭-೯-೧೯೮೩ ರಂದು
ಮಾಡಿದ ಅದೇಶವನ್ನು ರದ್ದುಗೂಳಿಸಿ ತಮಗೆ ದಾವಾ ಜಮಿನಿನಲ್ಲಿರುವ ಮರ
ಕಡಿಯಲು ಮಾಫೀ ವಾಸ ಕೂಡಲಿಕ್ಕೆ ನಿರ್ದೇಶನ ನೀಡಬೇಕೆಂದು ಕೇಳಿದ್ದಾರೆ.
೨. ಈ ಪ್ರಕರಣದ ಸಂಕಿಪ್ತ ಸಂಗತಿಗಳು ಹೀಗಿವೆ.
ದಾವಾ ಜಮೀನು ಎಂದರೆ - ಸಾಗರ ತಾಲ್ಲೂಕು, ಬಿಳಿಸಿರಿ ಗ್ರಾಮದ ಸ.ನಂ. ೮ 1
ರಲ್ಲಿರುವ 44 ಎಕರೆ 7 ಗುಂಟೆ ಜಮಿನಿದ್ದು, ಇದಕ್ಕೆ 32 ರೂಪಾಯಿ 15 ಪೈಸೆ
ಕಂದಾಯವಿದೆ. ಇದರ ಗಡಿಗಳು ಗಡಿ ಕಲ್ಲುಗಳಾಗಿವೆ. ಈ ಜಮೀನು ಮೊದಲು
ಒಬ್ಬ ಮಹಮ್ಮದ್ಹಾಸಿಮ್ಅಬ್ದುಲ್ರಶೀದ್
, ಮತ್ತು ಅಬ್ದುಲ್ಖಲೀಲ್
ಇವರ ಜಂಟಿ ಖಾತೆಗೆ ಸೇರಿದ್ದಾಗಿತ್ತು, ಮತ್ತು ಹಫೀಜಾಬೆ ಎನ್ನುವವರು
ತೋರಿಕೆಗಾಗಿ ಖಾತೆದಾರರಾಗಿದ್ದರು. ಈ ಮೇಲಿನ ಮಾಲೀಕರು ತಮ್ಮ ಸ್ವಂತ
ಹಕ್ಕಿನ ಅಸ್ತಿಯಂತೆ ದಾವಾ ಜಮೀನನ್ನು ಅನುಬವಿಸುತ್ತಾ ಬಂದರು. ನಂತರ
೧೯೭೭ ರಲ್ಲಿ ಈ ಮೂರೂ ಜನ ಮಾಲೀಕರು ದಾವಾ ಜಮೀನಿನಲ್ಲಿ ಇದ್ದಂತ
86.
86
ಮೂಲ್ಕಿ ಮಾರಲು ಒಪ್ಪಿಕೂಂಡರು.ನಂತರ ದಿ. 26-7-80 ರಂದು ಈ ದಾವಾ
ಜಮೀನನ್ನು ವಾದಿಗೆ ಮಾರಿದ್ದಾರೆ. ಅವರಿಂದ ಖರೀದಿ ಮಾಡಿ ಈ
ಮಾಲೀಕರಾಗಿ ದಾವಾ ಜಮೀನನ್ನು ಅನುಭವಿಸುತ್ತಾ ಬಂದಿದ್ದಾನೆ. ಈ
ಜಮೀನಿನಲ್ಲೇ ಇದ್ದಂತ ನಾಟಾ, ಮತ್ತು ಯರವಲು ಕಟ್ಟಿಗೆಗಳನ್ನು ಕಡಿದು
ತೆಗೆದುಕೊಂಡು ಹೋಗಲು ವಾದಿ ಅರ್ಜಿ ಹಾಕಿದರು. ಆ ರಿಟ್ ಅರ್ಜಿಯನ್ನು
ಮಂಜೂರು ಮಾಡಿ ಬೇಗನೇ ಮಾಫಿವಾಸ ಬಗ್ಗೆ ಆದೇಶ ಮಾಡಲು ಹೇಳಿದರೂ
ಕೂಡಾ ಹಾಗೆ ಮಾಡದಿದ್ದ ಕಾರಣ ಮತ್ತು ರಿಟ್ ಅರ್ಜಿಯನ್ನು 522:೮ 3 ನ್ನು
ಹಾಕಿ ಆದರಲ್ಲಿ ನ್ಯಾಯಾಲಯದ ನಿಂದನೆ ಅರ್ಜಿ ಕೂಡಾ ಹಾಕಲಾಯಿತು.
ನಂತರ ತಾಂತ್ರಿಕ ಕಾರಣಗಳಿಂದ ಆ ಅರ್ಜಿಗಳು ವಜಾ ಅದವು.
ಆ ಅರ್ಜಿಗಳು ವಜಾ ಆದ ನಂತರ 2 ನೇ ಪ್ರತಿವಾದಿಯು ವಾದಿಯ ಮಾಫಿ ಪಾಸ
ಅರ್ಜಿಯನ್ನು ನಿರಾಕರಿಸಿದ್ದಾರೆ, ನಂತರ ರಿಟ ಅರ್ಜಿ ೩ 0859:83 ನ್ನು
ಹಾಕಿದರು, ಅದನ್ನು ಹಾಕುವ ಮಧ್ಯೆ ೪ ನೇ ಪ್ರತಿವಾದಿಯು ದಿ. 2 ೭-9-83
ರಂದು ದಾವಾ ಜಮಿನದಲ್ಲಿಯ ಕಂದಾಯ ದಾಖಲೆಯ ನಮೂದನೆಗಳನ್ನು
ಬದಲಾಯಿಸಿದ್ದಾರೆ. ವಾದಿಗೆ ನೋಟೀಸ್ ಕೂಡದೇ ಆ ರೀತಿ ಮಾಡಿದ್ದು
ಅಕ್ರಮವಾದ್ದರಿಂದ ಅದನ್ನು ಕೂಡಾ ರದ್ದುಗೂಳಿಸಿದೆ.
ಆದ್ದರಿಂದ ಅ ರಿಟ್ ಅರ್ಜಿಯಲ್ಲಿ ಪ್ರತಿವಾದಿಗಳು ದಾವಾ ಜಮೀನು ಕಾನು
ಜಮೀನಾಗಿದ್ದರಿಂದ ಅದರಲ್ಲಿ ಯಾರಿಗೂ ಹಕ್ಕಿಲ್ಲದ ಸರ್ಕಾರಿ ಜಮೀನು ಅಂತ
ತಕರಾರು ಹಾಕಿದರು. ಆದ್ದರಿಂದ ಮಾನ್ಯ ಉಚ್ಚ ನ್ಯಾಯಲಯದವರು
ವಾದಿಯು ಸೂಕ್ತ ದಾವಾದಲ್ಲಿ ತನ್ನ ಪರಿಹಾರ ಕಂಡುಕೊಳ್ಳಬಹುದು ಅಂತ
ದಿ. 8-10-೯ 4 ರಂದು ವಜಾ ಮಾಡಿದ್ದಾರೆ. ಈ ಜಮೀನು ನಿರಂತರವಾಗಿ ಖುಷ್ಕಿ
ಕಾಸು ಅಂತ ದಾಖಲೆಗಳಲ್ಲಿ ನಮೂದಿಸುತ್ತಾ ಬಂದಿದೆ. ಇದರ ಮೇಲೆ ಈ
ವಾದಿಯ ಕ್ರಯದಾರರು ಅಂದರೆ ವಾದಿಗೆ ಮಾರಿದವರು ಸಾಕಷ್ಟು ಸಾಲ ವಗೈರೆ
ತೆಗೆದುಕೊಂಡು ಅನುಭವಿಸಿದ್ದಾರೆ. ಅದನ್ನು ಕಂದಾಯ ದಾಖಲೆಗಳಲ್ಲಿ
ನಮೂದಿಸಿದ್ದಾರೆ, ವಾದಿಗೆ ಕ್ರಯಕ್ಕೆ ಕೊಟ್ಟವರು ತಮ್ಮ ಸ್ವಂತ ಹಕ್ಕಿನಲ್ಲಿ
ಬಹಿರಂಗವಾಗಿ ನಿರಂತರವಾಗಿ ವಿರುದ್ಧ ಸ್ವಾಧೀನದಿಂದ ಕಾನೂನಿನ ಅವಧಿ
ಮಿರುವವರೆಗೆ ಸ್ವಾದೀನ ಹೂಂದಿ ಹಕ್ಕನ್ನು ವಿರುದ್ಧ ಸಾಧನದಿಂದ
ಪಡೆದಿದ್ದಾರೆ. ಪ್ರತಿವಾದಿಗಳು ವಿನಾಕಾರಣ ವಾದಿಗಳ ಹಕ್ಕನ್ನು ನಿರಾಕರಿಸಿ
ಮಾಪಿ ಪಾಸ್ ಕೊಡಲು ತಿರಸ್ಕರಿಸಿದ್ದಾರೆ, ಆದ್ದರಿಂದ ಮುಲ್ಕಿ ಹಕ್ಕನ್ನು
ಘೋಷಿಸಿ ತಮಗೆ ಸೂಕ್ತ ಪರಿಹಾರ ಕೊಡಲು ವಾದಿ ಕೇಳಿದ್ದಾರೆ.
೩. ಈ ದಾವಾಕ್ಕೆ ೧, 3 ಮತ್ತು 4 ನೇ ಪ್ರತಿವಾದಿಗಳು ಸಾಮೂಹಿಕವಾಗಿ
ಲಿಖಿತ ಹೇಳಿಕೆಯನ್ನು ಹಾಕಿದ್ದಾರೆ. ಪ್ರತಿವಾದಿಯು ದಿನಾಂಕ 26-7-198 ೦ರ
87.
87
ಕ್ರಯ ಪತ್ರದ ಪ್ರಕಾರಮಾಲೀಕರಾಗಿದ್ದಾರೆನ್ನುವುದು ಸುಳ್ಳು, ಆ ರೀತಿ ಆದ
ಯಾವುದೇ ವ್ಯವಹಾರ ಇವರನ್ನು ಬಂಧಿಸುವುದಿಲ್ಲ, ಆದರೆ ಹಿಂದಿನ
ಮಾಲೀಕರಿಗೆ ದಾವ ಜಮೀನದ ಮೇಲೆ ಹಕ್ಕಿತ್ತು ಎನ್ನುವುದು ಸರಿಯಲ್ಲ.
ದಿನಾಂಕ 27-9-೮೩ ರಂದು ದಾವ ಜಮೀನದ ಕಂದಾಯ ದಾಖಲೆಗಳ
ನಮೂದನೆಗಳನ್ನು ಬದಲಾಯಿಸಲಿಕ್ಕೆ ಆದೇಶ ಮಾಡಿದ್ದು ಸರಿ ಇದೆ. ದಾವಾ
ಜಾಮೀನು ಕಾಸು ಜಮೀನಾಗಿದ್ದು ಅದನ್ನು ಅಕ್ರಮವಾಗಿ ಹಿಂದಿನ ವಿಶೇಷ
ತಹಶೀಲ್ದಾರರು ದಿನಾಂಕ 7-೧-1 ೯ 72 ರಂದು ಕಾನೂನು ಅಂತ ಬದಲಾಯಿಸಿ
ಅದಕ್ಕೆ ಕಂದಾಯವನ್ನು 31 ರೂ 37 ಪೈಸೆ ಅಂತ ನಿಗದಿಪಡಿಸಿದ್ದರು.
ಆದ್ದರಿಂದ ಒಂದು ಅನಧಿಕೃತವಾಗಿ ಮಾಡಿದ ತಪ್ಪನ್ನು ಸರಿಪಡಿಸಲು
ಕರ್ನಾಟಕ ಕಂದಾಯ ಕಾಯ್ದೆ ಕಲಂ 122 (ಬಿ) ರನ್ವಯ ಈ ರೀತಿ
ದಾಖಲೆಗಳನ್ನು ಸರಿಪಡಿಸಿದೆ. ಈ ಜಮೀನು ನಿರಂತರವಾಗಿ ಕಾನು ಅಂತ
ನಮೂದನೆಯಾಗುತ್ತಾ ಬಂದಿದೆ. 1968-69 ಮತ್ತು 1971-72 ಈ
ವರ್ಷಗಳನ್ನು ಬಿಟ್ಟರೆ ನಿರಂತರವಾಗಿ ಇದು ಕಾನೂ ಜಮೀನು ಅಂತ
ನಮೂದನಾಗುತ್ತಾ ಬಂದಿದೆ ಇದು ಸರ್ಕಾರಿ ಜಮೀನಾಗಿದ್ದರಿಂದ ಈ ವಾದಿಗೆ
ನಾಟಾ ಕಡಿಯಲು ಮಾಫಿ ಪಾಸ ಕೊಡಲು ಬರುವುದಿಲ್ಲ ಅಂತ ಅದನ್ನು
ತಿರಸ್ಕರಿಸಿದೆ ಈ ವಾದಿಯ ಪೂರ್ವ ಮಾಲೀಕರಿಗೆ ಬ್ಯಾಂಕಿನಿಂದ ಸಾಲ
ಕೊಟ್ಟಿದ್ದರೆ ಇದು ಈ ಪ್ರತಿವಾದಿಗಳಿಗೆ ಬಂಧನಕಾರವಲ್ಲ ಆದ್ದರಿಂದ
ಯಾವುದೇ ಹಕ್ಕು ಬರುವುದಿಲ್ಲ. ಈ ನ್ಯಾಯಾಲಯಕ್ಕೆ ಕಂದಾಯ ಕಾಯಿದೆ
ಅಧಿಕಾರದ ವ್ಯಾಪ್ತಿಯಲ್ಲಿ ಮಾಡಿದ ಆದೇಶವನ್ನು ರದ್ದುಪಡಿಸಲಿಕ್ಕೆ ಅಧಿಕಾರ
ಇಲ್ಲ. ಕಾನು ಇಡುವಳಿದಾರರಿಗೆ ಸದರಿ ಕಾಯ್ದೆ ತರದ 134 ನೇ ನಿಯಮದ
ಅನ್ವಯ ಕೇವಲ ಅಲ್ಪ ಹಕ್ಕುಗಳು ಇವೆ, ಅದನ್ನು ಮೀರಿ ಯಾವುದೇ ಹಕ್ಕು
ಪಡೆಯಲು ಬರುವುದಿಲ್ಲ, ಆದ್ದರಿಂದ ಈ ದಾವೆಯನ್ನು ವಜಾ ಮಾಡಲು
ಕೋರಿದ್ದಾರೆ.
೪. ಈ ದಾವಾಕೆ 2 ನೇ ಪ್ರತಿವಾದಿ ಪ್ರತ್ಯೇಕ ಲಿಖಿತ ಹೇಳಿಕೆಯನ್ನು
ಹಾಕಿದ್ದಾರೆ. ಅವರ ಪ್ರಕಾರ ಕಂದಾಯ ಅಧಿಕಾರಿಗಳು ಮಾಫಿ ಪಾಸ ಕೊಡಲು
ಶಿಫಾರಸ್ಸು ಮಾಡಿದ್ದು ಸುಳ್ಳು. ಈ ಜಮೀನು ಕಾನು ಅಂತ ಶಿವಮೊಗ್ಗ
ಜಿಲ್ಲಾಧಿಕಾರಿಗಳು ಹೇಳಿದ್ದರಿಂದ ಅದರಲ್ಲಿಯ ಮರಗಳು ಸರ್ಕಾರಕ್ಕೆ
ಸೇರಿದ್ದರಿಂದ ಈ ವಿಷಯದ ಬಗ್ಗೆ ಜಿಲ್ಲಾಧಿಕಾರಿಗಳಿಂದ ಅಭಿಪ್ರಾಯ ಪಡೆದು
ಮತ್ತು ಮರಗಳ ಬೆಲೆ ರೂ.10,000 ಗಿಂತ ಹೆಚ್ಚಾಗಿರುವುದರಿಂದ ಈ ಜಮೀನು
ತಾನಾಗಿ ಸರಕಾರಕ್ಕೆ ಸೇರಿದ್ದು ಅಂತ ತಿಳಿದಿದ್ದರಿಂದ ವಾದಿಗೆ ಯಾವುದೇ
ಹಕ್ಕಿಲ್ಲದ ಕಾರಣ ಅವರ ಮಾಫಿ ಪಾಸ್ ಅನ್ನು ತಿರಸ್ಕರಿಸಿದೆ, ಈ ಪ್ರತಿವಾದಿಯ
ವಿರುದ್ಧ ದಾವೆ ಊರ್ಜಿತವಲ್ಲ ಅದನ್ನು ವಜಾ ಮಾಡಲು ಕೋರಿದ್ದಾರೆ.
88.
88
೫. ೫ ರಿಂದ೯ ನೇ ಪ್ರತಿವಾದಿಗಳು ಸಾಮೂಹಿಕವಾಗಿ ಲಿಖಿತ ಹೇಳಿಕೆಯನ್ನು
ಹಾಕಿದ್ದಾರೆ ಅವರು ವಾದಪತ್ರದ ಎಲ್ಲಾ ಅಂಶಗಳನ್ನು ನಿರಾಕರಿಸಿ ಖರೀದಿ
ಪತ್ರದಿಂದ ಮಾಲೀಕರಾಗಿದ್ದಾರೆ ಎನ್ನುವುದನ್ನು ನಿರಾಕರಿಸಿದ್ದಾರೆ. ಈ ದಾವಾ
ಜಮೀನು ಕಾನಾಗಿದೆ. ಇದು ಮೊದಲು ಹೊಟ್ಟೆ ರಾಮ ಎನ್ನುವವರ
ಖಾತೆಯಲ್ಲಿತ್ತು. ಅದನ್ನು ಬೆಳಿಸಿರಿ ಗ್ರಾಮಸ್ಥರು ಸಾಮೂಹಿಕ ಕಂದಾಯ
ಕೊಡುತ್ತಾ ದನ ಮೇಯಿಸಲು ಉಪಯೋಗಿಸುತ್ತಿದ್ದಾರೆ ಅದು ಎಂದು ತನ್ನ
ಕಾನು ಸ್ವರೂಪವನ್ನು ಕಳೆದುಕೊಂಡಿಲ್ಲ 1972 ರ ನಂತರ ಈ ವಾದಿಗೆ
ಮಾರಾಟ ಮಾಡಿದ ಪೂರ್ವ ಮಾಲೀಕರು ತಹಸಿಲ್ದಾರರ ಜೊತೆ ಶಾಮೀಲಾಗಿ
ದಾವಾ ಜಮೀನದ ಕಂದಾಯ ದಾಖಲೆಗಳನ್ನು ಬದಲಾಯಿಸಿ ತಾನು ಅದನ್ನು
ಖುಸ್ಕಿ ಅಂತ ಮಾಡಿಸಿದ್ದಾರೆ. ಅದರ ವಿರುದ್ಧ ಕಾನು ಹಿಡುವಳಿದಾರರಾದ ಈ
ಪ್ರತಿವಾದಿಗಳು ಜಿಲ್ಲಾಧಿಕಾರಿಗಳಿಗೆ ಮತ್ತು ಅರಣ್ಯ ಅಧಿಕಾರಿಗಳಿಗೆ ಅರ್ಜಿ
ಕೊಟ್ಟಿದ್ದಾರೆ. ದಾವಾ ಜಮೀನಿನಲ್ಲಿ ಈ ಪ್ರತಿವಾದಿಗಳು ಮನೆಗಳು, ದನದ
ಕೊಟ್ಟಿಗೆಗಳು, ಗೊಬ್ಬದ ಗುಂಡಿಗಳು, ಸ್ಮಶಾನ ವಗೈರೆ ಮಾಡಿಕೊಂಡು ಈಗ
ಉಪಯೋಗಿಸುತ್ತಿದ್ದಾರೆ ಮತ್ತು ಕೆಲವು ಪ್ರದೇಶದಲ್ಲಿ ದನಗಳನ್ನು
ಮೇಯಿಸುತ್ತಿದ್ದಾರೆ. ಈ ಜಮೀನದ ನಾಟದ ಬೆಲೆ ೨೦ ಲಕ್ಷ ಕ್ಕಿಂತಲೂ
ಹೆಚ್ಚಾಗಿರುತ್ತದೆ. ಆದ್ದರಿಂದ ದಾವಾ ಜಮೀನು ಸರ್ಕಾರದ ಕಾನು
ಜಮೀನಾಗಿದೆ, ಅದರಲ್ಲಿ ವಾದಿಗೆ ಯಾವುದೇ ಹಕ್ಕಿಲ್ಲವಾದ ಕಾರಣ ದಾವೆ
ವಜಾ ಮಾಡಲು ಕೋರಿದ್ದಾರೆ.
೬. ವಾದಿ ಪರವಾಗಿ ಇಬ್ಬರು ಸಾಕ್ಷಿಗಳನ್ನು ವಾ.ಸಾ. ೧, ವಾ.ಸಾ. ೨ ಆಗಿ
ವಿಚಾರಣೆ ಮಾಡಿ ನಿ.ಪಿ. ೧ ರಿಂದ 12 ದಾಖಲೆಗಳನ್ನು ಗುರುತಿಸಿಕೊಂಡಿದೆ.
ಪ್ರತಿವಾದಿಗಳ ಪರವಾಗಿ ೨ ಜನ ಸಾಕ್ಷಿಗಳನ್ನು ಈ.ಸಾ. ೧ ಮತ್ತು ೨ ಆಗಿ
ವಿಚಾರಣೆ ಮಾಡಿ ನಿಶಾನೆ ಡಿ ೧ ರಿಂದ 20 ದಾಖಲೆಗಳನ್ನು ಗುರುತಿಸಿಕೊಂಡಿದೆ.
೭. ನ್ಯಾಯಾಲಯದ ವಾದ ಕೇಳಿದೆ.
೮. ವಾದಿ ಪರವಾಗಿ ಶ್ರೀ ಈಶ್ವರಪ್ಪ ನಾಯಕ ವಕೀಲರು ಈ ಕೆಳಗಿನ
ವಾದಗಳನ್ನು ಮಂಡಿಸಿದ್ದಾರೆ.
(೧) ದಾವಾ ಜಮೀನು ಮೊದಲು ಒಬ್ಬ ಕಿರಿಯ ಚೆನ್ನ ಹುಚ್ಚ ಎನ್ನುವವರಿಗೆ
ಸೇರಿತ್ತು. ಅದನ್ನು 1936 ನೇ ಇಸವಿಯಲ್ಲಿ ಮೊಹಮದ್ ಹಾಸಿಂ ಮತ್ತು ಅವರ
ಕುಟುಂಬದವರು ಖರೀದಿ ಮಾಡಿದ್ದಾರೆ. ಅದನ್ನು ಅವರು ಮಾಲೀಕರಾಗಿ
ಉಪಯೋಗಿಸುತ್ತಾ ಬ್ಯಾಂಕಿನ ಸಾಲವನ್ನು ಕೂಡಾ ಪಡೆದಿದ್ದಾರೆ. ನಂತರ
ಕುಟುಂಬದಲ್ಲಿ ವಿಭಾಗ ಕೂಡಾ ಮಾಡಿಕೊಂಡಿದ್ದಾರೆ.
89.
89
(೨) ನಂತರ ಮೊದಲುದಾವಾ ಜಮೀನಿನಲ್ಲಿದ್ದ ಮರಗಳನ್ನು 19 ೭ 7 ನಲ್ಲೆ
ಮಾರಿದ್ದಾರೆ. ಅನಂತರ 1980 ರಲ್ಲಿ ಆ ಜಮೀನನ್ನೇ ಮಾರಿದ್ದಾರೆ.
ಆದ್ದರಿಂದ ವಾದಿ ಆ ಜಮೀನದ ಮಾಲೀಕರಾಗಿದ್ದಾರೆ.
(೩) ಪರ್ಯಾಯವಾಗಿ ವಾದಿ ಮತ್ತು ಅವರ ಪೂರ್ವ ಮಾಲೀಕರು ದಾವಾ
ಜಮೀನಿನಲ್ಲಿ ಪ್ರತಿಕೂಲ ಸ್ವಾಧೀನದಿಂದ ಕಾನೂನಿನ ಅವಧಿಗೆ ಮೀರಿ ಸ್ವಾಧೀನ
ಹೊಂದಿ ಬಹಿರಂಗವಾಗಿ ಅಸಲು ಮಾಲೀಕರ ಹಕ್ಕನ್ನು ನಿರಾಕರಿಸಿ
ಅನುಭವಿಸುತ್ತಿರುವುದರಿಂದ ಅವರು ಮಾಲೀಕರಾಗಿರುತ್ತಾರೆ.
(೪) ಈ ದಾವಾ ಜಮೀನೆಂದೂ ಕಾನು ಆಗಿರಲಿಲ್ಲ. ಅದು ತನ್ನ ಕಾನು
ಸ್ವರೂಪವನ್ನು ಕಳೆದುಕೊಂಡಿದೆ. ಗ್ರಾಮಸ್ತರಿಗೆ ದಾವಾ ಜಮೀನಿನಲ್ಲಿ
ಹಕ್ಕಿಲ್ಲವಾದ್ದರಿಂದ ವಾದಿಯೇ ಸಂಪೂರ್ಣ ಮಾಲೀಕರಾಗಿದ್ದರಿಂದ ಅವರು
ಕೇಳಿದಂತೆ ಪರಿಹಾರ ಕೊಡಲು ವಿನಂತಿಸಿದ್ದಾರೆ.
೯. ೧ರಿಂದ ೪ನೇ ಪ್ರತಿವಾದಿಗಳ ಪರ ಅವರ ಸರ್ಕಾರಿ ವಕೀಲರು ಈ ಕೆಳಗಿನ
ವಾದಗಳನ್ನು ಮಂಡಿಸಿದ್ದಾರೆ.
(೧) ದಾವಾ ಜಮೀನು ಕಾನಾಗಿದೆ. ಅದು ಸರ್ಕಾರಿ ಜಮೀನು ಆಗಿದೆ. ಅದರಲ್ಲಿ
ಗ್ರಾಮಸ್ಥರಿಗೆ ಕಾನು ಹಿಡುವಳಿದಾರರಿಗೆ ಇರುವಂಥ ಹಕ್ಕು ಮಾತ್ರ ಇರುತ್ತದೆ.
ಅದರ ಹುಲ್ಲು, ಸೊಪ್ಪು ತೆಗೆದುಕೊಳ್ಳಲು ದನ ಮೇಯಿಸುವ ಹಕ್ಕು ಮಾತ್ರ
ಇದೆ.
(೨) ಆ ಕೆರಿಯಾ ಚೆನ್ನ ಹುಚ್ಚ ಇವರಿಗೆ ದಾವಾ ಜಾಮೀನಿನ ಮೇಲೆ ಯಾವುದೇ
ಹಕ್ಕಿರಲಿಲ್ಲ, ಆದರೆ ಗ್ರಾಮಸ್ಥರು ಸಾಮೂಹಿಕವಾಗಿ ದನ ಮೇಯಿಸಲು ಕೆರಿಯ
ಚೆನ್ನ ಹುಚ್ಚ ಇವನ ಹೆಸರಿನಲ್ಲಿ ಕೊಡುತ್ತಿದ್ದರು. ಅವರ ಮುಲ್ಕಿ ಜಮೀನು
ಇದು ಅಲ್ಲ. ಖಾತೆಯಲ್ಲಿ ಅಕ್ರಮವಾಗಿ ಈ ದಾವಾ ಜಮೀನಿನ ಸ್ವರೂಪವನ್ನು
ಕಾನಿನಿಂದ ಖುಷ್ಕಿ ಅಂತ ಮಾಡಿದ್ದು ಅದನ್ನು ಈ ಪ್ರತಿವಾದಿಗಳು
ಕಾನೂನಿನಡಿಯಲ್ಲಿ ಅಧಿಕಾರ ಚಲಾಯಿಸಿ ಸರಿಪಡಿಸಿದ್ದಾರೆ.
(೩) ಹಕ್ಕು ಇಲ್ಲದ ಕರಿಯ ಚೆನ್ನ ಹುಚ್ಚನಿಗೆ ಆಗಲಿ ಅವನಿಂದ ಖರೀದಿ
ಮಾಡಿದ ಮೊಹಮ್ಮದ್ ಹಾಸಿಂ ಅಥವ ವಾದಿಗಾಗಲೀ ಈ ಜಮೀನಿನ ಮೇಲೆ
ಯಾವುದೇ ಹಕ್ಕು ಬಂದಿಲ್ಲ. ಇನ್ನು ಪರ್ಯಾಯವಾಗಿ ಕೂಡಾ ವಿರುದ್ಧ
ಸ್ವಾಧೀನದಿಂದ ಮಾಲೀಕರಾಗಿದ್ದಾರೆ ಅಂತ ತೋರಿಸಲು ವಾದಿ
ಸಫಲರಾಗಿಲ್ಲವಾದ್ದರಿಂದ ದಾವೆ ವಜಾ ಮಾಡಲು ಕೋರಿದ್ದಾರೆ.
90.
90
೧೦. ೫ರಿಂದ ೯ನೇಪ್ರತಿವಾದಿಗಳ ಪರ ವಕೀಲರಾದ ಶ್ರೀ ಎಸ್. ನಾಗಪ್ಪ
ಇವರು ಈ ಕೆಳಗಿನ ವಾದಗಳನ್ನು ಮಂಡಿಸಿದ್ದಾರೆ.
(೧) ಅವರ ಪ್ರಕಾರ ಹಳ್ಳಿಗರಿಗೆ ಕಾನು ಹಿಡುವಳಿದಾರರಿಗೆ ಇರುವಂತ ಹಕ್ಕು ಇದೆ.
ಹುಲ್ಲು, ಹಣ್ಣು ಎಲೆ ತೆಗೆದುಕೊಳ್ಳಲು ಹಕ್ಕಿದೆ. ಮತ್ತು ಈಗ ಅಲ್ಲಿ
ಮಾನೆಗಳು, ದನದ ಕೊಟ್ಟಿಗೆಗಳು, ಗೊಬ್ಬರಗುಂಡಿಗಳು, ಸ್ಮಶಾನಗಳು ಇದ್ದು
ಅದನ್ನು ಅವರು ಉಪಯೋಗಿಸುತ್ತಿದ್ದಾರೆ.
(೨) ದಾವಾ ಜಮೀನು ಸದರಿ ಅದು ಸರ್ಕಾರದ ಜಮೀನಾಗಿದೆ. ಅದರಲ್ಲಿ
ವಾದಿಗೆ ವೈಯಕ್ತಿಕ ಹಕ್ಕಿಲ್ಲವಾದ್ದರಿಂದ ದಾವೆಯನ್ನು ವಜಾ ಮಾಡಲು
ಕೋರಿದ್ದಾರೆ.
(೧) ಮೇಲೆ ಪರಸ್ಪರ ವಿರುದ್ಧ ವಾದಾಂಶಗಳಿಂದ ಕೆಳಗಿನ ವಿವಾದಂಶಗಳನ್ನು
ತೀರ್ಮಾನಕ್ಕಾಗಿ ರಚಿಸಲಾಗಿದೆ.
ವಿವಾದಾಂಶಗಳು
1. Whether the Pliff .proves that he is the absolute owner in
possession of the suit land by virtue of the sale deed dt. 26-7-80 ?
Or in the alternative .
2. Whether the Plff.; proves that the plff;perfected his title by way of
adverse possession for more than statutory period as against the
Govt.i.e.,Deft;??
3. Whether the plff; proves that the order Dt 27.9.83 of D4
abrosgating the entries in the mutation Register relating to the suit
land is illegal?
4. Whether the Deft. Nos .1, 2, 3 and 4 prove that the order dt. 27.9.83
of D4 abrogating the entries in Mutation register relating to the suit
land is legal as per S. 122 of Karnataka Land Revenue Act.
5. Whether the Deft ; No 4 proves that the Plff; and his predecessors
were only ‘Kan’ holders and that they will have only restricted
rights as laid down in 134(3) a, b, c(i) to (v) but not to cut and
remove the timber from the suit land?
6. Whether the court has no jurisdiction to try this suit as per S.61 and
135 of Karnataka Land Revenue Act?
91.
91
7. Whether theDefte; prove that the notive purported U/s So CPC is
not in accordance with law and as such the suit is not
maintainable.?
8. Whether the Deft; 1, 3 and 4prove that the suit of the Plff; is not
maintainable for mis-joinder of causer of Actions?
9. Whether the D2 proves that the relief od Pllff; to Direct the D3 for
issue Malki pass is not maintsinable without exhausting the appeal
remedy against the order of rejecting the Malki pass ?
10.Whether the D1, 3, 4 prove that the relief of Plaintiff to cancel or to
quash the order date 27-9-1983 abrogating the ebtries in Mutation
register is not maintainable without exhausting the remedy of
appeal against the said order ?
11.Whether the Plantiff is entitled for the reliefs of declaration and for
issue of malki pass and for quashing the order date 27.9.1963
12.What Decree or Order?
ಹೆಚ್ಚಿನ ವಿವಾದಂಶ: ದಿ. ೩-೭-೧೯೯೩ ನೇ ಯದು:
೧. ಈ ವಾದಿ ಸಂ 5 ರಿಂದ 9 ಇವರು ತಮ್ಮ ವಿವಾದಪತ್ರದ ೨ ನೇ ಪ್ಯಾರಾದಲ್ಲಿ
ವಿವರಿಸಿದ ಪ್ರಕಾರ ದಾವಾ ಪೂರ್ಣ ಜಮೀನು ಕಾನು ಜಮೀನು ಆಗಿದ್ದು ಈ ಜಮೀನಿನಿಂದ
ತಾವು ಮತ್ತು ಬಿಳಿಸಿರಿ ಗ್ರಾಮದ ಯಾವತ್ತು ಜನರು ಸೊಪ್ಪು ಯಾದಿ
ತೆಗೆದುಕೊಳ್ಳುತ್ತಿರುವರು, ಹಾಗೂ ತಮ್ಮ ದನಗಳನ್ನು ಮೇಯಿಸುತ್ತಿರುವರು. ಇದೂ
ಅಲ್ಲದೇ ತಮ್ಮ ಎಷ್ಟೊ ಮನೆಗಳು, ಗೊಬ್ಬರ ಗುಂಡಿ, ದನದ ಕೊಟ್ಟಿಗೆ ವಗೈರೆ ಈ
ಜಮೀನಿನಲ್ಲಿ ಇದೆ ಅಂತ ಸಿದ್ಧಗೊಳಿಸುತ್ತಾರೆಯೇ?
೨) ಈ ಕೋರ್ಟಿಗೆ ಈ ದಾವೆ ನಡೆಸಲು ಹಣಕಾಸಿನ ಅಧಿಕಾರ ಇರುವುದಿಲ್ಲವೇ?
ಮೇಲಿನ ವಿವಾದಂಶಗಳಿಗೆ ಕೆಳಕಂಡ ಕಾರಣಗಳಿಗಾಗಿ ನನ್ನ ತೀರ್ಮಾಣ ಕೆಳಕಂಡಂತಿದೆ.
೧) ಇಲ್ಲ.
೨) ಇಲ್ಲ.
೩) ಇಲ್ಲ.
೪) ಹೌದು.
92.
92
೫) ಹೌದು.
೬) ಇಲ್ಲ.
೭)ಹೌದು.
೮) ಇಲ್ಲ.
೯) ಹೌದು.
೧೦) ಇಲ್ಲ.
೧೧) ಇಲ್ಲ.
೧೨) ಅಂತಿಮ ಆದೇಶದಂತೆ.
ಹೆಚ್ಚಿನ ವಿವಾದಂಶ: ದಿ. ೩-೭-೩ ನೇಯದು
೧) ಹೌದು.
೨) ಅಧಿಕಾರವಿದೆ.
ಕಾರಣಗಳು
೧೨. ವಿವಾದಾಂಶ ೧: ಈ ವಾದಿಯು ತಾನು ದಾವಸ್ತಿಯನ್ನು ಒಬ್ಬ ಮಹಮದ್
ಹಾಸಿಂ, ಅಬ್ದುಲ್ ರಶೀದ್ ಮತ್ತು ಅಬ್ದುಲ್ ಖಲೀಲ್ ಇವರಿಂದ ದಿ. 2 ೦-7-80 ರಂದು
ಕ್ರಯಪತ್ರದ ಮೂಲಕ ಕ್ರಯ ಮಾಡಿದ್ದರಿಂದ ತಾನು ಮಾಲೀಕ ಸ್ವಾದೀನದಾರ ಆಗಿದ್ದೇನೆ,
ಆ ಬಗ್ಗೆ ಘೋಷಣೆ ಮಾಡಬೇಕು ಅಂತ ಕೋರಿದ್ದಾನೆ. ಪರ್ಯಾಯವಾಗಿ ವಾದಿ ಮತ್ತು
ಅವರಿಗೆ ಕೊಟ್ಟವರು ದಾವಾ ಜಮೀನನ್ನು ವಿರುದ್ಧ ಸ್ವಾಧೀನದಲ್ಲಿ ಕಾನೂನಿನ
ಅವಧಿಯಲ್ಲಿ ಇರುವ ಮೂಲಕ ಮಾಲೀಕತ್ವವನ್ನು ಹೊಂದಿದ್ದಾರೆ. ಆ ರೀತಿಯಿಂದಲೂ
ಕೂಡ ಅವರು ಮಾಲೀಕರೆಂದು ಘೋಷಿಸಲು ಕೋರಿದ್ದಾರೆ. ಮೊದಲು ಕ್ರಯಪತ್ರದ
ಮೂಲಕ ಮಾಲೀಕತ್ವವನ್ನು ಕೇಳಿದ ವಾದಿ, ಪರ್ಯಾಯವಾಗಿ ವಿರುದ್ಧ
ಸ್ವಾಧೀನದಿಂದಲೂ ಮಾಲೀಕತ್ವವನ್ನು ಕೇಳಿದ್ದಾರೆ. ಈ ೧ನೇ ವಿವಾದಾಂಶದಲ್ಲಿ ವಾದಿ
ತಾನು ಕ್ರಯಪತ್ರದ ಮೂಲಕ ಮಾಲೀಕನಾಗಿದ್ದೇನೆ ಎನ್ನುವುದನ್ನು ತೋರಿಸಬೇಕಾಗಿದೆ.
ಅದಕ್ಕಾಗಿ ಅವರ ಪುರಾವೆ ಏನು ಎನ್ನುವುದನ್ನು ನೋಡೋಣ.
೧೩. ನಿ.ಪಿ. ೧, ದಿನಾಂಕ 26-7-೧೯೮೦ ರ ಕ್ರಯಪತ್ರವಾಗಿದೆ. ಇದರಲ್ಲಿ ಈ ವಾದಿಗೆ
ದಾವಾ ಜಮೀನು ಮಹಮ್ಮದ್ ಹಾಸಿಂ, ಅಬ್ದುಲ್ ರಶೀದ್ ಮತ್ತು ಅಬ್ದುಲ್ ಖಲೀಲ್
ಎನ್ನುವವರು 15,000 ರೂ ಗಳಿಗೆ ಮಾರಾಟ ಮಾಡಿದ್ದಾರೆ ಎನ್ನುವುದನ್ನು
ಕಾಣಬಹುದಾಗಿದೆ. ಇದನ್ನು ವಾದಿ ತಮ್ಮ ಪುರಾವೆಯಲ್ಲಿ ಕೂಡಾ ವಾ.ಸಾ.೧ ಆಗಿ
ನುಡಿದಿದ್ದಾರೆ. ದಾವಾ ಜಮೀನು 44 ಎಕರೆ ೭ ಗುಂಟೆ ಇದೆ. ಇದು ಸರಕಾರಿ
93.
93
ಕಾನಾಗಿದ್ದರಿಂದ ಇದನ್ನು ಮಾರುವಮಹಮ್ಮದ್ಹಾಸಿಂ ಮತ್ತು ಅವರ ಕುಟುಂಬದವರಿಗೆ
ಇರಲಿಲ್ಲ. ಆದ್ದರಿಂದ ನಿ.ಪಿ. ೧ ಕ್ರಯಪತ್ರದ ಮೇಲೆ ವಾದಿಗೆ ಯಾವುದೇ ಹಕ್ಕು, ಸ್ವಾಧೀನ
ವರ್ಗಾವಣೆಯಾಗಿಲ್ಲ ಎನ್ನುವುದು ಪ್ರತಿವಾದಿಗಳ ತಕರಾರು. ಈ ಮಾಲೀಕತ್ವದ ಮೇಲೆ
ಕ್ರಯವನ್ನು ಆಧರಿಸಿ ಖರೀದಿ ಪಡೆದವರ ಮಾಲೀಕತ್ವವನ್ನು ಕೇಳಿದಾಗ ಅವರಿಗೆ ಕ್ರಯಕ್ಕೆ
ಕೊಟ್ಟವರಿಗೆ ಮಾರಿದ ಆಸ್ತಿ ಬಗ್ಗೆ ವಿಧಿಬದ್ಧವಾದ ಹಕ್ಕು ಸ್ವಾಧೀನ ಇತ್ತೆ ಎನ್ನುವುದನ್ನು
ತೋರಿಸಬೇಕಾಗುತ್ತದೆ. ಇಲ್ಲಿ ವಾದಿಯು ತನಗೆ ಕ್ರಯಕ್ಕೆ ಕೊಟ್ಟ ಈ ಮಹಮದ್ ಹಾಸಿಂ
ಕುಟುಂಬದವರಿಗೆ ದಾವಸ್ತಿಯಲ್ಲಿ ಹಕ್ಕು ಇತ್ತು ಮತ್ತು ಸ್ವಾದೀನವಿತ್ತು ಎನ್ನುವುದನ್ನು
ತೋರಿಸಬೇಕಾಗಿದೆ. ಇದಕ್ಕಾಗಿ ಆ ಹಾಸಿಂ ಕುಟುಂಬದವರ ಪರವಾಗಿ ವಿಚಾರಣೆ ಯಾರನ್ನು
ಮಾಡಿದ್ದಾರೆ ಎನ್ನುವುದನ್ನು ನೋಡೋಣ.
೧೪. ವಾ.ಸಾ. ೨, ಈ ವಾದಿಗೆ ಕ್ರಯಕ್ಕೆ ಕೊಟ್ಟ ಮೊಹಮದ್ ಹಾಸಿಂ ಕುಟುಂಬದ
ಒಬ್ಬ ಮಾರಾಟಗಾರರಾಗಿದ್ದಾರೆ. ಅವರು ಮೂರು ಜನರಿಗೆ ಸೇರಿದ ಆಸ್ತಿಯನ್ನು ಈ
ವಾದಿಗೆ ನಿ.ಪಿ. ೧ ರಲ್ಲಿ ಮಾರಿದ್ದನ್ನು ದೃಢಪಡಿಸಿದ್ದಾರೆ. ಮೊಹಮ್ಮದ್ ಹಾಸಿಂ
ಕುಟುಂಬದವರಿಗೆ ದಾವ ಆಸ್ತಿ ಹೇಗೆ ಬಂತು, ಎನ್ನುವುದನ್ನು ವಾ.ಸಾ. ೨ ನೇರವರ
ಪುರಾವೆಯನ್ನು ನೋಡಿದಾಗ, ಇದು ೧೯ 36 ಕ್ಕಿಂತ ಮೊದಲು ಒಬ್ಬ ಕರಿಯ ಚನ್ನ ಹುಚ್ಚ
ಎನ್ನುವವರಿಗೆ ಸೇರಿತ್ತು, ಅದನ್ನು 1 ೯ 36 ರಲ್ಲಿ ಇವರ ಅಜ್ಜ ಎಸ್. ಐ. ಮೊಹಮದ್
ಹಾಸಿಂ ಕ್ರಯಕ್ಕೆ ಪಡೆದರು. ನಂತರ ಆ ಸೊತ್ತನ್ನು ಇವರ ಅಜ್ಜ ಮಾಲೀಕ
ಸ್ವಾಧೀನದಾರರಾಗಿ ಅನುಭವಿಸುತ್ತಾ ಬಂದಿದ್ದಾರೆ. ಅದ್ದರಿಂದ ಅವರು ಮಾಲೀಕರು ಅಂತ
ಹೇಳುತ್ತಾರೆ. ಈ ಕೆರಿಯ ಬಿನ್ ಹುಚ್ಚನಿಗೆ ಜಮೀನಿನಲ್ಲಿ ಏನು ಹಕ್ಕಿತ್ತು ಎನ್ನುವ ಬಗ್ಗೆ
ವಾದ ಪತ್ರದಲ್ಲಿ ಎಲ್ಲಿಯೂ ಕೂಡ ಅವರ ಹೆಸರನ್ನು ಪ್ರಸ್ತಾವ ಮಾಡಿಲ್ಲ ಎನ್ನುವುದು
ಇಲ್ಲಿ ಗಮನಾರ್ಹ. ಈ ವಾದಿಯು ಹಿಂದಿನ ಎಲ್ಲಾ ದಾಖಲೆಗಳನ್ನು ನೋಡಿ ಆಸ್ತಿಯನ್ನು
ಖರೀದಿ ಮಾಡಿದ್ದಾಗಿ ಒಪ್ಪುತ್ತಾರೆ. ಹಿಂದಿನ ಎಲ್ಲಾ ದಾಖಲೆಗಳನ್ನು ತಾವು ಈ
ವಾದಿಗೆ ಕೊಟ್ಟಿದ್ದೇನೆ ಅಂತ ವಾ.ಸಾ. ೨ ಇವರು ತಮ್ಮ ಪುರಾವೆಯ ೬ನೇ
ಪ್ಯಾರಾದಲ್ಲಿ ಮಧ್ಯದಲ್ಲಿ ಹೇಳಿದ್ದಾರೆ. ಇದನ್ನೇ ಕೂಡ ಇದೇ ಪ್ಯಾರಾದ
ಕೊನೆಯ ಸಾಲಿನಲ್ಲಿಯೂ ಹೇಳಿದ್ದಾರೆ ಅಂದರೆ ಈ ವಾದಿಯು ಕರಿಯ ಬಿನ್
ಹುಚ್ಚಾ ಇವರಲ್ಲದೆ ಜಮೀನು ಬಂತು ಎನ್ನುವುದನ್ನು ನೋಡಿ ಈ
ಜಮೀನನ್ನು ಖರೀದಿ ಮಾಡಿದ್ದಾರೆ ಅಂತ ಇಲ್ಲಿ ಸ್ಪಷ್ಟವಾಗುತ್ತದೆ.
೧೫. ವಾದಿಯು ಕೆರಿಯಾ ಚೆನ್ ಹುಚ್ಚ ಇವರ ಈ ಜಮೀನು ಹೇಗೆ
ಬಂತೆನ್ನುವುದನ್ನು ನೋಡಿ ಕರೆದು ಮಾಡಿದ್ದಾರೆನ್ನುವದು ವಾ.ಸಾ. ೨ನೇ
ದವರ ಪುರಾವೆಯಿಂದ ಸ್ಪಷ್ಟವಾಗುತ್ತದೆ. ಆ ಬಗ್ಗೆ ವಾ.ಸಾ. ೧ ಕೂಡ
ಒಪ್ಪಿದ್ದಾರೆ. ಈ ಕೆರಿಯ ಬಿನ್ ಹುಚ್ಚ ಇವರಿಂದ ಮ. ಹಾಸಿಂ.
ಕುಟುಂಬದವರು 1936 ರಲ್ಲಿ ಖರೀದಿ ಮಾಡಿದ ಕ್ರಯಪತ್ರದ ಪ್ರತಿಯನ್ನು
ವಾದಿ ಇಲ್ಲಿ ಹಾಜರುಪಡಿಸಿಲ್ಲ ಆದರೆ ಅದನ್ನು ಪ್ರತಿವಾದಿಗಳು
94.
94
ಹಾಜರುಪಡಿಸಿದ್ದಾರೆ, ಅದು ನಿ.ಡಿ.12 ಆಗಿದೆ. ಈ ಪ್ರಮಾಣಿತ ಪ್ರತಿಯಲ್ಲಿ
ಸ್ಪಸ್ಟವಾಗಿ ದಾವಾ ಜಮೀನು ಕಾನು ಖುಷ್ಕಿ ಅಂತ ಬರೆದು ಅದನ್ನು
ಮಾರಿದ್ದು ಕಂಡುಬರುತ್ತದೆ. ಈ ಪ್ರಮಾಣಿತ ಪ್ರತಿಯು ೨ನೇ ಪುಟದ
ಮಧ್ಯದಲ್ಲೆ ನನ್ನ ಸ್ವಾಧೀನಾನುಭವದಲ್ಲಿರುವ ಸರ್ವೆ ನಂಬರ್ 81 ನೆಯ
ಕಾನು ಖುಷ್ಕಿ ಎಕರೆ 44 ಗುಂಟೆ 7, ಅಕಾರ ೫ ರೂಪಾಯಿ ೮ ಆಣೆ ಈ
ಜಮೀನನ್ನು ಮಾರಲಾಗಿದೆ ಅಂತ ಸ್ಪಷ್ಟವಾಗಿ ಬರೆದಿದೆ. ಈ ಕಾನು ಎನ್ನುವ
ಶಬ್ದ ನಿ.ಡಿ. 12 ರಲ್ಲಿ ಇದ್ದ ಕಾರಣ ಈ ನಿ.ಡಿ. 12 ರ ಪ್ರಾಮಾಣಿತ
ಪ್ರತಿಯನ್ನು ಉದ್ದೇಶಪೂರ್ವಕವಾಗಿ ವಾದಿ ಹಾಜರುಪಡಿಸದೆ
ಮುಚ್ಚಿಟ್ಟಿದ್ದಾರೆ. ನಿಜವಾಗಲೂ ವಾದಿಗೆ ಕ್ರಯಕ್ಕೆ ಕೊಟ್ಟವರ ಪೂರ್ವ
ಮಾಲೀಕರಿಗೆ ಹಕ್ಕು ಏನಿತ್ತು ಎನ್ನುವುದನ್ನು ತಿಳಿಯಲಿಕ್ಕೆ ಅತ್ಯಂತ
ಅವಶ್ಯಕವಿರುವ ದಾಖಲೆಯನ್ನು ವಾದಿ ಉದ್ದೇಶಪೂರ್ವಕವಾಗಿ ಇಲ್ಲಿ
ಮುಚ್ಚಿಟ್ಟಿದ್ದು ಸ್ಪಷ್ಟವಿದೆ. ಇದರ ಕಾರಣವಿಷ್ಟೇ, ಅದರಲ್ಲಿ ʼ ಕಾನುʼ
ಎನ್ನುವ ಶಬ್ದದ ನಮೂದನೆ ಇರುವುದರಿಂದ ಆ ಕಾನಿನಿಂದ ಇವರ ಕೇಸಿಗೆ
ಧಕ್ಕೆ ಬರುತ್ತದೆ ಎನ್ನುವ ಕಾರಣ ಅದನ್ನು ವಾದಿ ಮುಚ್ಚಿಟ್ಟಿದ್ದಾರೆ.
೧೬. ಈ ದಾವ ಜಮೀನು 44 ಎಕರೆ ೭ ಗುಂಟೆ ಇದೆ, ಇದನ್ನು 1936 ನೇ
ಇಸವಿಯಲ್ಲಿ ನಿ.ಡಿ.೧೨ರ ಪ್ರಕಾರ ಕೇವಲ ೫೦-೦೦ ರೂ ಗಳಿಗೆ ಮಾರಿದ್ದಾರೆ,
ಅಂದರೆ ಆ ಕಾಲದಲ್ಲಿ ಈ ಜಮೀನನ್ನು ಕೇವಲ ೧ ರೂಪಾಯಿ ೧ ವರೆ ಆಣೆಗೆ
ಒಂದು ಎಕರೆಯನ್ನು ಮಾರಿದ್ದಾರೆನ್ನುವುದು ಕಂಡುಬರುತ್ತದೆ.
ಮೇಲ್ನೋಟಕ್ಕೆ ಈ ಬೆಲೆಯು ಆಗಿನ ಕಾಲದಲ್ಲಿ ಅತಿ ಕಡಿಮೆ ಇತ್ತು ಅಂತ
ಹೇಳಬಹುದಾಗಿದೆ, ಯಾಕೆಂದರೆ ಮಾರಾಟ ಮಾಡಿದ ಬೆಲೆಯು ಕೂಡ
ಮಾಲೀಕರ ಆಸಕ್ತಿ ಎಷ್ಟಿತ್ತು ಎನ್ನುವುದನ್ನು ತೋರಿಸುವಲ್ಲಿ ಒಂದು
ಮಹತ್ವದ ಅಂಶ ಅಂತ ಹೇಳಬಹುದಾಗಿದೆ. ನಿಜವಾದ ಮಾಲೀಕರು ತಮ್ಮ
ಆಸ್ತಿಗೆ ಯೋಗ್ಯ ಬೆಲೆ ಬಂದಾಗ ಅದನ್ನು ಮಾರಿ ಲಾಭ ಮಾಡಿಕೊಳ್ಳುತ್ತಾರೆ,
ಆದರೆ ಯಾರದೋ ಆಸ್ತಿಯನ್ನು ಮಾರುವುದಾದರೆ ಬಂದಷ್ಟು
ಬಾಚಿಕೊಳ್ಳುವ ಎನ್ನುವ ಒಂದು ಮನೋಭಾವನೆಯಿಂದ ವರ್ತಿಸುತ್ತಾರೆ. ಇದು
ಕೂಡ ಅಸಲು ಮಾಲೀಕರ ಒಂದು ವರ್ತನೆಯ ದ್ಯೋತಕವೆಂದು ಇಲ್ಲಿ
ಹೇಳಬಹುದಾಗಿದೆ. ಆದ್ದರಿಂದ 1936 ರಲ್ಲಿ 1 ಎಕರೆ ಕಾನು ಖುಷ್ಕಿ
ಜಮೀನಿಗೆ ೧ ರುಪಾಯಿ 1 ವರೆ ಆಣೆ ಇತ್ತು ಅಂತ ನಂಬಲು ಕಷ್ಟವಾಗುತ್ತದೆ.
ಆ ಕಾಲದಲ್ಲಿ ಈ ಮಲೆನಾಡಿನಲ್ಲಿ ಘನವಾದ ಕಾಡು ಇದ್ದಿರಬಹುದು, ಅಂತ
ಕಾಡಿರುವ ಪ್ರದೇಶದಲ್ಲಿ ಹಲವಾರು ರೀತಿಯ ಬೆಲೆಬಾಳುವ ವನ ಸಂಪತ್ತು
ನಾಟಾ ರೂಪದಲ್ಲಿ ಇರಬಹುದಾಗಿದೆ. ಇದನ್ನು ಗಮನಿಸಿದಾಗಲೂ ಕೂಡ ಈ
ದಾವಾ ಜಮೀನು 1936 ನೇ ಇಸವಿಯಲ್ಲಿ ೧ ರೂಪಾಯಿ ಒಂದುವರೆ ಆಣೆ ೧
95.
95
ಎಕರೆ ಮಾರಿದ್ದು ಈಕೆರೆಯ ಚೆನ್ ಹುಚ್ಚ ಇವನಿಗೆ ಯಾವುದೇ ಮೂಲ್ಕಿ
ಹಕ್ಕಿರಲಿಲ್ಲ ಅಂತ ತೋರಿಸಿಕೊಡುತ್ತದೆ. ವಾದಿ ಅವಲಂಬಿಸಿರುವ ನಿ.ಪಿ. ೨
ದಾವಾ ಜಮೀನದ ನಡೆ ಟಿಪ್ಪಣಿ ಪ್ರಕಾರ ಇದು ಪ್ರಸ್ತುತ ಪ್ರಕರಣದ ಮೇಲೆ
ಯಾವುದೇ ಬೆಳಕನ್ನು ಚೆಲ್ಲಲಾರದು.
೧೭. ಈ ವಾದಿಯು ತಮ್ಮ ಹಕ್ಕನ್ನು ಅವಲಂಬಿಸಲು ಹಾಜರುಪಡಿಸಿದ
ದಾಖಲೆಗಳೆಂದರೆ-ನಿ.ಪಿ. ೩ ರಿಂದ 5 ಮತ್ತು 12. ಇವು ಮಹತ್ವದ ದಾಖಲೆಗಳು
ಅಂತ ಹೇಳಬಹುದಾಗಿದೆ. ಈ ನಿ.ಪಿ. ೩ರಲ್ಲಿ ದಾವಾ ಜಮೀನದಲ್ಲಿ ಗ್ರಾಮಸ್ತರ
ಉಪಯೋಗದ ನಕಾಶೆಯಲ್ಲಿ ಕಂಡ ಕಾಲುದಾರಿ ಇದೆ ಅಂತ ಹಕ್ಕು
ಬದಲಾವಣೆ ಮಾರಾಟ ಮಾಡಿದ ಸಂಖ್ಯೆ ೧೫೦ ರಲ್ಲಿ ಹೇಳಲಾಗಿದೆ. 741 ನೇ
ಸಂಖ್ಯೆಯಲ್ಲಿ ಈ ಜಮೀನು ಸಾಗರದ ಭೂ ಅಭಿವೃದ್ಧಿ ಬ್ಯಾಂಕಿಗೆ 5,000
ರೂಗಳಿಗೆ ದಿನಾಂಕ 24-7-48 ರಲ್ಲಿ ಆಧಾರ ಮಾಡಿದ್ದು ಕಂಡುಬರುತ್ತದೆ.
972 ನೇ ಕ್ರಮಸಂಖ್ಯೆಯಲ್ಲಿ ಈ ಜಮೀನು ಬೆಂಗಳೂರು ಸೆಂಟ್ರಲ್ ಬ್ಯಾಂಕಿಗೆ
5,000 ರೂ ಗಳಿಗೆ ದಿ. 16-7-48 ರಲ್ಲಿ ಅಡ ಮಾಡಿದ್ದನ್ನು ಬರೆದಿದ್ದಾರೆ,
ನಂತರ ಮುಂದಿನ ಕ್ರಮ ಸಂಖ್ಯೆಯಲ್ಲಿ ಮಹಮ್ಮದ್ ಹಾಸಿಂ ಎನ್ನುವವರು
1966 ರಲ್ಲಿ ಮಾಡಿಕೊಂಡಿದ್ದನ್ನು ನಮೂದಿಸಿದ್ದಾರೆ ಇದು ಜಮೀನಿನ
ಹಕ್ಕಿನ ಪತ್ರಿಕೆಯಾಗಿದೆ. ಇದರಲ್ಲಿ ಕೆರೆಯ ಬೆನ್ ಹುಚ್ಚ ಇವನ ಬಗ್ಗೆ
ನಮೂದನೆ ಇಲ್ಲ. ಆದರೆ ಗ್ರಾಮಸ್ಥರಿಗೆ ಕಾಲುದಾರಿ ಹಕ್ಕಿದೆ ಮತ್ತು ಈ
ಮಹಮ್ಮದ್ ಹಾಸಿಂ ಕುಟುಂಬದವರು ದಾವಾ ಜಮೀನುಗಳ ಬಗ್ಗೆ ಮಾಡಿದ
ವ್ಯವಹಾರಗಳ ಬಗ್ಗೆ ವಿವರಣೆ ತೋರಿಸುತ್ತದೆ
18. ನಿ.ಪಿ. 4, ಇದು ಜಮೀನಿನ ಪರಿಶಿಷ್ಟವಾಗಿದೆ. ಇದರಲ್ಲಿ ಜಮೀನದ
ಕಂದಾಯ ೫ ರೂಪಾಯಿ ೮ ಆಣೆ ಇರುವುದು ಸ್ಪಷ್ಟವಿದೆ. ಅದೇ ರೀತಿ ಈ
ಮಹಮ್ಮದ್ ಹಾಸಿಂ ಕುಟುಂಬದವರು ವ್ಯವಹಾರದ ಬಗ್ಗೆ ಬರೆದಿದ್ದಾರೆ. ಈ
೫ ರೂಪಾಯಿ ೮ ಆಣೆ ಕಂದಾಯವನ್ನು ದಿ. ೭-೧-೭೨ ರಂದು ಆಗಿನ ಸಾಗರದ
ವಿಶೇಷ ತಾಹಸಿಲ್ದಾರರು ವಿಮರ್ಶೆ ಮಾಡಿ ಹೆಚ್ಚು ಮಾಡಿದ್ದಾರೆನ್ನುವ ಬಗ್ಗೆ
ಇಲ್ಲಿ ನಿ.ಪಿ. ೪ ರಲ್ಲಿ ನಮೂದನೆ ಇದೆ ಇದರ ಬಗ್ಗೆ ಮುಂದೆ ನೋಡುವಾ. 19.
ನಿ.ಪಿ. 5 ಕೂಡ ಇದೇ ಜಮೀನದ ಇನ್ನೊಂದು ಪರಿಶಿಷ್ಟವಾಗಿದೆ.
ಇದರಲ್ಲಿ ಈ ಹೆಚ್ಚಿನ ಕಂದಾಯವನ್ನು ನಿಗದಿಪಡಿಸಿದ್ದನ್ನು ಕೂಡಾ
ಇದರಲ್ಲಿ ಬರೆದಿದ್ದಾರೆ. ನಿಪಿ. ೫ರಲ್ಲಿ ಈ ಕಂದಾಯ 31 ರೂಪಾಯಿ ಚಿಲ್ಲರೆ
ಅಂತ ಬೇರೆ ದಾಖಲೆಗಳಿಂದ ಕಂಡುಬರುತ್ತದೆ. ಈ ಬಗ್ಗೆ ಮುಂದೆ
ಪರಿಶೀಲಿಸುತ್ತೇನೆ
96.
96
20. ವಾದಿಗೆ ನಿರಂತರವಾಗಿಸಹಾಯ ಮಾಡುವ ಇನ್ನೊಂದು ದಾಖಲೆ
ಎಂದರೆ – ನಿ.ಪಿ. 12, ಇದು ದಾವಾ ಜಮೀನದ ಪಹಣಿ ಪತ್ರಿಕೆಯಾಗಿದೆ
ಇದರಲ್ಲಿ ಹಕ್ಕು ಬದಲಾವಣೆ ಸಂಖ್ಯೆ 149 ರಲ್ಲಿ ಹುಚ್ಚ ಚೆನ್ ಕರಿಯ ಇವರ
ಪಿತ್ರಾರ್ಜಿತ ಅಂತ ಬರೆದಿದ್ದಾರೆ. ಈ ಹುಚ್ಚ ಚೆನ್ತನ್ನ ಅಂದರೆ ಕೆರಿಯ ಬೆನ್
ಹುಚ್ಚನ ತಂದೆ ಇರಬಹುದು. ಆದರೆ ವಾ.ಸಾ. ೨ನೇ ರವರ ಪ್ರಕಾರ ಈ ದಾವಾ
ಜಮೀನು ಕೆರೆಯ ಚೆನ್ನ ಹುಚ್ಚ ಇವರಿಗೆ ಯಾವುದೋ ಒಂದು
ನ್ಯಾಯಾಲಯದ ಹರಾಜಿನಲ್ಲಿ ಬಂದಿದೆ ಅಂತ ಅವರ ಪುರಾವೆಯ ಆರನೇ
ಪ್ಯಾರಾದಲ್ಲಿ ಕಂಡುಬರುತ್ತದೆ. ಇದನ್ನು ಅವರ ಅಜ್ಜ ಮಾಹಾಮ್ಮದ್
ಹಾಸಿಂ ಹೇಳಿದ್ದರ ಆಧಾರದಿಂದ ಹೇಳುತ್ತಾರೆ, ಒಂದು ವೇಳೆ ಈ ಆಸ್ತಿ
ನ್ಯಾಯಾಲಯದ ಹರಾಜಿನಲ್ಲಿ ಬಂದಿದ್ದರೆ ಆ ಪ್ರಕರಣದ ಸಂಖ್ಯೆ ಏನು,
ಯಾವ ದಿನ ಹರಾಜಾಯಿತು, ಯಾವಾಗ ದುಡ್ಡು ಕಟ್ಟಿದರು ಎನ್ನುವ
ಇವೆಲ್ಲವುಗಳ ವಿವರ ಹಕ್ಕಿನ ದಾಖಲೆಗಳಲ್ಲಿ ಇರಬೇಕಾಗಿತ್ತು ಅಥವಾ
ಅವುಗಳನ್ನು ವಾದಿ ಹಾಜರ ಪಡಿಸಬೇಕಾಗಿತ್ತು. ಈ ಹುಚ್ಚ ಚಿನ್ ಕರಿಯ
ಇವರ ಪಿತ್ರಾರ್ಜಿತ ಅನ್ನುವ ನಮೂದನೆಗೆ ವಿರುದ್ಧವಾಗಿ ಅವರಿಗೆ
ನ್ಯಾಯಾಲಯದ ಹರಾಜಿನಲ್ಲಿ ಬಂದಿದೆ ಅಂತ ವಾ.ಸಾ. ೨ನೇ ದವರು
ಹೇಳಿದ್ದು ಕೆರಿಯ ಬೆನ್ ಹುಚ್ಚ ಇವರ ಮಾಲೀಕತ್ವದ ಮೇಲೆ ಸಂದೇಹದ
ನೆರಳನ್ನು ಚೆಲ್ಲುತ್ತದೆ. ಇದರಿಂದ ಕೆರಿಯಾ ಚೆನ್ ಹುಚ್ಚ ಇವರಿಗೆ ಈ ಆಸ್ತಿ
ಪಿತ್ರಾರ್ಜಿತವಾಗಿ ಬಂದಿಲ್ಲ ಅಂತ ಸ್ಪಷ್ಟವಾಗುತ್ತದೆ ಹಾಗಾದರೆ ಈ ಕ್ರಮ
ಸಂಖ್ಯೆ 149 ರಲ್ಲಿರುವ ಒಂದು ಹಕ್ಕಿನ ಬದಲಾವಣೆ ವಿವರಣೆ ತಪ್ಪಿದೆ ಅಂತ
ಸ್ಪಷ್ಟವಾಗುತ್ತದೆ. ಈ ಹಂತದಲ್ಲಿ ನಮ್ಮ ಮಾನ್ಯ ಉಚ್ಚ ನ್ಯಾಯಾಲಯದ
ʼ ಶಂಕರಲಿಂಗಪ್ಪ ವಿ ನಂಜೇಗೌಡ ʼ (ಎ.ಐ.ಅರ್ 1981, ಕರ್ನಾಟಕ ಪುಟ 78)
ಇವರಲ್ಲಿ 31 ನೇ ಪ್ಯಾರದ ಅವಲೋಕನೆಗಳನ್ನು ಗಮನಿಸುವುದು
ಅಗತ್ಯವಾಗಿದೆ. ಕಂದಾಯ ಹಕ್ಕಿನ ದಾಖಲೆಗಳಾಗಲಿ ಅಥವಾ ಇತರೆ
ದಾಖಲೆಗಳಲ್ಲಿ ಬರುವ ನಮೂದನೆಗಳಿಂದ ಅವು ಸರಿ ಎನ್ನುವ ಪೂರ್ವಗ್ರಹಿಕೆ
ನಿರಾಕರಿಸಬಹುದಾದ ಒಂದು ಸಂದರ್ಭಕ್ಕೆ ಅಧೀನವಾಗಿ ಅವು ಸರಿ ಇದೆ ಅಂತ
ಬರುತ್ತದೆ. ಅವುಗಳನ್ನೇ ಒಂದು ನಂಬಲರ್ಹವಾದ ಸಾಕ್ಷಿ ಅಂತ ಆದರಿಸಿ
ಬೇರೆಯವರ ಹಕ್ಕನ್ನು ನಿರ್ಧರಿಸಲು ಸಾಧ್ಯವಿಲ್ಲ ಅಂತ ಇಲ್ಲಿ ಅವಲೋಕನೆ
ಮಾಡಿದ್ದು ಈ ಪ್ರಸ್ತುತ ಪ್ರಕರಣಕ್ಕೆ ಅನ್ವಯವಾಗುತ್ತದೆ. ಈ ಮೇಲಿನ
ವಿವರಗಳಿಂದ ಈ ಹುಚ್ಚ ಬೆನ್ ಕನ್ನ ಇವರಿಗೆ ಪಿತ್ರಾರ್ಜಿತವಾಗಿ ಆಸ್ತಿ ಬಂದಿದೆ
ಅಂತ ನಿ.ಪಿ. 12 ರಲ್ಲಿ ಬರೆದದ್ದು ಸರಿಯಲ್ಲ ಅಂತ ಸ್ಪಷ್ಟವಾಗುತ್ತದೆ.
ಆದ್ದರಿಂದ ಈ ಒಂದು ದಾಖಲೆಯ ಬಗ್ಗೆ ಇರುವ ಪೂರ್ವಗ್ರಹಿಕೆ ಇಲ್ಲಿ
ನಿರಾಕೃತವಾಗುತ್ತದೆ
97.
97
21. ನಿ.ಡಿ. 12ರಲ್ಲಿಯ ಹಕ್ಕು ಬದಲಾವಣೆ ಕ್ರಮಸಂಖ್ಯೆ 150 ರಲ್ಲಿ
ಗ್ರಾಮಸ್ಥರಿಗೆ ನಕಾಶೆಯಲ್ಲಿ ಕಂಡ ಕಾಲುದಾರಿ ಇದೆ ಅಂತ ಹೇಳಿರುವ ಈ
ಬಗ್ಗೆ ವಾದಿ ಯಾವುದೇ ವಿವಾದವನ್ನು ಮಾಡಿಲ್ಲ, ಆದರೆ ಮುಂದಿನ ಕ್ರಮ
ಸಂಖ್ಯೆ 151 ರಲ್ಲಿರುವ ಒಂದು ನಮೂದನೆ ಅತ್ಯಂತ ಮಹತ್ವದ್ದಾಗಿದೆ. ಇದು
ಪ್ರತಿವಾದಿಗಳ ತಕರಾರಿಗೆ ಅನುಗುಣವಾಗಿ ಇದೆ. ದಾವಾ ಜಮೀನದಲ್ಲಿ
ಗ್ರಾಮಸ್ಥರು ಒಟ್ಟು ಕಂದಾಯವನ್ನು ಕೊಟ್ಟು ಒಟ್ಟಿನಲ್ಲಿ ದನ
ಮೇಯಿಸಲಿಕ್ಕೆ ಉಪಯೋಗಿಸುತ್ತಾರೆ ಎನ್ನುವ ಈ ನಮೂದನೆ ಪ್ರತಿವಾದಿಗಳ
ತಕರಾರಿಗೆ ಅನುಗುಣವಾಗಿದೆ, ಅಂದರೆ ಗ್ರಾಮಸ್ಥರು ದನ ಮೇಯಿಸಲಿಕ್ಕೆ
ಒಟ್ಟು ಕಂದಾಯ ಕೊಡಬೇಕಾಗಿತ್ತು. ಆ ಬಗ್ಗೆ ಕಂದಾಯದ ಸಲುವಾಗಿ ಕೆರೆಯ
ಬಿನ್ ಹುಚ್ಚರ ಇವರ ಹೆಸರಿನಲ್ಲಿ ಗ್ರಾಮಸ್ತರ ಪರವಾಗಿ ಒಬ್ಬನ ಕಂದಾಯ
ಖಾತೆ ಇರಬಹುದಾಗಿದೆ. ಇದರಿಂದ ಆ ಒಂದು ದನ ಮೇಯಿಸುವ ಸಲುವಾಗಿ
ಕಂದಾಯವನ್ನು ವಸಲು ಮಾಡುತ್ತಿರಲಿಲ್ಲ ಎನ್ನುವ ಪ್ರತಿವಾದಿಗಳ ವಾದ ಈ
ಒಂದು ನಮೂದನಿಂದ ಪುಷ್ಟಿಗೊಳ್ಳುತ್ತದೆ.
೨ 2. ಈ ಗ್ರಾಮಸ್ಥರು ದನ ಮೇಯಿಸುವುದಕ್ಕೆ ದಾವಾ ಜಮೀನನ್ನು
ಉಪಯೋಗಿಸುತ್ತಿದ್ದರು ಎನ್ನುವ ನಮೂದನೆ ಕೂಡ ಬಹಳ
ಮಹತ್ವದ್ದಾಗಿದೆ. ಒಂದು ವೇಳೆ ಮೂಲ್ಕಿ ಜಮೀನಾಗಿದ್ದರೆ ಅದನ್ನು ಧನ
ಮೇಯಿಸಲಿಕ್ಕೆ ಮಾಲೀಕರು ಊರಿನವರಿಗೆ ಸುಮ್ಮನೆ ಬಿಡುತ್ತಿರಲಿಲ್ಲ.
ಅದರಲ್ಲಿ ಮಾಲೀಕನ ಹೆಸರಿನಲ್ಲಿ ಕಂದಾಯ ಖಾತೆ ಇದ್ದು ಅದು ಸಾಗುವಳಿ
ಜಮೀನು ಅಂತ ಬರೆಯುತ್ತಿದ್ದರು. 44 ಎಕರೆ ಜಮೀನನ್ನು ದನ ಮೇಯಿಸಲಿಕ್ಕೆ
ಉಪಯೋಗಿಸುತ್ತಿದ್ದರು ಎನ್ನುವಂತ ಈ ದಾಖಲೆಯಿಂದ ಕೂಡ ಆ ಕೆರಿಯ
ಬಿನ್ ಹುಚ್ಚನಿಗೆ ಯಾವುದೇ ಹಕ್ಕಿರಲಿಲ್ಲ ಎನ್ನುವುದನ್ನು ಕಾಣಬಹುದಾಗಿದೆ.
ಈ ಕಾರಣದಿಂದಲೇ ಈ ಕೆರಿಯ ಬಿನ್ ಹುಚ್ಚ ತನ್ನದಲ್ಲದ ಸರ್ಕಾರಿ ಕಾನನ್ನು
ಕೇವಲ ೧ ರೂಪಾಯಿ ಒಂದು ವರೆ ಆಣೆಗೆ ಒಂದು ಎಕರೆಯಂತೆ ಒಟ್ಟು 50
ರೂಗಳಿಗೆ ಮಹಮ್ಮದ್ ಹಾಸಿಂ ಇವರಿಗೆ ಮಾರಿರಬಹುದಾಗಿದೆ. ಆದರೆ ತನಗೆ
ಇಲ್ಲದ ಹಕ್ಕನ್ನು ಸ್ವಾಧೀನವನ್ನು ಈ ಮಹಮ್ಮದ್ ಹಾಸಿಂ ಇವರಿಗೆ
ಮಾರಲು ಸಾಧ್ಯವಿಲ್ಲದ ಕಾರಣ ಅವರು ಹಕ್ಕನ್ನು ಪಡೆಯಲು ಸಾಧ್ಯವಿಲ್ಲ.
23. 466 ನೇ ಹಕ್ಕು ಬದಲಾವಣೆ ಕ್ರಮಾಂಕದಲ್ಲಿ ಕೆರಿಯ ಹುಚ್ಚನ ಮಗ
ಅಂತ ಬಂದಿದೆ, ನಂತರ 528 ನೇ ಕ್ರಮ ಸಂಖ್ಯೆಯಲ್ಲಿ ಬಂದಿದೆ 558 ರಲ್ಲಿ
ಕೆರಿಯ ಬಿನ್ಹುಚ್ಚ ಅಬಾಸ್ ಅಂತ ಬಂದಿದೆ. ನಂತರ 577 ರಲ್ಲಿ ಈ ಕೆರೆಯ
ಬಿನ್ ಹುಚ್ಚ ಮಹಮದ್ ಹಾಸಿಂ ಸಾಹೇಬರಿಗೆ ನಿಡಿ 12 ರ ಪ್ರಕಾರ
ಮಾರಿದ್ದು ಕಂಡುಬರುತ್ತದೆ. ಅನಂತರ ಈ ೭೪೧ ನೇ ಕ್ರಮ ಸಂಖ್ಯೆಯಲ್ಲಿ
98.
98
ಅಬ್ದುಲ್ ಕರೀಂ, ಅಬ್ದುಲ್ರಶೀದ್ ಇವರಿಗೆ ಮಹಮ್ಮದ್ ಹಾಸಿಂ ಇವರು
ಪೌತಿಯಾದ ಕಾರಣ ಬಂದಿದ್ದು ಕಂಡುಬರುತ್ತದೆ. ಇನ್ನು 910 ಮತ್ತು 972
ನಮೂದನೆಗಳು ಸಾಗರ ಭೂ ಅಭಿವೃದ್ಧಿ ಬ್ಯಾಂಕು ಮತ್ತು ಬೆಂಗಳೂರು
ಸೆಂಟ್ರಲ್ ಬ್ಯಾಂಕಿಗೆ ಇವುಗಳನ್ನು ಅಡ ಮಾಡಿದ್ದ ಬಗ್ಗೆ ಇವೆ. ಅವುಗಳನ್ನು ಈ
ಮೇಲೆ ಉಲ್ಲೇಖಿಸಲಾಗಿದೆ ಈ ಎರಡು ನಮೂದನೆಗಳಿಂದ ಮಾತ್ರ ಅವರಿಗೆ
ಮಾಲೀಕತ್ವ ಬಂದಿದೆ ಅಂತ ಹೇಳಲಾಗದು? ಯಾಕೆಂದರೆ ಮೂಲ ಮಾಲೀಕರಿಗೆ
ಹಕ್ಕಿಲ್ಲದಾಗ ಅದನ್ನು ಖರೀದಿ ಮಾಡಿದಾಗ ಅದು ಮೊಹಮ್ಮದ್ ಹಾಸಿಂ
ಇವರಿಗೆ ಯಾವುದೇ ಹಕ್ಕು ಬರುವುದಿಲ್ಲ. ಈ ಬ್ಯಾಂಕ್ ವ್ಯವಹಾರಗಳು
ಮಾಲಿಕತ್ವದ ಹಕ್ಕನ್ನು ಕೊಡುವುದಿಲ್ಲ. ಬಹಳದೆಂದರೆ ಬ್ಯಾಂಕಿನವರು ತಮಗೆ
ಹಾಜರಪಡಿಸಿದ ಜಮೀನಿನ ಕಂದಾಯ ದಾಖಲೆಗಳನ್ನು ನೋಡಿ ಸಾಲ
ಕೊಟ್ಟಿರಬಹುದಾಗಿದೆ. ಇವುಗಳು ಇಲ್ಲದ ಹಕ್ಕನ್ನು ಕೊಡಲಿಕ್ಕೆ ಸಾಧ್ಯವಿಲ್ಲ.
24. ನಿ.ಡಿ. 1269 ನೇ ಕ್ರಮ ಸಂಖ್ಯೆ ಹಕ್ಕು ಬದಲಾವಣೆ ಈ ಮಹಮ್ಮದ್
ಹಾಸಿಂ ಕುಟುಂಬದಲ್ಲಿ 1966 ರಲ್ಲಿ ದಾವ ಜಮೀನನ್ನು ವಿಭಾಗ
ಮಾಡಿಕೊಂಡ ಬಗ್ಗೆ ಇರುವ ನಮೂದನೆಗಳಾಗಿವೆ. 1966 ರಲ್ಲಿ ಇವರ
ಮನೆತನದಲ್ಲಿ ವಿಭಾಗ ನೋಂದಣಿ ಪತ್ರದ ಮೂಲಕ ಆಗಿದೆ ಎನ್ನುವುದನ್ನು
ವಾ.ಸಾ. ೨ ಹೇಳಿದ್ದಾರೆ. ಆದರೆ ವಾದಿ ಎಂದರೆ ವಾ. ಸಾ. ೧ ಆ ಒಮಧು
ನೋಂದಣಿ ಪತ್ರವನ್ನು ಮಾತ್ರ ಇಲ್ಲಿ ಹಾಸನಪಡಿಸಿಲ್ಲ. ಈ ನೊಂದಣಿ
ವಿಭಾಗ ಪತ್ರವನ್ನು ಹಾಜರಪಡಿಸದೆ ಇರುವುದಕ್ಕೆ ಯಾವುದೇ ಕಾರಣಗಳಿಲ್ಲ.
ಯಾಕೆಂದರೆ ಅದು ಲಭ್ಯವಿರುವಂತ ಕಾಗದವಾಗಿದೆ. ಅದನ್ನು
ಉಪನೊಂದಣಾಧಿಕಾರಿಗಳ ಕಚೇರಿಯಿಂದ ಪಡೆದು ಹಾಜರ
ಪಡಿಸಬಹುದಾಗಿತ್ತು. ಆದರೆ ವಾದಿಯು ಉದ್ದೇಶಪೂರ್ವಕವಾಗಿ ಅದನ್ನು
ಹಾಜರಪಡಿಸಿಲ್ಲ ಎನ್ನುವುದನ್ನು ಇಲ್ಲಿ ಗಮನಿಸಬೇಕಾಗಿದೆ. ಪ್ರತಿವಾದಿಗಳು
ಈ ಹಾಸಿಂ ಕುಟುಂಬದಲ್ಲಿ ಆದಂತಹ ನೋಂದಣಿ ಪತ್ರದ ಪ್ರಾಮಾಣಿತ
ಪ್ರತಿಯನ್ನು ನಿಡಿ 20 ರಂತೆ ಹಾಸರುಪಡಿಸಿದ್ದಾರೆ. ಇದು ಅತ್ಯಂತ ಮಹತ್ವದ
ದಾಖಲೆಯಾಗಿದೆ. ಯಾಕೆಂದರೆ ತಾವು ದಾವ ಜಮೀನದ ಮಾಲೀಕರಾಗಿ
ಅನುಭವಿಸುತ್ತಾ ಬಂದು ಅದರ ಮೇಲೆ ಬ್ಯಾಂಕಿನಿಂದ ಸಾಲ ಪಡೆದದ್ದು
ಅಲ್ಲದೆ ತಾವು ಅದನ್ನು ವಿಭಾಗ ಮಾಡಿಕೊಂಡಿದ್ದೇನೆ ಅಂತ ವಾ.ಸಾ. ೨ ನೇ
ದವರು ಹೇಳಿದ್ದರಿಂದ ಈ ದಾಖಲೆ ಮಹತ್ವದಾಗಿದೆ ಹಾಗಾದರೆ ಈ
ದಾಖಲೆಯಲ್ಲಿ ಈ ದಾವಾ ಜಮೀನು ಏನು ಅಂತ ವರ್ಣಿಸಿದ್ದಾರೆ
ಎನ್ನುವುದನ್ನು ನೋಡುವುದು ಅಗತ್ಯವಾಗಿದೆ.
99.
99
25 ನಿಡಿ. ೨೦ರ 19 ನೇ ಪುಟದಲ್ಲಿ (ಈ ದಾಖಲೆ ಪುಟಗಳ ಸಂಖ್ಯೆಯನ್ನು
ಹಾಕಿಲ್ಲ. ಇರುವ ಹಾಳೆಗಳನ್ನು ಎಣಿಸಿ ಅನುಕೂಲಕ್ಕಾಗಿ ಪುಟ ೧೯ ಅಂತ
ಉಲ್ಲೇಖಿಸಿದೆ). ಕೆಳಗಿನ ಕೆಲವು ಸಾಲುಗಳಲ್ಲಿ ಸಾಗರ ತಾಲೂಕು ಕಸಬಾ
ಹೋಬಳಿ ಬೆಳಿಸಿರಿ ಗ್ರಾಮದ ಸ ನಂ 81 ನೇ ಕಾನು ಪೈಕಿ ೧ನೇ ಪಾರ್ಟಿಗೆ ೧
ಎಕರೆ ಮೂರುವರೆ ಗುಂಟೆ, ೨ನೇ ಪಾರ್ಟಿಗೆ 17 ಎಕರೆ 3 ವರೆ ಗುಂಟೆ, ೩ನೇ
ಪಾರ್ಟಿಗೆ 10 ಎಕರೆ ಅಂತ ವಿಭಾಗಮಾಡಿಕೊಂಡಿದ್ದಾರೆ. ನಂತರ ಮುಂದಿನ
ಸಾಲಿನಲ್ಲಿ ಸರಿಸಮಾನತೆಯ ಹಿತದ್ರಷ್ಟಿಯಿಂದ ಅನುಸರಿಸಿ ಹೊಂದತಕ್ಕದ್ದು
ಅಂತ ಬರೆದು ಸದರಿ ಕಾನಿನ ಸೆಸ್ ಸೇರಿ ೬ ರೂಪಾಯಿ ಆಗುತ್ತದೆ. ಇಲ್ಲಿ
ಎರಡೂ ಕಡೆ ಈ ದಾವಾ ಜಮೀನು ಕಾನು ಅಂತ ವಾ.ಸಾ. ೨ ನೇ ದವರ
ಕುಟುಂಬದವರೇ ಒಪ್ಪಿಕೊಂಡಿದ್ದನ್ನು ಸ್ಪಷ್ಟವಾಗಿ ಉಲ್ಲೇಖಿಸಬಹುದಾಗಿದೆ.
ಅಂದರೆ 1966 ರ ವರೆಗೂ ಇದನ್ನು ಕಾನು ಅಂತಲೇ ಕರೆಯುತ್ತ ಬಂದಿದ್ದಾರೆ.
ಇದು ಯಾವಾಗ ಕಾನೂ ಸ್ವರೂಪವನ್ನು ಕಳೆದುಕೊಂಡಿತು ಎನ್ನುವುದನ್ನು
ಎಲ್ಲಿಯೂ ಹೇಳಿಲ್ಲ, ಆದರೆ ಈ ಕಾನು ಎನ್ನುವ ನಮೂದನೆಗಳು ನಿಡಿ.
20 ರಲ್ಲೆ ಇರುವುದರಿಂದ ದಾವಾ ಜಮೀನು ಕಾನಾಗಿತ್ತು ಅಂತ ಈ
ಪ್ರತಿವಾದಿಗಳು ಹೇಳುವ ವಾದ ಕಾನೂನುಬದ್ಧವಾಗಿದೆ ಅಂತ
ಒಪ್ಪಬಹುದಾಗಿದೆ.
26. ವಾದಿಯು ಉದ್ದೇಶಪೂರ್ವಕವಾಗಿ ಕೆರೆಯ ಬೆನ್ ಹುಚ್ಚ ಇವರಿಂದ
ಪಡೆದ ಮಹಮದ್ ಹಾಸಿಂ ಸಾಹೇಬರ ಕುಟುಂಬದವರ ಕ್ರಯಪತ್ರದ ಪ್ರತಿ
ಮತ್ತು ಹಾಸಿಂ ಕುಟುಂಬದವರು ಮಾಡಿಕೊಂಡ ಹಿಸ್ಸೆ ಪತ್ರದ ಪ್ರತಿ ನಿ.ಡಿ. 12
ಮತ್ತು 20 ಇವುಗಳನ್ನು ಹಾಜರಪಡಿಸದೆ ಸತ್ಯವನ್ನು ಮುಚ್ಚಿಟ್ಟು ಕಾನಿ
ಎನ್ನುವ ಶಬ್ದ ತಮಗೆ ವಿರುದ್ಧ ಬರುತ್ತದೆ ಎನ್ನುವುದನ್ನು ತಿಳಿದು ಆ
ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಸರಪಡಿಸದೆ ಕೇವಲ ಕಂದಾಯ
ದಾಖಲೆಗಳಲ್ಲಿರುವ ಹಕ್ಕುಬದಲಾವಣೆ ನಮೂದನೆಗಳನ್ನು ಆಧರಿಸಿ ದಾವಾ
ಜಮೀನದ ಮಾಲೀಕತ್ವವನ್ನು ಪಡೆಯುವ ಪ್ರಯತ್ನವನ್ನು ಇಲ್ಲಿ
ಮಾಡಿದ್ದರಿಂದ ಅವರು ಶುಭ್ರಹಸ್ತದಿಂದ ಪ್ರಾಮಾಣಿಕವಾಗಿ ನ್ಯಾಯಾಲಯದ
ಮುಂದೆ ವಿಷಯಗಳನ್ನು ಇಟ್ಟಿಲ್ಲ ಅಂತ ಸ್ಪಷ್ಟವಾಗುತ್ತದೆ.
27. ಈ ಮಹಮ್ಮದ್ ಹಾಸಿಂ ಕುಟುಂಬದವರು ಹಿಂದೆ ಈ ಜಮೀನದ
ಬಗ್ಗೆ ಇರುವ ದಾಖಲೆಗಳನ್ನು ವಾದಿಗೆ ಕೊಟ್ಟಿದ್ದಾರೆ ಅಂತ ವಾ.ಸಾ. ೨ನೇ
ದವರು ಹೇಳಿದ್ದಾರೆ. ಆದರೆ ವಾದಿ ಮಾತ್ರ ಅವರಿಂದ ಪಡೆದ ಯಾವುದೇ
ದಾಖಲೆಗಳನ್ನು ಇಲ್ಲಿ ಹಾಜರುಪಡಿಸಿಲ್ಲ ಎನ್ನುವುದು ಸ್ಪಷ್ಟ. ಕೇವಲ ನಿಪಿ
೬ ಅಂದರೆ ವಾದಿಗೆ ಜಮೀನು ಮಾರುವ ಪೂರ್ವದಲ್ಲಿ ದಿ. 24-01-79 ರಂದು
100.
100
ಒಟ್ಟು 34 ೮ರೂ ಕಂದಾಯವನ್ನು ದಾವ ಜಮೀನಿಗೆ ಮಹಮದ್ ಹಾಸಿಂ
ಕುಟುಂಬದವರು ಕಟ್ಟಿದ ಬಗ್ಗೆ ಇರುವ ಏಕೈಕ ದಾಖಲೆಯನ್ನು
ಹಾಜರುಪಡಿಸಿದ್ದಾರೆ. ಜಮೀನದ ಮಾಲೀಕರು ಪ್ರತಿವರ್ಷ ಕಂದಾಯವನ್ನು
ಕಟ್ಟಿ ಅದರ ರಶೀದಿಗಳನ್ನು ಅವರು ಪಡೆದಿಲ್ಲ ಎನ್ನುವುದನ್ನು ಇಲ್ಲಿ
ಕಾಣಬಹುದಾಗಿದೆ. ಇದು ಕೂಡ ಮಹಮ್ಮದ್ ಹಾಸಿಂ ಕುಟುಂಬದವರು
ಜಮೀನದ ಮಾಲೀಕರಾಗಿ ಉಪಯೋಗಿಸಿದ್ದಾರೆ ಅಂತ ತೋರಿಸುವಲ್ಲಿ ವಾದಿಗೆ
ಸಹಾಯ ಮಾಡುವುದಿಲ್ಲ. ಯಾಕೆಂದರೆ 1936 ರಿಂದ 1980 ರವರೆಗೆ ಅಂದರೆ
ಸುಮಾರು 45 ವರ್ಷಗಳವರೆಗೆ ದಾವ ಜಮೀನದ ಬಗ್ಗೆ ಇರುವಂತಹ
ಕಂದಾಯದ ದಾಖಲೆಗಳಲ್ಲಿ ಒಂದು ಹತ್ತಾರು ದಾಖಲೆಗಳನ್ನಾದರೂ ವಾದಿ
ಹಾಜರಪಡಿಸಿದ್ದರೆ ಮಹಮ್ಮದ್ ಹಾಸಿಂ ಕುಟುಂಬದವರು ಮಾಲೀಕರಾಗಿ
ಕಂದಾಯ ಕಟ್ಟುತ್ತಾ ಬಂದಿದ್ದಾರೆ ಅಂತ ಒಪ್ಪಬಹುದಾಗಿತ್ತು. ದಾವಾ
ಜಮೀನನ್ನು ಕೆಲವು ತಿಂಗಳ ಪೂರ್ವದಲ್ಲೇ ಒಮ್ಮೆಲೆ ಕಂದಾಯ ಕಟ್ಟಿದ್ದಾರೆ
ಅಂದ ಮಾತ್ರಕ್ಕೆ ಮ. ಹಾಸಿಂ ಕುಟುಂಬದವರು ಒಂದು ಸಾಮಾನ್ಯವಾದ
ಮಾಲೀಕರಂತೆ ವರ್ತಿಸಿದ್ದಾರೆ ಅಂತ ಹೇಳಲಾಗದು.
28. ನಿಪಿ ೭, ಸಾಗರ ಭೂ ಪಂಚಾಯಿತಿಯವರು ಕೊಟ್ಟ 11 ನೇ
ನಮೂನೆಯ ಪ್ರಮಾಣ ಪತ್ರವಾಗಿದೆ. ಇದರಲ್ಲಿ ಈ ದಾವಾ ಜಮೀನಿನ ಪೈಕಿ
೧೭ ಎಕರೆ ೩ ವರೆ ಗುಂಟೆ ಹೆಚ್ಚುವರಿ ನಮೂದಿಸಿದ್ದು ಕಂಡುಬರುತ್ತದೆ. ಈ
ನಮೂದನೆಯೇನೂ ಈ ಪ್ರಸ್ತುತ ಪ್ರಕರಣಕ್ಕೆ ಹೆಚ್ಚು ಸಹಾಯಕವಾಗದು.
ಯಾಕೆಂದರೆ ಈ ಪೂರ್ತಿ ಜಮೀನದ ಮಾಲೀಕತ್ವದ ಅಂಶವೇ ಈಗ ಇಲ್ಲಿ
ನಿರ್ಧರಿಸಬೇಕಾಗಿದೆ.
29. ನಿಪಿ. ೮, ದಾವಾ ಜಮೀನದ 1974-75 ರಿಂದ 1977-೭೮ ರವರೆಗಿನ
ಪಹಣಿ ಪತ್ರಿಕೆಯಾಗಿದೆ. ಇದರಲ್ಲಿ ಮಹಮ್ಮದ್ ಹಾಫೀಜಾಬೆ ಮತ್ತು
ಅಬ್ದುಲ್ ಕಲೀಲ್ ಇವರ ಜಂಟಿ ಅಂತ ಬರೆಯಲಾಗಿದೆ. ಇದರಲ್ಲಿ ಕಂದಾಯ
೫ ರೂಪಾಯಿ ೮ ಆಣೆ ಅಂತ ಇದೆ. ೪ನೇ ಅಂಕಣದಲ್ಲಿಯ ಕಂದಾಯ 31
ರೂಪಾಯಿ 37 ಪೈಸೆ ಯನ್ನು ೫ ರೂಪಾಯಿ ೮ ಆಣೆ ಅಂತ ತಿದ್ದಿದ್ದಾರೆ.
ಅದನ್ನು ಯಾರು ತಿದ್ದಿದ್ದರು ಎನ್ನುವ ಬಗ್ಗೆ ವಿವರಣೆ ಏನೂ ಇಲ್ಲ. ಆದರೆ
ಈಗ ಪ್ರತಿವಾದಿಗಳು ಈ ಜಮೀನದ ಬಗ್ಗೆ ನಿಗದಿಪಡಿಸಿದ್ದ ಹೆಚ್ಚುವರಿ
ಕಂದಾಯವನ್ನು ರದ್ದುಪಡಿಸಿ ೫ ರೂಪಾಯಿ ಎಂಟು ಆಣೆಗೆ ಪುನಃ
ಪರಿವರ್ತಿಸಿದ್ದಾರೆ ಎನ್ನುವುದು ಸ್ಪಷ್ಟವಿದೆ. ಆದರೆ ಈ ದಾಖಲೆ ಮಹಮ್ಮದ್
ಹಾಸಿಂ ಸಾಹೇಬರ ಒಂದು ಅನಧಿಕೃತ ಕ್ರಯ ಪತ್ರದ ಆಧಾರದಿಂದ
ಬಂದಿದ್ದರಿಂದ ಇದರಿಂದ ಮಾಲೀಕತ್ವ ಬರುವುದಿಲ್ಲ.
101.
101
30. ನಿಪಿ 9,ಸಾಗರ ತಾಲೂಕು ಕಚೇರಿಯವರು ದಾವ ಜಮೀನು ಕಾನು
ಇದ್ದದ್ದರಿಂದ ಈ ಬಗ್ಗೆ ನಿಮ್ಮ ಖಾತೆಯನ್ನು ಬದಲಾವಣೆ ಮಾಡಲು
ಬರುವುದಿಲ್ಲ ಅಂತ ಕೊಟ್ಟ ಹಿಂಬರಹವಾಗಿದೆ ಇದರ ಹಿನ್ನೆಲೆಯಲ್ಲಿ
ಹತ್ತಾರು ಪ್ರಕರಣಗಳು ನಡೆದಿವೆ.
31. ಈ ದಾವಾ ಜಮೀನನ್ನು ಈ ವಾದಿಯು ಕೇವಲ 15000 ರೂಗಳಿಗೆ
ಕ್ರಯ ಮಾಡಿದ್ದು ಕೂಡ ಅದರ ಮೌಲ್ಯದ ಆಧಾರದಿಂದ ಮಹಮ್ಮದ್
ಹಾಸಿಂ ಕುಟುಂಬದವರಿಗೆ ಮಾಲೀಕತ್ವ ಇತ್ತೆ ಎನ್ನುವುದನ್ನು ಸಂದೇಹದಿಂದ
ನೋಡುವಂತೆ ಮಾಡಿದೆ. ಈಗಾಗಲೇ ಮೇಲೆ ಹೇಳಿದಂತೆ ಈ ಅಸಲು
ಮಾಲೀಕರು ತಮ್ಮ ಜಮೀನಿಗೆ ಯೋಗ್ಯ ಬೆಲೆ ಬಂದರೆ ಮಾತ್ರ ಮಾರುತ್ತಾರೆ.
ಇಲ್ಲದಿದ್ದರೆ ಮಾರುವುದಿಲ್ಲ ಅಂತ ಹೇಳಲಾಗಿದೆ. ಈ 44 ಎಕರೆ ಜಮೀನನ್ನು
1980 ನೇ ಸಾಲಿನಲ್ಲಿ 15 ಸಾವಿರ ರೂ ಗಳಿಗೆ ಮಾರಿದ್ದು ಕೂಡ ಮ. ಹಾಸಿಂ
ಕುಟುಂಬದವರು ಮಾಲಿಕತ್ವದ ನೈಜತೆಯ ಬಗ್ಗೆ ಸಂದೇಹವನ್ನು
ಹುಟ್ಟಿಸುತ್ತದೆ, ಯಾಕೆಂದರೆ ಸುಮಾರು 50 ಎಕರೆ ಇರುವ ಜಮೀನು ಅದೂ
ನಾಟಾ ಇರುವ ಜಮೀನನ್ನು ಕೇವಲ 15 ಸಾವಿರ ರೂ ಗಳಿಗೆ ಮಾರಿದ್ದು
ಸಂದೇಹಾಸ್ಪದ ಒಂದು ವೇಳೆ ಆ ಮೊದಲೇ ಮೊಹಮದ್ ಹಾಸಿಂ
ಕುಟುಂಬದವರು ಈ ವಾದಿಗೆ ನಾಟಾ ಮರವನ್ನು ಮಾರಿದ್ದರಿಂದ ಕಡಿಮೆ
ಬೆಲೆಗೆ ಮಾರಿದ್ದಾರೆ ಅಂದರೂ ಕೂಡ 15000 ಗಳಿಗೆ ಬೆಲೆ 44 ಎಕರೆಗೆ ಅತಿ
ಕಡಿಮೆಯಾಗುತ್ತದೆ ಎನ್ನುವ ಒಂದು ಸಂದೇಹ ಬರುತ್ತದೆ. 500 ರೂಗಳಿಗೆ
ಒಂದು ಎಕರೆ ಕೂಡ ಈ ದಾವಾ ಜಮೀನು 1980 ರಲ್ಲಿ ಬಾಲುತಿರಲಿಲ್ಲ
ಅಂತ ಹೇಳುವುದು ಹಾಸ್ಯಸ್ಪದವಾಗುತ್ತದೆ. ಮಲೆನಾಡಿನಲ್ಲಿ ಇರುವ ಕುಸ್ಕಿ
ಜಮೀನದಲ್ಲಿಯೂ ಕೂಡ ಮಳೆಯಿಂದ ನಿರಾತಂಕವಾಗಿ ಒಂದು ಬೆಳೆಯನ್ನು
ತೆಗೆಯಬಹುದಾಗಿದೆ, ಹೀಗಿದ್ದಾಗ ಈ ಜಮೀನು ೧ ಎಕರೆಗೆ 500 ರೂ ಗಿಂತ
ಕಡಿಮೆ ಬಾಳುತ್ತಿತ್ತು ಅಂತ ನಂಬಲಿಕ್ಕಾಗದು.
32. ಈ ಜಮೀನಿಗೆ ಹಿಂದೆ ಒಂದು ದಾನಪತ್ರವಾಗಿದೆ. ಆ ದಾನ ಪತ್ರದಲ್ಲಿ
ಕೇವಲ 1 ೭ ಎಕರೆ ದಲ್ಲದೆ ಜಮೀನು 24,000 ಗಳಿಗೆ ಬೆಲೆ ಕಟ್ಟಿದ್ದಾರೆ.
ಎನ್ನುವುದನ್ನು ನಿಡಿ. 12 ರ ಹಕ್ಕು ಬದಲಾವಣೆ ದಾಖಲೆಯ ಕ್ರಮಾಂಕ
1391 ರಲ್ಲಿ ಕಾಣಬಹುದಾಗಿದೆ. ದಿ. ೭-೧೦-೧೯೬೭ ರಂದು 17 ಎಕರೆ ಮೂರು
ವರೆ ಗುಂಟೆ ಜಮೀನು ಅಬ್ದುಲ್ ಕಾಲಸ ಇವರಿಗೆ ಅಬ್ದುಲ್ ಕುದ್ರಾಬ್
ಇವರಿಗೆ 24 ಸಾವಿರ ರೂ ಗಳಿಗೆ ದಾನ ಅಂತ ಬರೆದಿದ್ದಾರೆ. ಈ ದಾನಪತ್ರದಲ್ಲಿ
ಆಸ್ತಿಯ ಆಗಿನ ಮೌಲ್ಯವನ್ನು ನೋಂದಣಿಗಾಗಿ ಮಾಡಿದ್ದಾರೆ ಯಾವ
ಜಮೀನು 1967 ರಲ್ಲಿ ಕೇವಲ 17 ಎಕರೆ ಚಿಲ್ಲರೆಗೆ 24 ಸಾವಿರ ರೂ.
102.
102
ಆಗುತ್ತಿತ್ತೋ ಅಂತ ಜಮೀನು1980 ರಲ್ಲಿ ಪೂರ್ತಿ 44 ಎಕರೆಗೆ 15000
ಆಗುತ್ತಿತ್ತು ಅಂತ ನಂಬಲಿಕ್ಕೆ ಸಾಧ್ಯವಿಲ್ಲ. ಇದು ಕೂಡ ಈ ಅಸಲು ಮಾಲೀಕ
ಮಹಮದ್ ಹಾಸಿಂ ಕುಟುಂಬದವರ ಅಸಲು ಮಾಲೀಕತ್ವದ ಬಗ್ಗೆ
ಸಂದೇಹವನ್ನು ತಾಳಲಿಕ್ಕೆ ಭದ್ರ ತಲಹದಿಯನ್ನು ಕೊಡುತ್ತದೆ.
33. ಪ್ರತಿವಾದಿಗಳ ಪರ ಹಾಜರುಪಡಿಸಿದ ನಿಡಿ 877 ಮತ್ತು 878 ರ
ಖೇತವಾರು ಪತ್ರವಾಗಿದೆ. ಇದು ದಾವಾ ಸ.ನಂ 81 ಕ್ಕೆ ಸೇರಿದ್ದು ಇದರ
ವಿಸ್ತೀರ್ಣ ೪೪ 1 ಎಕರೆ 31 ಗುಂಟೆ ಇದೆ. ಇದು ದಾವಾ ಜಮೀನಿಗೆ ಸೇರಿಲ್ಲ
ಎನ್ನುವುದು ವಾದಿಪರ ವಕೀಲರ ವಾದ. ಆದರೆ ಈ ವಾದವನ್ನು ಒಪ್ಪಲು
ಸಾಧ್ಯವಿಲ್ಲ ಏಕೆಂದರೆ ಪುನಃ ಸರ್ವೇಯಾದಾಗ ಈ ದಾವಾ ಸ. ನಂ. ದ
ವಿಸ್ತೀರ್ಣ ಹೆಚ್ಚಾಗಿ ಅದು ಈಗ 44 ಎಕರೆ ಚಿಲ್ಲರೆ ಎನ್ನುವ ಸರ್ಕಾರಿ ವಕೀಲರ
ವಾದ ಸಮಂಜಸವಾಗುತ್ತದೆ.
34. ನಿಟಿ. ೨, ಈ ದಾವ ಜಮೀನದ ಬಗ್ಗೆ ಜಿಲ್ಲಾಧಿಕಾರಿಗಳು ಸಾಗರದ
ಅರಣ್ಯ ಉಪ ಸಂರಕ್ಷಣಾಧಿಕಾರಿಗೆ ಬರೆದ ಪತ್ರವಾಗಿದೆ. ಇದರಲ್ಲಿ ಈ ದಾವಾ
ಜಮೀನದ ಬಗ್ಗೆ ಎಲ್ಲಾ ವಿವರಗಳನ್ನು ಬರೆದು ಇದು ಸರ್ಕಾರಿ ಕಾನು ಆಗಿದೆ.
1991-92 ರಲ್ಲೇ ಇದಕ್ಕೆ ಪುನಃ ಸ.ನಂ ೧೦ 3 ಅಂತ ಕೊಟ್ಟು ಅದರ ವಿಸ್ತೀರ್ಣ
44 ಎಕರೆ ಏಳು ಗುಂಟೆ ಆಗಿತ್ತು. ಮತ್ತು ಅದರ ಕಂದಾಯ ೫ ರೂಪಾಯಿ ೮
ಆಣೆ ಆಗಿದೆ ಅಂತ ಬರೆದಿದ್ದಾರೆ. ನಂತರ 1935-36 ರಲ್ಲಿ ಈ ಹಳೆ ಸ.ನಂ
೧೦೩ ನ್ನು ಸ.ನಂ ೮೧ ಅಂತ ಮಾಡಿ ಸದರಿ ವಿಸ್ತೀರ್ಣವನ್ನು ಮತ್ತು ಅದೇ
ಕಂದಾಯವನ್ನು ಮುಂದುವರಿಸಿದ್ದಾರೆ ಅಂತ ಸ್ಪಷ್ಟವಾಗಿ ಬರೆದಿದ್ದಾರೆ. ಇದು
ಸಂಪೂರ್ಣ ಶಿವಮೊಗ್ಗ ಜಿಲ್ಲಾಧಿಕಾರಿಗಳು ದಿ. ೪-೧೦-83 ರಂದು ೨ನೇ
ಪ್ರತಿವಾದಿಗೆ ಬರೆದ ಪತ್ರವಾಗಿದೆ. ಇದು ಕೂಡ ಜಮೀನದ ಒಂದು
ವಿವರಗಳನ್ನು ಸ್ಪಷ್ಟವಾಗಿ ನೀಡುತ್ತದೆ. ಜಿಲ್ಲಾಧಿಕಾರಿಗಳು ಜಿಲ್ಲೆಯ
ಕಂದಾಯ ಮುಖ್ಯಸ್ಥರಾಗಿ ಬರೆದಿರುವ ಈ ಪತ್ರ ಕೂಡ ಈ ದಾವಾ ಜಮೀನು
ಕಾನಾಗಿತ್ತು ಎನ್ನುವುದರ ಬಗ್ಗೆ ತೋರಿಸುತ್ತದೆ.
35. ನಿಡಿ ೩, ದಾವ ಜಮೀನದ ಕಂದಾಯವನ್ನು ಮೂಲ ಸ್ಥಿತಿಗೆ ತಂದ
ಬಗ್ಗೆ ಕರ್ನಾಟಕ ಕಂದಾಯ ಕಾಯ್ದೆ 127 ರನ್ವಯ ಕ್ರಮ ಕೈಗೊಂಡ ಬಗ್ಗೆ
ಹಕ್ಕು ಬದಲಾವಣೆ ಪತ್ರವಾಗಿದೆ. ಆ ಬಗ್ಗೆ ಮುಂದೆ ನೋಡುವಾ. ನಿಡಿ ೪,
ದಾವಾ ಜಮೀನದ ಆಕಾರಬಂದ ಪತ್ರಿಕೆಯಾಗಿದೆ. ಇದರಲ್ಲಿ ಯಾವುದೇ ಈ
ಪ್ರಕರಣಕ್ಕೆ ಸಹಾಯಕವಾಗುವ ನಮೂದನೆಗಳು ಇಲ್ಲ.
ಅದೇ ರೀತಿ ನಿಡಿ ೫, ಟಿಪ್ಪಣಿ ಪ್ರತಿ ಕೂಡ ಈ ಪ್ರಕರಣಕ್ಕೆ ಏನು ಸಹಾಯ
ಮಾಡುವುದಿಲ್ಲ. ಈ ನಿಡಿ ೬ ಅಸಲು ದಾವ 55-85 ರಲ್ಲಿ ಬೇರೆಯವರು
103.
103
ಕರ್ನಾಟಕ ಸರ್ಕಾರದ ವಿರುದ್ಧಹಾಕಿದ ದಾವಾದಲ್ಲಿ ನಡೆದ
ನಡವಳಿಕೆಯಾಗಿದೆ. ಅದು ಈ ಪ್ರಕರಣಕ್ಕೆ ನೇರವಾಗಿ
ಸಂಬಂಧಿಸಿಲ್ಲವಾದ್ದರಿಂದ ಪ್ರತಿವಾದಿಗಳಿಗೆ ಏನೂ ಸಹಾಯ ಮಾಡದು. ನಿಡಿ
೭ ರಿಂದ 10 ಇವು 1969-70 ರಿಂದ 1988-೮ 9 ರವರೆಗಿನ ದಾವಾ ಜಮೀನಿನ
ಪಹಣಿ ಪತ್ರಿಕೆಗಳಿಗಾಗಿವೆ. ಇದರಲ್ಲಿ ನಿಡಿ. ೭ ರಲ್ಲಿ ಕಾನು ಖರಾಬು ಅಂತ
ಬರೆದು ಈ ವಾದಿಗೆ ಮಾರಿದ ಹೆಸರನ್ನು ರದ್ದುಗೊಳಿಸಿದೆ ಆದರೆ ನಿಡಿ ೮ ರಿಂದ
೧೦ ರಲ್ಲಿ ಈ ಹಾಸಿಂ ಕುಟುಂಬದವರ ಮೂಲ್ಕಿಯ ನಮೂದನೆಗಳಿದ್ದು
ಸಾಗುವಳಿದಾರರು, ಖಾತೆದಾರಾರು ಅಂತ ಬರೆದಿದ್ದಾರೆ. ಅವುಗಳಲ್ಲಿ ಈ
ಜಮೀನು ಕಾನು ಎನ್ನುವುದನ್ನು ನಿ.ಡಿ. 10 ರಲ್ಲಿ ತೋರಿಸಿಲ್ಲ. ಇವು ಈ
ದಾವಾ ಹಾಕಿದ ಮೇಲೆ ಬದಲಾವಣೆಗಳನ್ನು ಮಾಡಿದ್ದರಿಂದ
ಇವುಗಳನ್ನಾದರಿಸಿ ದಾವಾ ಜಮೀನು ಕಾನು ಅಂತ ನಿರ್ಧರಿಸಲು ಆಗುವುದಿಲ್ಲ.
ಆದರೆ ಮೇಲೆ ಹೇಳಿದ ಕಾರಣಗಳಿಗಾಗಿ ಅದು ಕಾನು ಅಂತ ಸ್ಪಷ್ಟವಾಗುತ್ತದೆ.
ನಿಡಿ 1 ೧, ದಾವಾ ಜಮೀನು ೧೯೬೫-66 ರಿಂದ 1968-69 ರ ಫಸಲು
ತೋರಿಸುವ ಪತ್ರಿಕೆಯಯಾಗಿದೆ. ಇದರಲ್ಲಿಯೂ ಕಾನು ಅಂತ ಬರೆದಿದ್ದಾರೆ.
ನಿಡಿ ೧೨ ನ್ನು ಈಗಾಗಲೇ ಮೇಲೆ ಚರ್ಚಿಸಿದೆ. ನಿಡಿ. 13, ಅಕಾರಬಂದ
ಪತ್ರಿಕೆಯಾಗಿದೆ. ನಿಡಿ. 14 ರಿಂದ 19 ಇವು ದಾವ ಜಮೀನಿನ ಬಗ್ಗೆ ಇರುವ
1959-60 ರಿಂದ ವಿವಾದದ ಸಾಲುಗಳ ಫಸಲು ಪತ್ರಿಕೆಗಳಾಗಿವೆ. ಇವುಗಳಲ್ಲಿ
ಕಾನು ಅಂತ ಬರೆದಿದ್ದಾರೆ. ಕಂದಾಯವನ್ನು ೫ ರೂಪಾಯಿ 50 ಪೈಸೆಗೆ
ನಿಗದಿಪಡಿಸಿದ್ದಾರೆ. ಆದರೆ ಈ ದಾಖಲೆಗಳು ದಾವಾ ಹಾಕಿದ ನಂತರ ಕಂದಾಯ
ಇಲಾಖೆಯವರು ಪರಿವರ್ತನೆ ಮಾಡಿದ್ದರಿಂದ ಇವುಗಳನ್ನು ಆದರಿಸಿ ವಾದಿ
ಮಾಲಿಕತ್ವವನ್ನು ನಿರಾಕರಿಸಲು ಬರುವುದಿಲ್ಲ. ಆದರೆ ಮೂಲ ದಾಖಲೆಗಳ
ಆಧಾರದಿಂದ ಈ ಜಮೀನು ಕಾನು ಖರಾಬ್ ಇತ್ತು ಅಂತ ಸ್ಪಷ್ಟವಾಗುತ್ತದೆ.
36. ಪ್ರತಿವಾದಿಗಳ ಪರವಾಗಿ ಪ್ರ. ಸಾ. ೧, ಆಗಿನ ಸಾಗರದ ಅರಣ್ಯ ಉಪ
ಸಂರಕ್ಷಣಾಧಿಕಾರಿಗಳಾಗಿದ್ದಾರೆ, ಅವರು ದಾಖಲೆಗಳ ಆಧಾರದಿಂದ ಪುರಾವೆ
ನುಡಿದಿದ್ದಾರೆ. ಆದ್ದರಿಂದ ಬೇರೆ ದಾಖಲೆಗಳ ಆಧಾರದಿಂದ ದಾವಾ ಜಮೀನು
ಕಾನು ಆಗಿತ್ತು ಅಂತ ಕಂಡು ಬರುವುದರಿಂದ ಇವರ ಪುರಾವೆ ಅಷ್ಟೊಂದು
ಮಹತ್ವದ್ದಾಗುವುದಿಲ್ಲ. ಯಾಕೆಂದರೆ ಇವರು ಕೆಲವು ಕಾಲ ಸಾಗರದಲ್ಲಿ
ನೌಕರಿ ಮಾಡಿ ಹೋದ ವ್ಯಕ್ತಿಯಾಗಿದ್ದಾರೆ. ಇವರಿಗೆ ಈ ಜಮೀನು ಮ. ಹಾಸಿಂ
ಕುಟುಂಬದವರಿಗೆ ಸೇರಿತ್ತು ವಗೈರೆ ಸಲಹೆ ಮಾಡಿದ್ದನ್ನು ಇವರು
ನಿರಾಕರಿಸಿದ್ದಾರೆ. ಆದರೆ ಪ್ರತಿವಾದಿಗಳು ಏನು ಹೇಳುತ್ತಾರೆ ಅನ್ನುವುದಕ್ಕಿಂತ
ವಾದಿ ತಮ್ಮ ಪ್ರಕರಣಕ್ಕೆ ಬೆಂಬಲವಾಗಿ ಏನು ಹಾಜರುಪಡಿಸಿದ್ದಾರೆ
ಎನ್ನುವುದು ಮಹತ್ವದ್ದಾಗಿದೆ. ವಾದಿ ಹಾಜರುಪಡಿಸಿದ ಯಾವ ಪುರಾವೆಯು
104.
104
ಕೆರಿಯ ಬಿನ್ಹುಚ್ಚ ಇವನಮಾಲಿಕತ್ವವನ್ನು ರುಜುವಾತು ಪಡಿಸುವುದಿಲ್ಲ.
ಮ.ಹಾಸಿಂ ಸಾಹೇಬರ ಮಾಲೀಕತ್ವವನ್ನು ಸಮರ್ಥಿಸುವುದಿಲ್ಲವಾದುದರಿಂದ
ವಾದಿ ಕ್ರಯದಿಂದ ಯಾವುದೇ ಹಕ್ಕನ್ನು ಪಡೆಯಲು ಸಾಧ್ಯವಿಲ್ಲ.
37. ಪ್ರ ಸಾ ಎರಡು ಆ ಬಸ ಗ್ರಾಮಸ್ಥರ ಪರವಾಗಿ ಸಾಕ್ಷಿ ನುಡಿದ ಒಬ್ಬ
ವ್ಯಕ್ತಿಯಾಗಿದ್ದಾರೆ. ಮ. ಹಾಸಿಂ ಸಾಹೇಬರಿಂದ ದುಡ್ಡು ತೆಗೆದುಕೊಂಡು
ಕೆರಿಯ ದಾವಾಸ್ತಿಯನ್ನು ಮಾರಿದ್ದಾನೆ ಎನ್ನುವ ಸಲಹೆಯನ್ನು ಒಪ್ಪಿದ್ದಾನೆ.
ಈ ವ್ಯಕ್ತಿಯ ವಯಸ್ಸು 55, 1936 ರ ಕ್ರಯವಾದಾಗ ಈತ ಹುಟ್ಟಿರುವ
ಸಾಧ್ಯತೆ ಇಲ್ಲ. ಆ ಕ್ರಯದ ವ್ಯವಹಾರ ಇವರಿಗೆ ಏನು ಗೊತ್ತಿಲ್ಲ. ಈ ವ್ಯಕ್ತಿ
ಕೇವಲ ಕ್ರಯಕ್ಕೆ ದಾವಾ ಆಸ್ತಿಯನ್ನು ಮಾರಿದ್ದಾರೆ ಅಂತ ಒಪ್ಪಿಕೊಂಡ
ಮಾತ್ರಕ್ಕೆ ಅದು ಯಾವ ವಿಧದಲ್ಲಿಯೂ ವಾದಿಗೆ ಸಹಾಯ ಮಾಡಲಾರದು.
ಹಕ್ಕು ಇಲ್ಲದವರಿಂದ ದುಡ್ಡು ಕೊಟ್ಟು ಆಸ್ತಿಯನ್ನು ಖರೀದಿ ಮಾಡಿದರೆ ಈ
ರೀತಿ ಖರೀದಿ ಮಾಡಿದವರು ದುಡ್ಡನ್ನು ಕಳೆದುಕೊಳ್ಳುತ್ತಾರೆ ಹೊರತು
ಅದರಿಂದ ಹಕ್ಕನ್ನು ಪಡೆಯಲು ಸಾಧ್ಯವಿಲ್ಲ. ಆದ ಕಾರಣ ಮ. ಹಾಸಿಂ
ಸಾಹೇಬರಿಗೆ ಕರಿಯ ದಾವಸ್ತಿಯನ್ನು ಮಾರಿದ್ದು ಯಾವುದೇ ವಿಧದಲ್ಲಿಯೂ
ಊರ್ಜಿತವೆಂದು ಕಂಡು ಬರುವುದಿಲ್ಲ.
38. ಈ ಕೆರಿಯ ಬೆನ್ ಹುಚ್ಚ ಮ ಹಾಸಿಂ ಸಾಹೇಬರಿಗೆ ಮಾರಿದ್ದು
ಯಾವುದೇ ಹಕ್ಕಿಲ್ಲದ ಆಸ್ತಿ ಅಂತ ಸ್ಪಷ್ಟವಾಗುತ್ತದೆ. ಇನ್ನು ಈ ಮ. ಹಾಸಿಂ
ಕುಟುಂಬದವರು ಈ ದಾವಾ ಜಮೀನದ ಮೇಲೆ ಸಾಲ ಪಡೆದದ್ದು, ಮತ್ತು
ಅವುಗಳಲ್ಲಿ ಹಿಸ್ಸೆ ಮಾಡಿಕೊಂಡಿದ್ದು ಇವು ಯಾವ ವಿಧದಲ್ಲಿಯೂ
ಮಾಲೀಕತ್ವವನ್ನು ಕೊಡುವುದಿಲ್ಲ. ಯಾಕೆಂದರೆ ಈ ಆಸ್ತಿಯಲ್ಲಿ
ಮೂಲಭೂತವಾದ ಹಕ್ಕು ಇರಲಿಲ್ಲ. ಇನ್ನೂ ಈ ವಾದಿ ಕೂಡ ಹಕ್ಕಿಲ್ಲದ
ಆಸ್ತಿಯನ್ನು ಮ. ಹಾಸಿಂ ಸಾಹೇಬರಿಂದ ಪಡೆದಿದ್ದರಿಂದ ಇವರು ಕೂಡ ಆ
ಜಮೀನಿನಲ್ಲಿ ಯಾವುದೇ ಹಕ್ಕನ್ನು ಪಡೆಯಲಾರರು. ಇದರಿಂದ ಕೆರಿಯ ಬಿನ್
ಹುಚ್ಚ ಇವನಿಂದ ಮ. ಹಾಸಿಂ ಸಾಹೇಬರಿಗೆ ಒಂದು ಕ್ರಯ ಪತ್ರ ವರ್ಗಾವಣೆ
ಆಗಿದೆ. ಈ ಹಾಸಿಂ ಕುಟುಂಬದವರಿಂದ ವಾದಿಗೆ ಒಂದು ಕ್ರಯ ಪತ್ರ ವರ್ಗಾವಣೆ
ಆಗಿದೆಯೇ ಹೊರತು ಈ ಪತ್ರದಲ್ಲಿ ಯಾವುದೇ ಜಮೀನಾಗಲಿ,
ಸ್ವಾಧೀನವಾಗಲಿ ವರ್ಗಾವಣೆ ಆಗಿದೆ ಅಂತ ಕಂಡು ಬರುವುದಿಲ್ಲ. ಆದ್ದರಿಂದ
ಈ ವಾದಿಯು ಒಂದು ಕ್ರಯಾ ಪತ್ರದ ಮೂಲಕ ಜಮೀನಿನ ಹಕ್ಕನ್ನು
ಮ.ಹಾಸಿಂ ಕುಟುಂಬದವರಿಂದ ಪಡೆದಿಲ್ಲವಾದ ಕಾರಣ ಅವರು ಯಾವುದೇ
ರೀತಿ ದಾವ ಜಮೀನಿಗೆ ಮಾಲೀಕರಾಗುವುದಿಲ್ಲ ಅಂತ ಸ್ಪಷ್ಟವಾಗುತ್ತದೆ.
105.
105
39. ಈ ಹಂತದಲ್ಲಿಪ್ರತಿವಾದಿಗಳ ಒಂದು ತಕರಾರನ್ನು ಗಮನಿಸುವುದು
ಅಗತ್ಯವಾಗಿದೆ. ವಾದಿಯು ಅರಣ್ಯ ಗುತ್ತಿಗೆದಾರ ಮ ಹಾಸಿಂ ಕುಟುಂಬದವರು
ಅರಣ್ಯ ಗುತ್ತಿಗೆದಾರರು, ಇವರು ಈ ದಾವಾ ಜಮೀನದಲ್ಲಿಯ ದಾಖಲೆಗಳ
ನಮೂದನೆಗಳನ್ನು ದುರುಪಯೋಗಪಡಿಸಿಕೊಂಡು ಲಕ್ಷಾಂತರ ರೂಪಾಯಿ
ಬೆಲೆಬಾಳುವ ಜಮೀನನ್ನು ಮತ್ತು ನಾಟಾ ಮರವನ್ನು
ಪಡೆದುಕೊಳ್ಳುವುದಕ್ಕಾಗಿ ಸಂಚಿನಿಂದ ದಾಖಲೆಗಳನ್ನು ಹುಟ್ಟಿಸಿ ಈ
ತೋರಿಕೆಯ ಕ್ರಯ ಮಾಡಿಕೊಂಡಿದ್ದಾರೆ. ಇದರಿಂದ ವಾದಿಗೆ ಯಾವುದೇ
ಹಕ್ಕಿಲ್ಲ ಎನ್ನುವುದು ಇಲ್ಲಿ ಗಮನಾರ್ಹ.
40. ಈ ಹಂತದಲ್ಲೇ ಮಾನ್ಯ ಸರ್ಕಾರಿ ವಕೀಲರ ವಾದವನ್ನು ಕೂಡ
ಗಮನಿಸುವುದು ಅಗತ್ಯವಾಗಿದೆ. ಈ ದಾವಾ ಜಮೀನು ಕಾನಾಗಿದ್ದರಿಂದ ಅದು
ಸರ್ಕಾರದ ಆಸ್ತಿ ಅದನ್ನು ಮಾರಲು ಕೆರಿಯ ಬೆನ್ ಹುಚ್ಚನಿಗಾಗಲಿ, ಮ.
ಹಾಸಿಂ ಸಾಹೇಬರ ಕುಟುಂಬದವರಿಗಾಗಲಿ ಯಾವುದೇ ಹಕ್ಕಿರಲಿಲ್ಲ. ಆದರೆ ಈ
ಜಮೀನಿನಿಂದ ಕಾನೂ ಹಿಡುವಲಿದಾರರಿಗೆ ಅದನ್ನು ಉಪಯೋಗಿಸುವ ಕೆಲವು
ಹಕ್ಕುಗಳು ಇವೆ, ಅವು ಎಂದರೆ ಎಲ್ಲಿ ತೆಗೆದುಕೊಳ್ಳುವುದು, ಸೊಪ್ಪು
ತೆಗೆದುಕೊಳ್ಳುವುದು, ಮಣ್ಣು ತೆಗೆದುಕೊಳ್ಳುವುದು, ಇತರೆ ಹಕ್ಕುಗಳು ಮಾತ್ರ
ಇವೆ. ಈ ಬಗ್ಗೆ ಮೈಸೂರು ಕಂದಾಯ ಕೈಪಿಡಿ ಪುಟ 173 ಮತ್ತು 174 ರಲ್ಲಿ
ಮಲೆನಾಡು ಕಾನಿನ ಬಗ್ಗೆ ವ್ಯಾಖ್ಯಾನವನ್ನು ಮಾಡಿದ್ದಾರೆ. ಅವುಗಳ ಪ್ರಕಾರ
ಈ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಸೇರಿ ಇತರೆ ಮಲೆನಾಡು
ಕಾಡುಗಳ ಇಡುವಳಿದಾರರಿಗೆ ಕೇವಲ ಅದರಲ್ಲಿಯ ಸೊಪ್ಪು, ಹಣ್ಣು, ಎಲೆ,
ಮಣ್ಣು ಮಾತ್ರ ತೆಗೆದುಕೊಳ್ಳುವ ಹಕ್ಕು ಇದೆ. ಅದಕ್ಕಿಂತ ಹೆಚ್ಚಿನ ಹಕ್ಕು
ಯಾವುದು ಇಲ್ಲ ಅಂತ ವಾದಿಸಿದ್ದಾರೆ. ಈ ವಾದದ ಪರವಾಗಿ ನಮ್ಮ ಮಾನ್ಯ
ಉಚ್ಚ ನ್ಯಾಯಾಲಯದವರು ರಿಟ್ ಅರ್ಜಿ ಸಂಖ್ಯೆ 18546: 1982 ರಲ್ಲಿ
ಮಾಡಿದ ಆದೇಶದ ಜೆರಾಕ್ಸ್ ಪ್ರತಿಯನ್ನು ಇಲ್ಲಿ ಹಾಜರುಪಡಿಸಿದ್ದಾರೆ. ಆ
ಪ್ರಕರಣದಲ್ಲಿ ರಿಟ್ ಅರ್ಜಿಯಲ್ಲೇ ಅರ್ಜಿದಾರರು ಕೂಡ ಶಿವಮೊಗ್ಗ
ಜಿಲ್ಲೆಯ ಹೊಸನಗರ ತಾಲೂಕಿನವರಾಗಿದ್ದರು. ಅದರಲ್ಲಿಯೂ ಕೂಡ ಈ
ಕಾನಿನ ವಿಷಯ ಅಡಕವಾಗಿತ್ತು. ಇದರಿಂದ ಕೂಡ ಕೆರಿಯ ಬೆನ್ ಹುಚ್ಚ
ಇವನಿಗೆ ಕಾನು ಇಡುವಳಿದಾರರಿಗಿಂತ ಹೆಚ್ಚಿನ ಹಕ್ಕು ಇರಲಿಲ್ಲ ಮತ್ತು ಆತನ
ಹೆಸರಿನಲ್ಲಿ ಕಂದಾಯ ಕಟ್ಟುತ್ತಿರುವುದು ಕೇವಲ ಊರಿನವರ ಸಾಮೂಹಿಕ
ದನ ಮೇಯಿಸುವ ಸಲುವಾಗಿ ಆತನ ಹೆಸರಿನಲ್ಲಿ ಕಂದಾಯ ವಸೂಲ್
ಮಾಡುವ ಹಕ್ಕು ಮಾತ್ರ ಇತ್ತು. ಅದು ಆತನ ವೈಯಕ್ತಿಕ ಕಂದಾಯವಲ್ಲ
ಅಂತ ಹೇಳಬಹುದಾಗಿದೆ. ಬಹಳವೆಂದರೆ ಈ ಕೆರಿಯ ಬಿನ್ ಹುಚ್ಚ ಇವನ
ಹೆಸರಿನಲ್ಲಿ ಕಂದಾಯ ಕಟ್ಟುತ್ತಿದ್ದದ್ದನ್ನು ಸರಿಯಾಗಿ ಪರಿಶೀಲಿಸದೆ
106.
106
1936 ರಲ್ಲಿ ಉಪನೂಂದನಾಧಿಕಾರಿಗಳುಈ ಮ. ಹಾಸಿಂ ಕುಟುಂಬದವಾರು
ಖರೀದಿ ಮಾಡಿದ್ದನ್ನು ನೂಂದನಣಿ ಮಾಡಿದ್ದಾರೆ. 1936 ರಲ್ಲಿ ಇತರೆ ಬೇರೆ
ಯಾವ ಕಾನೂನುಗಳು ಜಾರಿಯಲ್ಲಿ ಇದ್ದವೆನ್ನುವ ಬಗ್ಗೆ ಯಾವುದೇ ಹೆಚ್ಚಿನ
ವಿವರಗಳು ಇಲ್ಲಿ ಇಲ್ಲ. ಆದರೆ ಉಪನೂಂದನಾಧಿಕಾರಿ ಬೆಜಾವಬ್ದಾರಿಯಿಂದ
ವರ್ತಿಸಿದರೆ ಅಷ್ಟು ಮಾತ್ರದಿಂದ ಇಲ್ಲದ ಹಕ್ಕನ್ನು ಕ್ರಯಪತ್ರದ ವರ್ಗಾವಣೆ
ಮೂಲಕ ಪಡೆಯಲು ಸಾಧ್ಯವಿಲ್ಲ ಅಂತ ಇಲ್ಲಿ ಗಮನಿಸುವುದು ಅಗತ್ಯ.
ಉಪನಂದನಾಧಿಕಾರಿ ಸರ್ಕಾರವೇನು ಅಲ್ಲ, ಅವರು ಸರ್ಕಾರದ ಒಬ್ಬ ಅಧಿಕಾರಿ
ಎನ್ನುವುದನ್ನು ಗಮನಿಸಬೇಕಾಗಿದೆ. ಇಷ್ಟು ಮಾತ್ರದಿಂದಲೇ ಸರ್ಕಾರ ಕೆರಿಯ
ಬಿನ್ ಹುಚ್ಚ ಇವನ ಹಕ್ಕನ್ನು ಮನ್ನಿಸಿ ಆತನ ಕ್ರಯಾಪತ್ರವನ್ನು ನೊಂದ
ಮಾಡಿದೆ ಎನ್ನುವ ವಾದದಲ್ಲಿ ಯಾವುದೇ ಬೆಲೆ ಇಲ್ಲ, ಮತ್ತು ಅದನ್ನು
ಒಪ್ಪಲಾಗದು. ಆದ್ದರಿಂದ ವಾದಿಯು ಈಗ ಖರೀದಿ ಮಾಡಿದ್ದು ಒಂದು
ಆಸ್ತಿಯಲ್ಲ, ಅದೊಂದು ವ್ಯಾಜ್ಯ. ಈ ವ್ಯಾಜ್ಯದಲ್ಲಿ ಗೆದ್ದರೆ ಆಸ್ತಿ,
ಇಲ್ಲದಿದ್ದರೆ ನಾಸ್ತಿ, ಎನ್ನುವ ಈ ಗುಟ್ಟಿನ ವ್ಯವಹಾರ ಇದರಲ್ಲಿದೆ ಅಂತ
ಪ್ರತಿವಾದಿಗಳ ತಕರಾರು ಸರಿ ಅಂತ ಕಂಡುಬರುತ್ತದೆ.
41. ಮೇಲಿನ ಎಲ್ಲಾ ಕಾರಣಗಳಿಗಾಗಿ ಒಂದನೇ ವಿವಾದಾಂಶವನ್ನು
ನಕರಾತ್ಮಕವಾಗಿ ಉತ್ತರಿಸಿದೆ.
42. ವಿವಾದಾಂಶ ೨: ವಾದಿಯು ಕ್ರಯ ಪತ್ರ ನಾತೆಯಿಂದ ಮಾಲೀಕತ್ವ
ತನಗೆ ಬಂದಿಲ್ಲ ಅಂತ ಒಂದು ವೇಳೆ ತೀರ್ಮಾನಿಸಿದ್ದಲ್ಲಿ, ಪರ್ಯಾಯವಾಗಿ
1936 ರಿಂದ ತನಗೆ ಮಾರಿದವರು ದಾವಾಸ್ತಿಯನ್ನು ಅವ್ಯಹತವಾಗಿ 45
ವರ್ಷಗಳವರೆಗೆ ತನಗೆ ಮಾರುವ ಪೂರ್ವದವರೆಗೆ ಸರ್ಕಾರದ ಹಕ್ಕಿಗೆ
ವಿರುದ್ಧವಾಗಿ ಸ್ವಾಧೀನಹೊಂದಿ ಅನುಭವಿಸಿ ಅದರ ಮಾಲೀಕರಾಗಿದ್ದಾರೆ.
ಆದ್ದರಿಂದ ತಾನು ಕೂಡ ದಾವಾಸ್ತಿಗೆ ವಿರುದ್ಧ ಸ್ವಾಧೀನದಿಂದ
ಮಾಲೀಕನಾಗಿದ್ದೇನೆ ಅಂತ ಹಕ್ಕು ಘೋಷಣೆ ಕೋರಿದ್ದಾರೆ. ಹಿಂದಿನ ಅವಧಿ
ಪರಿಮಿತಿ ಕಾಯ್ದೆಯ 149 ನೇ ಅನುಛ್ಛೇದದಲ್ಲಿ ಸರ್ಕಾರದ ವಿರುದ್ಧ
ಸ್ವಾಧೀನದ ಹಕ್ಕು ಪಕ್ಕವಾಗಬೇಕಾದರೆ 60 ವರ್ಷಗಳ ಕಾಲಾವಧಿ ಇತ್ತು.
ಆದರೆ ಈಗ 19 ೬ 3 ರ ಅವಧಿ ಪರಿಮಿತಿ ಕಾಯ್ದೆಯ ಕಲಂ 112 ರಲ್ಲಿ ಈ
ಅವಧಿಯನ್ನು 30 ವರ್ಷಗಳಿಗೆ ಇಳಿಸಿದ್ದಾರೆ. ಇದರಿಂದ ಈ ಹೊಸ
ಕಾಯ್ದೆಯನ್ವಯ ಮ. ಹಾಸಿಂ ಕುಟುಂಬದವರು 30 ವರ್ಷಕ್ಕಿಂತಲೂ ಹೆಚ್ಚು
ದಾವಾಸ್ತಿಯನ್ನು ಸರ್ಕಾರದ ಹಕ್ಕಿಗೆ ವಿರುದ್ಧವಾಗಿ ಅನುಭವಿಸಿದ್ದರಿಂದ ವಾದಿ
ಮಾಲೀಕರಾಗಿದ್ದಾರೆ ಎನ್ನುವ ವಾದವನ್ನು ಪರಿಶೀಲಿಸಬೇಕಾಗಿದೆ. ಈ ಬಗ್ಗೆ
ಅವರ ಒಂದು ಪುರಾವೆಯನ್ನು ನೋಡೋಣ.
107.
107
43. ಈ ಪ್ರಸ್ತುತಪ್ರಕರಣದಲ್ಲಿ ಮೂಲಭೂತವಾಗಿ ವಾದಿಯು
ಅಕ್ರಮವಾಗಿ ದಾವಾ ಜಮೀನದಲ್ಲಿ ಸ್ವಾಧೀನ ಹೊಂದಿ ಅದನ್ನು ಸರ್ಕಾರದ
ಹಕ್ಕಿಗೆ ವಿರುದ್ಧವಾಗಿ 30 ವರ್ಷಗಳವರೆಗೆ ಅವ್ಯಾಹತವಾಗಿ ನಿರಾತಂಕವಾಗಿ
ಸರ್ಕಾರಕ್ಕೆ ತಿಳಿಯುವಂತೆ ಅನುಭವಿಸಿದ್ದಾರೆ ಎನ್ನುವಂತ ಸಂದರ್ಭಗಳು ಇಲ್ಲಿ
ಇಲ್ಲ. ವಾದಿ ಕೇಳುತ್ತಿರುವುದು ಈ ನಿಪಿ. ೧, ಅನುವಂಶಿಕ ಕ್ರಯಪತ್ರದ
ಆಧಾರದಿಂದ ತಾನು ಜಮೀನಿನ ಸ್ವಾಧೀನ ಹೊಂದಿದ್ದರಿಂದ ಆ ಸ್ವಾಧೀನ
ಕೂಡ 30 ವರ್ಷಗಳ ನಂತರ ಸರ್ಕಾರದ ಹಕ್ಕಿಗೆ ವಿರುದ್ಧ ಸ್ವಾಧೀನವಾಗುತ್ತದೆ.
ಈ ರೀತಿ ವಾದಿ ತನ್ನ ದಾವೆಯನ್ನು ಆಧರಿಸಲಿಕ್ಕೆ ಯಾವುದೇ ಬಾಧೆ ಇಲ್ಲ.
ಆದರೆ ವಿರುದ್ಧ ಸ್ವಾದೀನದ ಬಗ್ಗೆ ವಾದಿ ರುಜುವಾತುಪಡಿಸಲು
ಸಮರ್ಥರಿದ್ದಾರೆಯೇ ಎನ್ನುವುದು ನೋಡುವುದು ಅಗತ್ಯ.
44. ಈ ವಿರುದ್ಧ ಸ್ವಾಧೀನ ಅಂದರೆ ಏನು ಎನ್ನುವುದಕ್ಕಿಂತ ಮೊದಲು
ಸ್ವಾಧೀನ ಅಂದರೆ ಏನು ಎನ್ನುವುದನ್ನು ಪರಿಶೀಲಿಸುವುದು ಅಗತ್ಯವಾಗಿದೆ.
ಸಾಮಾನ್ಯ ಸಂದರ್ಭಗಳಲ್ಲಿ ಸ್ವಾದೀನ ಎಂದರೆ ದೈಹಿಕವಾಗಿರುವಂಥ
ನಿಯಂತ್ರಣ ಆ ವಸ್ತುವಿನ ಮೇಲೆ ಮಾನಸಿಕವಾಗಿ ತನಗೆ ಬಂದಂತೆ ಉಪಯೋಗ
ಮಾಡಬಹುದಾದಂತ ಶಕ್ತಿ ಇವುಗಳಿಂದ ಸ್ವಾಧೀನ ಅಂದರೆ ಏನಿದೆ
ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಚರಾಸ್ತಿಯಾದರೆ ಅದನ್ನು
ಹಿಡಿದಿಟ್ಟುಕೊಂಡು ತನ್ನ ಸ್ವಾಧೀನವನ್ನು ಒಬ್ಬ ವ್ಯಕ್ತಿ ತೋರಿಸಬಹುದು.
ಸ್ವಾದೀನ ಕಾನೂನುಬದ್ಧವೇ ಇಲ್ಲವೇ ಎನ್ನುವ ವಿಷಯ ಬೇರೆ, ಆದರೆ
ಸ್ವಾಧೀನವನ್ನು ತನ್ನ ಆಸ್ತಿಯನ್ನು ಕೈಗೆ ತೆಗೆದುಕೊಂಡು ತೋರಿಸಬಹುದು.
ಆದರೆ ಸ್ಥಿರಾಸ್ತಿಯ ಬಗ್ಗೆ ಅದು ಭೂಮಿ ಕಾಡುಗಳು ಇಂತಹ ವಸ್ತುಗಳ ಬಗ್ಗೆ
ಸ್ವಾಧೀನವನ್ನು ತೋರಿಸಬೇಕಾದರೆ ಅವುಗಳ ಮೇಲೆ ನಿಯಂತ್ರಣಹೊಂದಿ
ಅವುಗಳನ್ನು ಮಾಲೀಕರಾಗಿ ತಮ್ಮ ಇಚ್ಛೆ ಬಂದಂತೆ ಉಪಯೋಗಿಸುತ್ತಾ
ಬಂದಿದ್ದೇನೆ ಅಂತ ತೋರಿಸುವುದು ಅಗತ್ಯ. ಈ ಒಂದು ಸ್ಥಿತಿಯನ್ನು ನಾವು
ಗಮನದಲ್ಲಿಟ್ಟುಕೊಂಡು ನಂತರ ವಿರುದ್ಧ ಸ್ವಾಧೀನವೆಂದರೆ ಏನು
ಎನ್ನುವುದನ್ನು ತೀರ್ಮಾನಿಸಬೇಕಾಗಿದೆ. ಸ್ವಾದೀನ ಕಾನೂನುಬದ್ದವಾಗಿದ್ದರೆ
ಅದು ಮಾಲೀಕತ್ವದ ಸ್ವಾಧೀನವಾಗುತ್ತದೆ. ಬೇರೆ ಯಾವ ಆಸ್ತಿ
ಸ್ವಾಧೀನದಲ್ಲಿದ್ದರೂ ಕೂಡ ಅದು ಕಾನೂನು ಬದ್ಧವಾಗಿದ್ದರೆ ಅದರಿಂದ
ವಿರುದ್ಧ ಸ್ವಾಧೀನದ ಹಕ್ಕು ಬರುವುದಿಲ್ಲ. ಉದಾಹರಣೆಗೆ ಆಸ್ತಿಯನ್ನು ಅಡ
ಹಾಕಿಕೊಂಡವರು, ಜಮೀನನ್ನು ಅಡ ಹಾಕಿಕೊಂಡವರು ವಿರುದ್ಧ
ಸ್ವಾಧೀನವನ್ನು ಹೊಂದಲಿಕ್ಕೆ ಆಸ್ಪದವಿರುವುದಿಲ್ಲ. ಇದರಿಂದ ಈ ವಾದಿಯ
ಸ್ವಾಧೀನ ಎಂಥಾದ್ದು ಎನ್ನುವುದನ್ನು ಇಲ್ಲಿರುವ ಪುರಾವೆ ಎಂದು
ನೋಡುವುದು ಅಗತ್ಯವಾಗಿದೆ.
108.
108
45. ವಿರುದ್ಧ ಸ್ವಾಧೀನವನ್ನುಸಾಧಿಸಬೇಕಾದರೆ ಕಾನೂನು
ಅವಧಿಯವರೆಗೆ ಹವ್ಯಾಹತವಾಗಿ ನಿರಾತಂಕವಾಗಿ, ಅಸಲು ಮಾಲೀಕರ
ಹಕ್ಕನ್ನು ನಿರಾಕರಿಸಿ ತಮ್ಮದು ಎಂಬಂತೆ ಅನುಭವಿಸಿರಬೇಕು. ಈ ಒಂದು
ಘಟಕ ಸರಪಳಿಯನ್ನು ಒಂದು ಕೊಂಡಿಯೂ ತಪ್ಪದಂತೆ
ರುಚುವಾತುಪಡಿಸಬೇಕಾಗುತ್ತದೆ. ಇದರಲ್ಲಿ ಯಾವುದೇ ಒಂದು ಕೊಂಡಿ
ತಪ್ಪಿದರೂ ಕೂಡಾ ವಿರುದ್ಧ ಸ್ವಾಧೀನವನ್ನು ಸಾಧಿಸಲಿಕ್ಕೆ ಬರುವುದಿಲ್ಲ.
ಯಾವುದೇ ವಿಧದಲ್ಲಿಯೂ ಸತ್ಯವನ್ನು ಮರೆಮಾಚದೆ ಸ್ವಾಧೀನವನ್ನು
ರುಜುವಾತುಪಡಿಸಬೇಕಾಗುತ್ತದೆ ಅನ್ನುವುದನ್ನು ಮಾನ್ಯ ಸರ್ವೋಚ್ಚ
ನ್ಯಾಯಾಲಯದವರು ತಿಥಿಚಂದ್ರ ವಿ ಕಮಿಷನರ್ ರಾಂಚಿ (ಎಐಆರ್ 1981,
ಎಸ್ ಸಿ ಪುಟ 707) ಈ ಪ್ರಕರಣದ ತೀರ್ಪಿನ ೮ನೇ ಪ್ಯಾರದಲ್ಲಿ ಹೇಳಿದ್ದಾರೆ,
ಅಂದರೆ ಯಾವುದೇ ವಿಧದಲ್ಲಿಯೂ ಈ ಸ್ವಾಧೀನತೆಯ ಸತ್ಯವನ್ನು
ಮುಚ್ಚಿಡುವ ಪ್ರಯತ್ನ ಮಾಡಲಾರದು, ಯಾಕೆಂದರೆ ಅಸಲು ಮಾಲೀಕರ
ಗಮನಕ್ಕೆ ವಿರುದ್ಧ ಸ್ವಾಧೀನದ ಅಂಶ ಬಂದಿರಬೇಕು ಅಂದರೆ ಮಾತ್ರ ವಿರುದ್ಧ
ಸ್ವಾಧೀನದ ಹಕ್ಕು ಸಾಧಿಸಲಿಕ್ಕೆ ಬರುತ್ತದೆ. ಯಾವಾಗಿಂದ ವಿರುದ್ಧ ಸ್ವಾಧೀನ
ಪ್ರಾರಂಭವಾಯಿತು ಎನ್ನುವುದನ್ನು ನಿರ್ದಿಷ್ಟವಾಗಿ ವಾದ ಪತ್ರದಲ್ಲಿ
ಹೇಳಿರಬೇಕು, ಅಂದರೆ ಯಾರ ವಿರುದ್ಧ ಸ್ವಾಧೀನದ ಬಗ್ಗೆ ತೀರ್ಮಾನ
ಕೊಡಬೇಕಾಗುತ್ತದೆಯೋ ಅವರಿಗೆ ಆ ವಿರುದ್ಧ ಸ್ವಾಧೀನದ ಅಂಶ ಗೊತ್ತಾಗಿದೆ
ಎನ್ನುವದನ್ನು ತಿಳಿದುಕೊಳ್ಳಬಹುದಾಗಿದೆ. ಈ ಅಂಶವನ್ನು ನಮ್ಮ ಮಾನ್ಯ
ಸರ್ವೋಚ್ಚ ನ್ಯಾಯಾಲಯದವರು ಎಸ್ ಎಂ ಕರೀಂ ವಿ ಬೇಬಿ ಸಕೀನಾ
(ಎಐಆರ್ 1964 ಎಸ್ ಸಿ ಪುಟ 1254) ಇದರಲ್ಲಿ ಅವಲೋಕಿಸಿದ್ದಾರೆ.
೪೬. ಈ ವಿರುದ್ಧ ಸ್ವಾಧೀನದ ಪ್ರಕರಣಗಳಲ್ಲಿ ಕೇವಲ ಸ್ವಾಧೀನವನ್ನು
ಮಾತ್ರ ರುಜುವಾತುಪಡಿಸಿದರೆ ಸಾಲದು, ಅದು ವಿರುದ್ಧ ಸ್ವಾಧೀನವಾಗಿತ್ತು
ಎನ್ನುವುದನ್ನು ತೋರಿಸಬೇಕು ಯಾವಾಗ ಅಸಲು ಮಾಲೀಕರು ಮತ್ತು
ಸ್ವಾಧೀನದಲ್ಲಿದ್ದವರು ಮಧ್ಯ ವಿವಾದ ಶುರುವಾಗುತ್ತದೆಯೋ ಆ
ಹಂತದಿಂದ ಅವಧಿ ಪರಿಮಿತಿ ಪ್ರಾರಂಭವಾಗುತ್ತದೆ ಎನ್ನುವುದನ್ನು ನಮ್ಮ
ಮಾನ್ಯ ಉಚ್ಚ ನ್ಯಾಯಾಲಯ ರಾಜಪ್ಪ ವಿ ಕರಿಯಪ್ಪ ಸಿದ್ದಪ್ಪ (ಎಐಅರ್
1981, ಕರ್ನಾಟಕ ಪುಟ ೮೬) ಈ ತರ್ಪಿನ ೮ ನೇ ಪ್ಯಾರದಲ್ಲಿ
ಅವಲೋಕಿಸಿದ್ದಾರೆ. ಈ ಮೇಲಿನ ತೀರ್ಪುಗಳ ಬೆಳಕಿನಲ್ಲಿ ವಾದಿ ಈಗ ವಿರುದ್ಧ
ಸ್ವಾಧೀನವನ್ನು ರುಜುವಾತುಪಡಿಸಲು ಸಮರ್ಥರಿದ್ದಾರೆಯೇ ಎನ್ನುವುದನ್ನು
ನೋಡಬೇಕಾಗಿದೆ.
109.
109
47. ಪ್ರಸ್ತುತ ಪ್ರಕರಣದಲ್ಲಿವಾ.ಸಾ. ೧ನೇ ದವರು ತಾವು ವಿರುದ್ಧ
ಸ್ವಾಧೀನದಲ್ಲಿದ್ದೇವೆ ಅಂತ ಹೇಳಲಿಕ್ಕೆ ಅವಕಾಶವಿಲ್ಲ. ಯಾಕೆಂದರೆ 1980
ರಲ್ಲಿ ದಾವಾಸ್ತಿಯನ್ನು ಖರೀದಿ ಮಾಡಿದ ನಂತರವೇ ಈ ಎಲ್ಲಾ ತಂಟೆ
ತಕರಾರುಗಳು ಶುರುವಾಗಿದೆ. ಆದರೆ ವಾದಿಗೆ ಮಾರಿದ ಮ. ಹಾಸಿಂ
ಕುಟುಂಬದವರು ಮಾರುವ ಮೊದಲ ಸರಕಾರದ ವಿರುದ್ಧವಾಗಿ ಅವರು
ವಿರುದ್ಧ ಸ್ವಾಧೀನದಿಂದ ಮೂಲ್ಕಿ ಹಕ್ಕನ್ನು ಗಳಿಸಿಕೊಂಡಿದ್ದರೆಲ್ಲ ಅಂತ
ಇಲ್ಲಿ ನೋಡುವುದು ಅಗತ್ಯ. ಹಾಗಾದರೆ ಈ ವಾದಿ ಪರವಾಗಿ ಸಾಕ್ಷಿ
ನುಡಿಯಲು ಬಂದಂತ ವಾ.ಸಾ. ೨ ಅಂದರೆ ಮ. ಹಾಸಿಂ ಕುಟುಂಬದ ಒಬ್ಬ
ಸದಸ್ಯರು ಮಾತ್ರ ವಿರುದ್ಧ ಸ್ವಾಧೀನದ ಬಗ್ಗೆ ನುಡಿದಿದ್ದಾರೆ ಅವರ ಪುರಾವೆ
ಏನು ಎನ್ನುವುದನ್ನು ನೋಡೋಣ.
48. ಈ ವಾ. ಸಾ. ೨ನೇ ದವರು ಈಗ 55 ವರ್ಷ ವಯಸ್ಸಿನವರಾಗಿದ್ದಾರೆ
ಅಂದರೆ ಈ ದಾವಾಸ್ತಿಯನ್ನು ಅವರ ಹಿರಿಯರು ಖರೀದಿ ಮಾಡಿದಾಗ
ಇವರಿನ್ನು ಹುಟ್ಟಿರಲಿಲ್ಲ. ಇವರು ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ.
ಇವರ ಅಜ್ಜ ದಾವಾಸ್ತಿಯನ್ನು 1934-1936 ರಂದು ಖರೀದಿ ಮಾಡಿ ಖಾತೆ
ಬದಲಾಯಿಸಿಕೊಂಡು ಕಂದಾಯ ಕಟ್ಟುತ್ತಾ ಅನುಭವಿಸುತ್ತಾ ಬಂದಿದ್ದಾರೆ.
ನಂತರ ಇವರ ಅಜ್ಜ ತೀರಿದ ಮೇಲೆ ಇವಾಗ ತಂದೆ, ಚಿಕ್ಕಪ್ಪ ಅನುಭವಿಸುತ್ತಾ
ಬಂದರು. 19 ೬ 5 ರಲ್ಲಿ ಇವರ ತಂದೆ ಮತ್ತು ಚಿಕ್ಕಪ್ಪನ ಮಧ್ಯೆ
ವಿವಾದವಾಯಿತು. ಈ ಬಗ್ಗೆ ಸರ್ಕಾರದವರು ದಾಖಲೆಗಳೆಲ್ಲ ನಮೂದನೆ
ಮಾಡಿದ್ದಾರೆ. 1936 ರಿಂದ ಇವತ್ತಿನವರೆಗೆ ಇವರು ಮಾಲೀಕರಾಗಿ ಕಂದಾಯ
ಕೊಟ್ಟಂತ ದಾಖಲೆ ಒಂದೇ ಒಂದು ಹಳೆ ರಸೀದಿಯನ್ನು ಕೂಡ
ಹಾಜರಪಡಿಸಿಲ್ಲ. ಎಲ್ಲಾ ದಾಖಲೆಗಳನ್ನು ಕೊಟ್ಟದಾಗಿದೆ ಅಂತ ಇವರು
ಹೇಳಿದ್ದಾರೆ ಆದರೆ ವಾದಿ ಮಾತ್ರ ಹಾಜರಪಡಿಸಿದ್ದು ಕೇವಲ ಒಂದೇ ಒಂದು
ಕಂದಾಯ ರಸೀದಿ, ಅದು ನಿ.ಪಿ. ೬ ಆಗಿದೆ. ಇದರಲ್ಲಿ ದಿ. 24-೧-1979 ರಂದು
ಅಂದರೆ ಕ್ರಯಕ್ಕೆ ಕೊಡುವ ಕೆಲವು ದಿನ ಪೂರ್ವದಲ್ಲಿ 342 ರೂ ಒಟ್ಟು
ಕಂದಾಯವನ್ನು ತುಂಬಿದ್ದಾರೆ. ಇದರ ಹಿಂದಿನ 1936 ರಿಂದ ಕಂದಾಯ
ತುಂಬಿದ ಬಗ್ಗೆ ಒಂದೇ ಒಂದು ದಾಖಲೆಯನ್ನು ವಾದಿ ಹಾಜರುಪಡಿಸಿಲ್ಲ
ಅಂತ ಕಂದಾಯವನ್ನು ತುಂಬಿದ್ದಾರೆ ಅಂತ ವಾ.ಸಾ. 2 ಹೇಳುತ್ತಾರೆ. ಆದರೆ
ಒಂದು ದಾಖಲೆಯನ್ನು ವಾದಿ ಹಾಜರುಪಡಿಸಿಲ್ಲ, ವಾದಿಗೆ ಎಲ್ಲಾ
ದಾಖಲೆಗಳನ್ನು ಕೊಟ್ಟಿದ್ದಾಗಿ ವಾ.ಸಾ. 2 ಹೇಳುತ್ತಾರೆ. ಇದರಿಂದ ಒಬ್ಬ
ಅಸಲು ಮಾಲಿಕರಾಗಿ ಕನಿಷ್ಠಪಕ್ಷ ಕಂದಾಯವನ್ನಾದರೂ ತುಂಬುತ್ತಾ ಹೋಗಿ
ಜಮೀನಿನ ಸ್ವಾಧೀನವನ್ನು ಹೊಂದಿದ್ದಾರೆ ಅಂತ ತೋರಿಸುವಲ್ಲಿ ವಾದಿ
ಸಫಲರಾಗಿಲ್ಲ ಅಂತ ಹೇಳಬಹುದು.
110.
110
48. ಕೇವಲ 30ವರ್ಷದ ಕಂದಾಯವನ್ನು ಒಮ್ಮೆಲೇ ತುಂಬಿದರೆ ಅದು
ಅಸಲು ಮಾಲೀಕರ ನೈಜ ವರ್ತನೆ ಅಂತ ಹೇಳಲಾಗುವುದಿಲ್ಲ.
ಮಾಲೀಕರಾದವರು ಪ್ರತಿ ವರ್ಷ ಕಂದಾಯವನ್ನು ಕಟ್ಟುತ್ತಾ ಹೋಗಬೇಕು
ತಮ್ಮ ಪಹಣಿ ಪತ್ರಿಕೆಗಳನ್ನು ನೋಡುತ್ತಾ ಹೋಗಬೇಕು, ಪಹನಣಿ
ಪತ್ರಿಕೆಗಳನ್ನು ಬರೆದಿದ್ದಾರೋ ಇಲ್ಲವೋ ನೋಡಬೇಕು, ಇದು ಅವರು
ಜಮೀನಿನ ಮಾಲೀಕನಾಗಿ ಮಾಡಬಹುದಾದ ಕನಿಷ್ಠ ಕರ್ತವ್ಯ. ಇಂತ ಯಾವುದೇ
ಕರ್ತವ್ಯವನ್ನು ಈ ವಾದಿಗೆ ಕ್ರಯಕ್ಕೆ ಕೊಟ್ಟ ಮ. ಹಾಸಿಂ ಕುಟುಂಬದವರು
ಮಾಡಿಲ್ಲ ಅಂತ ಇಲ್ಲೇ ಹೇಳಬಹುದು. ಈ ಬೃಹತ್ ಜಮೀನದ ಕಂದಾಯ
ಕೇವಲ ೫ ರೂಪಾಯಿ ೮ ಆಣೆ ಇದೆ ಎನ್ನುವುದನ್ನು ಇಲ್ಲಿ
ನೋಡಬಹುದಾಗಿದೆ. ಇಷ್ಟು ಕನಿಷ್ಠ ಮಟ್ಟದ ಕಂದಾಯವನ್ನು ಕೊಡಲು ಈ
ಮ. ಹಾಸಿಂ ಕುಟುಂಬದವರಿಗೆ ಸಾಧ್ಯವಾಗಿಲ್ಲ ಅಂದರೆ ಇವರು ಯಾವ ರೀತಿ
ಅದನ್ನು ಅನುಭವಿಸಿದ್ದಾರೆ ಅಂತ ಇಲ್ಲಿ ಗಮನಿಸಬಹುದು. ಈ ಕಂದಾಯ
ಇಷ್ಟು ಕನಿಷ್ಠ ಮಟ್ಟದ್ದು ಯಾಕಿದೆ ಎನ್ನುವುದಕ್ಕೆ ಸ್ಪಷ್ಟವಾದ ಕಾರಣವಿದೆ,
ಇದು ಸಾರ್ವಜನಿಕರ ದನಗಳು ಮೇಯಲಿಕ್ಕೆ ಬಿಟ್ಟಂತ ಪ್ರದೇಶವಾಗಿದ್ದರಿಂದ
ಕಡಿಮೆ ಕಂದಾಯವನ್ನು ನಿಗದಿಪಡಿಸಿದೆ ಅಂತ ಮೈಸೂರು ಕಂದಾಯ ಕೈಪಿಡಿ
ಪುಟ್ಟ 173 ಮತ್ತು 174 ರಲ್ಲಿ ಹೇಳಿದ್ದನ್ನು ಇಲ್ಲಿ ಪುನಃ
ಅವಲೋಕಿಸಬಹುದಾಗಿದೆ. ಕನಿಷ್ಠ ಮಟ್ಟದ ಕಂದಾಯವನ್ನು ಕೊಡದೆ ನಾವು
ಮಾಲೀಕರಾಗಿ ಅನುಭವಿಸುತ್ತಾ ಬಂದಿದ್ದೇವೆ ಅಂತ ಹೇಳುವ ವಾ.ಸಾ. ೨ ನೇ
ದವರ ಪುರಾವೆ ನಂಬಲಿಕ್ಕೆ ಯೋಗ್ಯವಿಲ್ಲ.
49. ಇವರ ಪಾಟೀಸವಾಲಿನ ೨ನೇ ಪ್ಯಾರಾವನ್ನು ನೋಡಲಾಗಿ ಕೆರಿಯ
ಬಿನ್ ಹುಚ್ಚ ಇವರಿಗೆ ಜಮೀನು ಹೇಗೆ ಬಂತೆನ್ನುವುದು ಗೊತ್ತಿಲ್ಲ ಅಂತ
ಹೇಳಿದ್ದಾರೆ. ನಂತರ ಅದನ್ನೇ ಅವರು ಅವರಿಗೆ ನ್ಯಾಯಾಲಯದ
ಹರಾಜಿನಲ್ಲೇ ಬಂತು ಅಂತ ಮೊದಲಿನ ಪಾಟಿ ಸವಾಲಿನಲ್ಲೇ ಹೇಳಿದ್ದಾರೆ.
ಇದರಿಂದ ಜಮೀನದ ಬಗ್ಗೆ ಅಸಲು ಮಾಲೀಕತ್ವದ ಬಗ್ಗೆ ಇವರಿಗೆ ಸರಿಯಾದ
ಮಾಹಿತಿ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ ದಾಖಲೆಗಳಲ್ಲೆಲ್ಲ ಕಾನು
ಖುಷ್ಕಿ ಅಂತ ಬರೆದಿದೆ ಎನ್ನುವುದು ಸುಳ್ಳು ಎನ್ನುವ ಇವರ ಪುರಾವೆ ಅಸಲು
ದಾಖಲೆಗಳಿಗೆ ವಿರುದ್ಧವಾಗಿದೆ ಅಂತ ಇಲ್ಲೇ ಸ್ಪಷ್ಟವಾಗುತ್ತದೆ. ನಿ.ಡಿ 12
ಮತ್ತು 20 ಈ ಮ. ಹಾಸಿಂ ಕುಟುಂಬದವರಿಗೆ ಸಂಬಂಧಿಸಿದ ಕ್ರಯಾಪತ್ರ
ಮತ್ತು ಹಿಸ್ಸೆ ಪತ್ರವಾಗಿದ್ದು ಇವುಗಳೆಲ್ಲ ಕಾನು ಖುಷ್ಕಿ, ಕಾನು ಖರಾಬ್
ಅಂತ ಸ್ಪಷ್ಟವಾಗಿ ಅವರೇ ಒಪ್ಪಿಕೊಂಡು ಬರೆದಿದ್ದಾರೆ. ಇದನ್ನು
ನೋಡಿದಾಗ ಇದು ಸರ್ಕಾರದ ಕಾನು ಜಮೀನು ಅಂತ ಗೊತ್ತಿದ್ದೇ ಮಹಮದ್
111.
111
ಹಾಸಿಂ ಕುಟುಂಬದವರು ಖರೀದಿಮಾಡಿದ್ದಾರೆ ಇದರಲ್ಲಿ ಇವರು ಯಾವುದೇ
ಸ್ವಾಧೀನ ಹೊಂದಿದ್ದು ಕಂಡು ಬರುವುದಿಲ್ಲ.
50. ಈ ಸ್ವಾಧೀನತೆಯ ಯಾವ ಕರ್ತವ್ಯಗಳನ್ನು ಇವರು ಮಾಡಿದ್ದಾರೆ
ಎನ್ನುವುದನ್ನು ನೋಡಬೇಕಾಗಿದೆ. ವಾ.ಸಾ. ೨, ಈ ಪ್ರಕರಣದ ವಿರುದ್ಧ
ಸ್ವಾಧೀನದ ಬಗ್ಗೆ ಹೇಳಬಹುದಾದ ಒಬ್ಬ ಅತ್ಯಂತ ಮಹತ್ವದ
ಸಾಕ್ಷಿಯಾಗಿದ್ದಾರೆ. ಇವರ ಪುರಾವೆಯಿಂದಲೇ ವಿರುದ್ಧ ಸ್ವಾಧೀನದ ಬಗ್ಗೆ
ಸ್ಪಷ್ಟ ತೀರ್ಮಾನ ಕೊಡಬೇಕಾಗುತ್ತದೆ. ಈ ಸಾಕ್ಷಿ ಈಗ 1936 ರ ಕ್ರಯಪತ್ರ
ಕಂದಾಯ ದಾಖಲೆ, 1966 ರಲ್ಲಿ ತಮ್ಮ ಕುಟುಂಬದಲ್ಲಾದ ವಿಭಾಗ ಪತ್ರ
ಇವುಗಳನ್ನು ಕಂದಾಯ ದಾಖಲೆಗಳಲ್ಲಿ ನಮೂದಿಸಿದ್ದಾರೆ ಎನ್ನುವ
ಕಾರಣದಿಂದಲೇ ತಮ್ಮ ಹಕ್ಕನ್ನು ಸರ್ಕಾರ ಮನ್ನಿಸಿದೆ. ತಾವು ವಿರುದ್ಧ
ಸ್ವಾಧೀನದಲ್ಲಿದ್ದೇವೆ ಅಂತ ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ
ಕಂದಾಯ ದಾಖಲೆಗಳಲ್ಲಿಯ ನಮೂದನೆಗಳಿಗೂ ಮತ್ತು ವಾಸ್ತವಿಕವಾದಂತ
ಈತನ ಸ್ವಾಧೀನಕ್ಕೂ ಯಾವುದೇ ಸಂಬಂಧವಿಲ್ಲ. ಹಿಂದೆ ಪಿ ಎಲ್ ಡಿ
ಬ್ಯಾಂಕು ಮತ್ತು ಸೆಂಟ್ರಲ್ ಬ್ಯಾಂಕು ಇವುಗಳಿಗೆ ಈ ಜಮೀನು ಅಡಮಾಡಿ
ಅವರು ಸಾಲ ತೆಗೆದು ಕೊಂಡಿರಬಹುದು, ಆ ಸಂದರ್ಭದಲ್ಲಿ ಬ್ಯಾಂಕಿನವರು
ಕೇವಲ ಜಮೀನದ ದಾಖಲೆಗಳನ್ನು ಮಾತ್ರ ನೋಡಿ ಸಾಲ ಕೊಟ್ಟಿದಾರೆ
ಹೊರತು ಜಮೀನನ ಸ್ವಾಧೀನ ಯಾರದಿದೆ ಅಂತ ಅವರು ಪರಿಶೀಲಿಸುವಂತಹ
ಅಗತ್ಯವಿರಲಿಲ್ಲ. ಹಕ್ಕಿಲ್ಲದ ಕೆರಿಯ ಬಿನ್ ಹುಚ್ಚ ಇವನಿಂದ ಕ್ರಯಕ್ಕೆ
ಪಡೆದು ಈ ಒಂದು ಮ. ಹಾಸಿಂ ಕುಟುಂಬದವರ ಹೆಸರು ಕಂದಾಯ
ದಾಖಲಿಗಳಲ್ಲಿ ಬಂದಿವೆ ಅಂತ ಮೇಲೆ ನಮೂದಿಸಲಾಗಿದೆ. ಆದ್ದರಿಂದ ಕೇವಲ
ಕಂದಾಯ ದಾಖಲೆಗಳಲ್ಲಿ ಹೆಸರು ಬಂದಿದೆ ಅಂತ ಮಾತ್ರಕ್ಕೆ ಸ್ವಾಧೀನ
ಬಂದಿದೆ ಅಂತ ಹೇಳಲಾಗುವುದಿಲ್ಲ. ಇವರು ಒಟ್ಟು ಕುಟುಂಬದಲ್ಲಿ ಹಿಸ್ಸೆ
ಮಾಡಿಕೊಂಡು ಆ ಬಗ್ಗೆ ನಮೂದಾನೆ ಮಾಡಿದ್ದರೂ ಎಲ್ಲಿಯೂ ಕೂಡ ಈ
ಅಸಲು ಸ್ವಾಧೀನದ ಬಗ್ಗೆ ವಾದ ಹಿಂದೆ ಉಂಟಾಗಿದ್ದು ಕಂಡುಬರುವುದಿಲ್ಲ.
ಇದರಿಂದ ಕಂದಾಯ ದಾಖಲೆಗಳಲ್ಲಿ ಖರೀದಿ ವ್ಯವಹಾರ, ಸಾಲದ ವ್ಯವಹಾರ
ಮತ್ತು ಹಿಸ್ಸೆ ವ್ಯವಹಾರದ ಬಗ್ಗೆ ನಮೂದನೆ ಮಾಡಿದ್ದಾರೆ ಅಂದ ಮಾತ್ರಕ್ಕೆ
ಸ್ವಾಧೀನವನ್ನು ಗುರುತಿಸಿದ್ದಾರೆ ಅಂತ ಹೇಳಲಾಗದು. ಈಗಾಗಲೇ ಮೇಲೆ
ಹೇಳಿದಂತೆ ಮೂಲಭೂತವಾಗಿ ಕಂದಾಯ ದಾಖಲೆಗಳಲ್ಲಿ ಕೆರಿಯ ಬಿನ್
ಹುಚ್ಚ ಇವನ ಅಸಲು ಹಕ್ಕನ್ನು ಪರಿಶೀಲಿಸದೆ ಹೆಸರನ್ನು ನಮೂದನೆ
ಮಾಡಿದ್ದರ ಆಧಾರದಿಂದಲೇ ನಂತರದ ಎಲ್ಲಾ ದಾಖಲೆಗಳಲ್ಲೂ ಕೂಡ
ನಮೂದನೆಯಾಗಿದೆ, ಎಲ್ಲಿಯೂ ಕೂಡ ಅಸಲು ಸ್ವಾಧೀನದ ಬಗ್ಗೆ ಯಾವುದೇ
112.
112
ತಂಟೆ ಬಂದಿಲ್ಲವಾದ ಕಾರಣಈ ದಾಖಲೆಗಳ ಆಧಾರದಿಂದ ಸ್ವಾಧೀನ
ಬಂದಿದೆ ಅಂತ ತೀರ್ಮಾನಿಸಲಿಕ್ಕೆ ಸಾಧ್ಯವಿಲ್ಲ.
51. ವಾ.ಸಾ. ೨ ನೇ ರವರು ಜಮೀನು ಎಲ್ಲಿ ಬರುತ್ತದೆ ಅಂತ ಕೇಳಿದ
ಪಾಟೀಸವಾಲಿನ ೪ನೇ ಪ್ಯಾರದ ಪ್ರಶ್ನೆಗಳಲ್ಲಿ ಅದರ ಚಕ್ ಬಂದಿ ನೆನಪಿಲ್ಲ,
ತ್ಯಾಗರ್ತಿ ರೋಡಿನಲ್ಲಿ ಅರ್ಧ ಕೀ.ಮಿ. ಎಡಕ್ಕೆ ಹೋದರೆ ಸಿಗುತ್ತದೆ ಅಂತ
ಹೇಳಿದ್ದಾರೆ. ಇಂಥ ಬೃಹತ್ ಪ್ರಮಾಣದ ಜಮೀನಿನನ್ನು
ಸ್ವಾಧೀನದಲ್ಲಿಟ್ಟುಕೊಂಡು ಅನುಭವಿಸಿದ್ದೇವೆ ಅಂತ ಹೇಳುವ ಇವರು ಈ
ಜಮೀನದ ಚಕ್ ಬಂದಿಯನ್ನು ಹೇಳಲಿಕ್ಕೆ ಸಿದ್ಧವಿಲ್ಲ. ಸುಮಾರು 45
ವರ್ಷಗಳವರೆಗೆ ಜಮೀನಿಗೆ ಹೋಗಿ ಬರುತ್ತಾ ಇದ್ದು ಅದರಲ್ಲಿ ಅನುಭವ
ಹೊಂದಿದ್ದರೆ ಅದರ ಚಕ್ಕುಬಂದಿಯನ್ನು ಹೇಳಲಿಕ್ಕೆ ಇವರಿಗೆ ಯಾವುದೇ
ತೊಂದರೆ ಇರುತ್ತಿರಲಿಲ್ಲ. ಇವರು ಈ ಜಮೀನದ ಕಡೆ ಹೋಗಿಲ್ಲ ಯಾಕೆಂದರೆ
ವಿದ್ಯಾಭ್ಯಾಸಕ್ಕಾಗಿ ಹೊರಗಿದ್ದಾಗ ಆಗಾಗ ಬೇಸಿಗೆ ರಜೆಯಲ್ಲಿ ತಾವು ಊರಿಗೆ
ಬರುತ್ತಿದ್ದೆವು ಮತ್ತು ಒಂದೆರಡು ಸಾರಿ ಜಮೀನಿಗೆ ಹೋಗುತ್ತಿದ್ದೆ ಅಂತ
ಪಾಟೀ ಸವಾಲಿನ ೬ನೇ ಪ್ಯಾರದಲ್ಲಿ ಇವರು ಹೇಳಿದ್ದಾರೆ ಅಂದರೆ ಇವರು
ವೈಯಕ್ತಿಕವಾಗಿ ಆ ಜಮೀನಿನ ಸ್ವಾಧೀನ ಹೊಂದಿ ಅನುಭವಿಸಿದ್ದು ಇಲ್ಲ
ಅಂತ ಇಲ್ಲಿ ಸ್ಪಷ್ಟವಾಗುತ್ತದೆ.
52. ಈ ಪ್ರಸ್ತುತ ಪ್ರಕರಣದಲ್ಲಿ ಜಮೀನಿನ ಸ್ವಾಧೀನ ಹೊಂದಿದ್ದೇವೆ
ಅಂತ ತೋರಿಸಿದರೆ ಅದರಿಂದ ಯಾವುದೇ ಲಾಭವಿಲ್ಲ, ಯಾಕೆಂದರೆ ಒಂದು
ಅನೂರ್ಜಿತ ಕ್ರಯಪತ್ರದ ಆಧಾರದಿಂದ ಸ್ವಾಧೀನ ಹೊಂದಿದ್ದರೆ ಈ ಸ್ವಾಧೀನ
ಯಾವಾಗ ವಿರುದ್ಧ ಸ್ವಾಧೀನವಾಯಿತು ಎನ್ನುವುದನ್ನು ಕೂಡ ಅವರು
ತೋರಿಸಬೇಕಾಗುತ್ತದೆ. ಯಾಕೆಂದರೆ ಯಾವ ಹಂತದಿಂದ ಇದು ವಿರುದ್ಧ
ಸ್ವಾಧೀನವಾಯಿತು ಎನ್ನುವುದನ್ನು ತೀರ್ಮಾನಿಸಬೇಕಾಗುತ್ತದೆ. ಈ ಕ್ರಯ
ಪತ್ರದ ಆಧಾರದಿಂದ ಸ್ವಾಧೀನ ಹೊಂದಿದ ಕಾರಣ ಇದು ಒಮ್ಮೆಲೆ ವಿರುದ್ಧ
ಸ್ವಾಧೀನ ಅಂತ ಹೇಳಲಾಗುವುದಿಲ್ಲ, ತಮ್ಮ ವಾದಪತ್ರದಲ್ಲಿ ವಾದಿ ಮ.
ಹಾಸಿಂ ಕುಟುಂಬದವರು ಮತ್ತು ಈ ವಾದಿ ದಾವಾ ಜಮೀನನ್ನು ಕಾನೂನಿನ
ಅವಧಿಯವರೆಗೆ ವಿರುದ್ಧ ಸಾಧನದಿಂದ ಅನುಭವಿಸಿ ಮೂಲ್ಕಿ ಹಕ್ಕು
ಪಡೆದಿದ್ದೇನೆ ಅಂತ ೬ನೇ ಪ್ಯಾರದಲ್ಲಿ ಹೇಳಿಕೊಂಡಿದ್ದಾರೆ. ಇದರಿಂದ
ವಿರುದ್ಧ ಸ್ವಾಧೀನ ಯಾವಾಗ ಪ್ರಾರಂಭವಾಯಿತು ಅಂತ
ಸ್ಪಷ್ಟವಾಗುವುದಿಲ್ಲ. ಮೇಲೆ ಹೇಳಿದ ಮಾನ್ಯ ಸರ್ವೋಚ್ಚ ನ್ಯಾಯಾಲಯದ
ತೀರ್ಪಿನ ಬೆಳಕಿನಲ್ಲಿ ಪ್ರಾರಂಭಿಕ ಘಟ್ಟ ಯಾವುದು ಅಂತ ಇಲ್ಲಿ ವಾದಿ
ಸ್ಪಷ್ಟವಾಗಿ ಹೇಳಿಲ್ಲ. ದಾವಾ ಜಮೀನು ಸರ್ಕಾರದ ಕಾನು ಅದರಲ್ಲಿ ಹಣ್ಣು,
113.
113
ಎಲೆ, ಸೊಪ್ಪು, ಮಣ್ಣು,ವಗೈರೆ ತೆಗೆದುಕೊಳ್ಳುವ ಹಕ್ಕಿರುದರಿಂದ ಕನಿಷ್ಠ
ಮಟ್ಟದ ಕೆಲಸವನ್ನಾದರೂ ಮಾಡಿದ್ದೇವೆ ಅಂತ ವಾ.ಸಾ. ೧ನೇ ರವರು
ಹೇಳಿಲ್ಲ. ಅಷ್ಟು ತೆಗೆದುಕೊಂಡ ಮಾತ್ರಕ್ಕೆ ವಿರುದ್ಧ
ಸ್ವಾಧೀನವಾಗುವುದಿಲ್ಲ. ಇದರಿಂದ ಈ ಜಮೀನು ಇವರು ಸ್ವಾಧೀನದಲ್ಲಿ
ಯಾವ ರೀತಿ ಉಪಯೋಗಿಸಿದ್ದಾರೆ ಎನ್ನುವುದೇ ಇವರ ಪುರಾವೆಯಿಂದ
ಸ್ಪಷ್ಟವಾಗುವುದಿಲ್ಲ.
53. ಇದು 44 ಎಕರೆ ಜಮೀನಾಗಿದೆ. ಇದರಲ್ಲಿ ಈಗ ಸುಮಾರು 25 ಎಕರೆ
ಖಾಲಿ ಇದೆ. ಮತ್ತು 20 ಎಕರೆಯಲ್ಲಿ ಕಾಡು ಇದೆ ಅಂತ ವಾ.ಸಾ. ೧ನೇ ರವರು
ತಮ್ಮ ಪಾಟೀ ಸವಾಲಿನ 7 ನೇ ಪ್ಯಾರದಲ್ಲಿ ಹೇಳಿದ್ದಾರೆ. ಮಾಲೀಕತ್ವದ
ಸ್ವಾಧೀನವನ್ನು ಹೊಂದಿದ್ದೇವೆ ಅಂತ ತೋರಿಸಬೇಕಾದರೆ ಜಮೀನನ್ನು ಉತ್ತಿ,
ಬೆತ್ತಿ ಬೆಳೆದಿರಬೇಕು ಅಥವಾ ಜಮೀನದಲ್ಲಿ ಕಸ ಕಡ್ಡಿ ತೆಗೆಸಿದ
ಬಗ್ಗೆಯಾದರೂ ದಾಖಲೆ ಇರಬೇಕು. ಜಮೀನಾದಲ್ಲಿ ಅಗಳ ತೆಗೆಸಿದ್ದಾಗಲಿ,
ಬಾವಿ ತೆಗೆಸಿದ್ದಾಗಲಿ, ಅಲ್ಲೇ ರೈತಾಪಿ ಕೆಲಸಗಳನ್ನು ಮಾಡಿದ್ದಾಗಲಿ ಇರುವ
ಸ್ಪಷ್ಟವಾದ ಪುರಾವೆ ಇರಬೇಕು. ಅಂತ ಯಾವುದೇ ಒಂದು ಕೆಲಸಗಳನ್ನು
ಮಾಡಿದ ಬಗ್ಗೆ ವಾ.ಸಾ. ೨ನೇ ರವರು ಹೇಳುತ್ತಿಲ್ಲ. ಇವರು ಈ ಜಮೀನನ್ನು
ಒಂದು ಸಾರಿಯಾದರು ರಂಟೆ ಕುಂಟೆಯಿಂದ ಉತ್ತಿದ್ದನ್ನು ಎಲ್ಲಿಯೂ
ಹೇಳಿಲ್ಲ. ಇದರಲ್ಲಿ ಒಂದು ಮುಷ್ಟಿ ಕಾಳು ಹಾಕಿ ಒಂದು ಬಗಸೆ
ಕಾಳನ್ನಾದರೂ ಬೆಲೆದ ಬಗ್ಗೆ ಇವರು ಹೇಳಿಲ್ಲ. ಹಾಗಾದರೆ ವಿರುದ್ಧ
ಸ್ವಾಧೀನ ಹೇಗೆ ಎನ್ನುವುದೇ ಇಲ್ಲಿ ಅರ್ಥವಾಗುತ್ತಿಲ್ಲ. ಕೇವಲ ಯಾವುದೋ
ಒಂದು ಖರೀದಿ ಪತ್ರವನ್ನು ಪಡೆದುಕೊಂಡು ಮನೆಯಲ್ಲಿ ನಾನು
ಸ್ವಾಧೀನದಲ್ಲಿದ್ದೇನೆ ಅಂತ ಹೇಳುತ್ತಾ ಕುಳಿತರೆ ಅದು ನಿಜವಾದ
ಸ್ವಾಧೀನವಾಗುವುದಿಲ್ಲ. ವಾಸ್ತವಿಕವಾಗಿ ವಿರುದ್ಧ ಸ್ವಾಧೀನವನ್ನು
ತೋರಿಸಬೇಕಾದರೆ ಅಂತ ಜಮೀನಿನಲ್ಲಿ ಮಾಲೀಕರಿಗೆ ಗೊತ್ತಿರುವಂತೆ
ಅನುಭವಿಸುವಂತಹ ಕೆಲಸವನ್ನು ಮಾಡಿರಲೇಬೇಕು. ಆಳುಗಳ
ಮೂಲಕವಾದರೂ ಈ ಜಮೀನಿನಲ್ಲಿ ಏನಾದರೂ ಕೆಲಸ ಮಾಡಿಸಿದ್ದಾರೆ
ಎನ್ನುವ ಬಗ್ಗೆ ವಾ.ಸಾ. ೨ನೇ ರವರು ಎಲ್ಲಿಯೂ ಹೇಳಿಲ್ಲವಾದ್ದರಿಂದ
ಇವರು ಈ ಜಮೀನದ ಸ್ವಾಧೀನದಲ್ಲಿಲ್ಲ ಅಂತ ಹೇಳಬಹುದು. ಇನ್ನು
ವಿರುದ್ಧ ಸ್ವಾಧೀನದ ಪ್ರಶ್ನೆಯೇ ಇಲ್ಲಿ ಬರುವುದಿಲ್ಲ ಅಂತ ಕೂಡ
ಹೇಳಬಹುದಾಗಿದೆ.
54. ವಾ.ಸಾ. ೨ ನೇ ರವರ ಪುರಾವೆಯಿಂದ ಜಮೀನದಲ್ಲಿ ಎಂದು
ಯಾವುದೇ ವಿಧದ ಕೃಷಿ ಕೆಲಸಗಳನ್ನು ಮಾಡಿಲ್ಲ ಇದರಲ್ಲಿ ಯಾವ
114.
114
ವಿಧದಲ್ಲಿಯೂ ಸ್ವಾಧೀನ ತೋರಿಸುವಒಂದೇ ಒಂದು ಕಾರ್ಯವನ್ನು ಮ.
ಹಾಸಿಂ ಕುಟುಂಬದವರು ಮಾಡಿಲ್ಲ. ಇದರಿಂದ ಅನೂರ್ಚಿತ ಕ್ರಯಪತ್ರದ
ಆಧಾರದಿಂದ ಸ್ವಾಧೀನ ಹೊಂದಿದ್ದೇವೆ ಅಂತ ತೋರಿಸುವಾಗ ಸರ್ಕಾರದ
ಜೊತೆ ಅವರು ಯಾವುದೇ ವ್ಯವಹಾರವನ್ನು ಹಿಂದೆ ಮಾಡಿದ್ದು
ಇದೆಯೆನ್ನುವದನ್ನಾದರೂ ಇವರು ತೋರಿಸಬೇಕಾಗುತ್ತದೆ. 1936 ರ ನಂತರ
ಈ ಸಾಲ ಮತ್ತು ಹಿಸ್ಸೆ ವ್ಯವಹಾರಗಳನ್ನು ಬಿಟ್ಟರೆ ಸರ್ಕಾರ ನೇರ
ಪಕ್ಷಕಾರಾಗಿರುವಂತ ಯಾವುದೇ ವ್ಯವಹಾರವನ್ನು ಇವರು ಎಲ್ಲಿಯೂ
ಮಾಡಿಲ್ಲ. ಹೀಗಿದ್ದಾಗ ಸರ್ಕಾರದ ಗಮನಕ್ಕೆ ಇವರು ವಿರುದ್ಧ
ಸ್ವಾಧೀನದಿಂದ ಅನುಭವಿಸುತ್ತಿದ್ದಾರೆ ಎನ್ನುವಂತ ಒಂದು ಅಂಶ ಗಮನಕ್ಕೆ
ಬರುವ ಸಾಧ್ಯತೆಯೇ ಇಲ್ಲ. ಇದು ಮಲೆನಾಡಿನ ಕಾಡು, ಇದನ್ನು ಖರೀದಿ
ಮಾಡಿದ ಸುಮಾರು 10-15 ವರ್ಷಗಳ ಮೇಲಾದರೂ ಇದರಲ್ಲಿ ಬೆಲೆಬಾಳುವ
ಮರವನ್ನು ತಮಗೆ ಕಡಿಯಬೇಕು ಅಂತ ಪರವಾನಗೆ ಕೇಳಿ ಇವರು ಈ ಹಿಂದೆ
ಅರ್ಜಿ ಕೊಟ್ಟಿಲ್ಲ. ಒಂದು ವೇಳೆ ಆ ರೀತಿ ಅರ್ಜಿ ಕೊಟ್ಟಿದ್ದರೆ ಆ
ಸಮಯದಲ್ಲಿ ಈ ಜಮೀನದ ಮಾಲೀಕತ್ವ ಮತ್ತು ಸ್ವಾಧೀನದ ಬಗ್ಗೆ
ಸರ್ಕಾರದ ಗಮನಕ್ಕೆ ಬರುತ್ತಿತ್ತು ಎಂದು ಇವರು ಈ ಜಮೀನದಲ್ಲಿ
ಬೆಲೆಬಾಳುವ ಮರ ಕಡಿಯಲಿಕ್ಕೆ ಪರವಾನಗಿಯನ್ನು ಈ ವಾದಿಗೆ ಮಾಡುವ
ಮೊದಲು ಕೇಳಿಲ್ಲ ಅಥವಾ ಹಿಂದೆ ತಾವು ಮರಗಳನ್ನು ಕಡಿತು ತೆಗೆದುಕೊಂಡು
ಹೋಗಿದ್ದೇನೆ ಅಂತಲೂ ಹೇಳಿಲ್ಲ. ಹೀಗಿದ್ದಾಗ ಈ ದಾವ ಜಮೀನಿನಲ್ಲೇ
ಮ. ಹಾಸಿಂ ಕುಟುಂಬದವರು ಸ್ವಾಧೀನವನ್ನು ಹೊಂದಿದ್ದರು ಅಂತ
ತೋರಿಸುವ ಯಾವುದೇ ಒಂದು ಕಾರ್ಯವನ್ನು ಕೂಡ ಮಾಡಿಲ್ಲ ಅಂತ
ಹೇಳಬಹುದಾಗಿದೆ. ಹೀಗಿದ್ದಾಗ ಈ ಕಾನಿನ ಸ್ವಾಧೀನವನ್ನು ತಾವು
ಹೊಂದಿದ್ದೇವೆ ಅಂತ ವಾ.ಸಾ. ೨, ಹೇಳುತ್ತಿರುವುದು ಕೇವಲ ತಾವು ಮಾಡಿದ
ಈ ವಾದಿಗೆ ಸಹಾಯ ಮಾಡಲಿಕ್ಕೆ ಅಂತ ಮಾತ್ರ ಹೇಳಬಹುದೇ ಹೊರತು
ಇವರ ಪುರಾವೆ ಸಂಪೂರ್ಣವಾಗಿ ನಂಬಲಾರ್ಹವಾಗಿದೆ.
55 ವಾದಿ ಪರವಾಗಿ ಮಾನ್ಯ ಅಲಹಾಬಾದ್ ಉಚ್ಚ ನ್ಯಾಯಾಲಯದ ಶರೀಫ್
ಅಹಮದ್ –ವಿ- ಉತ್ತರಪ್ರದೇಶ ಸರಕಾರ (ಎಈರ್ 1950 ಅಲಹಾಬಾದ್
ಪುಟ 43) ಇದರಲ್ಲಿಯ ೮ನೇ ಪ್ಯಾರದಲ್ಲಿ ಅವಲೋಕನೆಗಳನ್ನು
ಉಲ್ಲೇಖಿಸಿದ್ದಾರೆ. ಆ ಪ್ರಕರಣದಲ್ಲಿ ಉತ್ತರ ಪ್ರದೇಶ ಸರ್ಕಾರವು ತನ್ನದೇ
ಆದ ಜಮೀನನ್ನು ಖಾಸಗಿಯವರು ಸ್ವಾತಿನದಲ್ಲಿದ್ದಾಗ ಸುಂಕದಕಟ್ಟೆ
ಹಾಕಲು ಬಾಡಿಗೆ ಪಡೆದಿತ್ತು, ಮತ್ತು ಬೇರೆ ಉದ್ದೇಶಕ್ಕಾಗಿ ಭೂ
ಸ್ವಾಧೀನವನ್ನು ಮಾಡಿದ್ದು ಸರಕಾರ ಅಸಲು ಮಾಲೀಕರಾಗಿದ್ದರು. ಆ
ಜಮೀನದ ವಿಷಯದಲ್ಲಿ ಪಕ್ಷಕಾರರಾಗಿ ಕೆಲಸ ಮಾಡಿದ್ದರಿಂದ ಅಲ್ಲೇ
115.
115
ವಿರುದ್ಧ ಸ್ವಾಧೀನ ಸರ್ಕಾರದಗಮನಕ್ಕೆ ಬಂದಿತ್ತು ಅಂತ ಅವಲೋಕಿಸಿದ್ದಾರೆ.
ಈ ಹಲವಾರು ವ್ಯವಹಾರಗಳಿಗೆ ಸರ್ಕಾರವು ನೇರ ಪಕ್ಷಕಾರರಾಗಿ
ವ್ಯವಹಾರಗಳನ್ನು ಮಾಡಿದ್ದರಿಂದ ಅಲ್ಲಿ ಸರ್ಕಾರದ ವಿರುದ್ಧ ಸ್ವಾಧೀನದ
ಹಕ್ಕು ಬಂದಿದೆ ಅಂತ ಅವಲೋಕಿಸಿದ್ದಾರೆ. ಈ ಪ್ರಸ್ತುತ ಪ್ರಕರಣದಲ್ಲಿ ಈ
ಕ್ರಯದ ವ್ಯವಹಾರವಾಗಲಿ, ಸಾಲದ ವ್ಯವಹಾರವಾಗಲಿ ಹಿಸ್ಸೇದ ವ್ಯವಹಾರ
ವಾಗಲಿ, ಈ ಯಾವುದಕ್ಕೂ ಸರಕಾರ ನೇರ ಪಕ್ಷಕಾರ ಆಗಿಲ್ಲ, ಬಹಳವೆಂದರೆ
ಕಂದಾಯ ಅಧಿಕಾರಿಗಳು ಈ ವ್ಯವಹಾರಗಳ ಬಗ್ಗೆ ತಮ್ಮ ದೈನಂದಿನ ಕಾರ್ಯ
ನಿರ್ವಹಣೆಯಲ್ಲಿ ನಮೂದನೆ ಮಾಡಿದ್ದಾರೆ ಹೊರತು ಅವುಗಳ
ಸ್ವಾಧೀನತೆಯನ್ನು ಪರೀಕ್ಷೆ ಮಾಡಲು ಹೋಗಿಲ್ಲ, ಹೀಗಿದ್ದಾಗ ಮೇಲಿನ
ತೀರ್ಪು ಈ ಪ್ರಸ್ತುತ ಪ್ರಕರಣಕ್ಕೆ ಭಿನ್ನ ವಾಸ್ತವಂಶಗಳ ಕಾರಣದಿಂದ
ಅನ್ವಯಿಸುವುದಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.
56 ಸರ್ಕಾರವು ಒಂದು ನಿರಾಕಾರ ಕಾನೂನಿನ ಕಾಯ. ಇಲ್ಲಿ ಅಸಂಖ್ಯಾ
ಇಲಾಖೆಗಳು ವಿವಿಧ ರೀತಿಯ ಕೆಲಸಗಳನ್ನು ಮಾಡುತ್ತವೆ. ಹಿಗಿದ್ದಾಗ
ಸರ್ಕಾರದ ಯಾವುದೇ ಒಬ್ಬ ಅಧಿಕಾರಿ ತನ್ನ ಕರ್ತವ್ಯ ನಿರ್ವಹಣೆಯ ಲೋಪ
ಮಾಡಿದರೆ ಅದನ್ನಾಧರಿಸಿಕೊಂಡು ವಿರುದ್ಧ ಸ್ವಾಧೀನ ಬಂದಿದೆ ಅಂತ
ಹೇಳಲು ಸಾಧ್ಯವಿಲ್ಲ. ಇಲ್ಲಿ ಈ ಸಾಲ, ಕ್ರಯ, ಹಿಸ್ಸೆ ನಮೂದನೆಗಳನ್ನು
ರಾಜಪ್ಪ ದಾಖಲೆಗಳಲ್ಲಿ ಮಾಡಿದ ಕಾರಣ ವಿರುದ್ಧ ಸ್ವಾಧೀನದ ವಿಷಯ
ಸರ್ಕಾರದ ಗಮನಕ್ಕೆ ಬಂದಿದೆ ಅಂತ ಹೇಳಲಾಗದು. ಆದರೆ ಈ ದಾವಾ
ಜಮೀನದಲ್ಲಿ ಇರುವ ಮರಗಳನ್ನು ಕಡಿಯಲಿಕ್ಕೆ ಮ ಹಾಸಿಂ ಕುಟುಂಬದವರು
1980 ರ ಪೂರ್ವದಲ್ಲಿಯೇ ಸರ್ಕಾರಕ್ಕೆ ಅರ್ಜಿ ಕೊಟ್ಟು ಮರಗಳನ್ನು ಕಡಿದು
ತೆಗೆದುಕೊಂಡಿದ್ದರೆ ಆಗ ನಿಜವಾಗಲೂ ಸರಕಾರ ಇವರ ಮಾಲ್ಕಿ ಹಕ್ಕನ್ನು
ಮನ್ನಿಸಿದೆ ಮತ್ತು ಇವರ ಸ್ವಾಧೀನವನ್ನು ಕೂಡ ಮನ್ನಿಸಿದೆ ಅಂತ
ಹೇಳಬಹುದಾಗಿತ್ತು, ಆದರೆ ವಾದಿಗೆ ಮಾರುವ ಮೊದಲು ಮ.ಹಾಸಿಂ
ಕುಟುಂಬದವರು ದಾವಾ ಜಮೀನಿನಲ್ಲಿ ಸ್ವಾದೀನ ಹೊಂದಿದ್ದಾರೆ ಅಂತ
ತೋರಿಸುವ ಯಾವುದೇ ಒಂದು ಕೆಲಸವನ್ನು ಮಾಡಿಲ್ಲ ಅಂತ ಇಲ್ಲಿ
ಮತ್ತೊಮ್ಮೆ ಹೇಳಬಹುದಾಗಿದೆ.
1936 ರಲ್ಲಿ ಇಷ್ಟು ಬೃಹತ್ ಜಮೀನನ್ನು ಖರೀದಿ ಮಾಡಿದ್ದರೆ ಅದರಲ್ಲಿ
ಯಾವುದೇ ಒಂದು ಕೃಷಿ ಕೆಲಸವನ್ನು ಯಾಕೆ ಮಾಡಿಲ್ಲ ಎನ್ನುವ ಬಗ್ಗೆ
ವಿವರಣೆ ಇಲ್ಲ. ವಾ.ಸಾ.೨ ನೇ ದವರು ಈ ಜಮೀನು ಖುಷ್ಕಿಅಂತ
ಹೇಳಿಕೊಳ್ಳುತ್ತಾ ಬಂದಿದ್ದಾರೆ, ಆದರೆ ಯಾವುದೇ ಒಂದು ಖುಷ್ಕಿ ಬೆಳೆಯನ್ನು
ಇವರು ತೆಗೆದದ್ದು ಎಲ್ಲಿಯೂ ಉಲ್ಲೇಖಿಸಿಲ್ಲ. ವಾದಿ ಹಾಜರಪಡಿಸಿದ್ದ
116.
116
ಯಾವುದೇ ಪಹನಿಪತ್ರಿಕೆಗಳಲ್ಲಿ ಇದರಲ್ಲಿಬೆಳೆ ಬೆಳೆದ ಬಗ್ಗೆ ನಮೂದನೆಗಳು
ಇಲ್ಲ, ಒಂದು ವೇಳೆ ಖುಷ್ಕಿ ಜಮೀನಾಗಿ ಅದರಲ್ಲಿ ಏನಾದರೂ ಬೆಲೆ
ಬೆಳೆದಿದ್ದರೆ ಆ ಒಂದು ವಿವರನೆ ಪಹಣಿ ಪತ್ರಿಕೆಗಳಲ್ಲಿ ಇರಬೇಕಾಗಿತ್ತು ಅಂತ
ವಿವರಣೆ ಯಾವುದು ಇಲ್ಲ. ಇದರಿಂದ ಈ ಜಮೀನನ್ನು ಕ್ರಯಕ್ಕೆ
ತೆಗೆದುಕೊಂಡಿದ್ದೇನೆ ಎನ್ನುವುದನ್ನು ಬಿಟ್ಟರೆ ಯಾವುದೇ ರೀತಿ
ಸ್ವಾಧೀನದಲ್ಲಿಟ್ಟುಕೊಂಡು ಇವರು ಸ್ವಾಧೀನ ಹೊಂದಿ ಅನುಭವಿಸಿದ ಬಗ್ಗೆ
ರುಜುವತಾಗಿಲ್ಲ ಅಂತ ಸ್ಪಷ್ಟವಾಗುತ್ತದೆ.
57. ವಾ.ಸಾ.೨ನೇ ದವರು ತಮ್ಮ ಪುರಾವೆಯ 7 ನೇ ಪ್ಯಾರದಲ್ಲಿ ಜಮೀನು
ಸುತ್ತಲೂ ಬೇಲಿ ಹಾಕಿಸುತ್ತಿದ್ದೆವು ಫಸಲು ಬೆತ್ತಲೆ ಮಾಡುವಾಗ
ಹಾಕಿಸುತ್ತಿದ್ದೆವು ಅಂತ ಹೇಳಿದ್ದಾರೆ. ಇನ್ನು ಈ ಜಮೀನದ ಸುಮಾರು
ಮುಕ್ಕಾಲು ಭಾಗದಲ್ಲಿ ಎಲ್ಲಿ ಫಸಲು ಬೆಲೆಯಲು ಸಾಧ್ಯವಿತ್ತು ಅಲ್ಲೆಲ್ಲ
ಬೆಲೆಯುತ್ತಿದ್ದೆವು ಅಂತ ಹೇಳಿದ್ದಾರೆ. ಆದರೆ ಯಾವ ಫಸಲನ್ನು ಇವರು
ತಮ್ಮ ಸ್ವಾಧೀನದಲ್ಲಿರುವ ಸುಮಾರು 45 ವರ್ಷಗಳಲ್ಲಿ ಬೆಳೆದಿದ್ದಾರೆ
ಎನ್ನುವುದನ್ನು ಹೇಳುತ್ತಿಲ್ಲ. ಸುಮ್ಮನೆ ಫಸಲು ಬೆಳೆಯುತ್ತಿದ್ದೆವು,
ಊಳುತ್ತಿದ್ದೆವು, ಬೆಲೆ ಹಾಕಿಸುತ್ತಿದ್ದೆವು ಎನ್ನುವ ಕಲಿಕೆ ಮಾತುಗಳನ್ನು
ಬಿಟ್ಟರೆ ಯಾವ ಬೆಲೆಯನ್ನು ಬೆಳೆದಿದ್ದಾರೆ ಎನ್ನುವ ಬಗ್ಗೆ ಇವರು ಹೇಳಿಲ್ಲ,
ಯಾವ ವರ್ಷ ಎಷ್ಟು ಫಸಲು ಬಂತು, ಆ ಫಸಲಿನ ಹೆಸರೇನು, ಅದು ಬತ್ತವೇ,
ರಾಗಿಯೆ, ಬೇರೆ ಕಾಲುಕಡ್ಡಿಯೇ ಯಾವುದನ್ನು ಹೇಳಿಲ್ಲ. ಕೇವಲ ಫಸಲನ್ನು
ಬೆಳೆಯುತ್ತಿದ್ದೆವು ಅಂತ ಅಂದರೆ ಇದನ್ನು ನಂಬಬಹುದೇ? ಖಂಡಿತ
ಸಾಧ್ಯವಿಲ್ಲ ಒಂದು ವೇಳೆ ಫಸಲು ಬೆಳೆದಿದ್ದರೆ ಯಾವ ವರ್ಷ ಎಷ್ಟು
ಫಸಲಾಯಿತು ಎನ್ನುವುದನ್ನು ವಾಸ ೨ ಹೇಳಬಹುದಿತ್ತು, ಫಸಲಿನ ಹೆಸರನ್ನು
ಕೂಡ ಹೇಳಬಹುದಿತ್ತು. ಇದು ಯಾವುದು ಇವರ ಪುರಾವೆಯಲ್ಲಿ ಇಲ್ಲ,
ಇದರಿಂದ ಅಸಲು ಮಾಲೀಕರಿಗೆ ಇರಬೇಕಾದ ಸ್ವಾಧೀನದ ಬಗ್ಗೆ ಅಸಲು
ಮಾಹಿತಿ ಇವರಲ್ಲಿ ಲಭ್ಯವಿಲ್ಲ ಎನ್ನುವುದನ್ನು ನೋಡಿದಾಗ ಇವರು
ಸ್ವಾಧೀನ ಹೊಂದಿ ಅದನ್ನು ಅನುಭವಿಸಿಲ್ಲ ಅಂತ ಯಾವುದೇ ಹಿಂಜರಿತ
ಇಲ್ಲದೆ ತೀರ್ಮಾನಿಸಬಹುದಾಗಿದೆ.
58. ಈ ಜಮೀನು ಕಾನು ಸ್ವರೂಪವನ್ನು ಕಳೆದುಕೊಂಡಿದೆ ಎನ್ನುವ ವಾದಿಯ
ವಾದವನ್ನು ಕೂಡ ಇಲ್ಲಿ ಪರಿಶೀಲಿಸಬೇಕಾಗಿದೆ ಈ ವಾದದಲ್ಲಿ ಹಿಂದೆ ಇದು
ಕಾನಾಗಿತ್ತು ಎನ್ನುವುದನ್ನು ಅವರು ಒಪ್ಪಿಕೊಳ್ಳುತ್ತಾರೆ ಎನ್ನುವುದನ್ನು
ಕಾಣಬಹುದಾಗಿದೆ. ಮೇಲಿನ ದರ್ಜೆಯಲ್ಲಿ ಇದು ಕಾನು ಜಮೀನು
ಎನ್ನುವುದನ್ನು ಮ.ಹಾಸಿಂ ಕುಟುಂಬದವರು ಒಪ್ಪಿಕೊಂಡು ಹೇಗೆ ವ್ಯವಹಾರ
117.
117
ಮಾಡಿದ್ದಾರೆ ಎನ್ನುವುದನ್ನು ಗಮನಿಸಲಾಗಿದೆ,ಹಾಗಾದರೆ ಕಾನು ಯಾವಾಗ
ಖುಷ್ಕಿ ಯಾಗಿ ಬದಲಾವಣೆಯಾಗಿ ತನ್ನ ಸ್ವರೂಪವನ್ನು ಕಳೆದುಕೊಂಡಿತು
ಎನ್ನುವುದನ್ನು ಇಲ್ಲೇ ನೋಡಬೇಕಾಗಿದೆ. 1972 ರಲ್ಲಿ ಈ ದಾವಾ ಜಮೀನದ
ಸ್ವರೂಪವನ್ನು ಖುಸ್ಕಿ ಅಂತ ಬದಲಾಯಿಸಿ ಅದರ ಕಂದಾಯವನ್ನು 31
ರೂಪಾಯಿ 37 ಪೈಸೆಗೆ ಬದಲಾಯಿಸಿದ್ದು ಕಂಡುಬರುತ್ತದೆ. 1972 ರಲ್ಲಿ
ಮಾಡಿದ ಈ ಬದಲಾವಣೆಯನ್ನು ಮತ್ತೆ ಪ್ರತಿವಾದಿಗಳು ರದ್ದುಗೊಳಿಸಿ ಆ
ಬಗ್ಗೆ ಕ್ರಮ ಕೈಗೊಂಡಿದ್ದಾರೆ, ಈ ಕ್ರಮದ ಬಗ್ಗೆ ವಾದಿಗೆ ಪ್ರಶ್ನಿಸಿದ್ದನ್ನು
ಮುಂದೆ ನೋಡೋವಾ.
59. ಒಂದು ಕಾನೂ ತನ್ನ ಸ್ವರೂಪವನ್ನು ಕಳೆದುಕೊಂಡು ಖುಷ್ಕಿ
ಯಾಗಬೇಕಾದರೆ ಆ ಕಾನನ್ನು ಸ್ವಾಧೀನ ಹೊಂದಿದವರು ಅದನ್ನು
ಸ್ವಚ್ಛಗೊಳಿಸಿ, ಉತ್ತಿ ಬಿತ್ತಿ ಸಾಗುವಳಿ ಜಮೀನಾಗಿ ಮಾಡಿದ್ದರೆ ಆಗ ಅದು
ತನ್ನ ಕಾನೂ ಸ್ವರೂಪವನ್ನು ಕಳೆದುಕೊಂಡು ಸಾಗುವಳಿ ಜಮೀನಾಗಿದೆ ಅಂತ
ಹೇಳಬಹುದು. ನಂತರ ಈ ಸಾಗುವಳಿಯನ್ನು ಮನ್ನಿಸಿ ಈ ಕಾನೂ
ಸ್ವರೂಪವನ್ನು ಬದಲಾಯಿಸಿ ಖುಷ್ಕಿ ಸ್ವರೂಪವನ್ನಾಗಿ ಮಾಡುವ ಬಗ್ಗೆ
ಮ.ಹಾಸಿಂ ಕುಟುಂಬದವರು ಅರ್ಜಿ ಕೊಟ್ಟು, ಅದರ ಮೇಲೆ ಕಂದಾಯ
ಇಲಾಖೆಯವರು ತಮ್ಮ ಅಧಿಕಾರವನ್ನು ಉಪಯೋಗಿಸಿ ಖುಷ್ಕಿ ಅಂತ
ಬದಲಾವಣೆ ಮಾಡಿದರೆ, ಅದು ಕಾನೂನು ಬದ್ಧವೆಂದು ಹೇಳಬಹುದು. ಆದರೆ
ಈ ಜಮೀನನ್ನು ಕಾನು ಖುಷ್ಕಿ ಅಂತ ಬದಲಾಯಿಸಲಿಕ್ಕೆ ಮ.ಹಸಿಂ
ಕುಟುಂಬದವರು ಅರ್ಜಿ ಕೊಟ್ಟ ಬಗ್ಗೆ ಎಲ್ಲಿಯೂ ವಾ.ಸ. ೨ ಹೇಳಿಲ್ಲ, ಆದರೆ
ಆಗಿನ ಒಬ್ಬ ವಿಶೇಷ ತಹಸೀಲ್ದಾರರು ತಮಗೆ ಅಧಿಕಾರವಿಲ್ಲದೆ ಈ ರೀತಿ
ಕಾನೂ ಖುಷ್ಕಿ ಅಂತ ಬದಲಾಯಿಸಿದ್ದಾರೆಂದು ಪ್ರತಿವಾದಿಗಳು ತಮ್ಮ ಲಿಖಿತ
ಹೇಳಿಕೆಯಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ ಇದು ಅಕ್ರಮವಾಗಿ ಕಾನ ಖುಷ್ಕಿ
ಅಂತ ಮಾಡಿದ್ದು ಇಲ್ಲಿ ಕಂಡುಬರುತ್ತದೆ.
60 ಈ ಕಾನನ್ನು ಖುಷ್ಕಿಯಾಗಿ ಒಬ್ಬ ತಹಸೀಲ್ದಾರರು ತಮ್ಮ ಪೆನ್ನಿನ
ಮೊನೆಯಿಂದ ಬದಲಾಯಿಸುವುದಾದರೆ, ಅದೇ ಖುಷ್ಕಿಯನ್ನು ಕಾನಾಗಿ
ಪ್ರತಿವಾದಿಗಳು ತಮ್ಮ ಲೇಖನಿಯಿಂದ ಬದಲಾಯಿಸಲಿಕ್ಕೆ ಸಾಧ್ಯವಿಲ್ಲವೇ?
ಸಾಗುವಳಿ ಕಾರಣದಿಂದ ಕಾನುಖುಷ್ಕಿ ಆಗಿದ್ದರೆ ಅಕ್ರಮವಾಗಿ
ಬದಲಾಯಿಸಲಿಕ್ಕೆ ಸಾಧ್ಯವಿಲ್ಲ, ಕೇವಲ ಹಾಸಿಂ ಕುಟುಂಬದವರಿಗೆ ಸಹಾಯ
ಮಾಡಬೇಕು ಅಂತ ಒಬ್ಬ ಅನಧಿಕೃತ ಅಧಿಕಾರಿ
ಅದನ್ನು ಬದಲಾವಣೆ ಮಾಡಿದರೆ ಅದು ಕಾನಿನಿಂದ ಖುಷ್ಕಿ ಯಾಗಲು
ಸಾಧ್ಯವಿಲ್ಲ ಒಂದು ವೇಳೆ ವಿಶೇಷ ಕಾನನ್ನು ಖುಷ್ಕಿ ಯಾಗಿ ಬದಲಾಯಿಸಿದ್ದು
118.
118
ಸರಿ ಅಂದರೆ, ಅದೇರೀತಿ ಈಗ ಪ್ರತಿವಾದಿಗಳು ಖುಷ್ಕಿಯನ್ನು ಕಾನಾಗಿ
ಬದಲಾಯಿಸಿದ್ದು ಸರಿ ಅಂತ ಹೇಳಬೇಕಾಗುತ್ತದೆ. ವಿಶೇಷ ತಹಸೀಲ್ದಾರರಿಗೆ
ಕಂದಾಯದ ದಾಖಲೆಗಳನ್ನು ನಮೂದನೆಗಳನ್ನು ಬದಲಾಯಿಸುವ
ಅಧಿಕಾರವಿರಲಿಲ್ಲ, ಆದರೆ ೪ನೇ ಪ್ರತಿವಾದಿ ಕಂದಾಯ ವಿಭಾಗದ ಉಪ -
ವಿಭಾಗಾಧಿಕಾರಿಯಾಗಿ ಅದನ್ನು ಬದಲಾಯಿಸಿದ್ದಾರೆ ಎನ್ನುವುದನ್ನು ಕೂಡ
ಇಲ್ಲಿ ಗಮನಿಸಬೇಕಾಗಿದೆ. ಅದರಿಂದ ಈ ಒಂದು ಪೆನ್ನಿನ ಮನೆಯಿಂದ ಕಾನೂ
ಖುಷ್ಕಿಯಾಗಿ ಕಾನು ಸ್ವರೂಪವನ್ನು ಕಳೆದುಕೊಂಡಿದೆ ಎನ್ನುವುದನ್ನು ಇಲ್ಲಿ
ಒಪ್ಪಲು ಸಾಧ್ಯವಿಲ್ಲ.
61. ವಿರುದ್ಧ ಸ್ವಾಧೀನದಿಂದ ಮಾಲೀಕತ್ವದ ಹಕ್ಕನ್ನು ಹೊಂದುವ
ಅವಕಾಶವನ್ನು ಕಾನೂನು ಸೃಷ್ಟಿಸಿದೆ. ಇದರ ಅರ್ಧ ಅಸಲು ಮಾಲೀಕರು
ಜಾಗೃತರಾಗಿ ತಮ್ಮ ಸ್ವಾಧೀನದಲ್ಲಿರುವ ಆಸ್ತಿಗಳನ್ನು ನೋಡಿಕೊಂಡು
ಕಾಪಾಡಿಕೊಂಡು ಅನುಭವಿಸುತ್ತಾ ಹೋಗಬೇಕೆನ್ನುವುದೇ ಆಗಿದೆ, ಅಲ್ಲದೆ
ಯಾರು ಜಾಗೃತರಾಗಿರುತ್ತಾರೋ ಅವರ ಸಹಾಯಕ್ಕೆ ಕಾನೂನು ಬರುತ್ತದೆ
ಎನ್ನುವುದು ಕೂಡ ಇಲ್ಲಿ ಉದ್ದೇಶವಿದೆ ಅಸಲು ಮಾಲೀಕನು ತನ್ನ
ಸ್ಥಿರಾಸ್ತಿಯಲ್ಲಿ ಇನ್ನೊಬ್ಬನು ಸ್ವಾಧೀನ ಹೊಂದಿ ತನಗೆ ಬೇಕಾದಂತೆ
ಅನುಭವಿಸುತ್ತಿದ್ದಾಗಲೂ ಅದನ್ನು ನೋಡಿ ಕಣ್ಣು ಮುಚ್ಚಿ ಕುಳಿತದೆ, ಅಸಲು
ಮಾಲೀಕನು 12 ವರ್ಷಗಳವರೆಗೆ ಹಾಗೆ ಇದ್ದು ಯಾವುದೇ ಕ್ರಮ ಕೈಗೊಳ್ಳದೇ
ಮುಂದುವರೆದರೆ ಅಂತ ಆಸ್ತಿಯ ಮಾಲೀಕತ್ವವನ್ನು ಅಂತ ಸ್ವಾಧೀನದಾರರಿಗೆ
ಒಪ್ಪಿಸಿ ಕೈಮುಗಿಯಬೇಕಾಗುತ್ತದೆ. ಇದು ವಿರುದ್ಧ ಸ್ವಾಧೀನದಿಂದ ಹಕ್ಕು
ಪಡೆಯುವ ಒಂದು ವಿಧಾನ. ಆದರೆ ವಿರುದ್ಧ ಸ್ವಾಧೀನದಿಂದ ಹಕ್ಕು
ಪಡೆಯಬೇಕಾದವರು ಮಾತ್ರ ಕಟ್ಟುನಿಟ್ಟಾಗಿ ಕಾನೂನಿನ ಎಲ್ಲಾ
ಘಟಕಾಂಶಗಳನ್ನು ರುಜುವಾತುಪಡಿಸಬೇಕು, ಯಾವ ಒಂದು ಕೊಂಡಿ
ತಪ್ಪಿದರೂ ವಿರುದ್ಧ ಸ್ವಾಧೀನದ ಹಕ್ಕು ಬರುವುದಿಲ್ಲ, ಈ ರೀತಿ
ಕಟ್ಟುನಿಟ್ಟಾಗಿ ರುಜುವಾತಪಡಿಸಬೇಕು ಅಂತ ನ್ಯಾಯಾಲಯ ನಿರೀಕ್ಷಿಸುವ
ಹಿನ್ನೆಲೆಯಲ್ಲಿ ಒಬ್ಬ ಅಸಲು ಮಾಲೀಕನ ಆಸ್ತಿ ಇನ್ನೊಬ್ಬನಿಗೆ
ಹಸ್ತಾಂತರವಾಗುತ್ತದೆ ಎನ್ನುವುದೇ ಆಗಿದೆ.
62 ಯಾವ ಹಂತದಲ್ಲಿ ವಿರುದ್ಧ ಸ್ವಾಧೀನದ ಹಕ್ಕು ಪ್ರಾರಂಭವಾಯಿತು
ಎನ್ನುವ ಒಂದು ಘಟ್ಟವನ್ನು ವಾದಪತ್ರದಲ್ಲಿ ಸ್ಪಷ್ಟವಾಗಿ
ಬರೆಯಬೇಕು, ಆ ಬಗ್ಗೆ ಪುರಾವೆ ನೀಡಬೇಕು ಅಂತ ನಮ್ಮ ಮಾನ್ಯ ಉಚ್ಚ
ನ್ಯಾಯಾಲಯವು ಮಹಮ್ಮದ್ ಸಾಬ್ ವಿ ಅಬ್ದುಲ್ ಫನಿ (ಎಐಆರ್ 1985
ಕರ್ನಾಟಕ ಪುಟ 171) ಇದರ 16 ಮತ್ತು 17 ನೇ ಕಂಡೀಕೆಯಲ್ಲಿ
119.
119
ಅವಲೋಕಿಸಿದ್ದಾರೆ. ಈ ಬಗ್ಗೆವಾದಪತ್ರದಲ್ಲಿ ಸ್ಪಷ್ಟವಾದಂಥ
ವಾದಾಂಶಗಳಿಲ್ಲ. ಕೇವಲ 1936 ರಿಂದ ಮ.ಹಾಸಿಂ ಕುಟುಂಬದವರು ವಿರುದ್ಧ
ಸ್ವಾಧೀನ ಹೊಂದಿ ಅನುಭವಿಸುತ್ತಾ ಬಂದಿದ್ದಾರೆ ಅಂತ ಮಾತ್ರ ಹೇಳಲಾಗಿದೆ.
ಆದರೆ 1936 ರಿಂದಲೇ ವಿರುದ್ಧ ಸ್ವಾಧೀನದ ಮಾಲೀಕತ್ವವನ್ನು ಹೊಂದುವ
ಮನಸ್ಸು ಅವರಲ್ಲಿ ಇತ್ತು ಅಂತ ತೋರಿಸುವ ಯಾವುದೇ ಒಂದು ಪುರಾವೆ
ಲಭ್ಯವಿಲ್ಲ. ಅವರಿಗೆ ವಿರುದ್ಧ ಸ್ವಾಧೀನ 1936 ರಿಂದ ಉಂಟಾಯಿತು ಅಂತ
ಹೇಳಲು ಸಾಧ್ಯವಿಲ್ಲ.
63 ಒಂದು ವೇಳೆ ವಾದ ಮಾತ್ರಕ್ಕೆ 1972 ರಲ್ಲಿ ಅಥವಾ 1968 ರಲ್ಲಿ ದಾವಾ
ಜಮೀನನ್ನು ಅಕ್ರಮವಾಗಿ ಖುಷ್ಕಿ ಅಂತ ಬದಲಾವಣೆ ಮಾಡಿಸಿಕೊಂಡ
ತಾರೀಖಿನಿಂದ ಈ ವಿರುದ್ಧ ಸ್ವಾಧೀನದ ಒಂದು ಅವಧಿಯ ಫೆಟ್ಟ
ಪ್ರಾರಂಭವಾಗುತ್ತದೆ ಅಂತ ತಿಳಿದರೆ ಅಲ್ಲಿಂದ ದಾವಾ ಹಾಕುವವರಿಗೆ 30
ವರ್ಷ ಅವಧಿ ಮುಗಿಯುವುದಿಲ್ಲ ಈ ಕಾರಣದಿಂದ ಕೂಡ ವಿರುದ್ಧ
ಸ್ವಾಧೀನದಿಂದ ಹಕ್ಕು ಪಡೆಯಲು ಸಾಧ್ಯವಿಲ್ಲ.
64. ವಿರುದ್ಧ ಸ್ವಾಧೀನದ ಹಕ್ಕನ್ನು ಸಾಧಿಸುವವರು ತಾವು ಸ್ವಾಧೀನ
ಹೊಂದಿದ ಬಗ್ಗೆ ಅಸಲು ಮಾಲೀಕರಿಗೆ ತಿಳಿದಿತ್ತು ಅಂತ ಕೂಡ ಅವರು
ತೋರಿಸಿಕೊಡಬೇಕು ಅಂದರೆ ಅಸಲು ಮಾಲೀಕರಿಗೆ ಅವರು ನೋಟೀಸು
ಕೊಟ್ಟು ತಿಳಿಸಬೇಕು ಅಂತ ಇದರ ಅರ್ಥವಲ್ಲ ಆದರೆ ಆ ವಿರುದ್ಧ
ಸ್ವಾಧೀನದಲ್ಲಿರುವಂಥ ಜಮೀನಿನಲ್ಲೇ ಅಸಲು ಮಾಲೀಕರ ಹಕ್ಕನ್ನು
ನಿರಾಕರಿಸಿ ತಾನೇ ಮಾಲೀಕನೆಂಬಂತೆ ಕರ್ತವ್ಯಗಳನ್ನು ಮಾಡಬೇಕು. ಅಂಥ
ಕರ್ತವ್ಯಗಳನ್ನು ಮಾಡಿದಾಗ ಅದು ಅಸಲು ಮಾಲೀಕರ ಗಮನಕ್ಕೆ ಬಂದಿದ್ದರು
ಅವರು ಸುಮ್ಮನೆ ಇದ್ದರೆ ಆಗ ಅಲ್ಲಿ ವಿರುದ್ಧ ಸ್ವಾಧೀನದ ಹಕ್ಕನ್ನು
ಸಾಧಿಸಬಹುದು ಆದರೆ ಯಾವುದೇ ಸ್ವಾಧೀನದ ವಿಷಯವನ್ನು ಗುಟ್ಟಾಗಿ
ಇಟ್ಟರೆ ಅದರಿಂದ ವಿರುದ್ಧ ಸ್ವಾಧೀನ ಬರುವುದಿಲ್ಲ ಅಂತ ಮಾನ್ಯ ಮದ್ರಾಸ್
ಉಚ್ಚ ನ್ಯಾಯಾಲಯದ ವಿ. ಮುತ್ತಯ್ಯ ಪಿಲ್ಲೈ –ವಿ- ವೇದಂಚಾಳ (ಎಐಆರ್
1986 ಮದ್ರಾಸ್ ಪುಟ 106) ಪ್ರಕರಣದ ತೀರ್ಪಿನ 15 ನೇ ಕಂಡೀಕೆಯಲ್ಲಿ
ಅವಲೋಕಿಸಿದ್ದು ಇಲ್ಲಿ ಗಮನಾರ್ಹ. ಈ ತೀರ್ಪಿನ ಬೆಳಕಿನಲ್ಲಿ ಮ.ಹಾಸಿಂ
ಕುಟುಂಬದವರು 1936 ರಿಂದ 1980 ರವರೆಗೆ ದಾವಾಸ್ತಿಯಲ್ಲಿ ಮಾಲೀಕರಾಗಿ
ಯಾವುದೇ ಒಂದು ಕೆಲಸವನ್ನು ಮಾಡಿದ್ದಾರೆ ಅಂತ ಇಲ್ಲಿ ಕಂಡು ಬರುತ್ತಿಲ್ಲ.
ಹೀಗಿದ್ದಾಗ ವಿರುದ್ಧ ಸ್ವಾಧೀನದಿಂದ ಅವರು ಅನುಭವಿಸುತ್ತಿದ್ದಾರೆ ಎನ್ನುವ
ವಿಷಯ ಸರ್ಕಾರದ ಗಮನಕ್ಕೆ ಬರುವ ಸಾಧ್ಯತೆಯೇ ಇಲ್ಲ. ಕೇವಲ ಕಂದಾಯ
ದಾಖಲೆಗಳಲ್ಲಿಯ ಸಾಲ ಮತ್ತು ಹಿಸ್ಸೆದ ನಮೂನೆಗಳು ಸ್ವಾದೀನವನ್ನು
120.
120
ತೋರಿಸುವುದಿಲ್ಲ, ಆದರೆ ಕೆಲವುವ್ಯವಹಾರಗಳನ್ನು ಮಾಡಿದ್ದಾರೆ ಅಂತ
ತೋರಿಸಬಹುದು. ಈ ಸಾಲ ಪಡೆದದ್ದು ಮತ್ತು ಹಿಸ್ಸೆ ಮಾಡಿಕೊಂಡಿದ್ದು
ಅವರು ಅಸಲು ಮಾಲೀಕರಂತೆ ಮಾಡಿಕೊಂಡಿದ್ದಾರೆ ಅಂತ ಹೇಳಿದರು ಕೂಡ
ಅದು ಈ ಜಮೀನದಲ್ಲೇ ಅವರು ಸ್ವಾದೀನವನ್ನು ಹೊಂದಿ ಕೆಲಸ
ಮಾಡಿದ್ದಾರೆ ಅನ್ನುವುದನ್ನು ತೋರಿಸುವುದಿಲ್ಲ. ವಿರುದ್ಧ ಸ್ವಾಧೀನದ
ಹಕ್ಕನ್ನು ರಿಜುವಾತು ಪಡಿಸಬೇಕಾದರೆ ವಾಸ್ತವಿಕವಾಗಿ ಜಮೀನದ
ಸ್ವಾಧೀನವನ್ನು ಹೊಂದಿ ಅಲ್ಲೇ ಕರ್ತವ್ಯಗಳನ್ನು ಮಾಡಿದ ಬಗ್ಗೆ
ಸ್ಪಷ್ಟವಾದ ಪುರಾವೆ ಬೇಕು, ಇದು ಕಾನೂನು ಮತ್ತು ಸಂಗತಿಗಳ ಮಿಶ್ರ ಪ್ರಶ್ನೆ
ಅಂತ ವಾದಿಪರ ಪಂಜಾಬ್ ಉಚ್ಚ ನ್ಯಾಯಾಲಯದ ಮಿ. ಭಾಗೋ –ವಿ-
ದೀಪಚೆಂದ (ಎಐರ್ 1946 ಪಂಜಾಬ್ ಪುಟ್ಟ 187) ಈ ಪ್ರಕರಣದಲ್ಲಿ
ಹವಲೋಕಿಸಿದನ್ನು ಉಲ್ಲೇಖಿಸಿದ್ದಾರೆ. ಈ ತೀರ್ಪಿನ ಬಗ್ಗೆ ಯಾವುದೇ
ವಿವಾದವಿಲ್ಲ, ಯಾಕೆಂದರೆ ಇದರಲ್ಲಿ ಕಾನೂನು ಮತ್ತು ಸಂಗತಿಗಳ ಮಿಶ್ರ
ಪ್ರಶ್ನೆ ಅಡಗಿರಬಹುದಾಂತ ಪ್ರಕರಣಗಳು ಇರಬಹುದು ಆದರೆ ವಿರುದ್ಧ
ಸ್ವಾಧೀನವನ್ನು ಕಾನೂನಿನ ಅವಧಿಯವರೆಗೆ ಹೊಂದಿದ್ದರೆ ಇಲ್ಲವೇ
ಎನ್ನುವುದನ್ನು ಸಂಗತಿಯ ಪ್ರಶ್ನೆ, ಕಾನೂನಿನ ಅವಧಿ ಎಷ್ಟು ಆ
ಅವಧಿಯವರೆಗೆ ಇದ್ದದ್ದನ್ನು ರುಜುವಾತುಪಡಿಸಿದ್ದಾರೆಯೆ ಎನ್ನುವುದು
ಕಾನೂನಿನ ಪ್ರಶ್ನೆ. ಹೀಗಿದ್ದಾಗ ವಾದಿ 30 ವರ್ಷಗಳವರೆಗೆ ಸರಕಾರದ ಹಕ್ಕಿಗೆ
ವಿರುದ್ಧವಾಗಿ ಸ್ವಾಧೀನವನ್ನು ಹೊಂದಿದ್ದರೆ ಸಂಗತಿಗಳ ಆಧಾರದಿಂದ
ಪುರಾವೆಯನ್ನು ನೀಡಿ ರುಜುವಾತು ಪಡಿಸಲೇಬೇಕು, ಇಲ್ಲಿ ಹಾಗೆ ಮಾಡಲು
ವಾದಿ ಅಸಫಲರಾಗಿದ್ದಾರೆ ಅಂತ ಸ್ಪಷ್ಟವಾಗಿ ಹೇಳಬಹುದಾಗಿದೆ.
65 ವಾ.ಸಾ. ೨ ನೇದವರು ಪುರಾವೆಯಿಂದ ಅವರ ಕುಟುಂಬದವರು 1936
ರಿಂದ 1980 ರವರೆಗೆ ವಿರುದ್ಧ ಸ್ವಾಧೀನದಿಂದ ಈ ಆಸ್ತಿಯನ್ನು
ಅನುಭವಿಸಿದ್ದಾರೆ ಅಂತ ಎಲ್ಲಿಯೂ ಕಂಡು ಬರುವುದಿಲ್ಲ ಕೇವಲ ಆ ಒಂದು
ಕ್ರಯ ಪತ್ರವನ್ನು ಪಡೆದು ನಂತರ ಒಂದೆರಡು ಸಾಲ, ಮತ್ತು ಒಂದು ಹಿಸ್ಸೆದ
ವ್ಯವಹಾರವನ್ನು ದಾಖಲೆಗಳಲ್ಲಿ ಮಾಡಿದ್ದು ಬಿಟ್ಟರೆ ನಂತರ ವಾದಿಗೆ
ಮಾರುವವರೆಗೂ ಆ ಜಮೀನದಲ್ಲಿ ಸ್ವಾಧೀನ ಹೊಂದಿದ್ದೇನೆ ಅಂತ
ತೋರಿಸುವ ಒಂದೇ ಒಂದು ಗಮನಾರ್ಹ ಕರ್ತವ್ಯವನ್ನು ಅವರು
ಮಾಡಿಲ್ಲವಾದ್ದರಿಂದ ವಿರುದ್ಧ ಸ್ವಾಧೀನದಿಂದ ಅವರು ಹಕ್ಕನ್ನು
ಪಡೆದಿದ್ದಾರೆ ಎನ್ನುವ ವಾದ ತಳವಿಲ್ಲದ ಕಟ್ಟಡದಂತೆ ಕುಸಿಯುತ್ತದೆ ಅಂತ
ಹೇಳಬಹು ದಾಗಿದೆ.
121.
121
66. ವಾ.ಸಾ. ೧ನೇದವರು ಈ ಮ.ಹಸಿಂ ಕುಟುಂಬದವರು ಕ್ರಯಕ್ಕೆ
ತೆಗೆದುಕೊಂಡ ಪತ್ರವನ್ನೇ ನೋಡಿಲ್ಲ ಎನ್ನುವುದು ಇಲ್ಲಿ ಇವರ ಪುರಾವೆಯ
10 ನೇ ಪುಟದಲ್ಲಿ ಇದೆ. ಅಂದರೆ ಇವರು ಆ ಜಮೀನು ಕಾನಿದೆ ಎನ್ನುವುದನ್ನು
ನೋಡದೆ ತೆಗೆದುಕೊಂಡಿದ್ದಾರೆ ಅಂತ ಹೇಳುವ ಪ್ರಯತ್ನವನ್ನು ಮಾಡಿದ್ದಾರೆ,
ವಾಸ್ತವಿಕವಾಗಿ, ಈ ಕಾನು ಎನ್ನುವ ಶಬ್ದ ಇವರಿಗೆ ವಿರುದ್ಧವಾಗಿ ಬರುತ್ತದೆ
ಎನ್ನುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿ ನೋಡದೆ ಖರೀದಿ ಮಾಡಿದ್ದೇನೆ
ಅಂತ ಹೇಳಿದ್ದಾರೆ. ಹಾಗಾದರೆ ಕ್ರಯಕ್ಕೆ ಕೊಡುವ ವರ ವಾಸ್ತವಿಕ ಹಕ್ಕನ್ನು
ನೋಡದೆ ತೆಗೆದುಕೊಳ್ಳುವ ವ್ಯಕ್ತಿ ಅದರ ನಷ್ಟವನ್ನು ಕೂಡ
ಅನುಭವಿಸಬೇಕಾಗುತ್ತದೆ. ಈ ಜಮೀನದಲ್ಲಿಯ ನಾಟಬೆಲೆ 25, 30 ಲಕ್ಷ
ರೂಪಾಯಿ ಆಗಲೇ ಆಗುತ್ತಿತ್ತು ಅಂತ ಕೇಳಿದ ಪ್ರಶ್ನೆಗೆ ನಾಲ್ಕೈದು ಲಕ್ಷ
ರೂಪಾಯಿ ಆಗಬಹುದು ಅಂತ ಹೇಳಿದ್ದಾರೆ, ಈಗ ಅಂದರೆ ಈ ಪುರಾವೆ
ನುಡಿಯುವ ಸಮಯದಲ್ಲಿ ಅಂದರೆ 1992 ರಲ್ಲಿ ನಾಲ್ಕೈದು ಲಕ್ಷ ರೂಪಾಯಿ
ಆಗುತ್ತದೆ ಅಂತ ಹೇಳಿದ್ದಾರೆ. ಇವರು ನಾಟ ಖರೀದಿ ಮಾಡಿದ್ದು 50,000
ಗಳಿಗೆ ಈಗ ಅದರ ಬೆಲೆ ನಾಲ್ಕೈದು ಲಕ್ಷ ರೂಪಾಯಿ ಆಗುತ್ತದೆ
ಎನ್ನುವುದನ್ನು ಒಪ್ಪುತ್ತಾರೆ. ಈ ಎಲ್ಲಾ ವಿವರಣಗಳು ಈ ಜಮೀನದಲ್ಲಿಯ
ಬೆಲೆಬಾಳುವ ನಾಟವನ್ನು ಕಡಿಮೆ ಬೆಲೆಗೆ ಪಡೆಯುವುದೇ ವಾ.ಸಾ 1 ಮತ್ತು 2
ನೇದವರ ಉದ್ದೇಶವಾಗಿದ್ದರಿಂದ ಅನಧಿಕೃತ ದಾಖಲೆಗಳ ಆಧಾರದಿಂದ ಈ
ಜಮೀನದ ಮಾಲೀಕತ್ವವನ್ನು ಪಡೆಯಲು ಮತ್ತು ಪರ್ಯಾಯವಾಗಿ ವಿರುದ್ಧ
ಸ್ವಾದೀನದಿಂದ ಮಾಲೀಕತ್ವ ಪಡೆಯಲು ಪ್ರಯತ್ನ ಮಾಡಿದ್ದಾರೆ ಅಂತ ಇಲ್ಲಿ
ಸ್ಪಷ್ಟವಾಗಿ ಕಂಡು ಬರುತ್ತದೆ. ಆದ್ದರಿಂದ ಯಾವ ಕೋನದಿಂದ ವೀಕ್ಷಿಸಿದರು
ಕೂಡ ಈ ಮ. ಹಾಸಿಂ ಕುಟುಂಬದವರು ವಾದಿಗೆ ಜಮೀನನ್ನು ಮಾರುವ
ಪೂರ್ವದಲ್ಲಿ ವಿರುದ್ಧ ಸ್ವಾಧೀನದಿಂದ ದಾವ ಜಮೀನನ್ನು ಹೊಂದಿ ಅದನ್ನು
ಅನುಭವಿಸಿದ್ದು ಕಂಡುಬರುವುದಿಲ್ಲ. ಆದ್ದರಿಂದ ಈ ಕಾರಣದಿಂದಲೂ ವಾದಿ
ಯಾವುದೇ ಹಕ್ಕನ್ನು ದಾ.ಜಮೀನದಲ್ಲಿ ಹೊಂದಲು ಅನಹರ್ಹ ಅಂತ
ತೀರ್ಮಾನಿಸಿ ಈ ವಿವಾದದಾಂಶವನ್ನು ನಕಾರಾತ್ಮಕವಾಗಿ ಉತ್ತರಿಸಿದೆ.
67. ವಿವಾದಾಂಶ 3 ರಿಂದ 6: ಇವು ಒಂದಕ್ಕೊಂದು ಸಂಬಂಧ ಹೊಂದಿದ್ದರಿಂದ
ಇವುಗಳನ್ನು ಒಟ್ಟಿಗೆ ವಿಚಾರಣೆ ತೆಗೆದುಕೊಳ್ಳಲಾಗಿದೆ. 4 ನೇ ಪ್ರತಿವಾದಿಯು
ದಿ. 27-9-1983 ರಂದು ಈ ದಾವಾ ಜಮೀನದ ಹಿಂದಿನ ಕಂದಾಯ
ದಾಖಲೆಗಳಲ್ಲಿಯ ಜಮೀನದ ವರ್ಗ, ಜಮೀನದ ಕಂದಾಯವನ್ನು ಬದಲಾವಣೆ
ಮಾಡಿ ಅದರ ಮೂಲ ಸ್ವರೂಪಕ್ಕೆ ತಂದಿದ್ದು ಅಕ್ರಮ, ಆ ಬಗ್ಗೆ ತಮಗೆ
ಯಾವುದೇ ನೋಟೀಸ್ ಅನ್ನು ಕೊಟ್ಟಿಲ್ಲವಾದ್ದರಿಂದ ಅವುಗಳನ್ನು
ರದ್ದುಪಡಿಸಬೇಕೆನ್ನುವುದು ವಾದಿಯ ವಿನಂತಿ. ಈ ರೀತಿ ಅಕ್ರಮವಾಗಿ
122.
122
ಬದಲಾವಣೆಯಾಗಿದ್ದನ್ನು ಸರಿಪಡಿಸಿ ಮೂಲಸ್ಥಿತಿಗೆ ತರಲಿಕ್ಕೆ ಕರ್ನಾಟಕ
ಕಂದಾಯ ಕಾಯ್ದೆ ಅಧಿನಿಯಮ ಕಲಂ 122 (ಬಿ) ದಲ್ಲಿರುವ ಅಥಿಸಾರವನ್ನು
ಚಲಾಯಿಸಿ ೪ನೇ ಪ್ರತಿವಾದಿ ಅವುಗಳನ್ನು ನಿ.ಡಿ.4 ಆದೇಶದಂತೆ
ಸರಿಪಡಿಸಿದ್ದಾರೆ, ಆದ್ದರಿಂದ ಅವುಗಳನ್ನು ಪ್ರಶ್ನಿಸಲಿಕ್ಕೆ ಬರುವುದಿಲ್ಲ
ಎನ್ನುವುದು ಪ್ರತಿವಾದಿಗಳ ಮಂಡನೆ. ಈ ಹಂತದಲ್ಲಿ ಈ ಕರ್ನಾಟಕ ಕಂದಾಯ
ಕಾಯ್ದೆ ಕಲಂ 122(ಬಿ)ಯನ್ನು ಪರಿಶೀಲಿಸುವುದು ಅಗತ್ಯ. ಇದರ ಪ್ರಕಾರ
ಜಿಲ್ಲಾಧಿಕಾರಿಗಳು ಸ್ವತಃ ಆಗಲಿ ಅಥವಾ ಬೇರೆ ಯಾರಾದರೂ ಅರ್ಜಿ
ಕೊಟ್ಟರೆ ಕಂದಾಯ ದಾಖಲೆಗಳಲ್ಲಿ ಯಾವುದೇ ನಮೂದನೆಗಳು ಕಾನೂನಿಗೆ
ವಿರುದ್ಧವಾಗಿ ಆಗಲಿ ಅಥವಾ ಇತರ ಕಾರಣಗಳಿಂದ ಸರಿ ಇಲ್ಲವೆಂದು ಕಂಡು
ಬಂದರೆ ಆ ಜಮೀನುಗಳ ವಿಸ್ತೀರ್ಣ, ವರ್ಗ ಮತ್ತು ಕಂದಾಯ ಇವುಗಳ ಬಗ್ಗೆ
ಸೂಕ್ತ ಆದೇಶವನ್ನು ಮಾಡುವ ಅಧಿಕಾರ ಕೊಟ್ಟಿದ್ದಾರೆ. ಇದರಲ್ಲಿ ಇರುವ
ಜಮೀನದ ಬಗೆ ಇರುವ ಕಂದಾಯ ಇಲಾಖೆಗಳಲ್ಲಿ 1971-72 ರಲ್ಲಿ ಹಿಂದಿನ
ತಾಸಿಲ್ದಾರರು ಅಕ್ರಮವಾಗಿ ಆದೇಶ ಮಾಡಿದ್ದನ್ನು ಸರಿಪಡಿಸಲು ಈ ರೀತಿ
ಅಧಿಕಾರವನ್ನು ಚಲಾಯಿಸಿ ಮಾಡಲಾಗಿದೆ ಎನ್ನುವ ಪ್ರತಿವಾದಿಗಳ ವಾದ ಸರಿ
ಇದೆ, ಆದರೆ ಇದರಲ್ಲಿ ಈ ವಾದಿಗೆ ನೋಟಿಸ್ ಕೊಟ್ಟಿದ್ದರೆ ಎನ್ನುವ ಬಗ್ಗೆ
ಏನನ್ನು ಪ್ರತಿವಾದಿಗಳು ಹೇಳಿಲ್ಲ. ಈ ಬಗ್ಗೆ ಕಾನೂನು ಏನು ಹೇಳುತ್ತದೆ
ಎನ್ನುವುದನ್ನು ನೋಡೋಣ.
68 ಸದರಿ ಕಾಯ್ದೆ ಕಲಂ 122 (ಬಿ) ಯಲ್ಲಿ ಜಮೀನದ
ಹಿಡುವಳಿದಾರನಿಗಾಗಲೇ ಅಥವಾ ಅಂಥ ಒಂದು ಆದೇಶ ಮಾಡುವುದರಿಂದ
ಬಾಧಿತನಾಗುವ ವ್ಯಕ್ತಿಗಾಗಲಿ ನೋಟೀಸನ್ನು ಕೊಟ್ಟು ವಿಚಾರಣೆ ಮಾಡಬೇಕು
ಅಂತ ಇದರಲ್ಲಿ ಹೇಳಿದ್ದಾರೆ ನಂತರ 2 ನೇ ಉಪಕಲಂದಲ್ಲಿ ಇಂಥ ಆದೇಶ
ಮಾಡಿದ 60 ದಿನದಲ್ಲಿ ಬಾಧಿತನಾದ ವ್ಯಕ್ತಿ ವಿಭಾಗಾಧಿಕಾರಿಗಳಿಗೆ ಅಪೀಲು
ಮಾಡಿಕೊಳ್ಳಬಹುದು ಅಂತ ಅವಕಾಶ ಕೊಟ್ಟಿದ್ದಾರೆ.
ಆದರೆ ವಾದಿಯು ಈ ರೀತಿ ಅವಕಾಶವನ್ನು ಉಪಯೋಗಿಸಿಕೊಂಡು ಅಪೀಲು
ಮಾಡಿದಂತೆ ಕಂಡುಬರುವುದಿಲ್ಲ ತನಗೆ ನೋಟಿಸು ಕೊಟ್ಟಿಲ್ಲ ಅಂತ
ಹೇಳಿದರು ತಮ್ಮ ಗಮನಕ್ಕೆ ಬಂದ ಅವಧಿಯ ನಂತರ ಕೂಡ ಅವರು ಅಪೀಲು
ಹಾಕಿಕೊಳ್ಳಬಹುದಾಗಿತ್ತು. ಇದರಿಂದ ಈ ಒಂದು ನಮೂದನೆಯ ಬಗ್ಗೆ ಈ
ನ್ಯಾಯಾಲಯ ವಿಚಾರಣೆ ಮಾಡಲಿಕ್ಕೆ ಬರುವುದಿಲ್ಲ, ಯಾಕೆಂದರೆ ಕಂದಾಯ
ದಾಖಲೆಗಳ ಬಗ್ಗೆ ಸರಿಪಡಿಸಲಿಕ್ಕೆ ಕಂದಾಯ ಅಧಿಕಾರಿಗಳ ಮುಂದೆ
ಹೋಗಬೇಕು, ಅವುಗಳನ್ನು ಸರಿಪಡಿಸಲು ಸಿವಿಲ್ ನ್ಯಾಯಾಲಯದಲ್ಲಿ ದಾವೆ
ಹಾಕಲು ಬರುವುದಿಲ್ಲ ಅಂತ ಕರ್ನಾಟಕ ಕಂದಾಯ ಅಧಿನಿಯಮದ ಕಲಂ 61
123.
123
ಮತ್ತು ಕಲಂ 135ರನ್ವಯ ಇರುವ ನಿಷೇಧವನ್ನು ಪ್ರತಿವಾದಿಗಳು
ಅವಲಂಬಿಸಿದ್ದಾರೆ. ಕಲಂ 61 ರ ಪ್ರಕಾರ ಸಿವಿಲ್ ನ್ಯಾಯಾಲಯಕ್ಕೆ ಕಂದಾಯ
ದಾಖಲೆಗಳಲ್ಲಿರುವಂಥ ನಮೂದನೆಗಳನ್ನು ಸರಿಪಡಿಸಬೇಕು ಅಂತ ನೇರವಾಗಿ
ದಾವೇ ಹಾಕಲು ಬರುವುದಿಲ್ಲ ಅಂತ ಹೇಳಿದ್ದಾರೆ. ಅದೇ ರೀತಿ ಕಂದಾಯ
ದಾಖಲೆಗಳಲ್ಲಿಯ ನಮೂದಾನೆಗಳನ್ನು ಬದಲಾಯಿಸಬೇಕು ಅಂತ ಕೂಡ
ಯಾವುದೇ ದಾವೆ ಹಾಕಲು ಬರುವುದಿಲ್ಲ ಅಂತ ಕಲಂ 135 ರಲ್ಲಿ
ಹೇಗಿದ್ದಾರೆ. ಈ ಬಗ್ಗೆ ಮಾನ್ಯ ಸರ್ಕಾರಿ ವಕೀಲರು ನಮ್ಮ ಮಾನ್ಯ ಉಚ್ಚ
ನ್ಯಾಯಾಲಯದ ತುಳಸಿಬಾಯಿ-ವಿ-ಈರಪ್ಪ (1975 (1) ಕ.ಲಾ.ಜ. ಪುಟ 181)
ಈ ತೀರ್ಪನ್ನು ಉಲ್ಲೇಖಿಸಿದ್ದಾರೆ. ಅದರಲ್ಲಿಯೂ ಕೂಡ ಕಂದಾಯ
ದಾಖಲೆಯ ನಮೂದನೆಗಳನ್ನು ಪ್ರಶ್ನಿಸಿ ನೇರವಾಗಿ ದಾವೆ ಹಾಕಲು
ಬರುವುದಿಲ್ಲ ಅಂತ ಅವಲೋಕಿಸಿದ್ದಾರೆ. ಇಲ್ಲಿ ಒಂದು ಅಂಶವನ್ನು
ಗಮನಿಸುವುದು ಅಗತ್ಯವಾಗಿದೆ. ನೇರವಾಗಿ ಕಂದಾಯ ದಾಖಲೆಗಳನ್ನು ಪ್ರಶ್ನಿಸಿ
ದಾವೆ ಹಾಕಲು ಬರುವುದಿಲ್ಲ ಅಂತ ಮಾತ್ರ ಹೇಳಬಹುದು, ಆದರೆ ಪ್ರಸ್ತುತ
ಪ್ರಕರಣದಲ್ಲಿ ವಾದಿ ತನ್ನ ಕ್ರಯ ಪತ್ರದ ಆಧಾರದಿಂದ ಮತ್ತು ವಿರುಧ್ದ
ಸ್ವಾಧೀನದ ಹಕ್ಕಿನಿಂದ ಮಾಲಿಕತ್ವವನ್ನು ಘೋಷಿಸಿ ನಂತರ ಕಂದಾಯ
ದಾಖಲೆಗಳನ್ನು ಬದಲಾಯಿಸಬೇಕು ಅಂತ ಕೇಳಿದ್ದರಿಂದ ಈ ದಾವೇ ಊರ್ಜಿತ
ಅಂತ ಹೇಳಬಹುದು. ಇಲ್ಲಿ ಕಂದಾಯ ದಾಖಲೆಗಳ ಬದಲಾವಣೆ ಅವರ
ಹಕ್ಕಿನ ಘೋಷನೆಗೆ ಪಾರಿನಾಮಿಕವಾದಂಥ ಪರಿಹಾರವಾಗಿದೆ, ಆದ್ದರಿಂದ ಈ
ದಾವೆ ಊರ್ಜಿತ.
69. ಇಲ್ಲಿ ವಾದಿಯು 1 ಮತ್ತು 2 ನೇ ವಿವಾದಾಂಶಗಳ ತೀರ್ಮಾನದ
ಪರಿಣಾಮದಲ್ಲಿ ಯಾವುದೇ ಹಕ್ಕನ್ನು ದಾವಾ ಜಮೀನದಲ್ಲಿ ಹೊಂದಲು
ಅರ್ಹವಿಲ್ಲವಾದ ಕಾರಣ ಈ ಕಂದಾಯ ದಾಖಲೆಗಳಲ್ಲಿ ಮಾಡಿದ ನಿ.ಡಿ ೪ರ
ಬದಲಾವಣೆಗಳನ್ನು ರದ್ದುಗೊಳಿಸುವಂಥ ಸಂದರ್ಭ ಇಲ್ಲಿ ಬರುವುದಿಲ್ಲ
ಈಗಾಗಲೇ ಮೇಲೆ ವಿವಾದಾಂಶ 1 ಮತ್ತು 2 ರಲ್ಲಿ ಚರ್ಚಿಸಿ ದಾವ ಜಮೀನು
ಕಾನಾಗಿತ್ತು, ಆ ಕಾನೂ ಜಮೀನದಲ್ಲಿ ಕೇವಲ ಸೀಮಿತ ಹಕ್ಕುಗಳು ಮೈಸೂರು
ಕಂದಾಯ ಕೈಪಿಡಿಯಲ್ಲಿ ಹೇಳಿದಷ್ಟು ಇವೆ ಅಂತ ತೀರ್ಮಾನಿಸಿದೆ, ಅದರಲ್ಲಿ
ಅವರು ನಾಟವನ್ನು ಕತ್ತರಿಸಿ ತೆಗೆದುಕೊಂಡು ಹೋಗುವ ಹಕ್ಕನ್ನು
ಹೊಂದಿಲ್ಲ ಅಂತ ಕೂಡ ಸ್ಪಷ್ಟವಾಗುತ್ತದೆ. ಇಲ್ಲಿ ವಾದಿಯು ಯಾವ
ವಿಧದಲ್ಲಿಯೂ ಮಾಲೀಕನಲ್ಲ ಅಂತ ತೀರ್ಮಾನಿಸಿದ್ದರಿಂದ ನಾಟಕಗಳ ಬಗ್ಗೆ
ವಾದಿಗೆ ಯಾವುದೇ ಹಕ್ಕಿಲ್ಲ ಅಂತ ಬೇರೆ ಹೇಳಬೇಕಾಗಿಲ್ಲ. ಅದರಿಂದ ಈ
ವಿವಾಧಾಂಶ ೩ ನ್ನು ನಕಾರಾತ್ಮಕವಾಗಿ ಉತ್ತರಿಸದೆ, ವಿವಾದಾಂಶ 4 ಮತ್ತು 5
124.
124
ನ್ನು ಸಕಾರಾತ್ಮಕವಾಗಿ, ಮತ್ತು೬ನೇ ವಿವಾಧಾಂಶವನ್ನು ನಕರಾತ್ಮಕವಾಗಿ
ಉತ್ತರಿಸಿದೆ.
70. ವಿವಾದದಾಂಶ 7: ಈ ದಾವೇ ಹಾಕುವ ಪೂರ್ವದಲ್ಲಿ ವಾದಿಯು
ಕೊಟ್ಟಿರುವ ನೋಟೀಸು ಕಾನೂನು ಬದ್ಧವಾಗಿಲ್ಲ ಅಂತ ಒಂದು
ತಕರಾರನ್ನು ಪ್ರತಿವಾದಿಗಳ ಪರವಾಗಿ ಎತ್ತಿದ್ದಾರೆ, ಆದರೆ ಈ ಒಂದು
ತಕರಾರಿಗನುಸರಿಸಿ ಯಾವ ವಾದವನ್ನು ಮಂಡಿಸಿಲ್ಲ. ಇಲ್ಲಿ ಆ ನೋಟೀಸಿನ
ಪ್ರತಿಯನ್ನು ನಿಪಿ 10 ರಂತೆ ಹಾಸರಪಡಿಸಿದ್ದಾರೆ. ಆ ನೋಟೀಸು
ಪ್ರತಿವಾದಿಗಳಿಗೆ ಜಾರಿಯಾಗಿದೆ. ಆ ನೋಟೀಸನ್ನು 17-10-85 ರಂದು
ಕೊಟ್ಟಿದ್ದಾರೆ, ನಂತರ 2 ತಿಂಗಳ ಮೇಲೆ ಅಂದರೆ ದಿ 9-1 1986 ರಂದು ಈ
ದಾವೆಯನ್ನು ಹಾಕಿದ್ದಾರೆ. ಆದ್ದರಿಂದ ನೋಟೀಸು ಕೊಟ್ಟ ಎರಡು ತಿಂಗಳ
ನಂತರ ಈ ದಾವೆ ಹಾಕಿದ್ದರಿಂದ ನೋಟಿಸ್ ಉರ್ಜಿತವಾಗುತ್ತದೆ.
ನೋಟೀಸನ್ನು ಕೊಟ್ಟೆ ಇಲ್ಲ ಎನ್ನುವಂಥೆ ತಕರಾರನ್ನು ಪ್ರತಿವಾದಿಗಳು
ಎತ್ತಿಲ್ಲವಾದ್ದರಿಂದ ಈ ನಿಪಿ 10 ನೋಟಿಸು ಕಾನೂನು ಬದ್ಧವಾಗಿದೆ ಅಂತ
ತೀರ್ಮಾನಿಸಿದೆ.
71 ವಿವಾದಾಂಶ ೮: ಈ ದಾವೆಯು ತಪ್ಪು ದಾವಾ ಕಾರಣಗಳ ಜೋಡಣೆಯಿಂದ
ಊರ್ಜಿತವಲ್ಲ ಅಂತ ಹೇಳಿದ್ದಾರೆ. ಆದರೆ ಆ ಬಗ್ಗೆ ಯಾವುದೇ ವಾದವನ್ನು
ಮಂಡಿಸಿಲ್ಲ. ವಾದಿಯು ಮಾಲ್ಕೆ ಹಕ್ಕನ್ನು ಕ್ರಯಪತ್ರದಿಂದ ಪರ್ಯಾಯವಾಗಿ
ವಿರುದ್ಧ ಸ್ವಾಧೀನದಿಂದ ಕೇಳಿ ಅದರ ಪರಿಣಾಮದಲ್ಲಿ ಕಂದಾಯ ದಾಖಲೆಗಳ
ನಮೂದನೆಗಳನ್ನು ಸರಿಪಡಿಸಿಕೊಡಬೇಕು ಅಂತ ಕೇಳಿದ್ದಾರೆ. ಇದರಲ್ಲಿ
ಯಾವುದೇ ತಪ್ಪು ದಾವಾ ಕಾರಣಗಳ ಜೋಡಣೆ ಇದೆ ಅಂತ
ಕಂಡುಬರುವುದಿಲ್ಲ. ಆದ್ದರಿಂದ ಈ ವಿವಾದಾಂಶವನ್ನು
ನಕರಾತ್ಮಕವಾಗಿ ಉತ್ತರಿಸಿದೆ.
72 ವಿವಾದಾಂಶ 9: ವಾರಿಯು ತನಗೆ ದಾವ ಜಮೀನುಗಳಲ್ಲಿ ನಾಟ ಕಡಿಯಲು
ಮಾಫಿ ಪಾಸ್ ಕೊಡಬೇಕು ಅಂತ ಪ್ರತಿವಾದಿಗಳಿಗೆ ನಿರ್ದೇಶನ ಮಾಡಲು
ವಿನಂತಿಸಿದ್ದಾರೆ. ಈ ಬಗ್ಗೆ ನಿರ್ದೇಶನ ಮಾಡಲು ಈ ನ್ಯಾಯಾಲಯಕ್ಕೆ
ಅಧಿಕಾರ ಇಲ್ಲ ಎನ್ನುವುದು ಪ್ರತಿವಾದಿಗಳ ತಕರಾರು ಪ್ರಸ್ತುತ ಪ್ರಕರಣದಲ್ಲಿ
ವಾದಿಯು ಮಾಲೀಕ ಸ್ವಾಧೀನದಾರ ಅಲ್ಲ, ಕಾರಣ ದಾವಾ ಜಮೀನದಲ್ಲಿಯ
ನಾಟಕದ ಮೇಲೆ ವಾದಿಗೆ ಯಾವುದೇ ಹಕ್ಕಿಲ್ಲ, ಈ ಕಾರಣಗಳಿಂದ ಈ
ನಾಟಗಳನ್ನು ತೆಗೆದುಕೊಳ್ಳುವ ಹಕ್ಕು ಅವರಿಗೆ ಇಲ್ಲ. ಇದು ಒಂದು ಮುಖ.
ಇನ್ನೊಂದು ದಾವಾ ಜಮೀನದಲ್ಲಿಯ ನಾಟ ಕಡಿಯಲು ಪರವಾನಗೆ
ಕೊಡಬೇಕಾದರೆ ಸಂಬಂಧಪಟ್ಟ ಅರಣ್ಯ ಇಲಾಖೆಯವರು ಕರ್ನಾಟಕ ಅರಣ್ಯ
125.
125
ಕಾಯ್ದೆ ಅಡಿಯಲ್ಲಿರುವ ಅಧಿಕಾರಗಳನ್ನುಚಲಾಯಿಸಿ ಅವರು ಪಾಸ
ನೀಡಬೇಕೇ, ಬೇಡವೇ ಎನ್ನುವುದನ್ನು ತೀರ್ಮಾನ ತೆಗೆದುಕೊಳ್ಳುವಂಥ
ಅಧಿಕಾರವನ್ನು ಹೊಂದಿರುವಾಗ ಅಂಥ ಕಾನೂನಿನ ಪ್ರಾಧಿಕಾರ ಹೇಗೆ ಕೆಲಸ
ಮಾಡಬೇಕು ಅಂತ ನಿರ್ದೇಶನ ಕೊಡಲು ಸಿವಿಲ್ ನ್ಯಾಯಾಲಯಕ್ಕೆ ಅಧಿಕಾರ
ಇರುವುದಿಲ್ಲ. ಮಾಫಿ ಪಾಸನ್ನು ಕೊಡಲು ಸಂಬಂಧಪಟ್ಟ ಪ್ರಾಧಿಕಾರವು
ನಿರಾಕರಿಸಿದರೇ ಆ ಬಗ್ಗೆ ಸಂಬಂಧಪಟ್ಟ ವೇದಿಕೆಯಲ್ಲಿ ಈ ವಾದಿ ಪರಿಹಾರ
ಕಂಡುಕೊಳ್ಳಬೇಕಾಗುತ್ತದೆ ಪ್ರಸ್ತುತ ಪ್ರಕರಣದಲ್ಲಿ ವಾದಿ ಮಾಲೀಕನಲ್ಲದ
ಕಾರಣ ಈ ರೀತಿ ನಿರ್ದೇಶನವನ್ನು ಕೊಡಲು ಬರುವುದಿಲ್ಲ. ಈ ಎರಡು
ಕಾರಣದಿಂದಲೂ ಕೂಡ ವಾದಿ ಈ ಪರಿಹಾರ ಪಡೆಯಲು ಅರ್ಹರಲ್ಲ.
73 ವಿವಾಧಾಂಶ 10 ವಾದಿಯು, ನಿಡಿ ೪ ರಲ್ಲಿ ಮಾಡಿದ ಕಂದಾಯ
ದಾಖಲೆಗಳಲ್ಲಿಯ ನಮೂದನೆಗಳನ್ನು ಬದಲಾವಣೆ ಮಾಡಿದ ಆದೇಶವನ್ನು
ತನ್ನ ಗಮನಕ್ಕೆ ಬಂದ 30 ದಿನಗಳೊಳಗಾಗಿ ವಿಭಾಗಾಧಿಕಾರಿಗಳಿಗೆ ಅಪೀಲು
ಹಾಕಿಲ್ಲವಾದ್ದರಿಂದ ಈ ನ್ಯಾಯಾಲಯದಲ್ಲಿ ಪ್ರಶ್ನಿಸಲು ಬರುವುದಿಲ್ಲ,
ಎನ್ನುವ ಪ್ರತಿವಾದಿಗಳ ವಾದ ಕೂಡ ಸಮಂಜಸವೆನಿಸುತ್ತದೆ ಆದರೆ ಇಲ್ಲಿ
ಪರಿಣಾಮಿಕ ಪರಿಹಾರದಲ್ಲಿ ವಾದಿ ಈ ಬದಲಾವಣೆಯನ್ನು
ಕೇಳುತ್ತಿರುವುದರಿಂದ ಇಂಥ ಪರಿಹಾರವನ್ನು ಇಲ್ಲಿ ಕೊಡಬಹುದು. ಆದರೆ
ವಾದಿ ಮಾಲೀಕನಲ್ಲವಾದ ಕಾರಣ ಪರಿಣಾಮ ಪರಿಹಾರದಲ್ಲಿ ಆ ಒಂದು
ಬದಲಾವಣೆಗಳನ್ನು ರದ್ದುಗೊಳಿಸಿಕೊಳ್ಳಲು ಅರ್ಹನಲ್ಲವಾದರಿಂದ ಇಲ್ಲಿ
ಪರಿಹಾರ ಪಡೆಯಲು ವಾದಿಗೆ ಸಾಧ್ಯವಿಲ್ಲ.
74 ಹೆಚ್ಚಿನ ವಿವಾದಾಂಶ: ದಾವಾ ಜಮೀನು ಕಾನಾಗಿದ್ದು ಅದರಲ್ಲಿ ಗ್ರಾಮದ
ಜನರಿಗೆ ಕಾನೂ ಹಿಡುವಳಿದಾರರಿಗಿರುವಂಥ ಹಕ್ಕಿದೆ, ಅದಕ್ಕಿಂತ ಹೆಚ್ಚಿನ
ಯಾವುದೇ ಹಕ್ಕಿಲ್ಲ ಅಂತ ಮೇಲೆ ವಿವಾದಾಂಶ 1 ಮತ್ತು ೨ರಲ್ಲಿ
ಸ್ಪಷ್ಟವಾಗಿ ಬರೆದಿದೆ 5 ರಿಂದ 9 ನೇ ಪ್ರತಿವಾದಿಗಳು ತಾವು ಆ ಗ್ರಾಮದ
ಜನರಿಗಾಗಿ ದಾವಾ ಜಮೀನದಲ್ಲಿ ತಮ್ಮ ಮನೆ, ದನದ ಕೊಟ್ಟಿಗೆ, ಗೊಬ್ಬರ
ಗುಂಡಿಗಳನ್ನು ಮಾಡಿಕೊಂಡು ಉಪಯೋಗಿಸುತ್ತಿದ್ದೇವೆ ಎನ್ನುವ
ತಕದಾರರನ್ನು ಎತ್ತಿದ್ದಾರೆ. ಅವರ ಪರವಾಗಿ ಪ್ರ.ಸಾ.೨ ಸಾಕ್ಷಿಯನ್ನು
ನುಡಿದಿದ್ದಾರೆ, ಆದರೆ ಅವರು ಯಾವುದೇ ಕಂದಾಯವನ್ನು ಕೊಟ್ಟಿಲ್ಲ
ಕಂದಾಯ ಕೊಟ್ಟ ಬಗ್ಗೆ ದಾಖಲೆಗಳು ಇಲ್ಲ ಅಂತ ಹೇಳಿದ್ದಾರೆ. ಇಷ್ಟು
ಮಾತ್ರದಿಂದ ಕಾನೂ ಇಡುವಲಳಿದಾರರಿಗೆ ಇರುವ ಹಕ್ಕು ನಷ್ಟವಾಗುತ್ತದೆ
ಅಂತ ಹೇಳಲು ಸಾಧ್ಯವಿಲ್ಲ ಯಾಕೆಂದರೆ ಕಂದಾಯ ಕೊಡದಿದ್ದರೆ ಅದನ್ನು
ವಸುಲ್ಮಾಡುವ ಕೆಲಸ ಕಂದಾಯ ಅಧಿಕಾರಿಗಳಿಗೆ ಸೇರಿದೆ ಕಂದಾಯವನ್ನು
126.
126
ಕೊಡದಿದ್ದ ಕಾರಣ ಅವರಹಕ್ಕು ನಷ್ಟವಾಗುತ್ತದೆ ಅಂತ ಎಲ್ಲಿಯೂ
ಹೇಳುವುದಿಲ್ಲ̤ ಆದರೆ ಅದು ಕಾನೂ ಜಮೀನಾಗಿದ್ದರಿಂದ ಅದಕ್ಕೆ ಕಾನೂ
ಹಿಡುವಳಿದಾರರಿಗೆ ಇರುವಂಥ ಹಕ್ಕುಗಳು ಈ ಗ್ರಾಮದ ಜನರಿಗೆ ಇದೆ ಅಂತ
ಪ್ರಾ.ಸಾ.೨ ನುಡಿದದ್ದು ನಿಜವಿದೆ.
75. ಈ ಗ್ರಾಮದ ಜನರು ಕಾನೂ ಹಿಡುವಲಳಿದಾರರಿಗಿರುವ ಹಕ್ಕಿಗಿಂತ
ಹೆಚ್ಚಿನ ಹಕ್ಕನ್ನು ಪಡೆಯಲು ಸಾಧ್ಯವಿಲ್ಲ, ಅಲ್ಲಿ ಮನೆ ಕಟ್ಟುವುದಾಗಲಿ,
ಸಾಗುವಳಿ ಮಾಡುವುದಾಗಲಿ, ದನಗಳನ್ನು ಕಟ್ಟುವುದಾಗಲಿ ಅಥವಾ ಇನ್ನಿತರ
ಯಾವುದೇ ಕಾನೂ ಹಿಡುವಳಿದಾರರಿಗಿರುವ ಹಕ್ಕಿಗಿಂತ ಹೆಚ್ಚಿನ ಹಕ್ಕನ್ನು
ಚಲಾಯಿಸಲಿಕ್ಕೆ ಅಧಿಕಾರವಿಲ್ಲ, ಅಲ್ಲಿ ಗೊಬ್ಬರಗುಂಡಿ ಇದೆ, ಮನೆ
ಕಟ್ಟಿದ್ದೇವೆ ವಗೈರೆ ಹೇಳಿದ್ದರು ಅಂಥ ಯಾವುದೇ ನಂಬಲರ್ಹವಾದ ಪುರಾವೆ
ಇಲ್ಲದ ಕಾರಣ ಗ್ರಾಮಸ್ಥರ ಹಕ್ಕು ಮಾತ್ರ ಕಾನೂ ಹಿಡುವಲಳಿದಾರರಿಗಿರುವ
ಹಕ್ಕಿಗೆ ಸೀಮಿತವಾಗಿದೆ ಅಂತ ಈ ವಿವಾದಾಂಶವನ್ನು ಉತ್ತರಿಸಿದೆ.
76 ಹೆಚ್ಚಿನ ವಿವಾದಾಂಶ 2: ಈ ನ್ಯಾಯಾಲಯಕ್ಕೆ ಈ ಪ್ರಕರಣವನ್ನು
ವಿಚಾರಣೆ ಮಾಡುವ ಹಣಕಾಸಿನ ಮೌಲ್ಯದ ವ್ಯಾಪ್ತಿ ಇಲ್ಲ ಅಂತ ತಕರಾರನ್ನು
ಎತ್ತಿದ್ದಾರೆ, ಆದರೆ ಈ ಬಗ್ಗೆ ಯಾರೂ ಕೂಡ ಪುರಾವೆಯನ್ನು ನೀಡಿಲ್ಲ.
ಆದ್ದರಿಂದ ಈ ದಾವ ಮೌಲ್ಯ 50,000 ರೂ. ಗಿಂತಲೂ ಹೆಚ್ಚಾಗುತ್ತದೆ ಅಂತ
ತೀರ್ಮಾನಕ್ಕೆ ಬರಲು ಯಾವುದೇ ನಂಬಲರ್ಹವಾದ ಪುರಾವೆ
ಇಲ್ಲವಾದ್ದರಿಂದ ಈ ವಿವಾದಾಂಶವನ್ನು ನಕರಾತ್ಮಕವಾಗಿ ಉತ್ತರಿಸಿದೆ.
77. ವಿವಾದಾಂಶ 11 ಮತ್ತು 12: ಈ ಮೇಲಿನ ವಿವಾದಾಂಶಗಳಿಗೆ ನೀಡಿದ
ತೀರ್ಮಾನಗಳ ಪರಿಣಾಮದಲ್ಲಿ ವಾದಿಯು ಯಾವುದೇ ಪರಿಹಾರವನ್ನು ಈ
ದಾವೇಯಲ್ಲಿ ಪಡೆಯಲು ಅರ್ಹವಿಲ್ಲವಾದ್ದರಿಂದ ಈ ದಾವೇ ವಜಾ ಆಗಲು
ಅರ್ಹವಿದೆ ಅಂತ ಈ ವಿವಾದಾಂಶಗಳನ್ನು ಉತ್ತರಿಸಿದೆ.
78. ಮೇಲಿನ ಚರ್ಚೆಯ ಫಲವಾಗಿ ಕೆಳಕಂಡಂತೆ ಆದೇಶ ಮಾಡಿದೆ.
ಆದೇಶ
ಈ ದಾವೆಯನ್ನುಜ ವೆಚ್ಚ ರಹಿತವಾಗಿ ವಜಾ ಮಾಡಿದೆ
(ಶೀ.ಗಾ.ಗೆ.ಉತ್ತಲೇಖನ ಬರೆಸಿ ಬೆ. ಮೂಡಿಸಿ ಪರಿಶೀಲಿಸಿದ ನಂತರ ದಿನಾಂಕ
20-7-95 ರಂದು ತೆರೆದ ನ್ಯಾಯಾಲಯದಲ್ಲಿ ಘೋಷಿಸಿದ್ದೇನೆ).
ಎಸ್ ಹೆಚ್ ವಿಟ್ಟಲ್ ಕೋಡ್
ಪ್ರಧಾನ ಮುನ್ಸಿಫರು
, ಸಾಗರ.
127.
127
ಪರಿಶಿಷ್ಟ
ಅಸಲುದಾವ ಸಂ 342:89
ವಾದಿಪರ ವಿಚಾರಣೆಯಾದ ಸಾಕ್ಷಿದಾರರು:
ವಾ.ಸ. ೧: ವಿ.ಚಂದ್ರಯ್ಯ.
೨: ಮಹಮ್ಮದ್ ಹಾಸಿಂ.
ಪ್ರತಿವಾದಿಗಳ ಪರ ವಿಚಾರಣೆಯಾದ ಸಾಕ್ಷಿದಾರರು:
ಪ್ರ.ಸಾ. ೧: ಜೆ. ಸತೀಶ.
೨: ದಿಗಂಬರಪ್ಪ
ವಾದೀಪರ ಹಾಜರಪಡಿಸಿದ ದಾಖಲೆಗಳ ವಿವರ
ನಿಶಾನೆ ಪಿ ೧: ನೊಂದಾದ ಕ್ರಯಪತ್ರ.
೨: ಹದಬಸ್ತ ಸ್ಕೆಚ್
೩ ರಿಂದ ೬: ಪಹಣಿ ಪತ್ರಿಕೆ ಆರ್ ಆರ್ ೫ ಮತ್ತು ಅರಶಿರ ೬ ಇದರ
ಉತಾರಗಳು.
೭: ಭೂಸುಧಾರಣಾ ಕಾಯ್ದೆ ನಮೂನೆ ಸಂ-11
೮: ಪಹಣಿಪತ್ರಿಕೆಯ ಉತಾರ.
೯: ಸಾಗರ ತಹಸಿಲ್ದಾರರ ಹಿಂಬರಹ.
10: ಕಲಂ 80 ಸಿಪಿಸಿ ಕೆಳಗೆ ಕೊಟ್ಟ ನೋಟಿಸಿನ ನಕಲು.
11: 9-1-1986 ರಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ ಮೆಮೊ.
12: ಪಹಣಿ ಪತ್ರಿಕೆಯ ಉತಾರ.
೧ ಏ ರಿಂದ ೧ ಡಿ ಸಹಿಗಳು.
ಪ್ರತಿವಾದಿಗಳ ಪರ ಗುರುತಿಸಿಕೊಂಡ ದಾಖಲೆಗಳ ವಿವರ:
ನಿ.ಡಿ.೧: ಖೇತವಾರು ಉತಾರ
೨: ಮಾಫಿ ಪಾಸ್ ಬಗ್ಗೆ ಕಡತ.
ಎ: ಜಿಲ್ಲಾಧಿಕಾರಿಯವರ ಆದೇಶ
128.
128
ಬಿ: ಮಾಫಿ ಪಾಸ್ಬಗ್ಗೆ ಹಿಂಬರಹ
೩: ಮ್ಯು. ರಿಜಿಸ್ಟರದ ಉತಾರ.
೪: ಸರ್ವೆ ಸೆಟಲ್ಮೆಂಟ್ ಆಕಾರಬಂದ.
೫: ಟಿಪ್ಪಣಿ ಉತಾರ.
೬: ಸರ್ಕಾರದ ಆದೇಶದ ಪ್ರಾಮಾಣಿತ ಪ್ರತಿ.
೭ ರಿಂದ ೧೦ : ಪಹಣಿ ಪತ್ರಿಕೆಗಳು
11: ಪಹಣಿ ತಃಖ್ತೆ.
೧೨: 1936 ರಲ್ಲಿ ಮಾರಾಟದ ಪ್ರಾಮಾಣಿಕ ಪ್ರತಿ.
13: ದಾವಾಸ್ತಿಯ ಆಕಾರದಿಂದ ದಾಖಲೆ
14 ರಿಂದ 19: ದಾವಾಸ್ತಿಯ ಪಹಣಿ ತಃಖ್ತೆಗಳು.
೨೦: ಹಿಸ್ಸೆ ಪತ್ರದ ಪ್ರಮಾಣಿತ ಪ್ರತಿ.
ಎಸ್ ಹೆಚ್ ವಿಟ್ಟಲ್
ಕೋಡ್
ಪ್ರಧಾನ ಮುನ್ಸಿಫರು
,
ಸಾಗರ.
ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳವರ ನ್ಯಾಯಾಲಯದಲ್ಲಿ
ದಾವಣಗೆರೆ
ಉಪಸ್ಥಿತರು:- ಶ್ರೀ ಎಸ್ ಎಚ್ ಮಿತ್ತಲ್ಕೋಟ್ ಬಿ.ಎ.ಎಲ್
ಎಲ್
.ಬಿ (ಸ್ಟ)
ಪ್ರ.ದ.ನ್ಯಾಯಕ ದಂಡಾಧಿಕಾರಿಗಳು, ದಾವಣಗೆರೆ.
ದಿನಾಂಕ 17 ನೇ ಜನವರಿ 1992.
ಸಿ.ಸಿ.29-7-89.
ಫರ್ಯಾದಿ:- ಸರ್ಕಾರದ ಪರ, ಅರಕ್ಷಕ ಉಪ ನಿರೀಕ್ಷಕರು, ನಗರಠಾಣೆ,
ದಾವಣಗೆರೆ (ಸಹಾಯಕ ಸರ್ಕಾರಿ ಅಭಿಯೋಜಕರು)
ವಿರುದ್ಧ
129.
129
ಆರೋಪಿಗಳು:- ಇ. ಎಸ್ಜಯಣ್ಣ ಬಿನ್ ಇಳಕಲ್ ಸಂಗಪ್ಪ, 43 ವರ್ಷ, ಬಿನ್ನಿ
ಕಂಪನಿ ರಸ್ತೆ, ದಾವಣಗೆರೆ.
೨.ಎಸ್.ಎನ್. ಭುಜಬಲಶಾಸ್ತ್ರಿ ಬಿನ್ ನಾಗರಾಜ ಶಾಸ್ತ್ರಿ
49 ವರ್ಷ, ಲೆಕ್ಕಾಧಿಕಾರಿ, ಕೆ.ಐ.ಸಿ ಬ್ಯಾಂಕ್, ಮಹಾವೀರ ರಸ್ತೆ ದಾವಣಗೆರೆ.
೩. ಜೆ.ಕೆ.ಬಿ. ಅಯ್ಯಂಗಾರ್ ಬಿನ್ ಜೆ.ಬಿ. ಕೇಶವಚಾಮಣ್ಣ.
58 ವರ್ಷ, ಕೆ.ಐ.ಸಿ ಬ್ಯಾಂಕ್, ಮ್ಯಾನೇಜರ್, ಮಹಾವೀರ ರಸ್ತೆ, ದಾವಣಗೆರೆ.
4. ಎಲ್.ದೇವರಾಜ್ ಬಿನ್ ಹನುಮಂತಪ್ಪ ಕೆ.ಐ.ಸಿ. ಬ್ಯಾಂಕ್ ಗುಮಾಸ್ತ,
ಮಹಾವೀರ ರಸ್ತೆ, ದಾವಣಗೆರೆ.
೫. ಬಿ ಎನ್ ಬಸವರಾಜ ಬಿನ್ ನಿಂಗಪ್ಪ, 32 ವರ್ಷ, ಕೆ.ಐ.ಸಿ ಬ್ಯಾಂಕ್
ಗುಮಾಸ್ತ, ಮಹಾವೀರ ರಸ್ತೆ, ದಾವಣಗೆರೆ.
೬. ಡಿ. ಬಿ. ಮಲ್ಲಿಕಾರ್ಜುನ ಬಿನ್ ಬಸವರಾಜಪ್ಪ 27 ವರ್ಷ
ಶಿವಕುಮಾರ್ ಅಂಕ ಕೋ. ಗುಮಾಸ್ಥ, ದಾವಣಗೆರೆ.
(೧ ಮತ್ತು ೬ನೇ ಆರೋಪಿ ಪರ ಶ್ರೀ ಎನ್.ಆರ್.ವಕೀಲರು
೨ ಮತ್ತು 5 ನೇ ಆರೋಪಿ ಪರ ಶ್ರೀ ಕೆ.ಎನ್.ಎನ್. ವಕೀಲರು.
೩ ಮತ್ತು ೪ನೇ ಆರೋಪಿ ಪರ ಶ್ರೀ ಎ.ಎನ್.ಎಮ್ ವಕೀಲರು)
ಆರೋಪಣೆಯ ಮೇಲೆ ಆದೇಶ
ದಾವಣಗೆರೆ ನಗರ ಪೊಲೀಸ್ ವೃತ್ತ ನಿರೀಕ್ಷಕರು ಈ ಆರೋಪ ಪಟ್ಟಿಯನ್ನು
ಭಾ.ದಂ.ಸಂ.ಕಲಂ 120,29,420 ಮತ್ತು 4 ೦ 9 ರೊಂದಿಗೆ 34 ರ ಅನ್ವಯ
ಅಪರಾಧಗಳ ಬಗ್ಗೆ, ಈ ಆರೋಪಿಯರ ವಿರುದ್ಧ ಆರೋಪಪಟ್ಟಿಯನ್ನು
ಸಲ್ಲಿಸಿದ್ದಾರೆ.
೨.ಈ ಪ್ರಕರಣದ ಪಕ್ಷಿನೋಟ ಹೀಗಿದೆ.
ಈ ಫರ್ಯಾದಿಯು ಕರ್ನಾಟಕ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಬ್ಯಾಂಕ್
ನಿಯಮತ ಬೆಂಗಳೂರು ಇದರ ಕಾರ್ಯದರ್ಶಿಯಾಗಿದ್ದಾರೆ (ಇನ್ನು ಮುಂದೆ
ಇದನ್ನು ಇಂಡಸ್ಟ್ರಿಯಲ್ ಬ್ಯಾಂಕ್ ಅಂತ ಉಲ್ಲೇಖಿಸಲಾಗುವುದು) ಸದರಿ
ಬ್ಯಾಂಕಿನ ಒಂದು ಶಾಖೆ, ದಾವಣಗೆರೆಯಲ್ಲಿ ಇದೆ. ೧ನೇ ಆರೋಪಿಯು ೫-೩-
1987 ರಂದು ದಾವಣಗೆರೆ ಇಂಡಸ್ಟ್ರಿಯಲ್ ಬ್ಯಾಂಕಿನ ಒಬ್ಬ
ಖಾತೆದಾರನಾಗಿದ್ದ. ೨ನೇ ಆರೋಪಿಯು ಸದರಿ ಬ್ಯಾಂಕಿನ
130.
130
ಲೆಕ್ಕಾಧಿಕಾರಿಯಾಗಿದ್ದ. ೩ನೇ ಆರೋಪಿಯುಸದರಿ ಬ್ಯಾಂಕಿನ
ಪ್ರಬಂಧಕನಾಗಿದ್ದ. ೪ ಮತ್ತು ೬ನೇ ಆರೋಪಿಯರು ಸದರಿ ಬ್ಯಾಂಕಿನಲ್ಲಿ
ಚಾಲ್ತಿ ಖಾತೆ ಮತ್ತು ಕ್ಲಿಯರಿಂಗ್ ವಿಭಾಗಗಳ ಗುಮಾಸ್ತರಾಗಿದ್ದರು. ದಿನಾಂಕ
೫-3-87 ರಂದು ಈ ೧ನೇ ಆರೋಪಿಯು ಮ.ಜೆ.ಶಿವಕುಮಾರ್ ಅಂತ ಕಂಪನಿ
ಪರವಾಗಿ ಬರೆದ 4 ಚೆಕ್ಕುಗಳನ್ನು ಕೊಟ್ಟಿದ್ದ. ಆ ಚೆಕ್ಕುಗಳ ವಿವರ ಮತ್ತು
ಮೊತ್ತ ಹೀಗಿದೆ.
೧. ಚೆಕ್ ನಂಬರ್ 157950 ರೂ. ೨೪,೫೦,೦೦೦
೨. ಚೆಕ್ ನಂಬರ್ 157960 ರೂ. 15.45,000
3. ಚೆಕ್ ನಂಬರ್ ೧೫೭೯೫೬ ರೂ 13,95,000
4. ಚೆಕ್ ನಂಬರ್ 157955 ರೂ 24,75,000
೩. ಈ ನಾಲ್ಕು ಚೆಕ್ಕುಗಳು ಒಟ್ಟು 78,65,000 ರೂ ಮೊತ್ತದಾಗಿದೆ. ಈ
ಚೆಕ್ಕುಗಳನ್ನು ಸದರಿ ಶಿವಕುಮಾರ್ ಅಂಡ್ ಕಂ, ಇವರು ದಾವಣಗೆರೆ ಹರಿಹರ
ಅರ್ಬನ್ ಕೋ. ಆಪರೇಟಿವ್ ಬ್ಯಾಂಕ್ ಗೆ ನಿಗದಿಪಡಿಸಲು ಕೊಟ್ಟಿದ್ದರು.
(ಇನ್ನು ಮುಂದೆ ಇದನ್ನು ದಾವಣಗೆರೆ ಹರಿಹರ ಬ್ಯಾಂಕ್ ಎಂದು
ಕರೆಯಲಾಗುವುದು) ಈ ಚೆಕ್ಕುಗಳನ್ನು ಕೊಟ್ಟ ಸಮಯದಲ್ಲಿ ೧ನೇ
ಆರೋಪಿಯು ಈ ಕರ್ನಾಟಕ ಇಂಡಸ್ಟ್ರಿಯಲ್ ಬ್ಯಾಂಕಿನಲ್ಲಿ ಅದಕ್ಕೆ
ಸಾಕಾಗುವಷ್ಟು ಮೊತ್ತವನ್ನು ತನ್ನ ಖಾತೆಯಲ್ಲಿ ಇಟ್ಟಿರಲಿಲ್ಲ. ದಾವಣಗೆರೆ
ಹರಿಹರ ಬ್ಯಾಂಕಿನ ಮೂಲಕ ನಗದೀಕರಿಸಲು ಬಂದಂತಹ ೧ನೇ ಆರೋಪಿ
ಕೊಟ್ಟ ನಾಲ್ಕು ಚಕ್ಕುಗಳನ್ನು ಸದರಿ ಬ್ಯಾಂಕಿನ ಕ್ಲಿಯರಿಂಗ್ ಹೌಸ್ ಆದ
ದಾವಣಗೆರೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಗೆ. (ಇನ್ನು ಮುಂದೆ
ಎಸ್.ಬಿ.ಎಂ ಎಂದು ಕರೆಯಲಾಗುವುದು) ಇವರು ಶಿವಕುಮಾರ್ ಅಂಡ್
ಕಂಪನಿಯ ದಾವಣಗೆರೆ ಹರಿಹರ ಬ್ಯಾಂಕಿನ ಖಾತೆಗೆ ಚೆಕ್ಕುಗಳ ಮೊತ್ತವನ್ನು
ಜಮಾ ಮಾಡಿ ಸದರಿ ಚೆಕ್ಕುಗಳನ್ನು ಈ ಕರ್ನಾಟಕ ಇಂಡಸ್ಟ್ರಿಯಲ್ ಬ್ಯಾಂಕಿನ
೧ನೇ ಆರೋಪಿಯ ಖಾತೆಗೆ ಹೊಂದಿಸಿಕೊಳ್ಳಲು ಕಳಿಸಿಕೊಟ್ಟಿದ್ದರು. ಆದರೆ 6-
3-87 ರಂದು ಕರ್ನಾಟಕ ಇಂಡಸ್ಟ್ರಿಯಲ್ ಬ್ಯಾಂಕಿ ನಲ್ಲಿಟ್ಟಿದ್ದ ಮೂರು
ಚೆಕ್ಕುಗಳನ್ನು ಆರೋಪಿಯು ತನ್ನ ಸಂಬಂಧಿಕನಾದ ಮಲ್ಲಿಕಾರ್ಜುನ
ಎಂಬುವವರ ಸಹಾಯದಿಂದ ಕೆಳವು ಮಾಡಿದ್ದಾನೆ. ಇದರ ಪರಿಣಾಮವಾಗಿ
ಸದರಿ ಬ್ಯಾಂಕಿಗೆ 53,90,000 ಗಳ ಮೋಸ ಆಗಿದೆ ಇದು ಸಂಚಿನಿಂದ ನಡೆಸಿದ
ಮೋಸ ಮತ್ತು ಕಳ್ಳತನವಾಗಿದೆ ಎಂದು ಆರೋಪಿಸಲಾಗಿದೆ.
131.
131
೪. ಈ ಎಲ್ಲಾಆರೋಪಿಗಳು ನ್ಯಾಯಾಲಯದ ಮುಂದೆ ಹಾಜಾರಾಗಿ
ಜಾಮೀನಿನ ಮೇಲೆ ಬಿಡುಗಡೆ ಹೊಂದಿರುತ್ತಾರೆ. ಅಭಿಯೋಗದ ಪರ
ಹಾಜರುಪಡಿಸಿದ ಕಾಗದಪತ್ರಗಳ ಪ್ರತಿಗಳನ್ನು ಅವರಿಗೆ ಒದಗಿಸಲಾಗಿದೆ.
೫. ಉಭಯಪರ ವಾದವನ್ನು ಆರೋಪನೆ ಮೇಲೆ ಕೇಳಲಾಗಿದೆ.
೬. ಮಾನ್ಯ ಸಹಾಯಕ ಸರ್ಕಾರಿ ಅಭಿಯೋಜಕರು ಲಿಖಿತವಾದವನ್ನು ಕೊಟ್ಟು,
ಈ ಆರೋಪಿಗಳ ವಿರುದ್ಧ ಮಾಡಿದ ಕಚಿತ ಅಪರಾಧಗಳ ಬಗ್ಗೆ ಸಾಕಷ್ಟು
ಸಾಮಗ್ರಿ ಇದೆ ಎಂದು ಹೇಳಿದ್ದಾನೆ. ಇವನ ಪ್ರಕಾರ ಈ ಬ್ಯಾಂಕುಗಳ ಚೆಕ್ಕುಗಳ
ನಗದೀಕರಣದ ಬಗ್ಗೆ ಕ್ಲಿಯರಿಂಗ್ ಹೌಸ್ ಇದರ ನಿಯಮದ ಲಾಭ ಪಡೆದು
ಮೋಸ ವಂಚನೆ ಮತ್ತು ಕಳ್ಳತನವನ್ನು ಸಂಚಿನಿಂದ ಮಾಡಿದ್ದಾರೆಂದು
ಆರೋಪಿಸಲಾಗಿದೆ.
7. ಆರೋಪಿಗಳ ಪರವಾಗಿ ಹಾಜರಾದ ಎಲ್ಲ ವಕೀಲರು ತಮ್ಮ ವಾದಗಳನ್ನು
ಮಂಡಿಸಿದ್ದಾರೆ ಅವರಲ್ಲಿ ಹೆಚ್ಚಿನ ವಾದವನ್ನು ಹಿರಿಯ ವಕೀಲರಾದ
ಮಾನ್ಯಶ್ರೀ ಎ.ಎನ್.ಎಂ.ಇವರು ಮಂಡಿಸಿದ್ದಾರೆ. ಇವರ ಪ್ರಕಾರ ಈ ದಾಖಲೆ
ಮೇಲೆ ಇರುವ ಎಲ್ಲಾ ಸಾಮಗ್ರಿಯನ್ನು ಜಾಲಾಡಿದರು ಅದರಿಂದ ಯಾವುದೇ
ಒಂದು ಕಥಿತ ಅಪರಾಧದ ಬಗ್ಗೆ ಆರೋಪ ಹೊರಿಸಲು ಸಾಧ್ಯವಿಲ್ಲ
ಎನ್ನುವುದಾಗಿದೆ. ಮೊಟ್ಟಮೊದಲನೆಯರಾಗಿ ೬ನೇ ಆರೋಪಿ ಯಾದ
ಮಲ್ಲಿಕಾರ್ಜುನ ಇವರ ಹೆಸರನ್ನು ಪ್ರಥಮ ವರ್ತಮಾನ ವರದಿಯಲ್ಲಿ
ನಮೂದಿಸಿಲ್ಲ ಎಂಬುದು ಅವರ ವಾದವಾಗಿದೆ. ಹಾಗೂ ಸಂಚಿಕೆ ಬಗ್ಗೆ
ಯಾವುದೇ ಒಂದು ಪುರಾವೆ ಇಲ್ಲ ಮತ್ತು ಮೋಸ ದುರುಪಯೋಗದ
ಬಗ್ಗೆಯೂ ಸಹ ಯಾವುದೇ ಪುರಾವೆ ಇಲ್ಲವೆಂಬುದು ಅವರ ವಾದಗಳಾಗಿವೆ.
8. ಈ ಕೆಳಕಂಡ ಅಂಶಗಳು ನನ್ನ ತೀರ್ಮಾನಕ್ಕೆ ಬರುತ್ತದೆ
ಅಂಶಗಳು
೧. ಈ ಆರೋಪಿಗಖ ವಿರುದ್ಧ ಭಾ.ಧಂ.ಸಂ. ಕಲಂ 120(ಬಿ) 420 ಮತ್ತು
409 ರ ಅನ್ವಯ ಕಲಂ 34 ರೊಂದಿಗೆ ದಂಡನೀಯ ಅಪರಾಧವೇಸಗಿದ್ದಾರೆಂಬ
ಬಗ್ಗೆ ಆರೋಪ ರಚಿಸಲು ಸಾಕಷ್ಟು ಸಾಮಗ್ರಿ ಇದೆಯೇ?
2. ಈ ಆರೋಪ ಪಟ್ಟಿಯನ್ನು ಪರಿಶೀಲಿಸಿದಾಗ ಬೇರೆ ಅಪರಾಧಗಳ ಬಗ್ಗೆ
ಆರೋಪ ರಚಿಸಬಹುದೇ?
9. ಮೇಲಿನ ಅಂಶಗಳಿಗೆ ನನ್ನ ತೀರ್ಮಾನ ಈ ಕೆಳಕಂಡ ಕಾರಣಗಳಿಗಾಗಿ ಹೀಗಿದೆ.
132.
132
ಬಾ.ದಂ.ಸಂ.ಕಲಂ 120 (ಬಿ)ಮತ್ತು 420 ಅನ್ವಯ ಕಲಂ 34 ರ ಅಡಿಯಲ್ಲಿ
ಅಲ್ಲದೆ ಬಾ.ರಂ.ಸಂ.ಕಲಂ 379 ಮತ್ತು 201 ರೊಂದಿಗೆ ಕಲಂ 34 ರ ಅನ್ವಯ
ಸಹ ದಂಡನೀಯ ಅಪರಾಧಗಳಿಗೆ ಆರೋಪ ರಚಿಸಲು ಸಾಕಷ್ಟು ಸಾಮಗ್ರಿ
ಇದೆ.
10. ಕಾರಣಗಳು
ಈ ಆರೋಪನೆ ಹೊರಿಸಲು ಹೊರಿಸುವ ಪೂರ್ವದಲ್ಲಿ ಅಭಿಯೋಗದ
ಪರವಾಗಿ ಹಾಜರು ಮಾಡಿದ ಆರೋಪ ಪಟ್ಟಿಯಲ್ಲಿಯ ಸಾಮಗ್ರಿಯನ್ನು
ಯಾವ ರೀತಿ ಪರಿಶೀಲಿಸಬೇಕೆಂಬ ಬಗ್ಗೆ ಒಂದಿಷ್ಟು ಚರ್ಚಿಸುವುದು ಅಗತ್ಯ. ಈ
ಹಂತದಲ್ಲಿ ನಾವು ಗಮನಿಸಬೇಕಾದಂತಹ ದಂ.ಪ್ರ.ಸಂ. ಕಲಂ 239 ಇದರಲ್ಲಿ
ಆರೋಪ ಪಟ್ಟಿಯಲ್ಲಿ ಹಾಜರುಮಾಡಿದ ಸಾಮಗ್ರಿ ಮತ್ತು ದಾಖಲೆಗಳನ್ನು
ಪರಿಶೀಲಿಸಿ ಆರೋಪಿಯನ್ನು ಅವಶ್ಯ ಕಂಡರೆ ವಿಚಾರಿಸಿ ನಂತರ ಉಭಯತರಿಗೆ
ಅವಕಾಶ ಕೊಟ್ಟು ಪರಿಶೀಲಿಸಿದ ಮೇಲೆ ಆರೋಪಿಯ ವಿರುದ್ಧ ಆರೋಪ
ಆಧಾರದಹಿತವೆಂದು ಕಂಡು ಬಂದರೆ ಆಗ ಈ ಹಂತದಲ್ಲಿ ಆರೋಪಿಯನ್ನು
ಬಿಡುಗಡೆಗೆ (ಡಿಸ್ಚಾರ್ಜ್) ಕಾರಣ ಕೊಟ್ಟು ಬಿಡುಗಡೆ ಮಾಡಬಹುದೆಂದು
ಹೇಳಲಾಗಿದೆ. ಅಂದರೆ ಈ ಹಂತದಲ್ಲಿ ಆರೋಪಿಯನ್ನು ಬಿಡುಗಡೆ
ಮಾಡಬೇಕಾದರೆ ಆರೋಪಿ ವಿರುದ್ಧದ ಆರೋಪಗಳು ಆಧಾರದಹಿತವೆಂದು
ಆರೋಪಪಟ್ಟಿಯ ಸಾಮಗ್ರಿಯನ್ನು ಪರಿಶೀಲಿಸಿ ಉಭಯ ಪರ ವಾದ ಕೇಳಿ
ಹಾಗೆ ಮಾಡಬೇಕೆನ್ನುವುದು ಸ್ಪಷ್ಟ.
11. ಈ ಬಗ್ಗೆ ಆರೋಪಿಗಳ ಪರವಾಗಿ, ನಮ್ಮ ಮಾನ್ಯ ಉಪನ್ಯಾಯಾಲಯದ
ಶ್ರೀ ಮಹಂತ ಸ್ವಾಮಿ ವಿ. ಕರ್ನಾಟಕ ರಾಜ್ಯ (ಐ.ಎಲ್.ಆರ್ 1986 ಕರ್ನಾಟಕ
ಪುಟ 2970) ಇಲ್ಲಿಯ ತೀರ್ಮಾನವನ್ನು ನನ್ನ ಗಮನಕ್ಕೆ ತರಲಾಗಿದೆ. ಈ
ಪ್ರಕರಣದಲ್ಲಿ ಸದರಿ ಆರೋಪಿ ವಿರುದ್ಧ ಮಾಡಿದ ಆರೋಪಗಳು
ಆಧಾರದಹಿತವೆಂದು ನಮ್ಮ ಮಾನ್ಯ ಉಚ್ಚ ನ್ಯಾಯಾಲಯ ತೀರ್ಮಾನಿಸಿ
ಆರೋಪಪಟ್ಟಿಯನ್ನು ವಜಾ ಮಾಡಿದೆ. ಆ ಒಂದು ಪ್ರಕರಣದ ಸಂದರ್ಭಗಳು
ಬೇರೆ ಇದ್ದು ಪ್ರಸ್ತುತ ಪ್ರಕರಣಕ್ಕಿಂತ ಭಿನ್ನವಾಗಿದೆ ಎಂಬುದು ಗಮನಾರ್ಹ.
ಆದರೆ ಅದರಲ್ಲಿರುವ ಒಂದು ಕಾನೂನಿನ ತತ್ವವನ್ನು ಮಾತ್ರ ಗಮನದಲ್ಲಿ
ಇಟ್ಟುಕೊಂಡು ಈ ಪ್ರಕರಣವನ್ನು ಪರಿಶೀಲಿಸುತ್ತೇನೆ.
12. ಈ ಹಂತದಲ್ಲಿ ಅಭಿಯೋಗದ ಸಾಮಗ್ರಿಯನ್ನು ನಾವು ಪ್ರಕರಣದ
ಅಂತಿಮ ವಿಚಾರಣೆಯಲ್ಲಿ ಪುರಾವೆಯನ್ನು ಪರಿಶೀಲಿಸಿ ಪರಮರ್ಶೆ ಮಾಡುವ
ರೀತಿಯಲ್ಲಿ ಮಾಡಬೇಕಾಗಿಲ್ಲ. ಕೇವಲ ಈ ಸಾಮಗ್ರಿಯನ್ನು ಆದರಿಸಿ ಕಥಿತ
ಅಪರಾಧಗಳ ಬಗ್ಗೆ ಆರೋಪನೆ ರಚಿಸಬಹುದೇ? ಎಂದು ಮಾತ್ರ
133.
133
ತೀರ್ಮಾನಿಸಬೇಕಾಗುತ್ತದೆ. ಒಂದು ಬಲವಾದಸಂದೇಹವನ್ನು ಸದರಿ
ಸಾಮಾಗ್ರಿ ಆಥರಿ ಆರೋಪಿಸಿ ಸದರಿ ಅಪರಾಧಗಳ ಬಗ್ಗೆ ಮಾಡಿದ್ದಾರೆ ಎಂಬ
ಬಗ್ಗೆ ಸಂದೇಹ ಪಡಬಹುದಾದರು ಕೂಡ ಅಷ್ಟನ್ನು ಆಧರಿಸಿ ಆರೋಪ ರಚನೆ
ಮಾಡಬಹುದೆಂದು ಹಲವಾರು ನ್ಯಾಯಿಕ ತೀರ್ಮಾನಗಳಲ್ಲಿವೆ. ಈ ಬಗ್ಗೆ
ಆರೋಪಿಗಳ ಪರವಾಗಿ ಹಾಜರು ಮಾಡಿದ ನಮ್ಮ ಮಾನ್ಯ ಉಚ್ಚ
ನ್ಯಾಯಾಲಯದ ಕರ್ನಾಟಕ ರಾಜ್ಯ ವಿ ಹವಾಲಿ ಅಲಿಯಾಸ್ ಬಾಬುಜಾನ್ (ಐ
ಎಲ್ ಆರ್ 1938 ಕ.ರಾ. ಪುಟ 1754) ಇದನ್ನು ಗಮನಿಸಬಹುದಾಗಿದೆ
ಇದರಲ್ಲಿ ತನಿಕಾಧಿಕಾರಿಗಳು ಸಂಗ್ರಹಿಸಿದ ಸಾಮಾಗ್ರಿ ಆಧಾರದಿಂದ
ಆರೋಪಿಗಳ ಕೃತಕದ ಬಗ್ಗೆ ಬಲವಾದ ಸಂದೇಹ ಉಂಟಾದರೆ ಸಾಕು ಅಷ್ಟರ
ಮೇಲಿಂದ ಆರೋಪನೆ ರಚಿಸಬಹುದೆಂದು ಹೇಳಿದ್ದಾರೆ.
13. ಈ ಬಗ್ಗೆ ನಮ್ಮ ಮಾನ್ಯ ಸರ್ವೋಚ್ಚ ನ್ಯಾಯಾಲಯದ
ಸೂಪರಿಂಟೆಂದೆಂಟ್ ಮತ್ತು ರಿಪುಂಬ್ರೆನ್ಸ್ ಲೀಗಲ್ ಅಪೇಕ್ಸ್
ಡಬ್ಲ್ಯೂ.ಬಿ.ವಿರುದ್ಧ ಅನಿಲ್ ಕುಮಾರ್ (1979 ಕ್ರಿ.ಲಾ.ಜ.1390)ರ
ತೀರ್ಪನ್ನು ಗಮನಿಸಬಹುದಾಗಿದೆ. ಈ ಒಂದು ಪೂರ್ಣ ಪೀಠದ
ತೀರ್ಮಾನದಲ್ಲಿ ಆರೋಪ ಪಟ್ಟಿಯ ಸಾಮಗ್ರಿಯಿಂದ ಒಂದು ಬಲವಾದ
ಸಂದೇಹವನ್ನು ಅಪರಾಧಿಗಳ ಕೃತ್ಯದ ಬಗ್ಗೆ ಪಡಬಹುದಾದರೆ ಅದನ್ನು
ಆದರಿಸಿ ಆರೋಪ ರಚನೆ ಮಾಡಬಹುದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಈ ಹಂತದಲ್ಲಿ ಅಂತಿಮ ತೀರ್ಮಾನದ ಕಾಲದಲ್ಲಿ ಅಭಿಯೋಗದ
ಪುರಾವೆಯನ್ನು ಪರಿಶೀಲಿಸುವ ರೀತಿಯಲ್ಲಿ ಪರಿಶೀಲಿಸುವ ಅಗತ್ಯವಿಲ್ಲವೆಂದು
ಸಹ ಈ ತೀರ್ಮಾನದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.
14. ಈ ಮೇಲಿನ ಎರಡು ತೀರ್ಮಾನಗಳನ್ನು ಗಮನಿಸಿದಾಗ, ಈ ಪ್ರಸ್ತುತ
ಪ್ರಕರಣದಲ್ಲಿ ಸಾಮಗ್ರಿಯನ್ನು ಪರಿಶೀಲಿಸಿದರೆ ಕನಿಷ್ಠ ಪಕ್ಷ ಅಪರಾಧಿಗಳ
ಅಪರಾಧದ ಬಗ್ಗೆ ಒಂದು ಸಂದೇಹವನ್ನು ಪಡಬಹುದೇ? ಇಲ್ಲವೇ?
ಎಂಬುದನ್ನು ತೀರ್ಮಾನಿಸಬೇಕಾಗಿದೆ. ಹಾಗೆ ಸಂದೇಹ ಪಟ್ಟರೆ ಆರೋಪ
ರಚಿಸಲು ಮುಂದುವರೆಯಬಹುದು, ಸಂದೇಹ ಪಡಲು ಸಾಧ್ಯವಿಲ್ಲದಿದ್ದರೆ
ಆರೋಪಿಗಳನ್ನು ಈ ಹಂತದಲ್ಲಿಯೇ ಬಿಡುಗಡೆ ಮಾಡಬಹುದು.
15. ಸಾಮಾನ್ಯವಾಗಿ ಅಪರಾಧಿಕ ನ್ಯಾಯದಾನದ ಸುವರ್ಣತತ್ವ ಎಂದರೆ
ಅಪರಾಧಿಗಳಿಗೆ ಸಂಶಯದ ಲಾಭ ಕೊಟ್ಟು ಬಿಡುಗಡೆ ಮಾಡುವುದು. ಆದರೆ
ಅದು ಪುರಾವೆ ಅಭಿಲೇಖನ ಮಾಡಿಕೊಂಡು ಅಂತಿಮವಾಗಿ ಪ್ರಕರಂದ
ತೀರ್ಮಾನ ಮಾಡುವಾಗ ಮಾತ್ರ ಆದರೆ ಆರೋಪ ಹೊರಿಸುವ ಪೂರ್ವದ
ಹಂತದಲ್ಲಿ ಇರುವ ಸಾಮಗ್ರಿಯ ಮೇಲಿಂದ ಸಂದೇಹ ಪಡಬಹುದಾದರೂ
134.
134
ಕೂಡ ಆಗ ಆರೋಪರಚನೆ ಮಾಡಬಹುದೇ. ಇದು ಈ ಮೇಲಿನ
ತೀರ್ಮಾನಗಳಿಂದ ಸ್ಪಷ್ಟವಾಗುತ್ತದೆ ಮೊದಲ ಹಂತದಲ್ಲಿ ಅಭಿಯೋಗದ
ಪರವಾಗಿ ಬಂದರೆ, ಎರಡನೆಯ ಹಂತದಲ್ಲಿ ಆರೋಪಿಗಳ ಪರವಾಗಿ
ಇರುವುದನ್ನು ಗಮನಿಸಬಹುದು.
16. ಈಗ ನಾವು ಆರೋಪ ರಚಿಸಲು ಮೊದಲನೇ ಹಂತದಲ್ಲಿರುವುದರಿಂದ
ಕನಿಷ್ಠ ಪಕ್ಷದ ಸಂದೇಹ ಈ ಆರೋಪಿಗಳ ಕೃತ್ಯದ ಬಗ್ಗೆ ಪಡಬಹುದೇ ಅಥವಾ
ಇಲ್ಲವೇ ಎಂಬುದನ್ನು ಮಾತ್ರ ತೀರ್ಮಾನಿಸ ಬೇಕಾಗುತ್ತದೆ.
17. ಆರೋಪ ಪಟ್ಟಿಯಲ್ಲಿ ಪೊಲೀಸರು ನಮೂದಿಸಿದ ಕಲಮುಗಳಿಗೆ ಮಾತ್ರ
ಆರೋಪ ರಚಿಸಬೇಕೆಂದು ದಂ.ಪ್ರ. ಸಂಹಿತೆಯ ಯಾವ ಕಲಮುಗಳಲ್ಲಿಯೂ
ಹೇಳಿಲ್ಲ. ಆದರೆ ಆರೋಪ ಪಟ್ಟಿಯನ್ನು ಪರಿಶೀಲಿಸಿ ಅದರ ಆಧಾರದಿಂದ
ಯಾವ ಅಪರಾಧಿಗಳ ಬಗ್ಗೆ ಆರೋಪ ರಚಿಸಲು ಸಾಧ್ಯವೋ ಅವೆಲ್ಲವುಗಳ
ಬಗ್ಗೆ ಆರೋಪ ರಚಿಸಬೇಕೆಂಬುದು ದಂ.ಪ್ರ.ಸಂ.ಕಲಂ 239 ರಿಂದ
ಸ್ಪಷ್ಟವಾಗುತ್ತದೆ. ಹಾಗಿದ್ದ ಮೇಲೆ ಈ ಆರೋಪ ಪಟ್ಟಿಯಲ್ಲಿ ನಮೂದಿಸಿದ
ಕೇವಲ ಭಾ.ದಂ.ಸಂ.ಕಲಂ 120(ಬಿ) 420 ಮತ್ತು 409 ರ ಅನ್ವಯ ಕಲಂ 34 ರ
ಅಪರಾಧಗಳ ಬಗ್ಗೆ ಮಾತ್ರ ಆರೋಪ ರಚಿಸಬೇಕೆಂಬ ಬಗ್ಗೆ ಯಾವ
ವಾದವನ್ನು ಮಾಡಲಾಗದು. ಆದ್ದರಿಂದ, ಈ ಆರೋಪ ಪಟ್ಟಿಯನ್ನು
ಪರಿಶೀಲಿಸಿದ ಮೇಲೆ ಯಾವ ಅಪರಾಧಗಳ ಬಗ್ಗೆ ಆರೋಪದ
ರಚಿಸಬೇಕೆಂಬುದನ್ನು ಮುಂದೆ ತೀರ್ಮಾನಿಸಲಾಗುವುದು.
18. ಬಾ.ದಂ.ಸಂ.ಕಲಂ 120 (ಬಿ) ಮತ್ತು 34.
ಸಂಚು ಮತ್ತು ಏಕೋದ್ದೇಶದ ಬಗ್ಗೆ ಯಾವುದೇ ಪುರಾವೆ ಇಲ್ಲವೆನ್ನುವುದು
ಆರೋಪಗಳ ಪರ ವಾದ. ಅಪರಾಧಿಗಳು ಒಬ್ಬರಿಗೊಬ್ಬರು ಹೇಗೆ ಸಂಪರ್ಕ
ಹೊಂದಿರುತ್ತಾರೆ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಏಕೆಂದರೆ ಸಂಚು
ಮತ್ತು ಏಕೋದ್ದೇಶ ಇವುಗಳ ಬಗ್ಗೆ ನೇರವಾದ ಸಾಕ್ಯವನ್ನು ಕೊಡಲು
ಯಾರಿಂದಲೂ ಸಾಧ್ಯವಿಲ್ಲ. ಇವು ಎರಡು ಮಾನವನ ಮೆದುಳಿನ ಗರ್ಭದಲ್ಲಿ
ಹುದುಗಿರುವ ಸ್ಥಿತಿಗೆ ಸಂಬಂಧಪಟ್ಟ ಸಂಗತಿಗಳು. ಮಾನವನ ಮೆದುಳನ್ನು
ಭೇದಿಸಿ ಅಲ್ಲಿ ಏನು ನಡೆಯುತ್ತದೆ ಎಂಬುದನ್ನು ತಿಳಿಯಲು ಯಾವುದೇ
ಸಾಧನ ಇನ್ನೂ ಸಂಶೋಧಿತಗೊಂಡಿಲ್ಲ. ಹಾಗೆಂದಮಾತ್ರಕ್ಕೆ ಸಂಚು
ವಂಚನೆಯ ಬಗ್ಗೆ ನ್ಯಾಯಾಲಯ ತೀರ್ಮಾನ ಮಾಡಲು ಸಾಧ್ಯವಿಲ್ಲವೆಂ
ದೇನೂ ಅಲ್ಲ. ಪ್ರಸ್ತುತ ಪ್ರಕರಣದ ಅಪರಾಧಿಗಳ ನಡತೆ, ವರ್ತನೆ, ಕೃತಿ ಇತರ
ಸುತ್ತಲಿನ ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು ಈ ಒಂದು ಅಪರಾಧದ
ಬಗ್ಗೆ ತಕ್ಕ ತೀರ್ಮಾನಕ್ಕೆ ಬರಲು ಸಾಧ್ಯ. ಹೀಗಿದ್ದಾಗ ನೇರವಾದ ಸಾಕ್ಷಿಗಳನ್ನು
135.
135
ಸಂಚು ಮತ್ತು ವಂಚನೆಗಳಬಗ್ಗೆ ನಿರೀಕ್ಷಿಸುವುದು ಕಾನೂನು ಬದ್ಧವಲ್ಲ
ಹಾಗೂ ಹಾಗೆ ಕೇಳುವುದು ಉಚಿತವೂ ಅಲ್ಲ.
19. ಈ ಆರೋಪಿಗಳು ಒಬ್ಬರಿಗೊಬ್ಬರು ಹೇಗೆ ಸಂಪರ್ಕ ಹೊಂದಿರುತ್ತಾರೆ
ಎಂಬುದನ್ನು ಗಮನಿಸಿ, ಇಲ್ಲಿ ಸಂಚು ಮತ್ತು ಉದ್ದೇಶದ ಬಗ್ಗೆ ಏನಾದರೂ
ಸುಳಿಯು ಸಿಗಬಹುದೇ ಎಂಬುದನ್ನು ಪರಿಶೀಲಿಸೋಣ.
20. ೧ನೇ ಆರೋಪಿಯು ಇಂಡಸ್ಟ್ರಿಯಲ್ ಬ್ಯಾಂಕಿನಲ್ಲಿ 19-3-86 ರಂದು
ಒಂದು ಖಾತೆ ತೆಗೆದಿದ್ದಾನೆ. ಅದು ಆತನ ವೈಯಕ್ತಿಕ ಖಾತೆಯಾಗಿದೆ. ಈ
ಒಂದು ಘಟನೆಯ ದಿನದಂದು ೨ ರಿಂದ ೫ನೇ ಆರೋಪಿಗಳು ಸದರಿ ಬ್ಯಾಂಕಿನ
ಲೆಕ್ಕಾಧಿಕಾರಿ ಪ್ರಬಂಧಕ ಮತ್ತು ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು.
ಇದರಲ್ಲಿ ೬ನೇ ಆರೋಪಿ ೧ನೇ ಆರೋಪಿಯ ಸಂಬಂಧಿಕ. ಬ್ಯಾಂಕ್ ಖಾತೆದಾರ
ಮತ್ತು ಬ್ಯಾಂಕ್ ಸಿಬ್ಬಂದಿ ಮಧ್ಯದಲ್ಲಿ ಸಂಪರ್ಕ ಇರುವುದು ಸಹಜ. ಅದೂ
ಅಲ್ಲದೆ ಈ ೧ನೇ ಆರೋಪಿಯು ಹಲವಾರು ಲಕ್ಷ ರೂಪಾಯಿಗಳ ವ್ಯವಹಾರ
ಮಾಡುವ ಒಬ್ಬ ಗಣ್ಯನೆಂದು ಹೇಳಲಾಗಿದೆ. ಬ್ಯಾಂಕ್ ಸಂಬಂಧಿಸಿದವರಿಗೆ
ಬೃಹತ್ ಮೊತ್ತದ ಹಣಕಾಸಿನ ವ್ಯವಹಾರ ಮಾಡುವ ಗ್ರಾಹಕರ ಬಗ್ಗೆ ಹೆಚ್ಚಿನ
ಒಂದು ಗೌರವ ಇರುತ್ತದೆ. ಹೀಗಿದ್ದಾಗ ಈ ಎಲ್ಲಾ ಆರೋಪಿಗಳು
ಒಬ್ಬರಿಗೊಬ್ಬರು ಒಳ್ಳೆಯ ಸಂಪರ್ಕ ಹೊಂದಿದ್ದಾರೆಂದು
ಭಾವಿಸಬಹುದಾಗಿದೆ. ಈ ಒಂದು ಹತ್ತಿರದ ಸಂಪರ್ಕದ ಪರಿಣಾಮವಾಗಿ
ಅವರಲ್ಲಿ ಸಂಚು ಮತ್ತು ಉದ್ದೇಶ ರೂಪಿಸಲು ಅವಕಾಶ ಇತ್ತು ಅಂತಾ
ಸಂದೇಹ ಪಡಬಹುದಾಗಿದೆ.
21. ಮುಂದಿನ ಚರ್ಚೆಯ ಮೊದಲು ಇನ್ನೊಂದು ವಾದವನ್ನು
ಪರಿಶೀಲಿಸಬೇಕಾಗಿದೆ. ಪ್ರಥಮ ವರ್ತಮಾನ ವರದಿಯಲ್ಲಿ 6 ನೇ
ಆರೋಪಿಯಾದ ಮಲ್ಲಿಕಾರ್ಜುನ ಅವರ ಹೆಸರು ಇಲ್ಲವೆಂಬ ಒಂದು ವಾದ
ಮಾಡಲಾಗಿದೆ. ಆದರೆ ಈ ವಾದವನ್ನು ಪಿರ್ಯಾದಿನ್ನು ಒಂದೇ
ಮಾಡಿದ್ದಾರೆಂದು ನಾನು ಸ್ಪಷ್ಟವಾಗಿ ಹೇಳಬೇಕಾಗುತ್ತದೆ. ಏಕೆಂದರೆ ಪ್ರಥಮ
ವರ್ತಮಾನ ವರದಿಯ ಜೊತೆಗೆ ಬಂದ ಪಿರ್ಯಾದದ ೪ನೇ ಪುಟದ
ಮುಂದುವರೆದ ಏಳನೇ ಪ್ಯಾರದಲ್ಲಿ ೧ನೇ ಆರೋಪಿಯು ತನ್ನ
ಸಂಬಂಧಿಕನಾದ ಮಲ್ಲಿಕಾರ್ಜುನ ಎಂಬುವವನ ಸಹಾಯದಿಂದ 6-3-87 ರಂದು
ಚೆಕ್ಕುಗಳನ್ನು ಕಲವು ಮಾಡಿದ್ದಾನೆಂದು ಸ್ಪಷ್ಟವಾಗಿ ಹೇಳಲಾಗಿದೆ. ಇದರ
ಅರ್ಥ ಆರನೇ ಆರೋಪಿಯ ಹೆಸರು ಸಹ ದೂರಿನಲ್ಲಿ
ಸ್ಪಷ್ಟವಾಗಿ ನಮೂದಾಗಿದೆ.
136.
136
22. ಭವಿಷ್ಯ: ಈವಾದವನ್ನು ಮಾಡಲು ಕಾರಣವೆಂದರೆ ಈ ಒಂದು ದೂರನ್ನು
ಬರೆಯುವಾಗ ಅದರ ಇರೋನಮೆಯಲ್ಲಿ ಕೇವಲ 1 ರಿಂದ 5 ನೇ ಆರೋಪಿಗಳ
ಹೆಸರು ಮಾತ್ರ ಹಾಕಿರುವುದರಿಂದ ಹಾಗೆ ಆಗಿದೆಯೆಂದು ಹೇಳಬಹುದು. ಆದರೆ
ಆ ದೂರಿನ ಒಳ ಪುಟದಲ್ಲಿ ಇರುವ ಆರನೇ ಆರೋಪಿಯ ಹೆಸರನ್ನು
ಗಮನಿಸಬಾರದೆಂದು ಕಾನೂನು ಏನು ಇರುವುದಿಲ್ಲ. ಆದರೆ ಅದನ್ನು
ಆರೋಪಿಯರ ಪರ ವಕೀಲರು ಗಮನಿಸಿಲ್ಲವೆಂಬುದು ಗಮನಾರ್ಹ. ಆದ್ದರಿಂದ
೬ನೇ ಆರೋಪಿಯ ಹೆಸರು ಪ್ರಥಮ ವರ್ತಮಾನ ವರದಿಯಲ್ಲಿ ಇಲ್ಲವೆಂಬ
ವಾದ ಆಧಾರವಿಲ್ಲದ್ದು.
23. ಈ ಒಂದು ಸಂಚಿಗೆ ಮೂಲ ಕಾರಣವೆಂದರೆ ಬ್ಯಾಂಕುಗಳ ಕ್ಲಿಯರಿಂಗ್
ಹೌಸ್ ನಿಯಮ ಎಂಬುದು ಮಾನ್ಯ ಸಹಾಯಕ ಸರ್ಕಾರಿ ಅಭಿಯೋಜಕರ
ಬಲವಾದ ವಾದ. ʼ ಕ್ಲಿಯರಿಂಗ್ ಹೌಸ್ʼ ನಿಯಮ ಕಾನೂನು ಅಲ್ಲ.
ಆದ್ದರಿಂದ ಅದು ಬಂಧನಕಾರಕವಲ್ಲವೆಂಬುದು ಆರೋಪಿಗಳ ಪರ ಮಾನ್ಯ
ವಕೀಲರ ಪ್ರತಿವಾದ. ʼ ಕ್ಲಿಯರಿಂಗ್ ಹೌಸ್ʼ ನಿಯಮ ಕಾನೂನು ಅಲ್ಲ
ಆದರೂ, ಅವುಗಳ ಒಂದು ಸಂದರ್ಭ ಎಂದು ಭಾವಿಸಿ ಇಲ್ಲಿ ಏನಾದರೂ
ಅವುಗಳ ಲಾಭ ಪಡೆದು ಸಂಚು ನಡೆದಿದೆಯೇ ಎಂಬುದನ್ನು
ಗಮನಿಸಬೇಕಾಗಿದೆ. ಎಕೆಂದರೆ ಕ್ಲಿಯರಿಂಗ್ ಹೌಸ್ ನಿಯಮದ ದುರ್ಲಾಭ
ಪಡೆದು ಈ ಆರೋಪಿಗಳು ಸಂಚಿನಿಂದ 53,00,000 ರೂಪಾಯಿಗಳ ಕ್ಲೀನ
ಬೋಲ್ಡ್ ಮಾಡಿದ್ದಾರೆಂಬ ಗಂಭೀರವಾದ ಆರೋಪ ಇರುವುದರಿಂದ ಈ
ನಿಯಮಗಳನ್ನು ಈ ಹಂತದಲ್ಲಿ ಪರಿಶೀಲಿಸುವುದು ಸುಸಂಗ.
24. ಈಗ ಈ ನಿಯಮ ಏನು ಎಂಬುದನ್ನು ನೋಡುವ, ಈ ಕ್ಲಿಯರಿಂಗ್
ಹೌಸ್ ದ ಬಗ್ಗೆ ಅಭಿಯೋಗದ ಪರವಾಗಿ ಹಾಜರಿ ಮಾಡಿದ ಲಿಖಿತ ವಾದದ
ಮೊದಲನೇ ಪುಟದಲ್ಲಿ ಕೊನೆಯ ಪ್ಯಾರದಲ್ಲಿ ಹೇಳಲಾಗಿದೆ. ಇಂಡಸ್ಟ್ರಿಯಲ್
ಬ್ಯಾಂಕ್ ಮತ್ತು ದಾವಣಗೆರೆ ಹರಿಹರ ಬ್ಯಾಂಕ್ ಇವುಗಳಿಗೆ ಎಸ್
.ಬಿ.ಎಂ
ಕ್ಲಿಯರಿಂಗ್ ಹೌಸ್ ಆಗಿದೆ. ಈ ಇಂಡಸ್ಟ್ರಿಯಲ್ ಬ್ಯಾಂಕುಗಳ ಚೆಕ್ಕುಗಳನ್ನು
ಕ್ಲಿಯರಿಂಗ್ ಹೌಸ್ ನಲ್ಲಿರುವ ಬ್ಯಾಂಕುಗಳ ಖಾತೆಗಳಲ್ಲಿ ಖರ್ಚು ಹಾಕಿ
ಸದರಿ ಚೆಕ್ಕುಗಳನ್ನು ನಗದು ಪಡಿಸಿದ ನಂತರ ಸದರಿ ಹಣದ ಬಗ್ಗೆ ಬೇರೆ
ಲೆಕ್ಕಾಚಾರ ನಂತರ ಮಾಡುವುದು. ಈ ಬಗ್ಗೆ ದಾವಣಗೆರೆ ಬ್ಯಾಂಕರ್ಸ
ಕ್ಲಿಯರಿಂಗ್ ಹೌಸ್ ನಿಯಮ 10 (ಎ) ನಲ್ಲಿರುವ ಬಗ್ಗೆ ಹೇಳಲಾಗಿದೆ. ಈ
ನಿಯಮದಂತೆ ಚೆಕ್ಕುಗಳನ್ನು ಪ್ರಸ್ತುತ ಪ್ರಕರಣದಲ್ಲಿ ಎಸ್ ಬಿ ಎಂ
ನಗುದುಪಡಿಸಿದೆ ಎಂಬ ಒಂದು ಪ್ರಸ್ತಾಪವಿರುತ್ತದೆ. ಇದು ನಿಯಮದ
ವಿಷಯವಾಯಿತು.
137.
137
25. ಇನ್ನು ಈನಿಯಮದಿಂದ ನಾವು ಏನಾದರೂ ಮೋಸ ನಡೆದಿದೆಯೇ
ಎಂಬುದನ್ನು ಗಮನಿಸಬೇಕಾಗಿದೆ. ಈ ಕ್ಲಿಯರಿಂಗ್ ಹೌಸ್ ನಿಯಮದ ಬಗ್ಗೆ
ಚೆನ್ನಾಗಿ ಬಲ್ಲವರು ಎಂದರೆ ಈ ಪ್ರಕರಣದ ೨ ರಿಂದ ೫ನೇ ಆರೋಪಿಗಳಾದ
ಆಗಿನ ಇಂಡಸ್ಟ್ರಿಯಲ್ ಬ್ಯಾಂಕಿನ ಸಿಬ್ಬಂಧಿಯವರು ಮತ್ತು ಹಲವಾರು ಲಕ್ಷದ
ವ್ಯವಹಾರ ಮಾಡುವ ಗಣ್ಯ ಗ್ರಾಹಕ ಎನಿಸಿದ ಒಂದನೇ ಆರೋಪಿ ಮತ್ತು
ಆತನ ಸಹಚರನಾದ 6 ನೇ ಆರೋಪಿ. ಈ 1 ನೇ ಆರೋಪಿಯು ತನ್ನ
ಕುಟುಂಬದ ಸದಸ್ಯರೆಲ್ಲರನ್ನು ಸೇರಿಸಿ ಮೆ: ಜೆ. ಶಿವಕುಮಾರ್ ಅಂಡ್ ಕಂಪನಿ
ಎಂಬ ಒಂದು ಪಾಲುಗಾರಿಕೆ ಸಂಸ್ಥೆಯನ್ನು 1982 ರಲ್ಲಿ ಸ್ಥಾಪಿಸಿ ಅದರ
ಕಾರ್ಯನಿರ್ವಾಹಕ ಭಾಗೀದಾರನೆಂದು ಈ ೧ನೇ ಆರೋಪಿ ಕೆಲಸ
ಮಾಡುತ್ತಿದ್ದಾನೆ ಈ ಬಗ್ಗೆ ಈ ಆರೋಪ ಪಟ್ಟಿಯ ೫ ಮತ್ತು 6 ನೇ
ಪುಟಗಳಲ್ಲಿ ಸದರಿ ಪಾಲುಗಾರಿಕೆ ಸಂಸ್ಥೆಯ ಪತ್ರದ ಜೆರಾಕ್ಸ್ ಪ್ರತಿ ಇದೆ. ಈ
ಇಂಡಸ್ಟ್ರಿಯಲ್ ಬ್ಯಾಂಕ್ ಮತ್ತು ದಾವಣಗೆರೆ ಹರಿಹರ ಬ್ಯಾಂಕಿಂಗ್ ಅತಿ
ಹತ್ತಿರದಲ್ಲಿಯೇ ಇದೆ ಎಂಬುದನ್ನು ಹೇಳಲಾಗಿದೆ ಈ ಕ್ಲಿಯರಿಂಗ್ ಹೌಸ್
ನಿಯಮದಂತೆ ಇಂಡಸ್ಟ್ರಿಯಲ್ ಬ್ಯಾಂಕ್ ಅಥವಾ ದಾವಣಗೆರೆ ಹರಿಹರ
ಬ್ಯಾಂಕಿನ ಯಾವುದೇ ಚೆಕ್ಕುಗಳು ಎಸ್. ಬಿ.ಎಂ ಗೆ ಹೋದರೆ ಅವುಗಳನ್ನು
ಎಸ್. ಬಿ.ಎಂ ನಗದೀಕರಿಸಿ ನಂತರ ಆ ಬಗ್ಗೆ ಹಣ ಲೆಕ್ಕಾಚಾರ ಮಾಡಲು
ಚೆಕ್ಕುಗಳನ್ನು ಸಂಬಂಧಪಟ್ಟ ಬ್ಯಾಂಕಿಗೆ ಕಳಿಸಿಕೊಡುವ ಪದ್ಧತಿ ಬಗ್ಗೆ ಇಲ್ಲಿ
ಗಮನಿಸಬೇಕಾಗುತ್ತದೆ ಏಕೆಂದರೆ ಬ್ಯಾಂಕಿಗೆ ಬೃಹತ್ ಮೊತ್ತದ ಮೋಸ
ನಡೆದಿದೆ ಎಂಬ ಆರೋಪ ಇಲ್ಲಿ ಇದ್ದಾಗ ಬ್ಯಾಂಕಿಂಗ್ ವ್ಯವಸ್ಥೆಯ ಬಗ್ಗೆ
ಇರುವ ನಿಯಮಗಳನ್ನು ಗಮನಿಸದೇ ಹೋದರೆ ದೊಡ್ಡ ಪ್ರಮಾದವೇ ಇಲ್ಲಿ
ನಡೆಯಬಹುದಾಗಿದೆ ಆದ್ದರಿಂದ ಈ ಬ್ಯಾಂಕಿಂಗ್ ನಿಯಮಗಳ ಒಂದು
ಪರಿಗಣನೆ ಇಲ್ಲಿ ಅವಶ್ಯ.
26. ಈ ೧ನೇ ಆರೋಪಿಯ ಪಾಲುಗಾರಿಕೆ ಸಂಸ್ಥೆಯು ದಾವಣಗೆರೆ ಹರಿಯರ
ಬ್ಯಾಂಕಿನಲ್ಲಿ ಒಂದು ಖಾತೆಯನ್ನು ಇಟ್ಟಿದೆ. ಈ 1 ನೇ ಆರೋಪಿಯು ದಿನಾಂಕ
5-3-87 ರಂದು ಇಂಡಸ್ಟ್ರಿಯಲ್ ಬ್ಯಾಂಕಿನ ಖಾತೆಯಲ್ಲಿ ಎಷ್ಟು ಹಣ ಇದೆ
ಎಂಬುದನ್ನು ಪರಿಶೀಲಿಸದೆ ಒಟ್ಟು 78,65,000 ಹಣಕ್ಕೆ ಚೆಕ್ಕುಗಳನ್ನು ತನ್ನ
ಪಾಲುಗಾರಿಕೆ ಸಂಸ್ಥೆಗೆ ಕೊಟ್ಟಿದ್ದು ಗಮನಾರ್ಹ ಸಂಗತಿ. ದಿನಾಂಕ ೫-೩-೮೭
ರಂದು ೧ನೇ ಆರೋಪಿಯು ಇಂಡಸ್ಟ್ರಿಯಲ್ ಬ್ಯಾಂಕಿನ ತನ್ನ ವೈಯಕ್ತಿಕ
ಖಾತೆಯಲ್ಲಿ 27228-೩ 0 ಹಣ ಮಾತ್ರ ಹಣ ಇಟ್ಟಿದ್ದು ಎಂಬುದನ್ನು, ಸದರಿ
ಖಾತೆಯ ಖಾತೆ ಪುಸ್ತಕದ ಜೆರಾಕ್ಸ್ ಪ್ರತಿಯನ್ನು ನೋಡಿ
ಗಮನಿಸಬಹುದಾಗಿದೆ. ಇದು ಆರೂಪ ಪಟ್ಟಿಯ ಪುಟ 162 ರ
ಹಿಂಭಾಗದಲ್ಲಿದೆ. ಅಂದರೆ ಈ ನಾಲ್ಕು ಚೆಕ್ಕುಗಳನ್ನು ಕೊಡುವ
138.
138
ದಿನಾಂಕದಂದು ಈ ಒಂದನೇಆರೋಪಿಯ ಖಾತೆಯಲ್ಲಿ ಈ ಚೆಕ್ಕುಗಳ ಒಟ್ಟು
ಮೊತ್ತವನ್ನು ಗಮನಿಸಿದಾಗ ಅತ್ಯಲ್ಪ ಹಣ ಮಾತ್ರ ಇತ್ತು ಎಂಬುದು
ಸ್ಪಷ್ಟವಾಗುತ್ತದೆ.
27. ಈ ಖಾತ ಪುಸ್ತಕದ ಜೆರಾಕ್ಸ್ ಪ್ರತಿಗಳಿಗೆ ಬ್ಯಾಂಕಿನವರ ಪುಸ್ತಕದ
ಪುರಾವೆಯು ಅಧಿನಿಯಮದಂತೆ ಇರಬೇಕಾದ ಯಡಾರ್ಥತೆ ಪ್ರಮಾಣ ಪತ್ರ
ಇಲ್ಲವೆಂದು ಮಾನ್ಯ ಶ್ರೀ ಎಸ ಎಂ ವಕೀಲರು ವಾದ ಮಾಡಿದ್ದಾರೆ. ಇವರ
ವಾದ ನಿಜವಾಗಿದೆ, ಆದರೆ ಈ ವಾದದ ಕಾರಣದಿಂದ ಪ್ರಸ್ತುತ ಹಂತದಲ್ಲಿ ಈ
ದಾಖಲೆಗಳನ್ನು ತಲ್ಲಿ ಹಾಕಲು ಸಾಧ್ಯವಿಲ್ಲ. ಏಕೆಂದರೆ ಅಂತಿಮ ಪುರಾವೆಯ
ಕಾಲದಲ್ಲಿ ಈ ಮೂಲ ದಾಖಲೆ ಬಗ್ಗೆ ಅಭಿಯೋಗ ಏನು ಕ್ರಮ
ಕೈಗೊಳ್ಳುವುದು? ಏನೋ? ಆದರೆ ಈ ಹಂತದಲ್ಲಿ ಈ ಸಂಬಂಧ ವಿಚಾರಣಿ
ಮಾಡಲಾಗದು.
28. ಈ ಒಂದನೇ ಆರೋಪಿಯ ಖಾತೆ ಇಂಡಸ್ಟ್ರಿಯಲ್ ಬ್ಯಾಂಕಿನಲ್ಲಿ
ಇಲ್ಲವೆಂದಾಗಲೀ, ಆತ ಈ ನಾಲ್ಕು ಚೆಕ್ಕುಗಳನ್ನು ಕೊಟ್ಟಿಲ್ಲವೆಂದಾಗಲೀ. ಈ
ರೀತಿ ಹಣವನ್ನು ಆತ ಪಡೆದಿಲ್ಲವೆಂದಾಗಲೀ ಯಾವುದೇ ವಾದವನ್ನು
ಆರೋಪಿಗಳ ಪರವಾಗಿ ಮಾಡಿರುವುದಿಲ್ಲವೆಂಬುದನ್ನು, ಈ ಹಂತದಲ್ಲಿ
ಪರಿಶೀಲಿಸಿದಾಗ, ಬ್ಯಾಂಕ್ ಖಾತೆ ಪುಸ್ತಕ, ಚೆಕ್ಕುಗಳು ಮತ್ತು ಈ ವ್ಯವಹಾರದ
ಬಗ್ಗೆ ನಾನು ಈಗ ಹೆಚ್ಚು ವಿಮರ್ಶೆ ಮಾಡುವ ಅಗತ್ಯವಿಲ್ಲವೆಂದು
ಹೇಳಬಹುದು.
2.9 ಸಂಚು ಮತ್ತು ಮೋಸ:
ಭಾ.ದಂ.ಸಂ.ಕಲಂ 120 (ಬಿ) ಮತ್ತು 420
ಈಗಾಗಲೇ ಮೇಲೆ ಹೇಳಿದಂತೆ ಕ್ಲಿಯರಿಂಗ್ ಹೌಸ್ ನಿಯಮದ ಒಂದು
ಪರಿಣಾಮವಾಗಿ ಈ ಬೃಹತ್ ಮೊತ್ತ ಪಡೆಯುವ ಮೋಸದ ಸಂಚು ನಡೆದಿದೆ
ಎಂಬ ಬಗ್ಗೆ ಇಲ್ಲಿ ಸಂದೇಹ ಪಡೆದು ಹಲವಾರು
ಕಾರಣಗಳು ಇವೆ ಎನ್ನಬಹುದು.
ಇವುಗಳನ್ನು ಹೀಗೆ ಪಟ್ಟಿ ಮಾಡಬಹುದಾಗಿದೆ
೧. ಈ ನಾಲ್ಕು ಚೆಕ್ಕುಗಳನ್ನು ಕೊಟ್ಟ ೫-೩-87 ರಂದು 1 ನೇ ಆರೋಪಿಯ
ಇಂಡಸ್ಟ್ರಿಯಲ್ ಬ್ಯಾಂಕ್ ಖಾತೆಯಲ್ಲಿ ಕೇವಲ ರೂ.27, 228-36 ಹಣ
ಇದ್ದದ್ದು.
೨. ಕೇವಲ ಇಷ್ಟು ಹಣ ಇಟ್ಟುಕೊಂಡು 4 ಚೆಕ್ಕುಗಳನ್ನು ಹಲವಾರು ಲಕ್ಷ
ರೂಪಾಯಿಗಳಿಗೆ ಈ 1 ನೇ ಆರೋಪಿ ಕೊಟ್ಟಿರುವುದು.
139.
139
30. ಈ ಮೇಲಿನಎರಡು ಕಾರಣಗಳನ್ನು ನಾವು ಗಮನಿಸಿದಾಗ, ಈ ಹಣ
ಪಡೆಯುವ ಸಂಚು ಉಳಿದ ಆರೋಪಿಗಳ ಜೊತೆಗೆ ಸೇರಿ ಮಾಡಲಾಗಿದೆ ಅಂತ
ನಾವು ಭಾವಿಸಬಹುದಾಗಿದೆ. ಏಕೆಂದರೆ, ಈ ಬೃಹತ್ ಮೊತ್ತದ ಚೆಕ್ಕುಗಳು 1 ನೇ
ಆರೋಪಿಯ ಖಾತೆಯಲ್ಲಿ ಹಣ ಇಲ್ಲವೆಂದು ವಾಪಸ್ ಬಂದ ತಕ್ಷಣ ಅವುಗಳ
ಬಗ್ಗೆ ತಕ್ಷಣ ಎಸ್
.ಬಿ.ಎಂ ಗೆ ಮಾಹಿತಿ ಕೊಟ್ಟು ಹಣ ಹೋಗದಂತೆ 2 ರಿಂದ
5 ನೇ ಆರೋಪಿಗಳಾದ ಬ್ಯಾಂಕ್ ಸಿಬ್ಬಂದಿಯವರು ಮಾಡಿರುವುದಿಲ್ಲ. ಈ
ಹಂತದಲ್ಲಿ ಜಾಸ 13 ಆಗಿನ ಎಸ್.ಬಿ.ಎಂ ಮುಖ್ಯ ಖಾತೆಯ ಪ್ರಬಂಧಕ ಬಿ.
ಸದಾಶಿವ ರಾವ್ ಇವರ ಹೇಳಿಕೆಯನ್ನು ಗಮನಿಸಬಹುದು.
31. ಇವರ ಪ್ರಕಾರ ಕ್ಲಿಯರಿಂಗ್ ಹೌಸ್ ನಲ್ಲಿ ಕೆಲಸ ಮಾಡುತ್ತಿದ್ದಾಗ
ರಾಜಣ್ಣ ಒಂದು ಇಂಡಸ್ಟ್ರಿಯಲ್ ಬ್ಯಾಂಕಿನ ಕ್ಲಿಯರಿಂಗ್ ಕಿಟ್ ಮತ್ತು
ದಾವಣಗೆರೆ ಹರಿಯರ ಬ್ಯಾಂಕಿನ ಕ್ಲಿಯರಿಂಗ್ ಶೀಟಿನಲ್ಲಿರುವ ಹಣದ ಬಗ್ಗೆ
78,65,000 ಜಮಾ ಕೊಡಲು ಹೇಳಲಾಗಿದೆ. ಅಷ್ಟು ಹಣ ತಮ್ಮ ಕ್ಲಿಯರಿಂಗ್
ಹೌಸ್ ನಲ್ಲಿ ಇಲ್ಲ ಇಂಡಸ್ಟ್ರಿಯಲ್ ಬ್ಯಾಂಕಿನಲ್ಲಿಯ ಖಾತೆಯಲ್ಲಿ ಜಮಾ
ಇಲ್ಲವೆಂದು ಕೇಳಿದಾಗ, ಈ ವಿಷಯವನ್ನು ಇಂಡಸ್ಟ್ರಿಯಲ್ ಬ್ಯಾಂಕಿನ
ಮ್ಯಾನೇಜರ್ ರವರಿಗೆ ತಿಳಿಸಿದಾಗ, ಸದರಿ 4 ಚಕ್ಕುಗಳು ಎಲ್ಲಿಯೋ ʼ ಮಿಸ್
ಪ್ಲೇಸ್ʼ ಆಗಿದೆ ಆದ್ದರಿಂದ ಈ ಹಣವನ್ನು ಖರ್ಚು ಹಾಕಿ ನಮ್ಮ ಬ್ಯಾಂಕಿಗೆ
ಕಳಿಸಿಕೊಟ್ಟ ನಂತರ ಚೆಕ್ಕುಗಳನ್ನು ಕಳುಹಿಸಿ ಕೊಡುತ್ತೇನೆ ಎಂದು ಅವರು
ಹೇಳಿದರು. ಈ ಪ್ರಕಾರ 4 ಚೆಕ್ಕುಗಳ ಹಣವನ್ನು ದಾವಣಗೆರೆ ಹರಿಹರ
ಬ್ಯಾಂಕಿನ ʼ ಕ್ಯಾಶ್ ಕ್ರೆಡಿಟ್ʼ ಮಾಡಿ ಕೊಟ್ಟಿದ್ದೆ ಎಂದು. ಅಂದರೆ ಈ ಹಣ
ಇಲ್ಲದ ವಿಷಯವನ್ನು ಪಾಸಾ 13 ನೇ ದವರು 3 ನೇ ಆರೋಪಿ ಆಗಿನ
ಇಂಡಸ್ಟ್ರಿಯಲ್ ಬ್ಯಾಂಕಿನ ಮ್ಯಾನೇಜರ್ ಇವರ ಗಮನಕ್ಕೆ ತಂದರೂ ಸಹ
ಅವರು ತಕ್ಷಣ ಹಣ ಪಾವತಿ ಮಾಡಬಾರದೆಂದು ಹೇಳಿರುವುದಿಲ್ಲವೆನ್ನುವುದು
ಸ್ಪಷ್ಟವಾಗುತ್ತದೆ. ಇಷ್ಟು ಬೃಹತ್ ಮೊತ್ತದ ವಿಷಯ ಬಂದಾಗ ಈ 3 ನೇ
ಆರೋಪಿ ಹೀಗೆ ಹೇಳಿದ್ದನ್ನು ಇಲ್ಲಿ ಈಗ ಗಮನಿಸಬಹುದು. ಇದರಿಂದ ಈ
ಒಂದು ಮೋಸದ ಸಂಚಿನಲ್ಲಿ ಇವರು ಸಹ ಭಾಗಿಯಾಗಿರಬಹುದು ಎಂದು
ಸಂದೇಹ ಬರುತ್ತದೆ.
32. ಚಾಸಾ12 ಆಗ ಇಂಡಸ್ಟ್ರಿಯಲ್ ಬ್ಯಾಂಕಿನಲ್ಲಿ ಎಸ್.ಡಿ.ಸಿ ಆಗಿ ಕೆಲಸ
ಮಾಡುತ್ತಿದ್ದ ಎಸ್. ಪಂಚಾಕ್ಷರಿ ಎಂಬುವವರ ಹೇಳಿಕೆಯನ್ನು ಇಲ್ಲಿ
ಗಮನಿಸಬಹುದು.
33. ದಿನಾಂಕ 6-3-82 ರಂದು ಬೆಳಿಗ್ಗೆ 10.20 ರ ಸಮಯದಲ್ಲಿ ಬ್ಯಾಂಕಿಗೆ
ಬಂದು ಕುಳಿತಾಗ ತಮ್ಮ ಮ್ಯಾನೇಜರ್ ರವರ ಚೇಂಬರಿನಲ್ಲಿ ಇ.ಎಸ್
140.
140
ಜಯಣ್ಣ ಇದ್ದ. ಬ್ಯಾಂಕಿನಕೌಂಟರಿನ ಹತ್ತಿರ ದೇವರಾಜ ಮತ್ತು ಭುಜಬಲ
ಶಾಸ್ತ್ರೀಯವರು ಇದ್ದರು. ಇವರ ಹತ್ತಿರ ಇ.ಎಸ್ ಜಯಣ್ಣನವರ ಅಣ್ಣನ
ಮಗ ಮಲ್ಲಿಕಾರ್ಜುನ ಎಂಬುವವರು ಇದ್ದ. ಈತ ದೇವರಾಜನ ಹತ್ತಿರ
ಮಾತನಾಡುತ್ತಿದ್ದ. ನಾನು ನನ್ನ ಕೆಲಸದ ಮೇಲೆ ಇದ್ದೆ. ಆಗ ಸುಮಾರು
10.30 ರ ಸಮಯವಾಗಿತ್ತು ಆಗ ಚೆಕ್ಕುಗಳು ಇಲ್ಲವೆಂದು ಗದ್ದಲ
ಶುರುವಾಯಿತು. ಆಗ ಭುಜಬಲ ಶಾಸ್ತ್ರಿ ಅವರು ಅಲ್ಲಿ ಇದ್ದ ಮಲ್ಲಿಕಾರ್ಜುನ
ಎಲ್ಲಿ ಹೋದ ನೋಡಿರಿ ಅಂತ ಹೇಳಿದಾಗ, ಅಲ್ಲಿ ಮಲ್ಲಿಕಾರ್ಜುನ ಇರಲಿಲ್ಲ.
ಮಲ್ಲಿಕಾರ್ಜುನ ದಾವಣಗೆರೆ ಡಿ. ಹೆಚ್.ಯು.ಬಿ ಬ್ಯಾಂಕಿನ ಹತ್ತಿರ ಇರಬಹುದು
ಅಂತ ಹೇಳಿದರು. ಯಾರು ಅಲ್ಲಿ ಹೋಗಿ ನೋಡಲಿಲ್ಲ ಅಂತ.
ಚೆಕ್ಕುಗಳು ಈ ಒಂದನೇ ಆರೋಪಿ ಮತ್ತು 6 ನೇ ಆರೋಪಿಗಳು ಸದರಿ
ಬ್ಯಾಂಕಿನಿಂದ ಹೋದ ತಕ್ಷಣವೇ ಕಳುವಾಗಿದೆ ಎಂದು ಈ ಎರಡನೇ ಆರೋಪಿ
ಲೆಕ್ಕಾಧಿಕಾರಿ ಮತ್ತು 3 ನೇ ಆರೋಪಿ ಪ್ರಬಂಧಕ 4 ಮತ್ತು 5 ನೇ
ಆರೋಪಿಗಳಾದ ಗುಮಾಸ್ತರಿಗೆ ಗೊತ್ತಾಗಿದೆ. ಚೆಕ್ಕುಗಳು ಕಳುವಾಗಿರುವುದು
1 ನೇ ಮತ್ತು 6 ನೇ ಆರೋಪಿಗಳು ಬ್ಯಾಂಕಿನಿಂದ ಹೋದ 5
ನಿಮಿಷಗಳಲ್ಲಿಯೇ ಇವರಿಗೆ ಗೊತ್ತಾಗಿದೆ ಎಂದಾಗ. ಈ ಒಂದು ಬೃಹತ್
ಮೊತ್ತದ ಚೆಕ್ಕಿನ ಹಣ ಕೊಡಬಾರದೆಂದು ಎಸ್
.ಬಿ.ಎಂಗೆ ಇವರು ತಿಳಿಸದೆ
ಇರುವುದು ಇಲ್ಲಿ ಕಂಡುಬರುತ್ತದೆ,
34. ಈ ಬೃಹತ್ ಮೊತ್ತದ ಚೆಕ್ಕುಗಳು ನಗದಾಗದೆ ಬಂದಾಗ ಅವುಗಳನ್ನು
ಅತ್ಯಂತ ಜವಾಬ್ದಾರಿಯಿಂದ ಭದ್ರವಾಗಿ ಇಡಬೇಕಾದಂತಹ 2 ರಿಂದ 5 ನೇ
ಆರೋಪಿಗಳಾದ ಈ ಬ್ಯಾಂಕ್ ಸಿಬ್ಬಂಧಿಯವರು ಅವು ಕಳುವಾಲುವ
ರೀತಿಯಲ್ಲಿ ಹೇಗೆ ಇಟ್ಟಿದ್ದರು ಎಂಬುದು ಇನ್ನೊಂದು ಸಂದೇಹಕ್ಕೆ ಅವಕಾಶ
ಮಾಡಿಕೊಡುತ್ತದೆ. ಏಕೆಂದರೆ
, ಈ ಚೆಕ್ಕುಗಳನ್ನು ಸಿಬ್ಬಂಧಿಯವರು
ಬ್ಯಾಂಕಿನಲ್ಲಿ ಭದ್ರವಾಗಿ ಇಟ್ಟುಕೊಂಡು ಅವುಗಳ ಬಗ್ಗೆ ಕ್ರಮ
ಕೈಗೊಳ್ಳಬೇಕಾಗಿತ್ತು. ಹಾಗೆ ಮಾಡದೆ ಬ್ಯಾಂಕ್ ಸಿಬ್ಬಂದಿಯವರು ಅವುಗಳು
ಅತ್ಯಂತ ಸುಲಭವಾಗಿ ಸಿಗುವಂತೆ ಇಟ್ಟಿದ್ದರು ಎಂಬುದು ಇನ್ನೊಂದು
ಸಂದೇಹಕ್ಕೆ ಕಾರಣವಾಗುತ್ತದೆ. ಈ ಚೆಕ್ಕುಗಳನ್ನು ಸುಲಭವಾಗಿ 1 ಮತ್ತು
6 ನೇ ಆರೋಪಿಗಳು ಎತ್ತಿಕೊಂಡು ಹೋಗಲು ಸಹಾಯ ಮಾಡಲು ಹೀಗೆ
ಮಾಡಿರುವರೆ? ಎಂಬ ಇನ್ನೊಂದು ಸಂದೇಶ ಮೂಡುತ್ತದೆ. ಇದು ಈ ಸಂಚಿನ
ಫಲವೇ ಎಂಬುದು ಇನ್ನೊಂದು ಸಂದೇಹ. ಹೀಗೆ ಸಂಚು ಮೋಸದ ಬಗ್ಗೆ
ಹಲವಾರು ಸಂದೇಹಗಳು ಮೂಡಿಬಂದಿದ್ದು, ಹೀಗೆ ಸಂದೇಹ ಪಡಲು ಸಾಮಗ್ರಿ
ಸಾಕಷ್ಟು ಆಧಾರವನ್ನು ಒದಗಿಸಿದೆ.
141.
141
35. ಚಾಸ 6ರಿಂದ 10 ನೇದವರು ಈ 1 ಮತ್ತು 6 ನೇ ಆರೋಪಿಗಳು ದಿನಾಂಕ
6.3.87 ರಂದು ಬೆಳಿಗ್ಗೆ 10:00 ಘಂಟೆ ಸಮಯದಲ್ಲಿ ಬ್ಯಾಂಕಿಗೆ ಬಂದಿದ್ದರು.
ಆಗ ಅವರು 2 ನೇ ಆರೋಪಿಯ ಹತ್ತಿರ ಮಾತನಾಡುತ್ತಿದ್ದರು. 3 ನೇ
ಆರೋಪಿಯು ಒಂದು ಕೊಟಡಿ ಒಳಗೆ ಹೋದರು. ಅಲ್ಲಿ 6 ನೇ ಆರೋಪಿಯು
2 ನೇ ಆರೋಪಿಯ ಟೇಬಲ್ ಡ್ರಾ ಎಳೆದು ಏನೋ ಚೆಕ್ಕಿನಂತಹ ವಸ್ತುಗಳನ್ನು
ಎತ್ತಿಕೊಂಡು ಹೋದ ಎಂಬ ಬಗ್ಗೆ ಪುರಾವೆ ನುಡಿದಿದ್ದಾರೆ. ಇದರಿಂದ 1
ಮತ್ತು 6 ನೇ ಆರೋಪಿಗಳ ಹಾಜರಾತಿ ಈ ದಿನಾಂಕ ದಂದು ಬ್ಯಾಂಕಿನಲ್ಲಿ
ಇದ್ದ ಬಗ್ಗೆ ಕಂಡುಕೊಳ್ಳಬಹುದು. ಈ ಸಂದರ್ಭದಲ್ಲಿ ಈ 4 ಮತ್ತು 5 ನೇ
ಆರೋಪಿಗಳು ಕೂಡ ಅಲ್ಲಿ ಇದ್ದದ್ದನ್ನು ಸ್ಪಷ್ಟವಾಗಿ ಹೇಳಿದ್ದಾರೆ.
ವಿಶೇಷತಹ ಚಾಸ 6 ಮತ್ತು 7 ನೇದವರು ಆರೋಪಿ 2 ನೇ ಆರೋಪಿಯ
ಟೇಬಲ್ ಡ್ರಾ ದಿಂದ ಚೆಕ್ ನಂತಹ ವಸ್ತುವನ್ನು ತೆಗೆದುಕೊಂಡು
ಹೋದನೆಂದು ಹೇಳಿದ್ದು ಗಮನಾರ್ಹ. ಇದು ಈ ಚೆಕ್ಕುಗಳನ್ನು ಅಪಹರಿಸಲು
ಸಂಚಿನ ಫಲವಾಗಿ ಇವರಿಗೆ ಸಹಕಾರ ಸಿಕ್ಕಿದೆ ಎಂಬ ಬಗ್ಗೆ ಒಂದು ಸೂಚನೆ
ನೀಡಬಹುದು.
36. ಈ ಕ್ಲಿಯರಿಂಗ್ ಹೌಸ್ ನಿಯಮದ ದುರ್ಲಾಭವನ್ನು ಈ ಆರೋಪಿಯರು
ಸಂಚಿನಿಂದ ಪಡೆದು ಈ ಬೃಹತ್ ಮೊತ್ತದ ಮೋಸ ಮಾಡಿದ್ದಾರೆಂದು
ಸಂದೇಹ ಪಡಲು ಇನ್ನೊಂದು ಸಾಮಾನ್ಯ ಜ್ಞಾನದ ಸಂಗತಿಯನ್ನು ಇಲ್ಲಿ
ಸಹಾಯಕ್ಕೆ ಪಡೆಯಬಹುದು.
37. ಒಬ್ಬ ಬಡ ಬೋರೇಗೌಡ ಒಂದು ಬ್ಯಾಂಕಿನಲ್ಲಿ ಒಂದು ಸಣ್ಣ
ಉಳಿತಾಯ ಖಾತೆ ಇಟ್ಟರೆ ಅಥವಾ ಚಾಲಿ ಖಾತೆಯನ್ನು ಇಟ್ಟರೆ ಅವನು
ಕೊಟ್ಟ ಚೆಕ್ಕುಗಳು ಬೇರೆ ಯಾರ ಕೈಯಲ್ಲಿ
ಕೊಟ್ಟರು ಅವು ಸದರಿ ಚಿಕ್ಕುಗಳನ್ನು ಪಡೆದವರ ಕಡೆಯಿಂದ ಈ ಬಡವ
ಇಟ್ಟಿರುವ ಬ್ಯಾಂಕ್ ಖಾತೆಯಲ್ಲಿ ಇರುವ ಹಣದ ಖಾತರಿ ಪಡಿಸಿಕೊಂಡು
ಚೆಕ್ಕನ್ನು ಬ್ಯಾಂಕಿನವರು ಚೆಕ್ ಪಡೆದವರ ಖಾತೆಗೆ ನಗದು ಮಾಡಿ ಕಲಿಸಿ
ಕೊಡುತ್ತಾರೆ. ಒಂದು ವೇಳೆ ಚೆಕ್ಕು ಕೊಟ್ಟವನು ಖಾತೆಯಲ್ಲಿ ಸಾಕಷ್ಟು ಹಣ
ಇಲ್ಲದಿದ್ದರೆ ಆ ಚೆಕ್ಕು ನಗದಿ ಆಗದೆ ಚೆಕ್ಕು ಪಡೆದವನ ಖಾತೆಗೆ ತಿರುಗಿ
ಹೋಗಿ ಆ ಬಗ್ಗೆ ಒಂದು ಪರ ಬರೆದು ಸರದಿ ಚಿಕ್ಕನ್ನು ಹಿಂದಿರುಗಿಸುತ್ತಾರೆ.
ಇದು ಊಹೆ ಆಗಿರದೆ ಒಂದು ಬ್ಯಾಂಕಿನ ಸಾಮಾನ್ಯ ನಿಯಮ. ಇದನ್ನು
ಬ್ಯಾಂಕಿನ ಎಲ್ಲಾ ಗ್ರಾಹಕರು ಸ್ಪಷ್ಟವಾಗಿ ತಿಳಿದಿರುತ್ತಾರೆ. ಆದರೆ ಇಲ್ಲಿ
ಅತ್ಯಂತ ಅಲ್ಪ ಹಣವನ್ನು ತನ್ನ ಖಾತೆಯಲ್ಲಿ 1 ನೇ ಆರೋಪಿ ಇಟ್ಟು ಬಂದ
142.
142
ಮೊತ್ತದ 4 ಚೆಕ್ಕುಗಳನ್ನುಕೊಟ್ಟಿರುವುದು ಸಂಚು ಮತ್ತು ಮೋಸದ ಒಂದು
ಮುನ್ಸೂಚನೆ ಎಂದು ಭಾವಿಸಬಹುದು.
38. ಒಂದು ಮೇಲೆ 1 ನೇ ಆರೋಪಿ ತನ್ನ ಬ್ಯಾಂಕ್ ಖಾತೆಯಲ್ಲಿ ಹಣ ಎಷ್ಟು
ಇದೆ ಎಂದು ಗೊತ್ತಿಲ್ಲದೆ ಸದ್ಭಾವನೆಯಿಂದ ಚೆಕ್ಕುಗಳನ್ನು ಕೊಟ್ಟಿದ್ದಾನೆ
ಎಂಬ ವಾದ ಮಾಡಿದರೆ, ಅದನ್ನು ಈ ಹಂತದಲ್ಲಿ ಒಪ್ಪಳು ಅವಕಾಶವಿಲ್ಲ.
ಏಕೆಂದರೆ, ಒಬ್ಬ ಬ್ಯಾಂಕ್ ಖಾತೆದಾರನಿಗೆ ತನ್ನ ಖಾತೆಯಲ್ಲಿ ಎಷ್ಟು ಹಣ
ಇದೆ ಎಂಬ ಬಗ್ಗೆ ಅಲ್ಪ ಸ್ವಲ್ಪ ಜ್ಞಾನ ಇದ್ದೇ ಇರುತ್ತದೆ. ಒಬ್ಬ ಜವಾಬ್ದಾರಿ
ಯುತನಾದ ಗ್ರಾಹಕ ಚೆಕ್ಕನ್ನು ಕೊಡುವ ಮೊದಲು ತನ್ನ ಖಾತೆಯಲ್ಲಿ ಎಷ್ಟು
ಹಣ ಇದೆ ಎಂಬುದನ್ನು ತಿಳಿಯುವ ಪ್ರಯತ್ನ ಮಾಡುತ್ತಾನೆ. ಮುಕ್ಕಾಲು
ಕೋಟಿಯಷ್ಟು ಹಣಕ್ಕೆ ಚೆಕ್ಕು ಕೊಡುವ ಒಬ್ಬ ಗಣ್ಯ ಗ್ರಾಹಕ ಆ ಬಗ್ಗೆ
ತಿಳಿದುಕೊಂಡಿರುತ್ತಾನೆಂದು ಹೇಳಬಹುದು.
39. ಕ್ಲಿಯರಿಂಗ್ ಹೌಸ್ ನಿಯಮದ ದುರುಪಯೋಗ ಪಡೆದು 1 ನೇ
ಆರೋಪಿಯು ತನ್ನ ವೈಯಕ್ತಿಕ ಖಾತೆಯ ಮೇಲೆ ತನ್ನ ಕುಟುಂಬದ ಸಂಸ್ಥೆಗೆ
ಚೆಕ್ಕುಗಳನ್ನು ಕೊಟ್ಟು ಆ ಹಣ ವರ್ಗ ಆಗುವಂತೆ ಇಲ್ಲಿ ಮಾಡಿರುವುದು
ಸಂಚು ಮತ್ತು ಮೋಸದ ಬಗ್ಗೆ ಸ್ಪಷ್ಟ ಸಂದೇಹ ಪಡೆದು ಅವಕಾಶ
ಮಾಡಿಕೊಡುತ್ತದೆ.
40. ದಾವನಗೆರೆ ಹರಿಹರ ಬ್ಯಾಂಕಿನ ಈ ೧ನೇ ಆರೋಪಿಯು ಜೆ. ಶಿವಕುಮಾರ್
ಅಂಡ್ ಕಂಪನಿ ಎಂಬ ಪಾಲುಗಾರಿಕೆ ಸಂಸ್ಥೆಯಲ್ಲಿ ದಿ. 5-3-87 ರಂದು
24,75,000 24,50,000 15,40,000 ರೂಪಾಯಿಗಳ ಈ ಮೂರು
ಮೊತ್ತಗಳು ಜಮಾ ಆಗಿರುವುದನ್ನು ಸದರಿ ಖಾತೆಯ ಜೆರಾಕ್ಸ್ ಪ್ರತಿಯಿಂದ
ಕಾಣಬಹುದು. ಅದು ಆರೋಪ ಪಟ್ಟಿಯ ಪುಟ 24 ರಲ್ಲಿ ಇದೆ. ಈ ಮೇಲಿನ 3
ಚೆಕ್ಕುಗಳ ಮೊತ್ತವು ಈ ಆರೋಪಿಯು ಕೊಟ್ಟನೆಂದು ಹೇಳಲಾದ
ಇಂಡಸ್ಟ್ರಿಯಲ್ ಬ್ಯಾಂಕಿನ 1579 55, 157959 ಮತ್ತು 157960 ನೇ 3
ಚೆಕ್ಕುಗಳ ಮೊತ್ತಗಳಿಗೆ ಹೊಂದಾಣಿಕೆ ಇರುವುದನ್ನು ಇಲ್ಲಿ
ಗಮನಿಸಬಹುದಾಗಿದೆ. ಅದೇ ದಿವಸ 24,50,000 ರೂಪಾಯಿ ಸದರಿ
ಕಂಪನಿಯವರು ದಾವಣಗೆರೆ ಹರಿಹರ ಬ್ಯಾಂಕಿನ ಖಾತೆಯಲ್ಲಿ ಪಡೆದಿದ್ದು
ಕಂಡುಬರುತ್ತದೆ. ನಂಬರ 6-3-87 ರಂದು 24,75,000 ಹಣವನ್ನು ಅವರು
ಪಡೆದಿದ್ದು ಕಂಡುಬರುತ್ತದೆ. ಈ ಒಂದು ಮೇಲಿನ ಹಣದ ವ್ಯವಹಾರ ಸಂಚು
ಮತ್ತು ಮೋಸದ ಬಗ್ಗೆ ಸಂದೇಹ ಪಡಲು ಸಾಕಷ್ಟು ಇದೆ ಎಂದು ತಾನು
ಭಾವಿಸುತ್ತೇನೆ.
143.
143
41. ಆರೋಪಿಗಳ ಪರಮಾನ್ಯ ವಕೀಲರು ಬ್ಯಾಂಕಿನವರು ಡಿ 6-3-87 ರಂದು
ದಾವಣಗೆರೆ ನಗರ ಪೊಲೀಸರಿಗೆ ಕೊಟ್ಟ ದೂರಿನ ಜೆರಾಕ್ಸ್ ಪ್ರತಿಯನ್ನು
ಹಾಜರು ಮಾಡಿದ್ದಾರೆ. ಇದನ್ನು ಆ ದಿನ ಸಂಜೆ 6-೦೦ ರ
ಸಮಯದಲ್ಲಿ ಕೊಡಲಾಗಿದೆ. ಅದರಲ್ಲಿ ಈ 4 ಚೆಕ್ಕುಗಳ ಬಗ್ಗೆ ಮೋಸ
ನಡೆದಿದ್ದನ್ನು ಈ 3 ನೇ ಆರೋಪಿ ಮ್ಯಾನೇಜರ್ ಅವರು ದೂರಿರುತ್ತಾರೆ.
ಇದನ್ನು ಆಧರಿಸಿ ಈ ಬ್ಯಾಂಕ್ ಸಿಬ್ಬಂದಿಯವರು ನಿರಪರಾಧಿಗಳೆಂದು
ತೋರಿಸುವ ಯತ್ನ ಇಲ್ಲಿ ನಡೆದಿದೆ. ಆದರೆ ಈಗ ದಾಖಲೆ ಮೇಲಿರುವ
ಪುರಾವೆಯಲ್ಲಿ ಸಂದೇಹದ ಒಂದು ಸಾರಿ ಇರುವುದರಿಂದ, ಈ ದೂರನ್ನು ಈ
ಸಮಯದಲ್ಲಿ ಏನು ಎಂದು ತೀರ್ಮಾನಿಸಲು ಇಲ್ಲಿ ಆಸ್ಪದ ಇಲ್ಲ. ಆದರೆ
ಅದನ್ನು ಅಂತಿಮ ವಿಚಾರಣೆಯ ಸಮಯದಲ್ಲಿ ಪರಿಗಣಿಸಬಹುದಾಗಿದೆ.
42. ಈ ಹಂತದಲ್ಲಿ 2 ರಿಂದ 5 ನೇ ಆರೋಪಿಗಳಾದ ಬ್ಯಾಂಕ್ ಸಿಬ್ಬಂದಿಯವರ
ಒಂದು ನಿರ್ಲಕ್ಷನಾ ಸಂಚೋ ಎಂಬ ಬಗ್ಗೆ ತೀರ್ಮಾನಿಸುವ ಸಲುವಾಗಿ ಈ
ಆರೋಪ ಪಟ್ಟಿಯ 169 ನೇ ಪುಟದಲ್ಲಿರುವ ರಿಜರ್ವ್ ಬ್ಯಾಂಕ್ ಆಫ್
ಇಂಡಿಯಾದ 17-2-1984 ರ ಪತ್ರದ ಪ್ರತಿಯನ್ನು ಗಮನಿಸಬೇಕಾಗುತ್ತದೆ.
ಅದರಲ್ಲಿ ಈ ಸರಕಾರಿ ಬ್ಯಾಂಕಿನವರು ತಮ್ಮ ಗ್ರಾಹಕರಿಗೆ ಕ್ಲಿಯರಿಂಗ್ ಹೌಸ್
ನಲ್ಲಿರುವ ಸೌಲಭ್ಯದಿಂದ ಚೆಕ್ಕುಗಳ ಮೂಲಕ ಬಂದು ಬೃಹತ್
ಮೊತ್ತಗಳನ್ನು ಪರಿಶೀಲನಗೆ ಒಳಪಡಿಸದೆ ಪಡೆಯುವ ಅವಕಾಶ
ನೀಡುತ್ತಿದ್ದರಿಂದ ಅದರಿಂದ ಸಾಕಷ್ಟು ಅವ್ಯವಹಾರಗಳು ನಡೆಯುತ್ತಿದ್ದು,
ಇವುಗಳ ಬಗ್ಗೆ ಇನ್ನೂ ಮುಂದೆ ಅತ್ಯಂತ ಎಚ್ಚರಿಕೆಯಿಂದ ಇರಬೇಕೆಂದು
ಸೂಚಿಸಿ ಹೇಳಲಾಗಿದೆ. ಈ ಪತ್ರ ಈ ಪ್ರಸ್ತುತ ಪ್ರಕರಣ ನಡೆಯುವ ಮೂರು
ವರ್ಷಗಳ ಮೊದಲೇ ಬಂದಿದೆ ಎಂಬುದು ಗಮನಾರ್ಹ. ಇದನ್ನು ಗಮನಿಸಿದಾಗ
ಈ ಬ್ಯಾಂಕ್ ಸಿಬ್ಬಂದಿಯವರ ನಿರ್ಲಕ್ಷ ಅಥವಾ ಸಂಚು ಇದರಲ್ಲಿ ಇರಬಹುದು
ಎಂಬ ಸಂದೇಹ ಪಡಲು ಈ ಪತ್ರವನ್ನು ಗಮನಿಸಬಹುದಾಗಿದೆ. ಈ ಪತ್ರದಲ್ಲಿ
ಬ್ಯಾಂಕಿನ ಪ್ರಬಂಧಿಕರಾದ ಮತ್ತು ಸಿಬ್ಬಂಧಿಯ ಒಂದು ಸಹಾಯದಿಂದ
ಗ್ರಾಹಕರು ತಮ್ಮ ಖಾತೆಯಲ್ಲಿ ಏನು ಇಲ್ಲದಿದ್ದರೂ ʼ ಕ್ಲಿಯರಿಂಗ್ ಹೌಸ್ʼ
ನಿಯಮದ ಲಾಭ ಪಡೆದು ಹಾಗೆ ಹಣ ಪಡೆಯುತ್ತಾ ಸೂಚಿಸಲಾಗಿದೆ. ಇದನ್ನು
ಈ ಹಂತದಲ್ಲಿ ಗಮನಿಸುವುದು ಅತ್ಯಂತ ಸೂಕ್ತ.
43. ಈ ಜಾ. ಸಾ. ೧೧ ಇಂಡಸ್ಟ್ರಿಯಲ್ ಬ್ಯಾಂಕಿನ ಜವಾನರಾದ ಸೀತಾರಾಮ
ಇವರು ದಿನಾಂಕ 6-3-87 ರಂದು ಈ ಚೆಕ್ಕುಗಳು ಕಳುವಾದ ವಿಷಯವನ್ನು
ಎಸ್
.ಬಿ.ಎಂ ಮ್ಯಾನೇಜರರಿಗೆ ತಿಳಿಸಲು ತಮ್ಮ ಮ್ಯಾನೇಜರರು ಒಂದು
144 ನೇ ಪತ್ರವನ್ನು ಕೊಟ್ಟರು. ಅದನ್ನು ಕೊಟ್ಟು ರುಜು ಹಾಕಿಸಿಕೊಂಡು
144.
144
ಬಂದೆ ಅಂತ ಹೇಳಿದ್ದನ್ನುಆಧರಿಸಿ ಈ 3 ನೇ ಆರೋಪಿ ಈ ಚೆಕ್ಕುಗಳು
ಕಳುವಾದ ಬಗ್ಗೆ ಕ್ರಮ ಕೈಗೊಂಡಿದ್ದಾರೆ, ಎಂಬ ವಾದ ಮಾಡಲಾಗಿದೆ. ಈ
ಒಂದು ಹೇಳಿಕೆಯನ್ನು ಈ ಹಂತದಲ್ಲಿಯೇ ಗಮನಿಸಿದರೂ, ಉಳಿದ
ಸಂದರ್ಭಗಳನ್ನು ಪರಿಶೀಲಿಸಿದಾಗ, ಅದು ಏನು ಎಂಬುದನ್ನು ಸಾಕ್ಷಿಗಳ
ವಿಚಾರಣೆ ಮಾಡಿದ ನಂತರವೇ ಪರಿಗಣಿಸಬಹುದಾಗಿರುತ್ತದೆ. ಆದ್ದರಿಂದ ಈ
ಹಂತದಲ್ಲಿ ಅದರ ಮೇಲೆ ಯಾವುದೇ ಒಂದು ಅವಲೋಕನೆ ಮಾಡುವುದು
ಅಪ್ರಸ್ತುತ. ಆದ್ದರಿಂದ ಆರೋಪಿಗಳ ಪರ ಈ ವಾದವನ್ನು ಹಂತದಲ್ಲಿ
ಹೆಚ್ಚಾಗಿ ಗಣಿಸಲು ಸಾಧ್ಯವಿಲ್ಲ.
44 ಕಲವು ಮತ್ತು ಪುರಾವೆ ನಾಶ ** ಭಾ. ದಂ. ಸಂ. 379 ಮತ್ತು 201:-
ದಿನಾಂಕ 6-3-81 ರಂದೇ ಇಂಡಸ್ಟ್ರಿಯಲ್ ಬ್ಯಾಂಕಿನಲ್ಲಿದ್ದ ಚೆಕ್ ನಂಬರ್
157959, 157960 ಮತ್ತು 157956 ನೇಯ 3 ಚೆಕ್ಕುಗಳು ಕಳುವಾಗಿದೆ. ಈ
ಚೆಕ್ಕುಗಳು ಕಳುವಾದ ಸಮಯದಲ್ಲಿ ೧ ಮತ್ತು ೬ನೇ ಆರೋಪಿಗಳು ಬ್ಯಾಂಕಿಗೆ
ಬಂದಿದ್ದರು. ಆಗ ೬ನೇ ಆರೋಪಿ ಲೆಕ್ಕಾಧಿಕಾರಿಯ ಟೇಬಲ್ ಡ್ರಾವರನ್ನು
ಎಳೆದು ಏನೋ ಚೆಕ್ಕಿನಂತಹ ಕಾಗದಗಳನ್ನು ತೆಗೆದುಕೊಂಡು ಹೋದ.
ತಕ್ಷಣವೇ ಚೆಕ್ಕುಗಳು ಕಲವಾಗಿದ್ದು ಗೊತ್ತಾಯ್ತು ಅಂತ ಚಾ.ಸಾ 6 ನೇ
ದವದಿಂದ ಚಾ.ಸಾ 12 ನೇ ದವರ ಹೇಳಿಕೆಗಳಿಂದ ನಾವು
ಕಂಡುಕೊಳ್ಳಬಹುದಾಗಿದೆ. ಇಲ್ಲಿ ಕಳುವಾದ ಚೆಕ್ಕು ಯಾವುದು, ಏನು ಎಂಬ
ಬಗ್ಗೆ ಈ ಹಂತದಲ್ಲಿ ಯಾವುದೇ ಒಂದು ತೀರ್ಮಾನ ಕೊಡಬೇಕಾಗಿಲ್ಲ. ಆದರೆ
ಈ ಬೃಹತ್ ಮೊತ್ತದ 3 ಚೆಕ್ಕುಗಳನ್ನು ಕಲವು ಮಾಡಿರಬಹುದೆ? ಎಂಬ
ಒಂದು ಸಂದೇಹ ಪಡಲು ಸಾಕಷ್ಟು ಕಾರಣಗಳಿರುವುದರಿಂದ, ಈ ಮೂರು
ಚೆಕ್ಕುಗಳ ಕಳುವಿನ ಬಗ್ಗೆಯು ಸಹ ಆರೋಪ ರಚಿಸಬಹುದೆಂದು
ಹೇಳಬಹುದಾಗಿದೆ.
45. ಈ ಮೂರು ಚೆಕ್ಕುಗಳು ಕಳುವಾಗಿವೆ. ಆದರೆ ಅವು ಮತ್ತೆ
ಜಪ್ತಿಯಾಗಿಲ್ಲವೆಂಬುದು ಗಮನಾರ್ಹ. ಈ ಚೆಕ್ಕುಗಳನ್ನು 1 ಮತ್ತು 6 ನೇ
ಆರೋಪಿಗಳು ನಾಶ ಮಾಡಿದ್ದಾರೆ ಎಂಬ ಆರೋಪನೇ ಇದೆ. ನಾಶ ಮಾಡಿದ
ಬಗ್ಗೆ ಯಾವ ರೀತಿಯಾಗಿ ಅಭಿಯೋಗ ರುಜುವಾತು ಪಡಿಸುತ್ತದೆ ಎಂಬುದು
ಮುಂದಿನ ಹಂತದಲ್ಲಿ ಬರುವ ವಿಷಯ. ಚೆಕ್ಕುಗಳು ಕಳುವಾದ ಬಗ್ಗೆ ಸಂದೇಹ
ಇರುವುದರಿಂದ ಅವುಗಳನ್ನು ನಾಶಪಡಿಸಿರಬಹುದು ಎಂಬ ಬಗ್ಗೆ ಕೂಡ
ಸಂದೇಹ ಬರುತ್ತದೆ. ಆದ್ದರಿಂದ, ಸದರಿ ಚೆಕ್ಕುಗಳನ್ನು ನಾಶಪಡಿಸಿದ
ಬಗ್ಗೆಯೂ ಸಹ ಆರೋಪ ರಚಿಸಬಹುದಾಗಿದೆ.
145.
145
46. ಇಲ್ಲಿ ಈಯಾವ ಆರೋಪಿಗಳು ತಮ್ಮ ಸುಪರ್ಧಿಯಲ್ಲಿ ಇದ್ದ
ಹಣವನ್ನು ದುರುಪಯೋಗಪಡಿಸಿದ್ದಾರೆಂದು ಸಂದೇಹ ಪಡಲು
ಅವಕಾಶವಿಲ್ಲ. ಏಕೆಂದರೆ ಇವರು ಮೋಸದ ಸಂಚಿನಿಂದ ಹಣವನ್ನು ಎತ್ತಿ
ಹಾಕಿದ್ದಾರೆ ಎಂಬ ಆರೋಪ ಇರುವುದರಿಂದ ಇಲ್ಲಿ ಹಣ ದುರುಪಯೋಗದ
ಬಗ್ಗೆ ಆರೋಪಣೆ ರಚಿಸಲು ಅವಕಾಶವಿಲ್ಲ ಎಂಬುದು ಸ್ಪಷ್ಟ. ಇಲ್ಲಿ ಯಾವ
ಖಾತೆಯ ಲೆಕ್ಕಗಳನ್ನು ತಪ್ಪಾಗಿ ಬದಲಾವಣೆ ಮಾಡಿದ್ದಾರೆ ಅಥವಾ
ಬರೆದಿದ್ದಾರೆ ಎಂಬ ಬಗ್ಗೆ ಸ್ವಲ್ಪವಾದರೂ ಸಾಮಾಗ್ರಿ ಈ ಆರೋಪ
ಪಟ್ಟಿಯಲ್ಲಿ ಸಿಗುವುದಿಲ್ಲ. ಆದ್ದರಿಂದ ಹಣದ ದುರುಪಯೋಗ ಮತ್ತು
ಬ್ಯಾಂಕಿನ ಲೆಕ್ಕಗಳನ್ನು ತಪ್ಪಾಗಿ ಬರೆಯುವ ಬಗ್ಗೆ ಆರೋಪ ರಚಿಸಲು ಯಾವ
ಸಾಮಾಗ್ರಿ ಇಲ್ಲವೆಂದು ಹೇಳಬಹುದಾಗಿದೆ. ಈ ಬಗ್ಗೆ ಸಾಮಾಗ್ರಿ ಇದೆ ಎಂದು
ಮಾನ್ಯ ಅಭಿಯೋಜಕರ ಲಿಖಿತವಾದದಲ್ಲಿ ಮಾಡಿರುವುದನ್ನು ಒಪ್ಪಲು
ಸಾಧ್ಯವಿಲ್ಲ.
47. ಈ ಮೇಲಿನ ವಿಷದಿತವಾಗಿ ವಿವೇಚಿಸಿದ ಕಾರಣಗಳಿಗಾಗಿ ಈ ಕೆಳಕಂಡಂತೆ
ಆದೇಶ ಮಾಡುತ್ತೇನೆ.
ಆದೇಶ
ಈ ಆರೋಪಿಗಳ ವಿರುದ್ಧ ಭಾ.ದಂ.ಸಂ.ಕಲಂ 120 (ಬಿ), 420, 379 ಕಲಂ
201 ರ ಜೊತೆಗೆ ಕಲಂ 34 ರ ಅನ್ವಯ ದಂಡನೀಯ ಅಪರಾಧಗಳ ಬಗ್ಗೆ
ಆರೋಪ ರಚಿಸಲು ಸಾಕಷ್ಟು ಸಾಮಗ್ರಿ ಇದೆ ಎಂದು ತೀರ್ಮಾನಿಸಲಾಗಿದೆ.
ಭಾ.ದಂ.ಸಂ.ಕಲಂ 4 ೦ 8 ಮತ್ತು 4 ೭ 7(ಎ) ಅನ್ವಯ ಅಪರಾಧಗಳ ಬಗ್ಗೆ
ಆರೋಪ ರಚಿಸಲು ಸಾಕಷ್ಟು ಸಾಮಗ್ರಿ ಇಲ್ಲವೆಂದು ತೀರ್ಮಾನಿಸಲಾಗಿದೆ.
ಶೀಘ್ರಲಿಪಿಗಾರರಿಗೆ ಉಕ್ತಲೇಖನ ನೀಡಿ, ಅವರು ಲಿಪ್ಯಂತರಿಸಿದ ನಂತರ
ತಿದ್ದುಪಡಿ ಮಾಡಿ, ಬಹಿರಂಗ ನ್ಯಾಯಾಲಯದಲ್ಲಿ ದಿ.17-01-92 ರಂದು ಓದಿ
ಹೇಳಲಾಯಿತು.
(ಎಸ್. ಎಚ್. ವಿಟ್ಟಲ್ ಕೋಡ್)
ನ್ಯಾಯಿಕ ದಂಡಾಧಿಕಾರಿಗಳು ದಾವಣಗೆರೆ
ಮೊದಲನೇ ಶೀಘ್ರ ವಿಲೇವಾರಿ ನ್ಯಾಯಾಲಯ, ಶಿವಮೊಗ್ಗ
ದಿನಾಂಕ ೫ನೇ ಜನವರಿ ಮಾಹೆ 2007 ನೇ ಇಸವಿ
146.
146
ಉಪಸ್ಥಿತರು : ಶ್ರೀಎಸ್. ಎಚ್. ಮಿಟ್ಟಲಕೋಡ್
ಬ.ಎ . ಎಲ್ಎಲ್.ಬಿ. (ಸ್ಟೆ)
ಸತ್ರ ನ್ಯಾಯಾಧೀಶರು,
1 ನೇ ಶೀಘ್ರವಿಲೇವಾರಿ ನ್ಯಾಯಾಲಯ,
ಶಿವಮೊಗ್ಗ.
ಸೆಶನ್ಸ್ ಕೇಸ್ ನಂಬರ್: 16/2006
ಫಿರ್ಯಾದುದಾರರು: ರಾಜ್ಯ ಸರ್ಕಾರ
ದೊಡ್ಡಪೇಟೆ ಪೋಲೀಸ್,
ಶಿವಮೊಗ್ಗ,
(ಪರ ಸಾರ್ವಜನಿಕ ಅಭಿಯೋಜಕರು)
-ವಿರುದ್ಧ-
ಆರೋಪಿಗಳುಃ 1. ನಟರಾಜ, ಬಿನ್. ಬಂಗಾರಪ್ಪ,
32 ವರ್ಷಗಳು,
ಫರ್ಟಿಲೈಸರ್ ಕಂಪನಿ ಮ್ಯಾನೇಜರ್,
ಮಡಿವಾಳರ ಜಾಶ್ಮಿ ವಾಸಃ ಹೊಸಮನೆ,
6 ನೇ ಮುಖ್ಯ ರಸ್ತೆ 3 ನೇ ಕ್ರಾಸ್,
ಸ್ವಾಮಿ ಎವೇಕಾನಂದ ರಸ್ತೆ
ಶಿವಮೊಗ್ಗ.
2. ರೇಣುಕ, ಬಿನ್. ಬಂಗಾರಪ್ಪ,
36 ವರ್ಷಗಳು, ಹೊಸಮನೆ,
6 ನೇ ಮುಖ್ಯ ರಸ್ತೆ 3 ನೇ ಕ್ರಾಸ್,
ಸ್ವಾಮಿ ವಿವೇಕಾನಂದ ರಸ್ತೆ
ಶಿವಮೊಗ್ಗ.
147.
147
(ಪರ ಶ್ರೀ. ಟಿ.ಗೋವಿಂದರಾಜ್, ವಕೀಲರು)
ಅಪರಾಧ ಪ್ರಾರಂಭವಾದ ದಿನಾಂಕ: 14-4-2005
ಅಪರಾದದ ವರದಿಯ ದಿನಾಂಕಃ 14-೫-2005
ಆರೋಪಿಯನ್ನು ಬಂಧಿಸಿದ ದಿನಾಂಕ: 16-5-2005
ಫಿರ್ಯಾದುದಾರರ ಹೆಸರು: ಕೆ. ಎಂ. ಮಂಜಪ್ಪ
ಆಬಿಲೇಖನ ಪ್ರಾರಂಭವಾದ ದಿನಾಂಕ: 16-10-2006
ಅಭಿಲೇಖನ ಮುಕ್ತಾಯದ ದಿನಾಂಕ: 24-11-2006
ದೂರಿನಲ್ಲಿ ಹೇಳಲಾದ ಅಪರಾಧಃ ಭಾ.ದಂ.ಸಂ. ಕಲಂ 302, 498(ಎ),
304(ಬಿ)
ಜೊತೆಗೆ ಕಲಂ 34 ಮತ್ತು ವರದಕ್ಷಿಣೆ ನಿಷೇಧ
ಕಾಯ್ದೆ ಕಲಂ 3 ಮತ್ತು 4
ನ್ಕಾಯಾಧೀಶರ ಅಭಿಪ್ರಾಯ: ಆರೋಪಿಗಳನ್ನು ದೋಷಿ ಅಂತ
ತೀರ್ಮಾನಿಸಿದೆ.
ರಾಜ್ಯ ಪ್ರತಿನಿಧಿಸಲ್ಟ್ಟಿವರು: ವಿಶೇಷ ಸರ್ಕಾರಿ ಆಭಿಯೋಜಕರು.
ಆರೋಪಿಯ ಪರ ವಕೀಲರು: ಶ್ರೀ ಟಿ. ಗೋವಿಂದರಾಜ್, ವಕೀಲರು,
ತೀರ್ಪು
ಶಿವಮೊಗ್ಗ ದೊಡ್ಡ ಪೇಟೆ ಪೋಲೀಸರು ಈ ಆರೋಪಿಗಳ ವಿರುದ್ಧ
ಭಾ.ದಂ.ಸಂ. ಕಲಂ 302, 498(ಎ), 304(ಬಿ) ಜೊತೆಗೆ ಕಲಂ 34 ಮತ್ತು
ವರದಕ್ಷಿಣೆ ನಿಷೇಧ ಕಾಯ್ದೆ ಕಲಂ 3 ಮತ್ತು 4 ರನ್ವಯ ದಂಡನೀಯ
ಅಪರಾಧಗಳಿಗೆ ಆರೋಪಣಾ ಪಟ್ಟಿಯನ್ನು ಸಲ್ಲಿಸಿದ್ದಾರೆ.
2. ಅಭಿಯೋಗದ ಪ್ರಕರಣದ ಪಕ್ಷಿನೋಟವೆಂದರೆ:
ಫಿರ್ಕಾದಿಯ ಮಗಳು ಸವಿತಾಳನ್ನು ೧ ನೇ ಆರೋಪಿ ದಿನಾಂಕ 13-3-2005
ರಂದು ಶಿವಮೊಗ್ಗದಲ್ಲಿ ಮದುವೆಯಾಗಿದ್ದಾರೆ. 2 ನೇ ಆರೋಪಿ 1 ನೇ.
ಆರೋಪಿಯ ಅಕ್ಕ ಆಗಿದ್ದಾರೆ. ಮದುವೆಯ ಮಾತುಕತೆಯಲ್ಲಿ ಫಿರ್ಕಾದಿಯು ೧
ನೇ ಆರೋಪಿಗೆ 2 ಲಕ್ಷ ರೂಪಾಯಿ ವರದಕ್ಷಿಣೆ, ಜೊತೆಗೆ ಬಂಗಾರ ಹಾಗೂ
ವಾಚನ್ನು ಕೊಡುವುದಾಗಿ ಒಪ್ಪಿಕೊಂಡಂತೆ ಆರೋಪಿಗಳು ಕೇಳಿದಂತೆ
148.
148
ಕೊಟ್ಟಿದ್ದಾರೆ. ಅಲ್ಲದೇ ವಧುವಿಗೆಬೇಕಾದ ಬಟ್ಟೆಬರೆ, ಬಂಗಾರ, ಒಡವೆ
ಆಭರಣಗಳನ್ನು ಕೊಟ್ಟಿದ್ದಾರೆ. ಮದುವೆಯಾದ ನಂತರ ಫಿರ್ಕಾದಿಯ ಮಗಳು
ಈ ಆರೋಪಿಗಳ ಜೊತೆ ಶಿವಮೊಗ್ಗದ ಹೊಸಮನೆ ಬಡಾವಣೆಯ 6 ನೇ ಮುಖ್ಯ
ರಸ್ತೆಯ 3 ನೇ ಅಡ್ಡ ರಸ್ತೆಯಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು.
ಈ ಅವಧಿಯಲ್ಲಿ ಈ ಆರೋಪಿಗಳು ಮೃತಳಿಗೆ ಆಕೆ ದಡ್ಡಿ ಇದ್ದು ಸಂಸ್ಕಾರ
ಇಲ್ಲ, ಮತ್ತು ಆಕೆಯ ತಂದೆ ಮೋಸ ಮಾಡಿದ್ದಾರೆ ವಗೈರೆ ಬೈಯ್ಯುತಿದ್ದು
ಹಿಂಸೆ ಕೊಟ್ಟಿದ್ದೇ ಇನ್ನೂ ಹೆಚ್ಚಿನ ಹಣವನ್ನು ೧ ನೇ ಆರೋಪಿಯ
ವ್ಯಾಪಾರಕ್ಕಾಗಿ ತರಬೇಕು, ಅಲ್ಲದೇ ಮನೆಗೆ ಗೋದ್ರೆಜ್ ಬೀರು, ಫ್ರಿಜ್ ವಗೈರೆ
ತರುವಂತೆ ಹಿಂಸೆ ಕೊಟ್ಟಿದ್ದಾರೆ. ಈ ರೀತಿ ಮೃತಳು ಸಾಯುವ
ಪೂರ್ವದಲ್ಲಿಯೂ ಜಗಳವಾಗಿದೆ, ಅಲ್ಲದೇ ದಿನಾಂಕ 3-5-205 ರಂದು ರಾತ್ರಿ
ಕೂಡಾ ಆರೋಪಿಗಳು ಮೃತಳ ಜೊತೆ ಜಗಳ ಮಾಡಿ ಹಿಂಸೆ ಕೊಟ್ಟಿದ್ದಾರೆ.
ನಂತರ ದಿನಾಂಕ 14-5-20 ೦ 5 ರಂದು ಬೆಳಗಿನ 8 ಗಂಟೆ ಸಮಯದಲ್ಲಿ ೧ ನೇ
ಆರೋಪಿಯು 2 ನೇ ಆರೋಪಿಯ ಸಹಾಯದಿಂದ ತನ್ನ ಹೆಂಡತಿಯನ್ನು ಕತ್ತು
ಹಿದಿದು ಉಸಿರುಗಟ್ಟಿಸಿ ಸಾಯಿಸಿ ಆಕೆಯ ಶವವನ್ನು ಮಲಗುವ ಕೋಣೆಯಲ್ಲಿ
ಪಂಚೆಯಿಂದ ನೇಣು ಹಾಕಿ ಆಕೆ ನೇಣು ಹಾಕಿಕೊಂಡು ಸತ್ತಿದ್ದಾಳೆ ಅಂತ
ತೋರಿಸುವ ಪ್ರಯತ್ನ ಮಾಡಿದ್ದಾರೆ. ಆದ್ದರಿಂದ ಈ ಆರೋಪಿಗಳು ಮೇಲೆ
ಹೇಳಿದ ಆರೋಪಗಳನ್ನು ಮಾಡಿದ್ದಾರೆ.
3. ಪ್ರಕರಣದ ದೂರನ್ನು ಪಡೆದ ಶಿವಮೊಗ್ಗ ದೊಡ್ಡಪೇಟೆ ಪೋಲೀಸರು
ಪ್ರಾರಂಭಿಕ ತನಿಖೆ ಮಾಡಿ ನಂತರ ಈ ತನಿಖೆಯನ್ನು ಸಿ.ಒ.ಡಿ.ಯ ವರದಕ್ಷಿಣೆ
ನಿಷೇಧ ದಳದ ಪೋಲೀಸರಿಗೆ ವಹಿಸಿಕೊಟ್ಟಿದ್ದಾರೆ. ನಂತರ ಅವರು
ತನಿಖೆಯನ್ನು ಪೂರೈಸಿ ಆರೋಪಣಾ ಪಟ್ಟಿಯನ್ನು ಶಿವಮೊಗ್ಗದ ಪ್ರಧಾನ
ಮುಖ್ಯ ನ್ಮಾಯಿಕ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ಹಾಕಿದ್ದಾರೆ. ನಂತರ
ಸದರಿ ನ್ಯಾಯಾಲಯದಿಂದ ಈ ಕೇಸನ್ನು ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು
ಸತ್ರ ನ್ಯಾಯಾಧೀಶರ ನ್ಯಾಯಾಲಯಕ್ಕೆ ವಿಚಾರಣೆಗಾಗಿ ಒಪ್ಪಿಸಲಾಗಿದೆ. ಆ
ನ್ಯಾಯಾಲಯದಿಂದ ಈ ನ್ಯಾಯಾಲಯಕ್ಕೆ ಈ ಪ್ರಕರಣವನ್ನು ವಿಚಾರಣೆಗಾಗಿ
ವರ್ಗಾಯಿಸಲಾಗಿದೆ.
೪. ಈ ನ್ಯಾಯಾಲಯದ ಮುಂದೆ ಹಾಜರಾದ ಈ ಆರೋಪಿಗಳು ಭಾ.ದಂ.ಸಂ.
ಕಲಂ 498(ಎ), 302, 304(ಬಿ) ಜೊತೆಗೆ ಕಲಂ 34 ಹಾಗೂ ವರದಕ್ಷಿಣೆ ನಿಷೇಧ
ಕಾಯ್ದೆ ಕಲಂ 3 ಮತ್ತು 4 ರನ್ವಯದ ಆರೋಪಗಳನ್ನು ನಿರಾಕರಿಸಿದ್ದಾರೆ.
ಅಭಿಯೋಗವು ಈ ಆರೋಪಿಗಳ ವಿರುದ್ಧದ ಆರೋಪವನ್ನು
ರುಜುವಾತುಪಡಿಸಲು ಫಿ.ಸಾ. 1 ರಿಂದ 18 ನೇದವರನ್ನು ವಿಚಾರಣೆ
149.
149
ಮಾಡಿಕೊಂಡು ಅವರ ಮೂಲಕನಿಪಿ, । ರಿಂದ 3 ೪ ಹಾಗೂ ಮುಮಾ. ೧ ರಿಂದ
೫೨ ನ್ನು ಗುರುತಿಸಿಕೊಳ್ಳಲಾಗಿದೆ. ಅಭಿಯೋಗದ ಪರ ಸಾಕ್ಷಿ ವಿಚಾರಣೆ
ಮುಕ್ತಾಯವಾದ ನಂತರ ದಂ.ಪ್ರ.ಸಂ. ಕಲಂ 313 (೧)(ಬಿ) ರನ್ವಯ
ಆರೋಪಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಅವರು ತಮ್ಮ ಪರ
ಯಾವದೇ ಸಾಕ್ಷಿ ವಿಚಾರಣೆಯನ್ನು ಮಾಡಿಲ್ವ, ಆದರೆ ೧ನೇ ಆರೋಪಿಯು
ಮದುವೆಯಾದ ಮೇಲೆ ತಾನು ಮತ್ತು ತನ್ನ ಹೆಂಡತಿ ಮಾತ್ರ ಆ ಮನೆಯಲ್ಲಿ
ವಾಸವಿರುವುದಾಗಿಯೂ, ಈ ಘಟನೆಯಾದ ದಿನ ತನ್ನ ಅಕ್ಕ ಬಂದಿದ್ದಳು ಅಂತ
ಹೇಳಿದ್ದಾರೆ. 2 ನೇ ಆರೋಪಿಯು । ನೇ ಆರೋಪಿಯ ಮದುವೆಯಾದ ಮೇಲೆ
ತಾನು ಅವರ ಜೊತೆ ವಾಸ ಮಾಡುತ್ತಿರಲಿಲ್ಲ. ಅವರು ಗಂಡ ಹೆಂಡತಿ ಮಾತ್ರ ಆ
ಮನೆಯಲ್ಲಿ ವಾಸ ಮಾಡುತ್ತಿದರು ಎನ್ನುವ ವಿವರಣೆ ನೀಡಿದ್ದಾರೆ.
5. ಉಭಯತರ ವಾದ ಕೇಳಿದೆ.
6 ಅಭಿಯೋಗವು ಈ ಕೆಳಗಿನ ಅಂಶಗಳನ್ನು ಸಂಶಯಾತೀತವಾಗಿ
ರುಜುವಾತುಪಡಿಸಿದೆಯೇ ಎಂಬ ಅಂಶ ನನ್ನ ತೀರ್ಮಾನಕ್ಕೆ ಬರುತ್ತದೆ.
(೧) ಮೃತ ಸವಿತಾ ಇವಳ ಸಾವು ಅಪರಾಧಿಕ ಮಾನವ ಹತ್ಯೆಯೇ?
(೨) ೧ ನೇ ಆರೋಪಿ ಮೃತಳ ಮದುವೆಯಾದ ಮೇಲೆ ಶಿವಮೊಗ್ಗದ ತಮ್ಮ
ಹೊಸಮನೆ ಬಡಾವಣೆಯ ಮನೆಯಲ್ಲಿ ವಾಸವಾಗಿದ್ದಾಗ ಈ ಇಬ್ಬರು
ಆರೋಪಿಗಳು ಮೃತಳಿಗೆ ವರದಕ್ಷಿಣೆ ತರಬೇಕು, ಮತ್ತು ಆಕೆಗೆ ಇತರ
ಹಿಂಸೆಯನ್ನು ಕೊಡುತ್ತಿದ್ದರೇ?
3) ದಿನಾಂಕ 14-5-2005 ರಂದು ಬೆಳಗ್ಗೆ 8 ಗಂಟೆ ಸಮಯದಲ್ಲಿ ೧ ನೇ
ಆರೋಪಿಯು 2 ನೇ ಆರೋಪಿಯ ಸಹಾಯದಿಂದ ಮೃತಳ ಕತ್ತು ಹಿಸುಕಿ ಕೊಲೆ
ಮಾಡಿ ನಂತರ ಅವಳ ಶವವನ್ನು ತಮ್ಮ ಮನೆಯ ಮಲಗುವ ಕೋಣೆಯಲ್ಲಿ
ನೇತು ಹಾಕಿದ್ದರೇ?
4) ಮೃತಳು, ಈ ಆರೋಪಿಗಳು ಹೆಚ್ಚಿನ ವರದಕ್ಷಿಣೆ ಸಲುವಾಗಿ ನೀಡಿದ
ಹಿಂಸೆಯ ಕಾರಣದಿಂದ ದಿನಾಂಕ 13-5-2005 ರ ರಾತ್ರಿ 10 ಗಂಟೆಯಿಂದ
ದಿನಾಂಕ 1 ೪-5-20 ೦ 5 ರ ಬೆಳಗಿನ 8 ಗಂಟೆ ಸಮಯದಲ್ಲಿ ನೇಣು
ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳೆ?
೫) ಮದುವೆಯ ಮಾತುಕತೆ ಸಮಯದಲ್ಲಿ ಈ ಆರೋಪಿಗಳು 2 ಲಕ್ಷ
ರೂಪಾಯಿ ವರದಕ್ಷಿಣೆ ಕೇಳಿದ್ದರು.
150.
150
೬) ಮದುವೆಯ ಮಾತುಕತೆಯಾದನಂತರ ಮತ್ತು ಮದುವೆಯ ಸಮಯದವರೆಗೆ
ಈ ಆರೋಪಿಗಳು ವರದಕ್ಷಿಣೆ 2 ಲಕ್ಷ ರೂಪಾಯಿಗಳನ್ನು ಪಡೆದಿದ್ದಾರೆ.
೭) ಮೇಲಿನ ಅಂಶಗಳಿಗೆ ಈ ಕೆಳಗಿನ ಕಾರಣಗಳಿಂದ ನನ್ನ ತೀರ್ಮಾನ ಈ
ಕೆಳಕಂಡಂತೆ ಇದೆ.
ಅಂಶ ೧: ಹೌದು
ಅಂಶ 2: ಹೌದು
ಅಂಶ 3: ಹೌದು
ಅಂಶ 4: ಇಲ್ಲ
ಅಂಶ ೫: ಹೌದು
ಅಂಶ 6: ಹೌದು.
ಕಾರಣಗಳು
೮. ಅಂಶ ೧ ರಿಂದ 6: ಈ ಎಲ್ಲಾ ಅಂಶಗಳು ಒಂದಕ್ಕೊಂದು ಸಂಬಂಧ
ಹೊಂದಿರುವುದರಿಂದ ಇವುಗಳನ್ನು ಒಟ್ಟಿಗೇ ವಿಚಾರಣೆಗೆ ತೆಗೆದುಕೊಳ್ಳಲಾಗಿದೆ.
ಈ ಪ್ರಕರಣದಲ್ಲಿ ಅಭಿಯೋಗವು ಹಾಜರುಪಡಿಸಿದ ಪುರಾವೆಯನ್ನು
ಉಭಯತರ ವಾದದ ಬೆಳಕಿನಲ್ಲಿ ಪರಿಶೀಲನೆ ಮಾಡಿದಾಗ ಮತ್ತು
ಪುರಾವೆಯಿಂದ ರುಜುವಾತಾಗಿರುವ ನಿರ್ವಿವಾದದ ಅಂಶಗಳನ್ನು ಮೊದಲು
ಉಲ್ಲೇಖಿಸುವುದು ಸೂಕ್ತವೆನಿಸುತ್ತದೆ. ಫಿ.ಸಾ. ೧ ಮೃತ ಸವಿತಾಳ ತಂದೆ
ಆಗಿದ್ದು ಫಿ.ಸಾ. 3 ಮೃತಳ ತಾಯಿ, ಫಿ.ಸಾ. 4 ಮೃತಳ ತಮ್ಮ ಆಗಿದ್ದರೆ. ಇವರ
ಪುರಾವೆಯಿಂದ ಮೃತಳನ್ನು 1 ನೇ ಆರೋಪಿಗೆ ದಿನಾಂಕ 13-೩-2005 ರಂದು
ಶಿವಮೊಗ್ಗದಲ್ಲಿ ಮದುವೆ ಮಾಡಿಕೊಟ್ಟ ಬಗ್ಗೆ ರುಜುವಾತಾಗುತ್ತದೆ. ಈ ಬಗ್ಗೆ
ಯಾವುದೇ ವಿವಾದವಿಲ್ಲ, 2 ನೇ ಆರೋಪಿ ೧ ನೇ ಆರೋಪಿಯ ಅಕ್ಕ
ಆಗಿದ್ದಾರೆ. ಮದುವೆಯಾದ ಮೇಲೆ ಮೃತಳು ಈ ಆರೋಪಿಗಳ ಮನೆಯಲ್ಲಿ
ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯಲ್ಲಿ ಕೇವಲ ಎರಡು ತಿಂಗಳು
ಬದುಕಿದ್ದಳು. ಮದುವೆಯಾದ ಒಂದು ತಿಂಗಳವರೆಗೆ ಮೃತಳು ಈ ಆರೋಪಿಗಳ
ಮನೆಯಲ್ಲಿ ಸುಖವಾಗಿದ್ದಳು. ದಿನಾಂಕ 14-5-2005 ರಂದು ಫಿರ್ಯಾದಿಯ
ಮಗಳು ನೇಣು ಹಾಕಿಕೊಂಡು ಸತ್ತಳು ಎನ್ನುವ ಒಂದು ಮಾಹಿತಿ ಫಿರ್ಯಾದಿಯ
ತಾಯಿ ಫಿ.ಸಾ. 3 ನೇದವರಿಗೆ ಮಧ್ಯಾಹ್ಮ ೧ ವರೆ ಗಂಟೆ ಸಮಯದಲ್ಲಿ ಬಂದಾಗ
ಅವರು ಈ ಆರೋಪಿಗಳ ಮನೆ ಹತ್ತಿರ ಹೋಗಿದ್ದಾರೆ. ನಂತರ ಅವರ ಮಗಳ
ಶವ ಮಲಗುವ ಕೋಣೆಯಲ್ಲಿ ನೇತಾಡುತ್ತಿದ್ದುದನ್ನು ನೋಡಿದ್ದಾರೆ. ಈ
151.
151
ಒಂದು ಅಂಶಗಳಿಂದ ಮೃತಳು1 ನೇ ಆರೋಪಿಯನ್ನು ಮದುವೆಯಾದ ಮೇಲೆ
ಅವರ ಮನೆಯಲ್ಲಿ ಎರಡು ತಿಂಗಳು ಇದ್ದು ಆರೋಪಿಗಳ ಮನೆಯಲ್ಲಿಯೇ ಆಕೆ
ಸತ್ತಿದ್ದಾಳೆ ಎನ್ನುವುದು ಸ್ಪಷ್ಟವಾಗುತ್ತದೆ. ಈ ಸಂಬಂಧಗಳ ಬಗ್ಗೆ ಹಾಗೂ
ಮದುವೆಯ ಬಗ್ಗೆ ಯಾವುದೇ ವಿವಾದ ಇಲ್ಲ, ಆದರೆ ಈ ಮೃತಳ ಸಾವು ಹೇಗೆ
ಆಗಿದೆ? ಅದಕ್ಕೆ ಕಾರಣವೇನು? ಇದು ಮೇಲುನೋಟಕ್ಕೆ ಕಂಡು ಬರುವಂತೆ
ಆತ್ಮಹತ್ಯೆ ಆಗಿದೆಯೇ ಅಥವಾ ಆರೋಪಿಗಳು ಮೃತಳನ್ನು ಕತ್ತು ಹಿಸುಕಿ
ಉಸಿರುಗಟ್ಟಿಸಿ ಕೊಲೆ ಮಾಡಿ ಆಕೆ ನೇಣು ಹಾಕಿಕೊಂಡು ಸತ್ತಿದ್ದಾಳೆ ಅಂತ
ತೋರಿಸುವ ಪ್ರಯತ್ನ ಮಾಡಿದ್ದಾರೆಯೇ? ಎನ್ನುವುದನ್ನು ಪುರಾವೆಯಿಂದ
ನಾವು ಪರಿಶೀಲಿಸಬೇಕಾಗಿದೆ.
8. ಈ ಮೃತಳ ಸಾವ ಮೇಲುನೋಟಕ್ಕೆ ನೇಣು ಹಾಕಿಕೊಂಡು ಆಕೆ ಸತ್ತಿದ್ದಾಳೆ
ಅಂತ ಕಂಡು ಬರುವುದು ಈ ಪ್ರಕರಣದಲ್ಲಿ ಸಹಜವಾಗಿದೆ. ಏಕೆಂದರೆ ಮೃತಳ
ತಾಯಿ ಫಿ.ಸಾ. 3 ಆರೋಪಿಗಳ ಮನೆಗೆ ಹೋಗಿ ನೋಡಿದಾಗ ಮೃತಳ ಹೆಣ
ಅವರು ಮಲಗುವ ಕೋಣೆಯಲ್ಲಿ ಪಂಚೆಯಿಂದ ನೇತಾಡುತ್ತಿರುವುದು ಕಂಡು
ಬಂದಿದೆ. ಆದರೆ ಮೃತಳ ತಾಯಿ ಈ ಆರೋಪಿಗಳು ಆಕೆಯನ್ನು ಹಿಂಸಿಸಿ
ಸಾಯಿಸಿದ್ದಾರೆ ಅಂತ ಆಗಲೇ ಸಂದೇಹಪಟ್ಟಿದ್ದಾರೆ. ಆದರೆ ಬೇರೆಯವರು
ನೇತಾಡುತ್ತಿದ್ದ ಹಣವನ್ನು ಕಂಡಾಗ ಅದು ನೇಣು ಹಾಕಿಕೊಂಡು ಉಂಟಾದ
ಸಾವು ಅಂತ ಪರಿಗಣಿಸುವುದು ಸಹಜವಾಗಿದೆ. ಇಲ್ಲಿ ಆರೋಪಿಗಳ
ಮನೆಯಲ್ಲಿಯೇ ಮೃತಳ ಶವ ನೇತಾಡುತಿತ್ತು ಎನ್ನುವ ಬಗ್ಗೆ ವಿವಾದವಿಲ್ಲ
ಆರೋಪಿಗಳು ಈ ಬಗ್ಗೆ ಯಾವುದೇ ಒಂದು ವಿವರಣೆಯನ್ನು ನೀಡುವ
ಪ್ರಯತ್ನ ಮಾಡಲಿಲ್ಲ. ಅವರು ಯಾವ ವಿವರಣೆಯನ್ನೂ ನೀಡಿಲ್ಲ ಎನ್ನುವ
ಕಾರಣದಿಂದ ಅವರು ದೋಷಿಗಳು ಎನ್ನುವ ತೀರ್ಮಾನಕ್ಕೆ ಈ ನ್ಯಾಯಾಲಯವು
ಬಂದಿಲ್ಲ, ಅದರೆ ಒಬ್ಬ ಗಂಡ ತನ್ನ ಹೆಂಡತಿ ಮನೆಯಲ್ಲಿ ಹೇಗೆ ಸತ್ರು ಅಂತ
ಹೇಳುವುದು ಅವನ ಧರ್ಮವಾಗಿದೆ. ಆದರೆ ಆ ಧರ್ಮವನ್ನು ಕೂಡಾ ಆತ
ಪಾಲಿಸಿಲ್ಲ.
9. 2 ನೇ ಆರೋಪಿ ೧ ನೇ ಆರೋಪಿಯ ಮದುವೆಯಾದ ಮೇಲೆ ತಾನು ೧ ನೇ
ಆರೋಪಿಯ ಜೊತೆ ಆ ಮನೆಯಲ್ಲಿ ವಾಸ ಮಾಡುತ್ತಿರಲಿಲ್ಲ, ೧ ನೇ ಆರೋಪಿ
ಮತ್ತು ಆತನ ಹಂಡತಿ ಮಾತ್ರ ಆ ಮನೆಯಲ್ಲಿ ಇರುತ್ತಿದ್ದರು ಎನ್ನುವ
ಪ್ರತಿರಕ್ಷೆಯನ್ನು ತೆಗೆದುಕೊಂಡಿದ್ದಾರೆ. ಆದರೆ ಫಿ.ಸಾ.1. ಫಿ.ಸಾ. 3 ಮತ್ತು 4
ನೇದವರು ಇಬ್ಬರು ಆರೋಪಿಗಳು ಮತ್ತು ಮೃತಳು ಸಾಯುವವರೆಗೂ ಒಂದೇ
ಮನೆಯಲ್ಲಿ ಇರುತ್ತಿದ್ದರು ಅಂತ ಸ್ಪಷ್ಟವಾಗಿ ನುಡಿದಿದ್ದಾರೆ. 2 ನೇ ಆರೋಪಿ
೧ ನೇ ಆರೋಪಿಯ ಮದುವೆಯ ನಂತರ ಬೇರೆ ಮನೆಯಲ್ಲಿ ಇರುತ್ತಿದ್ದದುಳು
152.
152
ಎನ್ನುವ ಸಲಹೆಯನ್ನು ಅವರುಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಈ ಮನೆಯ
ಮಾಲಿಕ ಫಿ.ಸಾ. ೮ ಇವರು ಆರೋಪಿಗಳು ತಮ್ಮ ಮನೆಯನ್ನು ಭೋಗ್ಯಕ್ಕೆ
ಹಾಕಿಕೊಂಡು ವಾಸವಿದ್ದರು ಎನ್ನುವುದನ್ನು ಸ್ಪಷ್ಟವಾಗಿ ನುಡಿದಿದ್ದಾರೆ. 2 ನೇ
ಆರೋಪಿಯು ೧ ನೇ ಆರೋಪಿಯ ಜೊತೆ ವಾಸವಿರಲಿಲ್ಲ ಎನ್ನುವ ಸಲಹೆಗೆ
ನಾನು ಗಮನಿಸಿಲ್ಲ ಅಂತ ಮಾತ್ರ ಹೇಳಿದ್ದಾರೆ ಹೊರತು ಅವರು ಆ
ಸಲಹೆಯನ್ನು ಒಪ್ಪಿಲ್ಲ. ಇನ್ನು ಈ ಘಟನೆಯಾದ ದಿನವೇ 2 ನೇ ಆರೋಪಿ
ತಮ್ಮ ಮನೆಗೆ ಬಂದಿದ್ದಳು ಎನ್ನುವ ೧ ನೇ ಆರೋಪಿಯ ಹೇಳಿಕೆ ಮತ್ತು 2 ನೇ
ಆರೋಪಿ ತಾನು ಬೇರೆ ವಾಸವಿರುತ್ತಿದ್ದೆ ಎನ್ನುವ ಎರಡು ಹೇಳಿಕೆಗಳ ಬಗ್ಗೆ
ಪರಿಶೀಲಿಸುವುದು ಅಗತ್ಯ. ಮೃತಳ ತಂದೆ ತಾಯಿ ಮತ್ತು ತಮ್ಮ ಇವರ
ಪರಾವೆಯಿಂದ ಈ ಆರೋಪಿಗಳು ಒಟ್ಟಿಗೇ ಇರುತ್ತಿದ್ದರು ಎನ್ನುವುದು ಕಂಡು
ಬರುತ್ತದೆ. ಏಕೆಂದರೆ ಮದುವೆ. ಮಾಡಿಕೊಟ್ಟ ಮೇಲೆ ಮಗಳನ್ನು ನೋಡಲಿಕ್ಕೆ
ತಾಯಿ ಮತ್ತು ತಮ್ಮ ಹೋಗುತ್ತಿದ್ದರು. ಎನ್ನುವುದು ಪುರಾವೆಯಿಂದ
ಕಾಣಬಹುದಾಗಿದೆ. ಈ ಇಬ್ಬರು ಆರೋಪಿಗಳ ತಂದೆ ತಾಯಿ ಜೀವಂತ ಇಲ್ಲ,
ಹಾಗಿದ್ದಾಗ 2 ನೇ ಆರೋಪಿಯ ಮದುವೆಯ ಹೊಣೆಯನ್ನು ಅವರ ಅಕ್ಕ ಭಾವ
ವಹಿಸಿಕೊಂಡಿದ್ದಾರೆ ಅಂದ ಮಾತ್ರಕ್ಕೆ ಆಕೆ ಅಕ್ಕ ಭಾವನ ಹತ್ತಿರವೇ ವಾಸ
ಮಾಡುತ್ತಿದ್ದಳು ಅಂತ ಹೇಳಲಾಗದು. 1 ನೇ ಆರೋಪಿಯ ಮದುವೆಗಿಂತ
ಮೊದಲು 2 ನೇ ಆರೋಪಿ ತನ್ನ ತಮ್ಮನ ಜೊತೆ ಇರುತ್ತಿದ್ದಾಗ ಆತನ
ಮದುವೆಯಾದ ಮೇಲೆ ಆಕೆ ಬೇರೆ ಹೋಗುತ್ತಾಳೆ ಅಂತ ಹೇಳಿದ್ದನ್ನು
ನಂಬಲಾಗದು. ಇನ್ನು ಈ ಘಟನೆಯಾದ ದಿನವೇ ಈ ಇಬ್ಬರು ಆರೋಪಿಗಳನ್ನು
ಬಂಧಿಸಿದ್ದಾರೆ. ಈ ಘಟನೆಯಾದ ದಿನವೇ 2 ನೇ ಆರೋಪಿ ಎಲ್ಲಿಂದ ಬಂದಳು
ಅಂತ ಹೇಳಿಲ್ಲ, ತಾನು ಘಟನೆಯಾದ ದಿನ ಆ ಮನೆಯಲ್ಲಿ ಇರಲಿಲ್ಲ ಅಂತ
ಹೇಳಿದ್ದಾಳೆ. ಘಟನೆಯಾದ ದಿನ ಆಕೆ ಯಾವ ಊರಿನಿಂದ ಶಿವಮೊಗ್ಗಕ್ಕೆ
ಬಂದಳು, ಎನ್ನುವುದನ್ನು ಎಲ್ಲಿಯೂ ಹೇಳಿಲ್ಲ, ಇದನ್ನು ನೋಡಿದಾಗ ಈ 2
ನೇ ಆರೋಪಿ ಈ ಘಟನೆ ನಡೆದಾಗಲೂ ಕೂಡಾ ಅದೇ ಮನೆಯಲ್ಲಿ
ಇರುತ್ತಿದ್ದಳು ಎನ್ನುವದು ಸ್ಪಷ್ಟವಾಗುತ್ತದೆ. ಬಹುಶಃ ಮದುವೆಯಾಗದೇ
ಇರುವ ಈ 2 ನೇ ಆರೋಪಿ ತಾನು 1 ನೇ ಆರೋಪಿಯ ಜೊತೆ
ವಾಸಿಸುತ್ತಿರಲಿಲ್ಲ ಅಂತ ತೋರಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಅದು
ಸಫಲವಾಗಿಲ್ಲ
10. ಈಗಾಗಲೇ ಮೇಲೆ ಚರ್ಚಿಸಿದಂತೆ ಆರೋಪಿಗಳು ಮತ್ತು ಮೃತಳು ಒಟ್ಟಿಗೇ
ಇದ್ದಾಗ ಅರೋಪಿಗಳ ಮನೆಯಲ್ಲಿಯೇ ಮೃತಳ ಸಾವು ಉಂಟಾಗಿರುವುದು
ಖಚಿತವಾಗಿರುವುದರಿಂದ ಮೃತಳ ಸಾವು ಹೇಗಾಯಿತು ಎನ್ನುವುದನ್ನು ನಾವು
ಪರಿಶೀಲಿಸಬೇಕಾಗಿದೆ. ಮೇಲುನೋಟಕ್ಕೆ ಇದು ನೇಣು ಹಾಕಿಕೊಂಡು ಆದ ಸಾವು
153.
153
ಅಂತ ಕಂಡು ಬಂದರೂವೈದ್ಯಕೀಯ ಪುರಾವೆ ಇದಕ್ಕೆ ಬೇರೆ ರೂಪವನ್ನು
ನೀಡುತ್ತಿದೆ. ಇದನ್ನು ಅನಂತರ ಪರಿಶೀಲಿಸುತ್ತೇನೆ. ಈ ಪ್ರಕರಣಕ್ಕೆ ಯಾವುದೇ
ನೇರವಾದ ಸಾಕ್ಷಿಗಳು ಇಲ್ಲ ಎನ್ನುವುದನ್ನು ನಾವು ಇಲ್ಲಿ ಗಮನಿಸಬೇಕಾಗಿದೆ.
(11). ಈ ಘಟನೆ ನಡೆದದ್ದು ಈ ಆರೋಪಿಗಳ ಮನೆಯ ನಾಲ್ಕು ಗೋಡೆಗಳ
ಮಧ್ಯದಲ್ಲಿ ಹಾಗಾಗಿ ಈ ಘಟನೆಗೆ ಹೊರಗಿನ ಸಾಕ್ಷಿಗಳು ಯಾರೂ ಇರಲಿಕ್ಕೆ
ಸಾಧ್ಯವಿಲ್ಲ, ಇನ್ನು ಗಲಾಟೆ ಜೋರಾಗಿ ನಡೆದರೆ ಅದು ನೆರೆಹೊರೆಯವರ
ಗಮನ ಸೆಳೆಯಬಹುದು. ಆದರೆ ಗಲಾಟೆ ಮನೆಯಲ್ಲಿಯೇ ನಡೆದಾಗ ಅದು
ಹೊರಗಡೆಗೆ ಕೇಳದಷ್ಟು ಸೌಮ್ಯವಾಗಿದ್ದರೆ ಆ ಗಲಾಟೆಯ ಬಗ್ಗೆ
ಅಕ್ಕಪಕ್ಕದವರು ಕೂಡಾ ಗಮನಿಸಲಿಕ್ಕೆ ಸಾಧ್ಯವಿಲ್ಲ. ಇಲ್ಲಿ ಯಾವದೇ
ನೆರೆಹೊರೆಯವರನ್ನು ಸಾಕ್ಷಿಯಾಗಿ ಹಾಕಿಲ್ಲ ಎನ್ನುವುದು ಗಮನಾರ್ಹ ವಿಷಯ.
ಇದರ ಅರ್ಥ ನೆರೆಹೊರೆಯವರಿಗೆ ಈ ಘಟನೆ ಗೊತ್ತಿಲ್ಲ ಅಂತ ಹೇಳಬಹುದು.
ಈ ಘಟನೆಯ ಬಗ್ಗೆ ಗೊತ್ತಿಲ್ಲದೇ ಇರುವವರನ್ನು ವಿಚಾರಣೆ ಮಾಡಿದರೂ
ಕೂಡಾ ಅದರಿಂದ ಅಭಿಯೋಗಕ್ಕೆ ಯಾವುದೇ ಸಮರ್ಥನೆ ಸಿಗದು,
೧೨. ಫಿ.ಸಾ. 6 ಮೃತಳ ಸೋದರ ಅತ್ತೆ ಆಗಿದ್ದಾರೆ. ಬಹುಶಃ ಫಿ.ಸಾ. 6
ರವರಿಂದ, ಈ ಆರೋಪಿ ಮತ್ತು ಮೃತಳ ಮಧ್ಯೆ ಜಗಳವಾಗಿದ್ದನ್ನು ಹಿಂದಿನ
ದಿನ ಊಟಕ್ಕೆ ಕರೆಯಲು ಹೋದಾಗ, ಆರೋಪಿಗಳು ಮತ್ತು ಮೃತಳು
ಜಗಳವಾಡುತ್ತಿದ್ದರು ಎನ್ನುವದನ್ನು ಹೇಳಿಸುವ ಪ್ರಯತ್ನ ಮಾಡಿದ್ದಾರೆ.
ಆದರೆ ಫಿ.ಸಾ. 6 ಒಬ್ಬ ಅತ್ಯಂತ ಸುಳ್ಳುಗಾರ್ತಿ ಅಂತ ಯಾವುದೇ
ಸಂದೇಹವಿಲ್ಲದೇ ಹೇಳಬಹುದು. ಏಕೆಂದರೆ ಮದುವೆಯಾದ ಪ್ರಾರಂಭದ
ದಿನಗಳಲ್ಲಿ ಸಂಬಂಧಿಕರು, ಬಂಧುಗಳು, ಸ್ನೇಹಿತರು ನವ ದಂಪತಿಗಳನ್ನು
ಔತಣಕ್ಕೆ ಕರೆಯುವ ಪದ್ಧತಿ ಇದೆ. ಈ ಬಗ್ಗೆ ಯಾವದೇ ವಿವಾದವಿಲ್ಲ, ಆದರೆ
ಮದುವೆಯಾದ ಎರಡು ತಿಂಗಳ ನಂತರ ಸಾಯುವ ಹಿಂದಿನ ದಿನದವರೆಗೂ
ಹತ್ತಿರದ ಸಂಬಂಧಿ ಈ ಫಿ.ಸಾ. 6 ಮೃತಳನ್ನು ಆಕೆಯ ಗಂಡನ ಜೊತೆಗೆ ಔತಣಕ್ಕೆ
ಕರೆಯದೇ ಈ ಘಟನೆಯ ಹಿಂದಿನ ದಿನ ಮಾತ್ರ ಅಲ್ಲಿಗೆ ಹೋಗಿದ್ದೆ. ಬೆಳಗ್ಗೆ 8
ಗಂಟೆಗೆ ಹೋದಾಗ ಆರೋಪಿಗಳು ಮತ್ತು ಮೃತಳ ಮಧ್ಯೆ ಜಗಳ
ನಡೆಯುತ್ತಿತ್ತು. ಹಣ, ಫ್ರಿಜ್, ಬೀರು ವಗೈರೆ ತರಬೇಕು ಅಂತ ಕೇಳುತ್ತಿದ್ದರು,
ಮತ್ತು ಮೃತಳ ತಂದೆಯನ್ನು ಕೆಟ್ಟ ಶಬ್ದಗಳಿಂದ ಬೈಯ್ಯುತ್ತಿದ್ದರು. ಅದನ್ನು
ನೋಡಿ ತಾನು ಸುಮ್ಮನೇ ಹೊರಗಡೆ ನಿಂತಿದ್ದೆ ನಂತರ ಕರೆಗಂಟೆ ಒತ್ತಿ ಒಳಗೆ
ಹೋದಾಗ ಮೃತಳು ಕಣ್ಣು ಒರೆಸಿಕೊಳ್ಳುತ್ತಾ ಬಂದಳು. ಶುಕ್ರವಾರ ಮಾಂಸ
ತಿನ್ನುವುದಿಲ್ಲ ಮಂಗಳವಾರ ಬರುತ್ತೇನೆ ಅಂತ ಹೇಳಿದಳು ಎನ್ನುವ ಒಂದು
ಅಂತೆ ಕಂತೆಯ ಸುಳ್ಳು ಪುರಾವೆಯನ್ನು ಆಕೆಯಿಂದ ಹೇಳಿಸುವ ಪ್ರಯತ್ನವನ್ನು
154.
154
ಮಾಡಿದ್ದಾರೆ. ಏಕೆಂದರೆ ಮದುವೆಯಾದಎರಡು ತಿಂಗಳಲ್ಲಿಯೇ ಈ
ಆರೋಪಿಗಳು ಹಿಂಸೆ ಕೊಟ್ಟು ಬೈದು ಹಣವನ್ನು ಕೇಳುತ್ತಿದ್ದಾರೆ ಎನ್ನುವ
ವಿಷಯ ಅವರ ಗಮನಕ್ಕೆ ಬಂದರೂ ಕೂಡಾ ಆ ವಿಷಯವನ್ನು ಅವರು ತಮ್ಮ
ಅಣ್ಣನಿಗಾಗಲೀ, ಅದೇ ಊರಿನಲ್ಲಿದ್ದ ತಮ್ಮ ಅತ್ತಿಗೆಗೆ ಆಗಲೀ ಯಾರಿಗೂ
ತಿಳಿಸದೇ ಸುಮ್ಮನೇ ಇದ್ದು ಮೃತಳು ಸತ್ತ ನಂತರ ಇವೆಲ್ಲವನ್ನೂ ನೋಡಿದ್ದೆ
ಅಂತ ಹೇಳುವ ಸಾಹಸ ಮಾಡಿದ್ದು ಕಂಡು ಬರುತ್ತದೆ. ಆದ್ದರಿಂದ
ತನಿಖಾಧಿಕಾರಿಗಳು ಸುಳ್ಳು ಸಾಕ್ಷವನ್ನು ಸೃಷ್ಟಿ ಮಾಡಿ ಪರಾವೆಯನ್ನು
ಹಾಜರುಪಡಿಸುವ ಪ್ರಯತ್ನವನ್ನು ಮಾಡಿದ್ದಾರೆ. ಆದ್ದರಿಂದ ಫಿ.ಸಾ. 6 ರವರ
ಪುರಾವೆ ಅಭಿಯೋಗದ ಪ್ರಕರಣಕ್ಕೆ ಯಾವುದೇ ವಿಧದಲ್ಲಿಯೂ ಕೂಡಾ
ಸಹಕಾರಿಯಾಗಿಲ್ಲ. ಅದೊಂದು ಸುಳ್ಳಿನ ಕಂತೆ ಅಂತ ಸಂದೇಹವಿಲ್ಲದೆ
ತಳ್ಳಿಹಾಕಬಹುದಾಗಿದೆ.
13. ಈಗಾಗಲೇ ಮೇಲೆ ಹೇಳಿದಂತೆ ಈ ಪ್ರಕರಣಕ್ಕೆ ಯಾವುದೇ ನೇರ ಸಾಕ್ಷಿಗಳು
ಇಲ್ಲ. ಸಾಂದರ್ಭಿಕ ಸಾಕ್ಷಿಗಳಿಂದ ಈ ಆರೋಪವನ್ನು ರುಜುವಾತುಪಡಿಸಲು
ಅಭಿಯೋಗವು ಪ್ರಯತ್ನ ಮಾಡಿದೆ. ಸಾಮಾನ್ಯವಾಗಿ ಸಾಕ್ಷಿಗಳು ಪ್ರತಿಕೂಲವಾಗಿ
ಹೇಳುವ ಈ ದಿನಗಳಲ್ಲಿ ಎಷ್ಟೋ ಸಂದರ್ಭಗಳಲ್ಲಿ ನಿರ್ಜೀವ ಸಂದರ್ಭಗಳು
ಗಂಟಾಘೋಷವಾಗಿ ಸತ್ಯವನ್ನು ಹೇಳುತ್ತವೆ. ಏಕೆಂದರೆ ಅವುಗಳನ್ನು ಯಾವ
ವಿಧದಿಂದಲೂ ಪ್ರತಿಕೂಲ ಮಾಡಲಿಕ್ಕೆ ಆರೋಪಿಗಳಿಗೆ ಸಾಧ್ಯವಾಗುವುದಿಲ್ಲ.
ಆದರೆ ಸಾಂದರ್ಭಿಕ ಸಾಕ್ಷ್ಯದ ಆಧಾರದಿಂದ ಆರೋಪ ರುಜುವಾತುಪಡಿಸುವ
ಸಂದರ್ಭದಲ್ಲಿ ಆ ಘಟನೆಯಲ್ಲಿ ಬರುವಂತಹ ಆರೋಪವನ್ನು
ರುಜುವಾತುಪಡಿಸಲು ಸಂದರ್ಭಗಳ ಸರಪಳಿಯಲ್ಲಿ ಯಾವುದೇ ಒಂದು
ಕೊಂಡಿಯೂ ತಪ್ಪದಂತೆ ರುಜುವಾತುಪಡಿಸುವುದು ಅಗತ್ಯವಾಗಿದೆ. ಹಾಗೆ
ರುಜುವಾತುಪಡಿಸುವ ಎಲ್ಲಾ ಸಂದರ್ಭಗಳ ಒಟ್ಟಾಗೆ ಸಾರಾಂಶದಿಂದ ಈ
ಆರೋಪಿಗಳ ಅರೋಪವನ್ನು ಸಂಶಯಾತೀತವಾಗಿ ರುಜುವಾತುಪಡಿಸಲು
ಸಮರ್ಥವಾಗಿರಬೇಕು. ಆಗ ಮಾತ್ರ ಆರೋಪಿಗಳ ಆರೋಪ ಸಾಂದರ್ಭಿಕ
ಸಾಕ್ಷ್ಯದಿಂದ ರುಜುವಾತಾಗಿದೆ ಅಂತ ನಾವು ತೀರ್ಮಾನಿಸಬಹುದು. ಈ
ಸಾಂದರ್ಭಿಕ ಸಾಕ್ಷಿಗಳನ್ನು ಯಾವ ರೀತಿಯಾಗಿ ಪರಿಶೀಲಿಸಬೇಕು.
ಎನ್ನುವುದನ್ನು ಮಾನ್ಯ ಸರ್ವೋಚ್ಛ ನ್ಯಾಯಾಲಯವು "ಚಂಗಾರೆಡ್ಡಿ -ವಿ-
ಆಂಧ್ರ ಪ್ರದೇಶ-ರಾಜ್ಯ (1906 ಕ್ರಿ.ಲಾ.ಜ 346 ೧) ಪ್ರಕರಣದಲ್ಲಿ ಅವಲೋಕನೆ
ಮಾಡಿದನ್ನು ಗಮನಿಸಬಹುದಾಗಿದೆ. ಆ ಪ್ರಕರಣದಲ್ಲಿ ಸಾಂದರ್ಭಿಕ ಸಾಕ್ಷ್ಯದ
ಸರಪಳಿಯ ಆ ರುಜುವಾತಾದ ಸಂದರ್ಭಗಳು ಆರೋಪಿಗಳ
ಆರೋಪಕನುಗುಣವಾಗಿ ಸಮರ್ಥವಾಗಿರಬೇಕು, ಮತ್ತು ಅವರ
ನಿರಪರಾಧಿತ್ವಕ್ಕೆ ವಿರುದ್ಧವಾಗಿರಬೇಕು ಅಂತ ಅವಲೋಕನೆ ಮಾಡಿದ್ದಾರೆ.
155.
155
ಆದ್ದದಿಂದ ಈ ಒಂದುಅವಲೋಕನವನ್ನು ಗಮನದಲ್ಲಿಟ್ಟುಕೊಂಡು
ಇಲ್ಲಿರುವ ಪುರಾವೆಯನ್ನು ಪರಿಶೀಲಿಸುವುದು ಅಗತ್ಯವೆನಿಸುತ್ತದೆ.
14. ಈಗಾಗಲೇ ನಾನು ಮೇಲೆ ಅವಲೋಕಿಸಿದಂತೆ ಮೃತಳ ಸಾವು ಈ
ಆರೋಪಿಗಳ ಮನೆಯಲ್ಲಿಯೇ ಆರೋಪಿಗಳ ಮನೆಯ ಮಲಗುವ
ಕೋಣೆಯಲ್ಲಿ ನಡೆದಿದೆ. ಆ ಮನೆಯಲ್ಲಿ ಇಬ್ಬರು ಆರೋಪಿಗಳು ಮತ್ತು
ಮೃತಳು ವಾಸಿಸುತ್ತಿದ್ದರು, ಮತ್ತು ಸಾಯುವವರೆಗೂ ಕೂಡಾ ಈ
ಆರೋಪಿಗಳ ಜೊತೆಗೆ ಮೃತಳು ಇದ್ದಳು ಎನ್ನುವುದು ಸ್ಪಷ್ಟವಾಗುತ್ತದೆ.
ಹಾಗಾದರೆ ಸಾವು ಹೇಗೆ ಉಂಟಾಯಿತು? ಆರೋಪಿಗಳು ಹೇಳಿದಂತೆ ಆಕೆ ಜೀವನ
ಬೇಸರ ಆಗಿ ನೇಣು ಹಾಕಿಕೊಂಡಿದ್ದಳೇ? ಆಥವಾ ಆರೋಪಿಗಳ ಹಿಂಸೆಯಿಂದ
ಆಕೆ ನೇಣು ಹಾಕಿಕೊಂಡಿದ್ದರೇ? ಅಥವಾ ಆರೋಪಿಗಳು ಆಕೆಯನ್ನು ಕೊಲೆ
ಮಾಡಿ ಆಕೆಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ
ತೋರಿಸುವ ಪ್ರಯತ್ನ ಮಾಡಿದ್ದಾರೆಯೇ? ಎನ್ನುವುದನ್ನು ಇಲ್ಲಿ
ಪರಿಶೀಲಿಸಬೇಕಾಗಿದೆ.
೧ 5. ಈ ಕೊಲೆಗೆ ಏನು ಉದ್ದೇಶ ಎನ್ನುವುದನ್ನು ನಾವು ಪರಿಶೀಲನೆ
ಮಾಡಬೇಕಾಗಿದೆ. ಈ ಪ್ರಕರಣವನ್ನು ಗಮನಿಸಿದಾಗ, ಇಲ್ಲಿ ಈ ಫಿರ್ಯಾದಿ
ಮತ್ತು ಆರೋಪಿಗಳ ಸಂಬಂಧದ ಬಗ್ಗೆ ಹೆಚ್ಚಿನ ಪುರಾವೆಯನ್ನು ನಿರೀಕ್ಷಿಸಲಿಕ್ಕೆ
ಸಾಧ್ಯವಿಲ್ಲ, ಏಕೆಂದರೆ ಮೃತಳ ದಾಂಪತ್ಯ ಜೀವನ ಕೇವಲ 6 ದಿನಗಳ ಅತ್ಯಂತ
ಚಿಕ್ಕ ಜೀವನವಾಗಿದೆ. ಹಾಗಾಗಿ ಮದುವೆಯಾಗಿ ಹಲವಾರು ವರ್ಷಗಳಾದ. ಮೇಲೆ
ಹಿಂಸೆ ನೀಡಿದ್ದರೆ. ಹಲವಾರು ವರ್ಷಗಳ ಮೇಲೆ ಮೃತಳು ಸತ್ತಿದ್ದರೆ ಆಗ ಆ
ಇಬ್ಬರ ಮನಸ್ಸುಗಳ ನಡುವೆ ಏನಾದರೂ ನಡೆದಿದೆಯೇ ಅಂತ ಪರಿಶೀಲಿಸಿ ಆ
ಒಂದು ಉದ್ದೇಶದ ಬಗ್ಗೆ ಹೆಚ್ಚಿನ ಪುರಾವೆಯನ್ನು ನಿರೀಕ್ಷಿಸಬಹುದಾಗಿತ್ತು,
ಆದರೆ ಈಗ ಇರುವ ಪುರಾವೆಯಿಂದ ಮೃತಳು ಮದುವೆಯಾದ ಮೇಲೆ
ಸಾಯುವವರೆಗಿನ 60 ದಿನಗಳಲ್ಲಿ 30 ದಿನಗಳ ಕಾಲ ಚೆನ್ನಾಗಿದ್ದರು. ಅಂದಾಗ
30 ದಿನಗಳ ಅವಧಿಯಲ್ಲಿ ಯಾವುದೇ ತೊಂದರೆ ಆಕೆಗೆ ಇಲ್ಲ, ಹಾಗಿದ್ದಾಗ
ನಂತರದ ಕೊನೆಯ 30 ದಿನಗಳಲ್ಲಿ ಮಾತ್ರ ಈ ಗಲಾಟೆ ನಡೆದಿದೆ. ಹಾಗಾದರೆ
ಪರಸ್ಮರ ಎರಡೂ ಮನೆತನದವರು. ಮೊದಲು ಅಪರಿಚಿತರಾಗಿರುವುದರಿಂದ
ಅವರ ಮಧ್ಯೆ ಹೆಚ್ಚಿನ ಸಂಪರ್ಕ ಕೂಡಾ ಇರುವುದಿಲ್ಲ, ಆಗಾಗ ಮೃತಳ ಮನೆಗೆ
ಫಿ.ಸಾ. 3 ಅವರ ತಾಯಿ ಹೋಗುತ್ತಿದ್ದರು. ಫಿ.ಸಾ. 4 ಅವರ ತಮ್ಮ ಫ್ರಿಜ್ನಿಂದ
ತಂಪಾದ ನೀರನ್ನು ಬೇಸಿಗೆ ಕಾಲದಲ್ಲಿ ತರಲು ಹೋಗುತ್ತಿದ್ದರು. ಆ
ಸಮಯದಲ್ಲಿ ಆಕೆಯ ಜೊತೆ ಮಾತನಾಡಿದ್ದ ಅಂತ ಹೇಳಿದ್ದಾರೆ. ಆದ್ದರಿಂದ
ಈಗಾಗಲೇ ಎರಡು ಲಕ್ಷ ರೂ. ವರದಕ್ಷಿಣೆಯನ್ನು ತೆಗೆದುಕೊಂಡ ಈ
156.
156
ಆರೋಪಿಗಳು ಇನ್ನೂ ಹೆಚ್ಚಿನವರದಕ್ಷಿಣೆ ಹಣ ಬೇಕೆನ್ನುವ ಕಾರಣಕ್ಕಾಗಿ ಈ
ಹಿಂಸೆ ಕೊಟ್ಟಿದ್ದಾರೆ ಎನ್ನುವುದು ಉದ್ದೇಶ, ಈಗಾಗಲೇ ಹೇಳಿದಂತ
ಮದುವೆಯಾದ ಕೇವಲ ಎರಡು ತಿಂಗಳಲ್ಲಿ ಮೃತಳು ಸತ್ತಿದ್ದರಿಂದ ಈ
ಉದ್ದೇಶಕ್ಕೆ ಒಂದು ಮಹತ್ವವನ್ನು ಕೊಡಬೇಕಾಗಿದೆ. ಏಕೆಂದರೆ ಮದುವೆಯಾಗಿ
ಹೊಸ ಜೀವನದ ಹೊಂಗನಸನ್ನು ಕಾಣುತ್ತಾ ಗಂಡನ ಮನೆಯಲ್ಲಿ
ಸುಖವಾಗಿರಬೇಕಾದಂಥ ನವ ವಧು ಎರಡು ತಿಂಗಳಲ್ಲಿ ಏಕೆ ಆತ್ಮಹತ್ಯ
ಮಾಡಿಕೊಳ್ಳುತ್ತಾಳೆ ಎನ್ನುವುದು ಪ್ರಶ್ನೆ, ಆಕೆ ನಿಜವಾಗಲೂ ಗಂಡನ
ಮನೆಯಲ್ಲಿ ಸುಖವಾಗಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭವೇ ಆಕೆಗೆ
ಬರಿತ್ತಿರಲಿಲ್ಲ. ಗಂಡನ ಮನೆಯಲ್ಲಿ, ಏನೋ ತೊಂದರೆ ಉಂಟಾಗಿದ್ದ ಕಾರಣ
ಈ ಘಟನೆ ನಡೆದಿದೆ. ಒಂದು ಸಾರೆ ತಮ್ಮ ತಾಯಿಯ ಮನೆಗೆ ಆಕೆ ಬಂದಾಗ ತನ್ನ
ಗಂಡನ ಮನೆಯವರು ೨ 5 ಸಾವಿರ ರೂ. ಹೆಚ್ಚಿನ ವರದಕ್ಷಿಣೆ ಹಣ ೧ನೇ
ಆರೋಪಿಯ ವ್ಯಾಪಾರಕಾಗಿ ಕೇಳುತ್ತಿದ್ದಾರೆ, ಅಲ್ಲದೇ ತನ್ನನ್ನು ದಡ್ಡಿ
ಸಂಸ್ಕಾರ ಇಲ್ಲದವಳು ಅಂತ ಮೂದಲಿಸುತ್ತಿದ್ದಾರೆ, ಅಂತ ಕೂಡಾ ತಾಯಿಯ
ಮುಂದೆ ಹೇಳಿದ್ದಾಳೆ. ಈ ತಾಯಿಯ ಮುಂದೆ ಹೇಳಿದ ವಿಷಯವನ್ನು ತಾಯಿ
ಫಿರ್ಯಾದಿ-ಆಕೆಯ ತಂದೆಯ ಮುಂದೆ ಕೂಡಾ ಹೇಳಿದ್ದಾಳೆ. ಆದರೆ
ಮದುವೆಯನ್ನು ಮಾಡಿ ಆಗಲೇ ಸಾಕಷ್ಟು ಹಣ ಖರ್ಚು
ಮಾಡಿಕೊಂಡಿರುವುದರಿಂದ ಆಗ ಹೆಚ್ಚಿನ ಹಣವನ್ನು ಈಗ ಕೊಡಲಾಗುವುದಿಲ್ಲ
ಅಂತ ತಂದೆ ಹೇಳಿದ್ದಾರೆ. ಆದರೆ ತಂದೆ ಮಗಳನ್ನು ನೇರವಾಗಿ ಕೇಳಿಲ್ಲ
ಎನ್ನುವದನ್ನು ಒಪ್ಪಿದ್ದಾರೆ. ಈ ಅಂಶವನ್ನು ಮಾನ್ಯ ರಕ್ಷಣಾ ಪರ ವಕೀಲರಾದ
ಶ್ರೀ ಗೋವಿಂದರಾಜ್ ರವರು ಉಲ್ಲೇಖಿಸಿ ಈ ವರದಕ್ಷಿಣೆ ವಿಷಯವಾಗಿ ತಂದೆಗೆ
ಗೊತ್ತೇ ಇಲ್ಲ ಅಂತ ವಾದ ಮಾಡಿದ್ದಾರೆ. ಆದರೆ ಆ ವಾದವನ್ನು ಪರಿಶೀಲನೆ
ಮಾಡುವುದು ಅಗತ್ಯ, ಮದುವೆಯಾದ 30 ದಿನಗಳ ನಂತರ ಹೆಚ್ಚಿನ ವರದಕ್ಷಿಣೆ
ವಿಷಯವನ್ನು ಮೃತ ಮಗಳು ಫಿ.ಸಾ. 3 ತಾಯಿಗೆ ತಿಳಿಸಿದ್ದಾಳೆ. ಮಗಳು
ಯಾವಾಗಲೂ ತನ್ನ ದಾಂಪತ್ಯದ ವಿಷಯಗಳನ್ನು ಮೊದಲು ತಾಯಿಗೆ
ಹೇಳುತ್ತಾಳೆ ಎನ್ನುವುದು ಗಮನಾರ್ಹ, ಹೆಣ್ಣುಮಕ್ಕಳು ಹೆಣ್ಣುಮಕ್ಕಳ
ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳುತ್ತಾರೆ ಎನ್ನುವುದು ಇದರ ಉದ್ದೇಶ
ಮತ್ತು ತಾಯಿ ಆ ವಿಷಯವನ್ನು ತನ್ನ ಗಂಡನಿಗೆ ಹೇಳಿದ್ದಾರೆ. ಇದು ಕೂಡಾ
ಸಹಜವಾಗಿದೆ. ಇಲ್ಲಿ ಗಮನಿಸುವ ಅಂಶವೇನೆಂದರೆ -ಫಿ.ಸಾ. 1 ಮೃತಳ ತಂದೆ ಆ
ಸಮಯದಲ್ಲಿ ಕೊಪ್ಪದಲ್ಲಿ ಅಬಕಾರಿ ಅಧಿಕಾರಿಯಾಗಿ ಕೆಲಸ
ಮಾಡುತ್ತಿದ್ದರು. ಹಾಗಾಗಿ ಅವರು ಶಿವಮೊಗ್ಗದಲ್ಲಿ ವಾಸ
ಮಾಡುತ್ತಿರಲಿಲ್ಲ, ಆ ಕಾರಣ ಮಧ್ಯದ ಅವಧಿಯಲ್ಲಿ ಬಂದಾಗ ಮಗಳ ಗಂಡನ
ಮನೆಯವರು ವರದಕ್ಷಿಣೆ ಹಣ ಕೇಳುತ್ತಾರೆ ಎನ್ನುವ ವಿಷಯವನ್ನು ಮೃತಳ
157.
157
ತಾಯಿ ತಮ್ಮ ಗಂಡನಮುಂದೆ ಹೇಳಿದ್ದಾರೆ. ಆದರೂ ಕೂಡಾ ಆಗಲೇ ಮದುವೆ
ಮಾಡಿ ಹೆಚ್ಚಿನ ಹಣ ಖರ್ಚು ಮಾಡಿರುವುದರಿಂದ ನಂತರ ಕೊಡೋಣ ಎನ್ನುವ
ವಿಚಾರ ಮಾಡಿದ್ದಾರೆ. ಆದರಿಂದ ಈ ತಾಯಿಗೆ ಮಗಳು ಹೇಳಿದ ವಿಷಯ ಸುಳ್ಳು
ಅಂತ ನಾವು ಭಾವಿಸಲಿಕ್ಕಾಗದು. ಇನ್ನು ಮದುವೆಯಾದ ಹೊಸದರಲ್ಲಿಯೇ
ಗಂಡನ ಮನೆಯಲ್ಲಿ ನಡೆದಂಥ ಕಹಿ ಘಟನೆಗಳನ್ನು ಯಾವ ಹೆಣ್ಣು ಮಗಳೂ
ಕೂಡಾ ಗಂಡನ ಮನೆಯ ನೆರೆಹೊರೆಯವರಿಗೆ ಹೇಳುವದಿಲ್ಲ, ಅದನ್ನು
ಮೊದಲು ತಾಯಿಯ ಮನೆಗೆ ತಿಳಿಸುತ್ತಾರೆ. ಮೃತಳು ತನ್ನ ತಾಯಿಗೆ ತನ್ನ
ಗಂಡನ ವರದಕ್ಷಿಣೆ ದಾಹದ ವಿಷಯ ತಿಳಿಸಿದ್ದು ಸೂಕ್ತ ಮತ್ತು
ಸಮಂಜಸವಾಗಿದೆ.
16. ಮೃತಳು ಮತ್ತು ಆರೋಪಿಗಳ ಮಧ್ಮೆ ಗಲಾಟೆಯಾದ ಬಗ್ಗೆ ಯಾವುದೇ
ಪರಾವೆ ಇಲ್ಲ ಎನ್ನುವ ವಾದವನ್ನು ಮಾಡಿದ್ದಾರೆ. ಆದರೆ ನಾನು ಈಗಾಗಲೇ
ಮೇಲೆ ಅವಲೋಕಿಸಿದಂತೆ ನಾಲ್ಕು ಗೋಡೆಗಳ ಮಧ್ಯ ಮಲಗುವ ಕೋಣೆಯಲ್ಲಿ
ಅಥವಾ ಮನೆ ಒಳಗೆ ಗಲಾಟೆ ನಡೆದರೆ ಅದಕ್ಕೆ ಯಾವ ಸಾಕ್ಷಿಗಳೂ ಇರಲಿಕ್ಕೆ
ಸಾಧ್ಯವಿಲ್ಲ. ಆ ಒಂದು ಘಟನೆಗೆ ಸಾಕ್ಷಿಯಾಗಬಲ್ಲವರು ಅಂದರೆ ಆ
ಮನೆಯಲ್ಲಿದ್ದವರು ಮಾತ್ರ. ಈ ಮೃತಳ ಮನೆಯಲ್ಲಿ ಇದ್ದವರು ಅಂದರೆ ಈ
ಇಬ್ಬರು ಆರೋಪಿಗಳು ಮತ್ತು ಮೃತಳು. ಇದಕ್ಕೆ ಪುರಾವೆ ನೀಡಬೇಕಾದವರು
ಆರೋಪಿಗಳು, ಆದರೆ ಅವರಿಂದ ಪುರಾವೆಯನ್ನು ನಿರೀಕ್ಷಿಸಲಿಕ್ಕಾಗದು. ಇನ್ನು
ಅಕ್ಕಪಕ್ಕದ ಯಾರಿಗೂ ಕೂಡಾ ಈ ಘಟನೆ ಗೊತ್ತಾಗಿಲ್ಲ. ಹಾಗಿದ್ದಾಗ ಈ
ಅಕ್ಕಪಕ್ಕದವರ ಪುರಾವೆಯನ್ನು ಗಲಾಟೆಯ ಬಗ್ಗೆ ನಾವು ನಿರೀಕ್ಷಿಸಲಿಕ್ಕಾಗದು.
ಆದರೆ ಮೃತಳು ತಾಯಿಗೆ ಹೇಳಿದ್ದು ನಂಬಲರ್ಹವಾದ ಪುರಾವೆಯಾಗಿದೆ.
ಗಂಡನ ಮನೆಯಲ್ಲಿ ತನಗೆ ಹಿಂಸೆ, ಮಾಡುತ್ತಾರೆ ಅಂತ ಮಗಳು ಹೇಳಿದ
ಪುರಾವೆಯೇ ಆ ಮನೆಯಲ್ಲಿ ಆಕೆಗೆ ತೊಂದರೆ ಕೊಡುತ್ತಿದ್ದರು, ಮತ್ತು ಜಗಳ
ಆಡುತ್ತಿದ್ದರು ಎನ್ನುವ ಬಗ್ಗೆ ಸ್ಪಷ್ಟವಾದ ಒಂದು ನಂಬಲರ್ಹ ಸಾಕ್ಷ್ಯವೆಂದು
ಹೇಳಬಹುದು.
17. ಇನ್ನು, ಈ ವರದಕ್ಷಿಣೆ ವಿಷಯಕ್ಕೆ ಬಂದಾಗ ವರದಕ್ಷಿಣೆ ಕೊಡುವುದು
ಮತ್ತು ತೆಗೆದುಕೊಳ್ಳುವುದು ಅಪರಾಧ. ಆದರೆ ಅದು ನಮ್ಮ ದೇಶದಲ್ಲಿ
ವರದಕ್ಷಿಣೆ ನಿಷೇಧ ಕಾನೂನು ಜಾರಿಯಾದಾಗಿನಿಂದಲೂ ನಿರಂತರವಾಗಿ
ಹೆಚ್ಚುತ್ತಾ ನಡೆಯುವಂತಹ ವಿಚಿತ್ರ ಅಪರಾಧವಾಗಿದೆ. ವರದಕ್ಷಿಣೆ
ಅಪರಾಧವನ್ನು ಎಲ್ಲರೂ ತಿಳಿದೇ ಮಾಡುತ್ತಾರೆ. ವರದಕ್ಷಿಣೆ ಮತ್ತು
ಭೃಷ್ಟಾಚಾರ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳುಗಿವೆ. ಏಕೆಂದರೆ,
ಎರಡೂ ವ್ಯವಹಾರಗಳಲ್ಲಿ ಎರಡೂ ಪಕ್ಷದವರು ಕೂಡಾ
158.
158
ಕೊಡತೆಗೆದುಕೊಳ್ಳುವ ವ್ಯವಹಾರವನ್ನು ಅತ್ಯಂತತಿಳಿವಳಿಕೆಯಿಂದ
ಮಾಡಿರುತ್ತಾರೆ. ಭ್ರಷ್ಟಾಚಾರದಲ್ಲಿ ಹಣ ಕೊಟ್ಟವರು ತನ್ನ ಕೆಲಸವಾದರೆ
ಸುಮ್ಮನೇ ಹೋಗಿಬಿಡುತ್ತಾರೆ. ಆದರೆ ಕೆಲಸವಾಗದೇ ಇದ್ದಾಗ ಮಾತ್ರ ತನಗೆ
ತೊಂದರೆಯಾಯಿತು ಎನ್ನುವ ಕೂಗು ಎಬ್ಬಿಸುತ್ತಾರೆ. ಅದೇ ರೀತಿ ವರದಕ್ಷಿಣೆ
ಪ್ರಕರಣಗಳಲ್ಲಿ ಕೂಡಾ ಮಗಳು ಗಂಡನ ಮನೆಯಲ್ಲಿ ಸುಖವಾಗಿರಲಿ ಎನ್ನುವ
ಆಸೆಯಿಂದ ತಂದೆ ತಾಯಿಗಳು ಹಣ ಕೊಡುತ್ತಾರೆ. ಮಗಳು ಗಂಡನ ಮನೆಯಲ್ಲಿ
ಸುಖವಾಗಿದ್ದರೆ ಆ ವರದಕ್ಷಿಣೆ ವಿಷಯವನ್ನು ಎಲ್ಲಿಯೂ ಎತ್ತುವುದಿಲ್ಲ.
ಆದರೆ ವರದಕ್ಷಿಣೆ ಕೊಟ್ಟಾಗಲೂ ಕೂಡಾ ಮಗಳು ಸುಖವಾಗಿರದ
ಸಂದರ್ಭದಲ್ಲಿ ಮಾತ್ರ ಇಂತಹ ಪ್ರಕರಣಗಳು ಹೊರಗೆ ಬರುತ್ತವೆ. ಹಾಗಿದ್ದಾಗ
ಈ ವರದಕ್ಷಿಣೆಗೆ ಸಾಕ್ಷಿಗಳು ಇದ್ದರೂ ಕೂಡಾ ಅವರು. ಮೌಖಿಕ ಸಾಕ್ಷ್ಯ
ಹೇಳಬಹುದು. ಏಕೆಂದರೆ ಯಾರೂ ವರದಕ್ಷಿಣೆಯನ್ನು ರಸೀದಿ ಕೊಟ್ಟು
ಸ್ವಿಕರಿಸುವುದಿಲ್ಲ. ಆದ್ದರಿಂದ ಈ ಸಂದರ್ಭಗಳನ್ನು ಗಮನದಲ್ಬಿಟ್ಟುಕೊಂಡು
ವರದಕ್ಷಿಣೆ ಕೊಟ್ಟಿದ್ದಾರೆ ಎನ್ನುವ ಮೌಖಿಕ ಪುರಾವೆಯನ್ನು ನಾವು
ನಂಬಬಹುದೇ ಇಲ್ಲವೇ ಎನ್ನುವದನ್ನು ಪರಿಶೀಲಿಸಬೇಕಾಗುತ್ತದೆ.
1 ೮. ಈ ನಮ್ಮ ಭಾರತೀಯ ಸಂಪ್ರದಾಯದಲ್ಲಿ ಕನ್ಯೆಯನ್ನು ನೋಡಿದ ಮೇಲೆ
ಒಪ್ಪಿಗೆಯಾದರೆ ಈ ಮಾತುಕತೆ ಎನ್ನುವಂಥ ದೊಡ್ಡ ಸಂದರ್ಭ
ಸೃಷ್ಟಿಯಾಗುತ್ತದೆ. ಈ ಮಾತುಕತೆ ಅಂದರೆ - ಹಿಂದೆ ಸಾಂಪ್ರದಾಯಿಕವಾಗಿ
ಮದುವೆಯನ್ನು ಮಾಡಿಕೊಡುವಾಗ ಸಾಮಾನ್ಯವಾಗಿ ಕೊಡಬೇಕಾದ
ಉಡುಗೊರೆ ಬಗ್ಗೆ ಮಾತನಾಡುತ್ತಿದ್ದರು. ಆದರೆ ಈಗ ಮದುವೆಯ ಮಾತುಕತೆ
ಅಂದರೆ ಮಾವನು ಎಷ್ಟು ಹಣ ಕೊಡಲು ಶಕ್ತವಿದ್ದಾನೆ ಎನ್ನುವ
ಪರೀಕ್ಷೆಯಾಗಿರುತ್ತದೆ. ಹಾಗಿದ್ದಾಗ ಈ ಮಾತುಕತೆ ಸಂದರ್ಭದಲ್ಲಿ 2 ಲಕ್ಷ ರೂ.
ಕೇಳಿದರು, ಮತ್ತು ಅದನ್ನು ಎಲ್ಲರೂ ಸೇರಿ ಕೊಡಲು ತೀರ್ಮಾನಿಸಿದರು
ಎನ್ನುವುದನ್ನು ಫಿ.ಸಾ. ೧ ಸ್ಪಷ್ಟವಾಗಿ ನುಡಿದಿದ್ದಾರೆ. ಆ ಹಣವನ್ನು ಫಿ.ಸಾ. 5
ತಮ್ಮ ಚಿಕ್ಕಪ್ಪನ ಜೊತೆಗೆ ಹೋಗಿ ಕೊಟ್ಟು ಬಂದಿದ್ದಾರೆ. ನಿಶ್ಚಿತಾರ್ಥವಾದ
ದಿನ ೧ ನೇ ಆರೋಪಿಗೆ ೧ ಲಕ್ಷ ರೂಪಾಯಿ ಕೊಟ್ಟಿದ್ದಾರೆ. ನಂತರ. । ತಿಂಗಳ
ಮೇಲೆ ಫಿ.ಸಾ. 4 ಮತ್ತು 5 ರವರು 7 ಸಾವಿರ ರೂ. ಹಣ ಕೊಟ್ಟಿದ್ದಾರೆ. ನಂತರ
ಉಳಿದ ಹಣವನ್ನು ಮದುವೆಯ ಒಂದು ವಾರದ ಮೊದಲು ಕೊಟ್ಟಿದ್ದಾರೆ.
ಅದನ್ನು ಅವರು ಸ್ಪಷ್ಟವಾಗಿ ನುಡಿದಿದ್ದಾರೆ. ಫಿರ್ಯಾದಿಗೆ ಫಿ.ಸಾ. 5 ರವರು ೧
ಲಕ್ಷ ರೂ. ಸಾಲ ಕೊಟ್ಟಿದ್ದಾಗಿ ಹೇಳಿದ್ದಾರೆ. ಫಿ.ಸಾ. 5 ಫಿರ್ಯಾದಿಯ ಷಡ್ಡಕ
ಆಗಿದ್ದಾರೆ. ಹಾಗಿದ್ದಾಗ ಫಿ.ಸಾ.೧ ಅವೆರಿಗೆ ಮದುವೆಯ ಸಂದರ್ಭದಲ್ಲಿ
ವ್ಯಾಪಾರಸ್ಥರಾಗಿರುವ ಅವರು ಹಣ ಸಾಲ ಕೊಟ್ಟಿರುವುದನ್ನು ನಂಬದೇ
ಇರಲಿಕ್ಕೆ ಸಾಧ್ಯವಿಲ್ಲ, ಆದ್ದರಿಂದ ಈ ಮದುವೆಯ ಆರೋಪಿಗಳು ಕೇಳಿದಂಥ ೨
159.
159
ಲಕ್ಷ ರೂ. ಹಣವನ್ನುಕೊಟ್ಟಿದ್ದಾರೆ, ಮತ್ತು ಅದನ್ನು ಆರೋಪಿಗಳು
ಸ್ವೀಕರಿಸಿದ್ದಾರೆ ಎನ್ನುವುದು ಸ್ಪಷ್ಟವಾಗಿ ರುಜುವಾತಾಗುತ್ತದೆ.
19. ಇಲ್ಲಿ ಮುಂದಿನ ಗಮನಾರ್ಹ ಅಂಶವೇನೆಂದರೆ. - ಈ ಆರೋಪಿಗಳು
ಮೃತಳಿಗೆ ಬೈದು ಹಿಂಸೆ ಕೊಡುತ್ತಿದ್ದರು ಎನ್ನುವುದಕ್ಕೆ ಮೃತಳು ಕೂಡಾ
ಬಿಟ್ಟು ಹೋದ ಒಂದು ಪರಾವೆ. ಅಭಿಯೋಗದ ಪರವಾಗಿ ಲಭ್ಯವಿದೆ. ನಿಪ 11,
ಮೃತಳ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಮೃತಳು ತನ್ನ ಎಡ
ಅಂಗೈಯಲ್ಲಿ ನಟರಾಜ ಮತ್ತು ರುಕ್ಮಿಣಿ ಅಂತ ಬರೆದುಕೊಂಡಿದ್ದಾರೆ ಅಂತ
ನಮೂದಿಸಲಾಗಿದೆ. ಬಹುಶಃ ಆ ರುಕ್ಮಿಣಿ ಎನ್ನುವ ಪದವನ್ನು ರೇಣುಕಾ ಅಂತ
ಇಲ್ಲಿ ಅರ್ಥೈಸಿಕೊಳ್ಳಬಹುದಾಗಿದೆ. ಬಹುಶಃ ಇಲ್ಲಿ ನಟರಾಜ ಪತ್ತು ರೇಣುಕಾ
ಎನ್ನುವ ಪದಗಳನ್ನು ಬಿಟ್ಟರೆ ಬೇರೆ ಪದಗಳು ಇರುವ ಸಾಧ್ಯತೆ ಇಲ್ಲ, ಇನ್ನು
ಇದಕ್ಕೆ ಸಮರ್ಥನೆಯಾಗಿ ಮೃತಳು ತನ್ನ ಕೈ ಬರಹದಲ್ಲಿ ಮು.ಮಾ. 8 ಮರಣ
ಪೂರ್ವದಲ್ಲಿ ಬರೆದ ಒಂದು ಪತ್ರ ಲಭ್ಯವಿದೆ. ಈ ಪತ್ರವನ್ನು ಮೃತಳೇ ತನ್ನ ಕೈ
ಬರಹದಲ್ಲಿ ಬರೆದಿದ್ದಾಳೆ ಅಂತ ಫಿ.ಸಾ. 1 ೭ ಅವುಗಳನ್ನು ಪರೀಕ್ಷೆ ಮಾಡಿ ಆ
ಬಗ್ಗೆ ಅವರು ನಿಪಿ 26 ರಿಂದ ೨೮ ವರದಿಗಳನ್ನು ಕೊಟ್ಟಿದ್ದಾರೆ. ಮು.ಮಾ. 8
ದಿನಾಂಕ 14-5-1985 ರ ತಾರೀಖು ಕೂಡಾ ಇದೆ. ಅಂದರೆ ಸಾಯುವ ಮೊದಲು
ಈ ಒಂದು ಪತ್ರವನ್ನು ಮೃತಳು ಬರೆದಿದ್ದಾಳೆ ಅಂತ ಕಂಡು ಬರುತ್ತದೆ.
ಅದರಲ್ಲಿ ತಾನು ಹೆಣ್ಣಾಗಿ ಹುಟ್ಟಬಾರದಾಗಿತ್ತು ಅಂತ ಬರೆದಿದ್ದು ತನಗೆ
ಯಾವ ರೀತಿ ಹಿಂಸೆ ಕೊಡುತ್ತಾರೆ ಎನ್ನುವ ಬಗ್ಗೆ ಬರೆದಿದ್ದಾರೆ. ಈ
ಹಿಂಸೆಯನ್ನು ಈ ಇಬ್ಬರು ಆರೋಪಿಗಳು ಕೊಡುತ್ತಾರೆ ಅಂತ ಸ್ಪಸ್ಟವಾಗಿ
ತಿಳಿದುಕೊಳ್ಳಬಹುದಾಗಿದೆ.
20. ಈ ಪತ್ರದಿಂದ ಕಂಡು ಬರುವ ಅಂಶವೇನೆಂದರೆ - ಎಸ್.ಎಸ್.ಎಲ್.ಸಿ.
ಯವರೆಗೆ ಓದಿದ್ದರೂ ಕೂಡಾ ಮೃತಳಿಗೆ ಸರಿಯಾಗಿ ಕನ್ನಡವನ್ನು ಬರೆಯಲು
ಬರುತ್ತಿರಲಿಲ್ಲ ಅಂತ ಕಂಡು ಬರುತ್ತದೆ. ಏಕೆಂದರೆ ಮುಮಾ.೮ ರ ಮೊದಲ
ಸಾಲಿನಲ್ಲಿ ನನ್ನ ಸಾವಿಗೆ ಕಾರಣ ʼ ನಟರಾಜ ರೇಣುಕಾʼ ಎನ್ನುವುದನ್ನು ಕೂಡಾ
ಸರಿಯಾಗಿ ಕನ್ನಡದಲ್ಲಿ ಬರೆದಿಲ್ಲ. ಇನ್ನು 4 ನೇ ಸಾಲಿನಲ್ಲಿ ಹಿಂಸೆ ಎನ್ನುವ
ಪದವನ್ನು (ಈಮಾಸೆ) ಅಂತ ಬರೆದಿದ್ದಾಳೆ. ಇದನ್ನು ನೋಡಿದಾಗ ಆಕೆಗೆ
ಸರಿಯಾಗಿ ಕನ್ನಡವನ್ನು ಬರೆಯಲು ಬರುತ್ತಿರಲಿಲ್ಲ ಎನ್ನುವುದು ಕಂಡು
ಬರುತ್ತದೆ. ಈ ಪತ್ರವನ್ನು ಗಮನಿಸಿದಾಗ ಎಂ.ಎಸ್.ಸಿ, ಪದವೀಧರನಾಗಿದ್ದ ।
ನೇ ಆರೋಪಿ ಮೃತಳನ್ನು ಮೃತಳ ತಂದೆ ಕೊಡುವ 2 ಲಕ್ಷ ರೂ. ದುಡ್ಡಿಗಾಗಿ
ಮದುವೆಯಾಗಿದ್ದ ಎನ್ನುವುದು ಕಂಡು ಬರುತ್ತದೆ. ಆ . ಸಂದರ್ಭದಲ್ಲಿ
ಮೃತಳಿಗೆ ಆಕೆ ದಡ್ಡಿ ಇದ್ದಾಳೆ, ಸಂಸ್ಕಾರ ಇಲ್ಲ ಎನ್ನುವ ಮೂದಲಿಕೆಯನ್ನು
160.
160
ಈ ಆರೋಪಿಗಳು ಮಾಡುತ್ತಿದ್ದರುಅಂತ ಮೃತಳು ತನ್ನ ತಾಯಿಗೆ
ಹೇಳುತ್ತಿದ್ದಳು ಅಂತ ಫಿ.ಸಾ.೩ ಹೇಳಿದ್ದನ್ನು ನಂಬದೇ ಇರಲು ಯಾವ
ಕಾರಣಗಳೂ ಇಲ್ಲ, ಆ ದಡ್ಡಿಯ ತಂದೆಯ ದುಡ್ಡನ್ನು ಪಡೆದ ಈ ೧ ನೇ
ಆರೋಪಿ ಆಕೆಯನ್ನು ಸರಿಯಾಗಿ ಪಾಲಿಸದೇ ಹಿಂಸೆ ನೀಡುತ್ತಿದ್ದ ಎನ್ನುವುದು
ಈ ಪತ್ರದಿಂದ ಸ್ಪಸ್ಟವಾಗುತ್ತದೆ. ಈ ಪತ್ರವನ್ನು ಸಾಯುವ ದಿನ ಬೆಳಗ್ಗೆ
ಬರೆಯಲಾಗಿದೆ ಅಂತ ಸ್ಪಷ್ಪವಾಗುತ್ತದೆ.
2 ೧. ಮುಮಾ. 5, 6 ಮತ್ತು 7 ಇವುಗಳು ಮೃತಳ ಮತ್ತು 1 ನೇ ಆರೋಪಿಯ
ಮದುವೆಯ ಲಗ್ನಪತ್ರಿಕೆಗಳಾಗಿವೆ. ಇವುಗಳಲ್ಲಿ ಮೃತಳು ನನ್ನ ಸಾವಿಗೆ ಕಾರಣ
ʼ ನಟರಾಜ ರೆಣುಕ' ಅಂತ 2 ದಿಂದ 4 ಸಾಲುಗಳಲ್ಲಿ ಬರೆದಿದ್ದಾಳೆ. ಇವುಗಳನ್ನು
ನೋಡಿದಾಗ ಈ ಮೃತಳ ಸಾನಿಗೆ ಈ ಆರೋಪಿಗಳೇ ಕಾರಣ ಎನ್ನುವುದು
ಮತ್ತು ಈ ಕೈ ಬರಹಗಳು ಮೃತಳ ಕೈ ಬರಹಗಳು ಎನ್ನುವುದು
ಸ್ಪಷ್ಟವಾಗುತ್ತದೆ.
22. ಈ ಹಂತದಲ್ಲಿ ಆರೋಪಿಗಳ ಪರ ಮಾನ್ಯ ವಕೀಲರು ಎತ್ತಿದ ವಾದವನ್ನು
ಗಮನಿಸಬೇಕಾಗಿದೆ. ಏಕೆಂದರೆ ಮು.ಮಾ. 5 ರಿಂದ 8 ನ್ನು ಫಿ.ಸಾ. 15 ರವರು ಈ
ಘಟನೆಯ ಮರುದಿನ ಅಂದರೆ ದಿನಾಂಕ 15-5-೨ 005 ರಂದು ನಿಪ 3
ಮಹಜರಿನಲ್ಲಿ ಜಪ್ತಿ ಮಾಡಿದ್ದಾರೆ. ಈ ನಿಪಿ 3 ಮಹಜರಿನಲ್ಲಿ ಮೃತಳು ನೇಣು
ಹಾಕಿಕೊಂಡಿದ್ದ ಕೋಣೆಯಿಂದ ಅವಗಳನ್ನು ಜಪ್ತಿ ಮಾಡಿದ್ದಾರೆಂದು
ಹೇಳಲಾಗಿದೆ. ಈ ಹಂತದಲ್ಲಿ 14 ನೇ ತಾರಿಕು ಸಂಜೆ ಮೃತಳ ಹೆಣನನ್ನು
ಆಸ್ಪತ್ರೆಗೆ ಸಾಗಿಸಿದ ಮೇಲೆ ಮನೆಯ ಕೀಲಿಯನ್ನು ಹಾಕಿ ಅದನ್ನು ಯಾರು
ಇಟ್ಟುಕೊಂಡಿದ್ದರು ಎನ್ನುವ ಬಗ್ಗೆ ಒಂದಿಷ್ಟು ಸಂದೇಹವಿದೆ. ಫಿ.ಸಾ. 15
ರವರು ಮನೆಯ ಕೀಲಿ ಕೈಯನ್ನು ಮಾಲೀಕರ ಕಡೆ ಕೊಟ್ಟಿದ್ದೆ ಅಂತ
ಹೇಳಿದ್ದಾರೆ. ಘಟನೆಯ ತಾರೀಖಿನಿಂದ ದಿನಾಂಕ 1 ೮-5-2005 ರವರೆಗೆ ಮನೆ
ಮಾಲೀಕರು ಸಿಕ್ಕಿಲ್ಲ ಅಂತ ಜಪ್ತಿ ಮಾಡಿಲ್ಲ ಅಂತ ಹೇಳಿದ್ದಾರೆ. ಆದರೆ
ಘಟನೆಯಾದ ದಿನ ಆ ಮನೆಯನ್ನು ಪರಿಶೀಲನೆ ಮಾಡಿದವರು ಫಿ.ಸಾ. 18
ಪಿ.ಎಸ್.ಐ. ಆಗಿದ್ದಾರೆ. ಅವರು ಮನೆಯ ಬೀಗವನ್ನು ನಮ್ಮ ಸಿಬ್ಬಂದಿಯವರು
ಮಾಲೀಕರಿಗೆ ಕೊಟ್ಟಿದ್ದರು ಅಂತ ಹೇಳಿದ್ದಾರೆ. ಆದರೆ ಫಿ.ಸಾ. 8 ಮನೆ
ಮಾಲೀಕರು ಆ ಕೀಲಿ ಕೈಯನ್ನು ಪೋಲೀಸರೇ ತೆಗೆದುಕೊಂಡು ಹೋಗಿದ್ದರು
ಅಂತ ಹೇಳುತ್ತಾರೆ. ಇದನ್ನು ನೋಡಿದಾಗ ಈ ಮನೆಯ ಕೀಲಿ ದಿನಾಂಕ 14-5-
2005 ರಿಂದ 18-5-2005 ರವರೆಗೆ ಮನೆ ಮಾಲೀಕರ ಕಡೆ ಇತ್ತೇ ಅಥವಾ
ಪೋಲೀಸರ ಕಡೆ ಇತ್ತೇ ಎನ್ನುವುದು ಸಂದೇಹಕ್ಕೆಡೆ ಮಾಡಿಕೊಡುತ್ತದೆ. ಇಲ್ಲಿ
ಫಿ.ಸಾ. 18 ರವರ ನಿರ್ಲಕ್ಷ್ಯ ಕಂಡು ಬರುತ್ತದೆ. ಏಕೆಂದರೆ ಅವರು ಮೊದಲು ನಿಪಿ.
161.
161
1 ದೂರನ್ನು ದಾಖಲಿಸಿಕೊಂಡುನಂತರ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟು ನಿಪಿ
2 ಸ್ಥಳ ಮಹಜರನ್ನು ಬರೆದಿದ್ದಾರೆ. ಆ ಸಮಯದಲ್ಲಿ ಪಂಚೆಯ ತುಂಡು
ಮತ್ತು ದ್ರವದ ಬಾಟಲನ್ನು ಜಪ್ತಿ ಮಾಡಿದ್ದಾರೆ. ಆದರೆ ಈ ಲಗ್ನಪತ್ರಿಕೆಗಳು
ಮತ್ತು ಇನ್ನೊಂದು ಕೈ ಬರಹವನ್ನು ಜಪ್ತಿ ಮಾಡಿಲ್ಲ. ಆದ್ದರಿಂದ ನಿಪಿ 2
ಮಹಜರಿನ ಸಮಯದಲ್ಲಿ ಅವುಗಳನ್ನು ಜಪ್ತಿ ಮಾಡದೇ ಇರುವುದಕ್ಕೆ
ಕಾರಣವೇನು ಎನ್ನುವ ಸಂದೇಹ ಬರುತ್ತದೆ. ಇದನ್ನು ನೋಡಿದಾಗ ಘಟನಾ
ಸ್ಪಳವನ್ನು ಸುರಕ್ಷಿತವಾಗಿ ಭದ್ರತೆಯಲ್ಲಿ ರಕ್ಷಿಸಿ ಇಡಬೇಕಾದಂಥ ಫಿ.ಸಾ. 18
ರವರು ಸೂಕ್ತ ಕ್ರಮ ಕೈಗೊಂಡಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.
ಮಧ್ಯಾಹ್ನ 1 ವರೆ ಗಂಟೆಗೆ ಅವರಿಗೆ ಮಾಹಿತಿ ಬಂದರೂ ಅವರಿಗೆ ಮೃತಳ
ಪರವಾಗಿ ಯಾರೂ ದೂರು ಕೊಡದೇ ಇರುವ ಕಾರಣ ತನಿಖೆಯನ್ನು ಸಂಜೆ 6-
45 ರ ಸಮಯಕ್ಕೆ ಪ್ರಾರಂಭಿಸಿದ್ದಾರೆ. ಆದರೆ ಅಲ್ಲಿಯವರೆಗೆ ಅವರು ಆ ಸ್ಥಳದ
ರಕ್ಷಣೆಯ ಬಗ್ಗೆ ಎಚ್ಚರಿಕೆ ವಹಿಸಿದ್ದೆ ಅಂತ ಹೇಳಿದ್ದಾರೆ. ಆದರೆ ತನಿಖೆ
ಪ್ರಾರಂಭವಾದ ಮೇಲೆ ಅವರು ನಿರ್ಲಕ್ಷ್ಯವನ್ನು ತೋರಿದ್ದು ಕಂಡು ಬರುತ್ತದೆ.
ಆದರೆ ಈ ನಿರ್ಲಕ್ಷ್ಯದ ಕಾರಣ ಮು.ಮಾ. 5 ರಿಂದ 8 ದಾಖಲೆಗಳ ಬಗ್ಗೆ
ಏನಾದರೂ ಸಂದೇಹ ಉಂಟಾಗುತ್ತದೆಯೇ ಎನ್ನುವುದನ್ನು
ಪರಿಶೀಲಿಸಬೇಕಾಗಿದೆ.
23. ತನಿಖೆಯಲ್ಲಿನ ಯಾವುದೇ ಲೋಪದೋಷಗಳು ಆರೋಪಿಗಳ ಬಿಡುಗಡೆಗೆ
ಆಧಾರವಾಗಲಾರದು ಅಂತ ಮಾನ್ಯ ಸರ್ವೋಚ್ಛ ನ್ಯಾಯಾಲಯವು
ʼ ಕರ್ನಾಲಸಿಂಗ್ –ವಿ- ಮಧ್ಯಪ್ರದೇಶ-ರಾಜ್ಯ (ಎಐಆರ್ 1995 ಎಸ್.ಸಿ. 2472)
ಪ್ರಕರಣದಲ್ಲಿ ಅವಲೊಕಿಸಿದ್ದನ್ನು ಇಲ್ಲಿ ನಾವು ಗಮನಿಸಬಹುದು. ಆದರೆ
ತನಿಖಾಧಿಕಾರಿಯ ಲೋಪವು ಅಭಿಯೋಗದ ಪ್ರಕರಣವನ್ನು ಸಂದೇಹದ
ಸುಳಿಯಲ್ಲಿ ಸಿಲುಕುವಂತೆ ಮಾಡಿದರೆ ಅದರ ಲಾಭ ಆರೋಪಿಗಳಿಗೆ
ಹೋಗಬೇಕಾಗುತ್ತದೆ. ಆದರೆ ತನಿಖೆಯ ಲೋಪದಿಂದ ಅಭಿಯೋಗದ ಪ್ರಕರಣದ
ಮೇಲೆ ಯಾವುದೇ ಸಂದೇಹ ಮೂಡದೇ ಇದ್ದರೆ ಆ ಲೋಪ ಆರೋಜಿಗಳಿಗೆ
ಬಿಡುಗಡೆಗೆ ಸಹಾಯಕವಾಗಲಾರದು.
2 ೪. ಈ ಪ್ರಕರಣದಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ -
ಮು.ಮಾ. 5 ರಿಂದ 8 ಎನ್ನುವ ಪತ್ರಗಳು ಮತ್ತು ಮೃತಳ ಚೀಟಿ ಆಕೆ ಸತ್ತ
ನಾಲ್ಕು ದಿನಗಳ ಮೇಲೆ ನಿಷ 3 ಮಹಜರಿನಲ್ಲಿ ಜಪ್ತಿಯಾಗಿದ್ದು ನಿಜ. ಇನ್ನು,
ಅವು ಮೃತಳ ಕೈ ಬರಹದಲ್ಲಿ ಇವೆ ಎನ್ನುವುದು ರುಜುವಾತಾಗಿವೆ. ಹಾಗಿದ್ದಾಗ
ಮೃತಳು ಸಾಯುವ ಪೂರ್ವದಲ್ಲಿಯೇ ಅವುಗಳನ್ನು ಬರೆದು ತನ್ನ
ಸೂಟ್ಕೆಸಿನಲ್ಲಿದ್ದ ಬಟ್ಟೆಯ ಒಳಗಡೆ ಇಟ್ಟಿದ್ದು ಎನ್ನುವುದನ್ನು ಫಿ.ಸಾ. 15
162.
162
ರವರು ತಮ್ಮ ಪರಾವೆಯಲ್ಲಿಹೆಳಿದ್ದಾರೆ. ಅದನ್ನು ನಿಪಿ. 3 ಮಹಣಜರಿನಲ್ಲಿ
ಬರೆಯಲಾಗಿದೆ. ಅಂದರೆ ಮೃತಳು ಸತ್ತ ನಂತರ ಮು.ಮಾ. 5 ರಿಂದ 8 ನ್ನು
ಸೃಷ್ಟಿ ಮಾಡಲು ಸಾಧ್ಯವಿಲ್ಲ, ಆದಕಾರಣ ಅವು ಮೃತಳ ಕೈ ಬರಹದಲ್ಲಿಯೇ
ಆಕೆ ನೋವಿನಿಂದ ಬರೆದಂತಹ ದಾಖಲೆಗಳಾಗಿವೆ ಎನ್ನುವ ಬಗ್ಗೆ ಯಾವದೇ
ಸಂದೇಹ ಪಡಲಾಗದು. ಆದ್ದರಿಂದ ಈ ಮನೆಯ ಬೀಗದ ಕೈ ನಾಲ್ಕು ದಿನ
ಯಾರ ಬಳಿ ಇತ್ತು ಎನ್ನುವ ಬಗ್ಗೆ ಸಂದೇಹ ಉಂಟಾದರೂ ಆ ಒಂದು
ಕಾರಣದಿಂದ ಮು.ಮಾ. 5 ರಿಂದ 8 ದಾಖಲೆಗಳು ಸೃಷ್ಟಿಸಿದ ದಾಖಲೆಗಳು ಅಂತ
ಯಾವುದೇ ಅನುಮಾನಕ್ಕೆ ಅವಕಾಶವಿಲ್ಲ, ಆದ್ದರಿಂದ ಈ ಒಂದು ಲಾಭ
ಆರೋಪಿಗಳಿಗೆ ಸಹಾಯಕವಾಗಲಾರದು.
2 ೫. ಈ ಮು.ಮಾ. 5 ರಿಂದ 8 ದಾಖಲೆಗಳನ್ನು ನೋಡಿದಾಗ ಮೃತಳು
ಮೊದಲೇ ಸಾಯುವುದಕ್ಕೆ ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ
ಸಿದ್ಧರಾಗಿದ್ದರು ಅಂತ ಸ್ಪಷ್ಟವಾಗುತ್ತದೆ. ಆದ್ದರಿಂದ ಆಕೆ ಆತ್ಮಹತ್ಯೆ
ಮಾಡಿಕೊಂಡಿದ್ದಾಳೆ ಅಂತ ಆರೋಪಿಗಳ ಪರ ಮಾನ್ಯ ವಕೀಲರು ಬಲವಾಗಿ
ವಾದಿಸಿದ್ದಾರೆ. ಮೃತಳ ಶವ ನೇತಾಡುತ್ತಿದ್ದ ಪರಿಸ್ಥಿತಿಯನ್ನು ನೋಡಿದಾಗ
ಮೃತಳು ಆತ್ಮಹತ್ಯೆ ಮಾಡಿಕೊಂಡಿದ್ದಳು ಎನ್ನುವ ವಾದ ಮಾಡುವದು ಈ
ಪ್ರಕರಣದಲ್ಲಿ ಸಹಜವೆನಿಸುತ್ತದೆ. ಆದರೆ ಇರುವ ಪುರಾವೆಯ ಆಧಾರದಲ್ಲಿ
ಅದನ್ನು ಪರಿಶೀಲನೆ ಮಾಡಿದಾಗ ಅದು ಮೇಲುನೋಟಕ್ಕೆ ಸರಿಯೆಂದು ಕಂಡು
ಬರುವ ವಾದವು ಸುಳ್ಳು ಅಂತ ಸ್ಪಷ್ಟವಾಗುತ್ತದೆ. ಈ ಮು.ಮಾ. 5 ರಿಂದ 8
ರಲ್ಲಿ ನನ್ನ ಸಾವಿಗೆ ಕಾರಣ ನಟರಾಜ ರೇಣುಕ ಅಂತ ಮೃತಳು ಬರೆದಿದ್ದರೂ
ಆಕೆ ಸಾಯಲು ಸಿದ್ದಕಾಗಿದ್ದದು ಅಂತ ಒಂದು ಕಡೆ ಅನ್ನಿಸಿದರೂ ಆಕೆಗೆ ಈ
ಆರೋಪಿಗಳಿಂದ ಸಾವು ಉಂಟಾಗಬಹುದು ಎನ್ನುವ ಶಂಖೆಯಿಂದಲೇ ಆಕೆ
ಮೊದಲೇ ಈ ಪತ್ರವನ್ನು ಬರೆದಿಟ್ಟರಬಹುದು ಅಂತ ಕೂಡಾ ನಾವು
ಅರ್ಥೈಸಬಹುದಾಗಿದೆ. ಆದ್ದರಿಂದ ಮೃತಳು, ಈ ಎರಡು ಸಂದರ್ಭಗಳನ್ನು
ಗಮನದಲ್ವಿಬ್ಬ ಆಕೆ ನೇಣು, ಹಾಕಿಕೊಂಡಳೇ? ಅಥವಾ ಆಕೆಯನ್ನು
ಆರೋಪಿಗಳು ಕೊಲೆ ಮಾಡಿ ನೇಣು ಹಾಕಿಕೊಂಡಿದ್ದಾಳೆ ಅಂತ ತೋರಿಸುವ
ಪ್ರಯತ್ನ ಮಾಡಿದ್ದಾರೆಯೇ? ಎನ್ನುವ ಬಗ್ಗೆ ನಾವು ವೈದ್ಯರ ಪುರಾವೆಯತ್ತ
ಗಮನ ಹರಿಸುವುದು ಸೂಕ್ತವನಿಸುತ್ತದೆ. ಏಕೆಂದರೆ ಫಿ.ಸಾ. 13 ವೈದ್ಯರು
ಮೃತಳ ಸಾವು ಕತ್ತು ಹಿಸುಕಿ ಸಾಯಿಸಿದ್ದರಿಂದ ಆಗಿದೆ ಅಂತ ಸ್ಪಷ್ಟವಾಗಿ ತಮ್ಮ
ಅಭಿಪ್ರಾಯವನ್ನು ನಿಪ 12 ವರದಿಯಲ್ಲಿ ಕೊಟ್ಟಿದ್ದಾರೆ. ಏಕೆಂದರೆ, ನಿಪಿ 11
ವರದಿಯನ್ನು ಕೊಟ್ಟಾಗ ಅವರು ಮೃತಳ ವಿಸೇರ (VISERA) ಭಾಗಗಳನ್ನು
ರಸಾಯನ ಪರಿಕ್ಷೆಗೆ ಕಳುಹಿಸಿದ್ದರಿಂದ ಆ ವರದಿ ಬರುವವರೆಗೆ ತಮ್ಮ ಅಂತಿಮ
ಅಭಿಪ್ರಾಯವನ್ನು ನೀಡಲಿಲ್ಲ. ಆ ವಿಷಯದ ವರದಿ ಬಂದ ಮೇಲೆ ಮೃತಳು
163.
163
ಯಾವದೇ ವಿಷವನ್ನು ಸೇವಿಸಿಲ್ಲಎನ್ನುವುದು ಖಾತ್ರಿಯಾದ ಮೇಲೆ ಮೃತಳ
ಸಾವ ಕತ್ತು ಹಿಸುಕಿದ್ದರಿಂದ ಉಸಿರುಗಟ್ಟೆ ಉಂಟಾಗಿದೆ ಅಂತ ತಮ್ಮ
ಅಭಿಪ್ರಾಯವನ್ನು ನಿಡಿದ್ದಾರೆ. ಅಲ್ಲದೇ ಅವರು ಈ ತಮ್ಮ ನಿಪ 11
ವರದಿಯಲ್ಲಿ ನಮೂದಿಸಿದ 2 ರಿಂದ 6 ನೇ ಗಾಯಗಳು ಮರಣ ಪೂರ್ವದಲ್ಲಿ
ಉಂಟಾಗಿವೆ ಅಂತ ಅಭಿಪ್ರಾಯವನ್ನು ನೀಡಿದ್ದಾರೆ, ಮತ್ತು । ನೇ ಗಾಯ
ಮರಣೋತ್ತರವಾಗಿ ಆಗಿದೆ ಅಂತ ಹೇಳಿದ್ದಾರೆ. ಅಂದರೆ ಈ 1 ನೇ ಗಾಯವು
ಕತ್ತಿನ ಮೇಲೆ ಇದ್ದ ನೇಣು ಹಾಕಿಕೊಳ್ಳಲು ಉಸಯೋಗಿಸಿದ ಬಟ್ಟೆಯಿಂದ
ಉಂಟಾಗಿವೆ ಉಳಿದ ಗಾಯಗಳು ಸಾಯುವ ಮೊದಲೇ ಆಗಿವೆ, ಅಂತ ಸ್ಟಷ್ಟ
ಅಭಿಪ್ರಾಯವನ್ನು ನೀಡಿದ್ದರೆ. ಕತ್ತಿನ ಮೇಲೆ ನಾಲ್ಕು ಬಾಸಳಿಕೆಗಳು
ಇದ್ದುದನ್ನು ಅವರು ಗಮನಿಸಿದ್ದಾರೆ. ಇದರಿಂದ ಈ ಮೃತಳ ಸಾವು ನೇಣು
ಹಾಕಿಕೊಂಡು ಆಗಿಲ್ಲ, ಆದರೆ ಮೊದಲೇ ಆಕೆಯ ಕತ್ತು ಹಿಸುಕಿ
ಸಾಯಿಸಿದ್ದರಿಂದ ಆಗಿದೆ ಅಂತ ಸ್ಪಷ್ಟವಾಗುತ್ತದೆ.
26. ಇಲ್ಲಿ ಗಮನಿಸಬೇಕಾದ ಅಂಶವೆಂದರೆ- ಒಬ್ಬ ವ್ಯಕ್ತಿ ನೇಣು ಹಾಕಿಕೊಂಡರೆ
ಕೇವಲ ಕತ್ತಿನ ಮೇಲೆ ನೇಣು ಹಗ್ಗ ಅಥವಾ ವಸ್ತುವಿನ ಗುರುತು ಮಾತ್ರ
ಇರಲಿಕ್ಕೆ ಸಾಧ್ಯ. ಉಳಿದ ಬಾಸಳಿಕೆಗಳು ವಗೈರೆ ಬರಲಿಕ್ಕೆ ಸಾಧ್ಯವಿಲ್ಲ.
ಬಟ್ಟೆಯ ಗುರುತು ಅಲ್ಲದೆ ಉಳಿದ 5 ಗಾಯಗಳು ಕತ್ತಿನ ಮೇಲೆ ಇರುವುದು
ಇದೊಂದು ನೇಣು ಹಾಕಿಕೊಂಡು ಉಂಟಾದ ಆತ್ಮಹತ್ಯೆ ಅಲ್ಲ ಆದರೆ ಮೊದಲೇ
ಸಾಯಿಸಿ ನಂತರ ನೇಣು ಹಾಕಿ ಆಕೆಯೇ ಆಕ್ಮಹತ್ಕೆ ಮಾಡಿಕೊರದ್ದಾಳೆ ಅಂತ
ತೋರಿಸುವ ಪ್ರಯತ್ನ ಇದಾಗಿದೆ ಅಂತ ಸ್ಪಷ್ಟವಾಗುತ್ತದೆ.
2 ೭. ಫಿ.ಸಾ. 13 ವೈದ್ಯರ ಪುರಾವೆಯಲ್ಲಿ ಅವರು ಈ ಕೆಳಕಂಡ ಗಾಯಗಳನ್ನು
ನಿಪಿ ೧೧ ಮರಣೋತ್ತರ ಪರೀಕ್ಷೆ ವರದಿಯಲ್ಲಿ ನಮೂದಿಸಿದ್ದಾರೆ.
ENGLISH TEXT
ಅವರ ಅಭಿಪ್ರಾಯದಲ್ಲಿ ಮೇಲೆ ಹೇಳಿದ 2 ಮತ್ತು 3 ನೇ ಗಾಯಗಳು ಕೈಯಿಂದ
ಮಾಡಿರಬಹುದು ಅಂತ ಹೇಳಿದ್ದಾರೆ. ಅಲ್ಲದೇ 4 ರಿಂದ 6 ನೇ ಗಾಯಗಳನ್ನು
ಕೂಡಾ ಯಾವುದೇ ಬಿರುಸಾದ ಮೊನಚಾದ ವಸ್ತುವಿನಿಂದ ಮಾಡಿರಬಹುದು
ಅಂತ ಹೇಳಿದ್ದಾರೆ. ಅಲ್ಲದೇ ಅವರು 2 ಮತ್ತು 3 ನೇ ಗಾಯಗಳು ಕೈಯಿಂದ
ಕತ್ತು ಹಿಸುಕಿದ್ದರಿಂದ ಆಗಿರಬಹುದು ಅಂತ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ
ಅವರು ಆತ್ಮಹತ್ಯೆ ಪ್ರಕರಣಗಳಲ್ಲಿ ಈ ಕೆಳಕಂಡ ಅಂಶಗಳ ಬಗ್ಗೆ ಹೇಳಿದ್ದಾರೆ.
“ 71 ೦೦೫ 0 ೦/'51101001 ೧೫ 11011071011 1070112, ಗೇ
6077115 ೫ 1!! 10! ರೀ 7 ೧ 1: 11 ೧೦ 1 ೧೪ 7, 1! ೪ 1! ಗೀ 706 010 01
164.
164
7010101 0" 511`0' 760% (06 1155065 ೫ 7100711000 016
108016 710% ೪!!! ರೀ 8115107118, 070 11070 ೫ 11! ರೀ 10
೫೦೫೦ 5 ೦/1 ೦ 7 0/. ಠಿ1 ೦೦ 1ೆ 0 ೫೦ 0160 71830108 (೫ 0 ೦ 0 ೮ 7
0550010400 11/7105 1111101 ಶೀ. 07 ೮ 36114, ಘಿ
ಅವರ ಪಾಟೀಸವಾಲಿನಲ್ಲಿ ಅವರು ನೀಡಿದ ನಿಪ. 11 ಅಬಿಪ್ರಾಯ
ನಂಬಲರ್ಹವಾಗಿಲ್ಲ ಎನ್ನುವ ಯಾವುದೇ ಅಂಶಗಳು ಹೊರಬಂದಿಲ್ಲ.
ವೈದ್ಯರು ತಮ್ಮ ಪಾಟೀಸವಾಲಿನಲ್ಲಿ ಕತ್ತಿನ ಮೇಲೆ ಹೆಬ್ಬೆರಳು ಅಥವಾ
ಅಂಗೈನ ಯಾವುದೇ ಗುರುತುಗಳನ್ನು ಕಂಡಿಲ್ಲ, ಅದೇ ರೀತಿ
ಒಳಭಾಗದಲ್ಲಿಯೂ ಕಂಡಿಲ್ಲ ಅಂತ ಹೇಳಿದ್ದಾರೆ. ಅಲ್ಲದೇ ಮುಂದುವರೆದು
ಆ ರೀತಿ ಯಾವುದೇ ತರಹದ ಗುರುತುಗಳು ಕತ್ತು ಹಿಸುಕುವುದರಿಂದ
ಉಂಟಾಗುವುದಿಲ್ಲ ಎನ್ನುವ ಅಭಿಪ್ರಾಯವನ್ನು ಕೊಟ್ಟಿದ್ದಾರೆ. ಇವೆಲ್ಲವೂ
ಮೃತಳನ್ನು ಕತ್ತು ಹಿಸುಕಿ ಸಾಯಿಸಿ ನೇಣು ಹಾಕಿದ್ದಾರೆ ಎನ್ನುವುದಕ್ಕೆ ಸ್ಪಷ್ಟ
ಸಂಕೇತವನ್ನು ನೀಡುತ್ತವೆ.
28. ಈ ವೈದ್ಯರು ನಿಪಿ 11 ಮರಣೋತ್ತರ ವರದಿಯನ್ನು ಕೊಟ್ಟ ತಕ್ಷಣ ತಮ್ಮ
ಅಂತಿಮ ಅಭಿಪ್ರಾಯವನ್ನು ನೀಡಿಲ್ಲ, ಆದರೆ ಅವರು ರಸಾಯನ ಪರೀಕ್ಷೆ ವರದಿ
ಬಂದ ಮೇಲೆ ನಿಪ. 12 ವರದಿಯನ್ನು ಕೊಟ್ಟಿದ್ದಾರೆ. ಈ ಒಂದು ಅವಧಿಯಲ್ಲಿ
ಅವರು ಅಂತಿಮ ವರದಿಯನ್ನು ಕೊಡದೇ ಇರುವ ಬಗ್ಗೆ ಬಹಳಷ್ಟು ತೀವ್ರವಾದ
ವಾದವನ್ನು ಮಾಡಲಾಗೆದೆ. ಆದರೆ ಮೃತಳ ಕೋಣೆಯಲ್ಲಿ ಒಂದು ದ್ರವದ
ಬಾಟಲು ಸಿಕ್ಕಿದ್ದರಿಂದ ಯಾವುದಾದರೂ ವಿಷವನ್ನು ಸೇವಿಸಿ ಆಕೆ
ಸತ್ತಿದ್ದಾಳೆಯೇ ಎನ್ನುವ ಸಂದೇಹವನ್ನು ನಿವಾರಿಸಿಕೊಳ್ಳಲು ಆ ವಿಷಯವನ್ನು
ರಸಾಯನ ಪರಿಕ್ಷೆಗೆ ಕಳುಹಿಸಿದ್ದಾರೆ. ಆ ಬಗ್ಗೆ ಅಭಿಪ್ರಾಯ ಬಂದ ಮೇಲೆ ನಿಪಿ
12 ವರದಿಯನ್ನು ಕೊಟ್ಟಿದ್ದು ಇಲ್ಲಿ ಯಾವುದೇ ಸಂದೇಹಕ್ಕಾಸ್ಪದವಾಗದು.
ಏಕೆಂದರೆ ನಿಪಿ 11 ಮರಣೋತ್ತರ ಪರೀಕ್ಷಾ ವರದಿಯಲ್ಲಿ ಮೃತಳ ಮೈಮೇಲೆ
ಇದ್ದ ಎಲ್ಲಾ ಗಾಯಗಳನ್ನು ವೈದ್ಯರು ಗಮನಿಸಿದ್ದಾರೆ. ನೇಣಿನ ಪಂಚೆಯ
ಗುರುತು ಅಲ್ಲದೇ ಇದರ ಗಾಯಗಳು ಅಲ್ಲಿ ಇರುವುದು ಮೃತಳಿಗೆ ಸಾಯುವ
ಮೊದಲೇ ಕತ್ತು ಹಿಸುಕಲಾಗಿದೆ ಎನ್ನುವುದಕ್ಕೆ ಸಾಕ್ಷಿಗಳಾಗಿವೆ.
29. ಈ ಮೇಲಿನ ಪುರಾವೆಯ ಪರಾಮರ್ಶೆಯಿಂದ ರುಜುವಾತಾಗುವ
ಅಂಶಗಳೇನೆಂದರೆ - ಈ ಗಲಾಟೆಯ ಹಿಂದಿನ ದಿನ ರಾತ್ರಿ ಆರೋಪಿ ಮತ್ತು
ಮೃತಳ ಮಧ್ಯೆ ಜಗಳವಾಗಿದೆ. ರಾತ್ರಿ ಈ ಆರೋಪಿಗಳು ಮತ್ತು ಮೃತಳು
ಮನೆಯಲ್ಲಿದ್ದರು. ಬೆಳಗ್ಗೆ ಜಗಳವಾದ ಮೇಲೆ ಮೃತಳ ಕತ್ತನ್ನು ಹಿಸುಕಿ
ಸಾಯಿಸಲಾಗಿದೆ. ಇಲ್ಲಿ ಇನ್ನೊಂದು ಗಮನಿಸಬೇಕಾದ ಅಂಶವೇನೆಂದರೆ ಒಬ್ಬ
165.
165
ವ್ಯಕ್ತಿಯನ್ನು ಸಾಯಿಸಿ ನೇಣುಹಾಕಬೇಕಾದರೆ ಅದನ್ನು ಒಬ್ಬ ವ್ಯಕ್ತಿಯಿಂದ
ಮಾಡಲಿಕ್ಕೆ ಸಾಧ್ಯವಿಲ್ಲ. ಅದಕ್ಕಾಗಿ ಇನ್ನೊಬ್ಬರ ಸಹಾಯ ಬೇಕಾಗುತ್ತದೆ.
ಇದರಿಂದ ಆ ಮನೆಯಲ್ಲಿದ್ದ ಈ ಇಬ್ಬರು ಆರೋಪಿಗಳು ಈ ಕೃತ್ಯವನ್ನು
ಮಾಡಿದ್ದಾರೆ ಅಂತ ಸ್ಪಷ್ಟವಾಗಿ ತೀರ್ಮಾನಿಸಬಹುದಾಗಿದೆ. ಹೆಣವನ್ನು ಮೇಲೆ
ಎತ್ತಿ ಕತ್ತಿಗೆ ಪಂಚೆಯನ್ನು ಕಟ್ಟಿ ಆ ಪಂಚೆಯನ್ನು ಛಾವಣಿಯ ಕಬ್ಬಿಣದ
ಕೊಕ್ಕೆಗೆ ಕಟ್ಟಲಿಕ್ಕೆ ಒಬ್ಬರು ಹೆಣವನ್ನು ಹಿಡಿದುಕೊಂಡರೆ ಇನ್ನೊಬ್ಬರು
ಅದನ್ನು ಕಟ್ಟಲಿಕ್ಕೆ ಸಾಧ್ಯವಿದೆ. ಆದ್ದರಿಂದ ಈ ಎಲ್ಲಾ ಸಾಂದರ್ಭಿಕ
ಅನುಭವಗಳು ಮೃತಳನ್ನು ಸಾಯಿಸಿ ಆಕೆ ಸತ್ತ ಮೇಲೆ ಆಕೆಯ ಕತ್ತಿಗೆ ಪಂಚೆ
ಕಟ್ಟಿ ಆಕೆಯ ಶವವನ್ನು ಕಬ್ಬಿಣದ ಕೊಕ್ಳೆಗೆ ತೂಗು ಹಾಕಿ ಆಕೆ ಆತ್ಮಹತ್ಯ
ಮಾಡಿಕೊಂಡಿದ್ದಾಳೆ ಅಂತ ತೋರಿಸುವ ಯತ್ನ ಮಾಡಿದ್ದಾರೆ ಎನ್ನುವುದು
ಸ್ಪಷ್ಟವಾಗುತ್ತದೆ. ಆದ್ದರಿಂದ ಈ ಎಲ್ಲಾ ಸಂದರ್ಭಗಳ ಸಾಕ್ಷಿ ಕೊಂಡಿಗಳು
ಮೃತಳನ್ನು ಈ ಆರೋಪಿಗಳೇ ಸಾಯಿಸಿದ್ದಾರೆ ಎನ್ನುವುದಕ್ಕೆ ಸಂಪೂರ್ಣವಾದ
ಒಂದು ಸರಪಳಿಯನ್ನು ರಚಿಸುತ್ತವೆ ಅಂತ ಸ್ಪಷ್ಟವಾಗುತ್ತದೆ.
30. ಈ ಹಂತದಲ್ಲಿ ಈ ಮೃತಳ ಶವ ಪಂಚನಾಮೆ ಮಾಡಿದ ತಹಶೀಲ್ದಾರರ
ಪುರಾವೆಯನ್ನು ನೋಡಬಹುದಾಗಿದೆ. ಇವರು ನಿಪಿ 6 ಶವ ಪಂಚನಾಮೆಯನ್ನು
ಸಂಬಂಧಿಕರು ಮತ್ತು ಸಾಕ್ಷಿಗಳ ಸಮಕ್ಷಮ ಮಾಡಿದಾರೆ. ಆದರೆ ಮೃತಳ ಕತ್ತಿನ
ಮೇಲೆ ನೇಣು ಹಾಕಿಕೊಂಡ ಗುರುತನ್ನು ಬಿಟ್ಟರೆ ಬೇರೆ ಗಾಯಗಳು ಇಲ್ಲ ಅಂತ
ಹೇಳಿದ್ದಾರೆ. ಈ ಒಂದು ಆಧಾರದಿಂದ ಉಳಿದ ಗಾಯಗಳು ಅಲ್ಲಿ ಇರಲಿಲ್ಲ
ಅಂತ ನಾವು ಭಾವಿಸಲಿಕ್ಕಾಗದು. ಏಕೆಂದರೆ, ಈ ತಹಶೀಲ್ದಾರರು ಗಾಯಗಳನ್ನು
ವ್ಯಾಖ್ಯಾನ ಮಾಡುವ ತಜ್ಞರಲ್ಲ. ಇದರಿಂದ ತಹಶೀಲ್ದಾರರ ಪುರಾವೆಯಲ್ಲಿ
ಬೇರೆ ಗಾಯಗಳು ಇರಲಿಲ್ಲ ಅಂದಾಕ್ಷಣ ಅದೇ ದಿನ ಮರಣೋತ್ತರ
ಪರೀಕ್ಷೆಯಲ್ಲಿ ಕಂಡು ಬಂದಂಥ 2 ರಿಂದ 6 ನೇ ಗಾಯಗಳು ಇರಲಿಲ್ಲ ಅಂತ
ಅಭಿಪ್ರಾಯ ಪಡಲಾಗದು. ಈ ಮೇಲಿನ ಪರಾವೆಯ ಪರಾಮರ್ಷೆಯಿಂದ ಈ
ಆರೋಪಿಗಳು ಮೃತಳನ್ನು ಕತ್ತು ಹಿಸುಕಿ ಸಾಯಿಸಿ ಆಕೆಯನ್ನು ಕೊಲೆ
ಮಾಡಿದ್ದಾರೆ ಅಂತ ಸ್ಪಷ್ಟವಾಗುತ್ತದೆ. ಅಲ್ಲದೆ ಮರಣ ಪೂರ್ವ ಆಕೆಗೆ
ವರದಕ್ಷಿಣೆಗಾಗಿ ಹಿಂಸೆ ಕೊಟ್ಟಿದ್ದು ಮತ್ತು ಅವರು ವರದಕ್ಷಿಣೆ
ತೆಗೆದುಕೊಂಡಿದ್ದು ಇವಲ್ಲವೂ ಕೂಡಾ ಸ್ಪಷ್ಟವಾಗಿ ರುಜುವಾತಾಗ್ತದೆ.
3. ಈ ಪ್ರಕರಣದಲ್ಲಿ ತನಿಖೆಯ ವಿಷಯದ ಬಗ್ಗೆ ಗಂಭೀರವಾದ ವಾದವನ್ನು
ಮಾಡಿದ್ದು, ಪೋಲೀಸರಿಗೆ ಮಧ್ಯಾಹ್ನವೇ ಈ ಬಗ್ಗೆ ದೂರವಾಣಿಯ ಮೂಲಕ
ವಿಷಯ ಗೊತ್ತಾಗಿದ್ದರೂ ಕೂಡಾ ಯಾವುದೇ ತನಿಖೆಯನ್ನು ಪ್ರಾರಂಭಿಸಿಲ್ಲ,
ನಿಪಿ 1 ದೂರನ್ನು ಪಡೆದ ಮೇಲೆ ಮಾಡಿದ ತನಿಖೆ ಕ್ರಮಬದ್ಧವಾಗಿಲ್ಲ ಅಂತ
166.
166
ವಾದ ಮಾಡಿದ್ದಾರೆ. ಈವಾದದ ಸಮರ್ಥನೆಗೆ ʼ ಕೃಷ್ಣ ಕೆ. ಪುಥ್ರನ್ ಮತ್ತು
ಇತರರು
ʼ (೧ 986 ಮುಂಬೈ 22 ೪) ಈ ಪ್ರಕರಣದ ತೀರ್ಪನ್ನು
ಉಲ್ಲೇಖಿಸಿದ್ದಾರೆ. ಆ ಪ್ರಕರಣದಲ್ಲಿ ತನಿಖೆ ಪ್ರಾರಂಭವಾದ ಮೇಲೆ
ಫಿರ್ಯಾದಿಯ ಹೇಳಿಕೆಯನ್ನು ದಾಖಲು ಮಾಡಿಕೊಂಡಿದ್ದರಿಂದ ಅದನ್ನು
ಪ್ರ.ವ.ವರದಿ ಅಂತ ಭಾವಿಸಲಿಕ್ಕಾಗದು ಅಂತ ಅವಲೋಕನೆ ಮಾಡಿದ್ದಾರೆ. ಆ
ಅವಲೋಕನೆಯ ಬಗ್ಗೆ ಯಾವುದೇ ವಿವಾದವಿಲ್ಲ. ಈ ಪ್ರಕರಣದಲ್ಲಿ ತನಿಖೆ
ಪ್ರಾರಂಭವಾದ ಮೇಲೆ ನಿಪಿ ೧ ದೂರನ್ನು ಪಡೆದು ಪ್ರಕರಣವನ್ನು
ಮುಂದುವರಿಸೆಲಾಗಿದೆ ಅಂತ ಮಾನ್ಯ ಆರೋಪಿಯ ಪರ ವಕೀಲರು ವಾದವನ್ನು
ಮಾಡಿದ್ದಾರೆ. ಆದರೆ ಸಂಜೆ 6-45 ರವರೆಗೆ ನಿಪಿ 1 ದೂರನ್ನು ಕೊಡುವವರೆಗೂ
ತನಿಖೆ ಪ್ರಾರಂಭವಾಗಿರಲಿಲ್ಲ ಎನ್ನುವುದು ಇಲ್ಲಿ ಸ್ಪಷ್ಟವಾಗಿ ಕಂಡು
ಓರುತ್ತದೆ. ಏಕೆಂದರೆ ಫಿ.ಸಾ. 1 ೮ ಪಿಎಸ್ಐ ರವರಿಗೆ ದೂರವಾಣಿ ಮೂಲಕ ಈ
ಆರೋಪಿಗಳ ಮನೆಯಲ್ಲಿಯೇ ೧ ನೇ ಆರೋಪಿಯ ಹೆಂಡತಿ ನೇಣು
ಹಾಕಿಕೊಂಡು ಸತ್ತಿದ್ದಾಳೆ ಎನ್ನುವ ಮಾಹಿತಿಯನ್ನು ದೂರವಾಣಿಯಲ್ಲಿ
ಕೊಟ್ಟಿದ್ದಾರೆ. ಅನಂತರ ಅವರು ಸ್ಥಳಕ್ಕೆ ಹೋಗಿ ಜನರನ್ನು ನಿಯಂತ್ರಿಸಿ ಶವ
ಇದ್ದ ಕೋಣೆಯಲ್ಲಿ ಹೋಗಿ ನೋಡಿದಾಗ ಶವ ನೇತಾಡುತ್ತಿದ್ದುದನ್ನು
ನೋಡಿ ಅಲ್ಲಿದ್ದ ಮೃತಳ ಸಂಬಂಧಿಕರು ದೂರು ಕೊಡಲು ಕೇಳಿದಾಗ ಮೃತಳ
ತಂದೆ ಫಿ.ಸಾ. ೧ ರವರು ಕೊಪದಲ್ಲಿದ್ದ ಕಾರಣ ಅವರು ಬಂದ ನಂತರ ದೂರು
ಕೊಡುತ್ತೇನೆ ಅಂತ ಹೇಳಿದ್ದರಿಂದ ಅಲ್ಲಿ ಸಿಬ್ಬಂದಿಗಳನ್ನು ಶವದ ಕಾವಲಿಗೆ
ನೇಮಿಸಿದ್ದಾರೆ. ಈ ದೂರವಾಣಿಯಲ್ಲಿ ಬಂದ ಮಾಹಿತಿಯನ್ನೇ ಅವರು ಪ್ರ.ವ.
ವರದಿ ಅಂತ ಭಾವಿಸಿ ಈ ರೀತಿ ವಾದ ಮಾಡಿದ್ದಾರೆ. ಆದರೆ ದೂರವಾಣಿಯಿಂದ
ಬಂದ ಮಾಹಿತಿಯನ್ನು ಇಲ್ಲಿ ಪ್ರಥಮ ವರ್ತಮಾನ ಅಂತ ಭಾವಿಸಲಿಕ್ಕೆ
ಸಾಧ್ಯವಿಲ್ಲ, ಏಕೆಂದರೆ ದೂರವಾಣಿಯಿಂದ ಬಂದ ಮಾಹಿತಿ ಯಾವದೇ
ಅಪರಾಧವನ್ನು ಸೂಚಿಸುತ್ತಿರಲಿಲ್ಲ, ಆತ್ಮಹತ್ಯೆಯನ್ನು ಸೂಚಿಸುತ್ತಿತ್ತು
ಆತ್ಮಹತ್ಯಯ ಯತ್ನ ಅಪರಾಧವಾಗಿದೆ ಹೊರತು ಆತ್ಮಹತ್ಯೆಯ
ಅಪರಾಧವಾಗಿಲ್ಲ, ಆದ್ದರಿಂದ ಈ ದೂರವಾಣಿಯಿಂದ ಬಂದ ಮಾಹಿತಿಯನ್ನೇ
ಪ್ರಥಮ ವರ್ತಮಾನ ಎಂದು ಭಾವಿಸಿ ತನಿಖೆಯನ್ನು ಮಾಡಲಿಕ್ಕೆ
ತನಿಖಾಧಿಕಾರಿಗೆ ಅವಕಾಶ ಇರಲಿಲ್ಲ ಎನ್ನುವುದನ್ನು ಇಲ್ಲಿ
ಗಮನಿಸಬಹುದಾಗಿದೆ.
32. ಮಾನ್ಯ ಸರ್ವೋಚ್ಛ ನ್ಯಾಯಾಲಯವು (ಎಐಅರ್ 1975 ಎಸ್.ಸಿ.143 ೩)
ಪ್ರಕರಣದಲ್ಲಿ ದೂರವಾಣಿಯ ಮೂಲಕ ಬಂದ ಸಂಕ್ಷಿಪ್ತ ಮಾಹಿತಿಯನ್ನು
ಪ್ರಥಮ ವರ್ತಮಾನವೆಂದು ಪರಿಗಣಿಸಲು ಬರುವುದಿಲ್ಲ. ಅಂತ ಅವಲೋಕನೆ
ಮಾಡಿದ್ದಾರೆ. ಈ ಪ್ರಕರಣದಲ್ಲೂ ಕೂಡಾ ಫಿ.ಸಾ, 18 ರವರಿಗೆ ಬಂದ
167.
167
ದೂರವಾಣಿಯ ಮಾಹಿತಿ ಅತ್ಯಂತಸಂಕ್ಷಿಪ್ತವಾಗಿದ್ದು ಅದರ ಅಧಾರದಿಂದ
ಫಿ.ಸಾ. 18 ರವರು ತನಿಖೆ ಮಾಡಲಿಕ್ಕೆ ಸಾಧ್ಯವಿರಲಿಲ್ಲ. ಅಲ್ಲದೆ ಸ್ಥಳಕ್ಕೆ
ಹೋದಾಗ ಮೃತಳ ತಂದೆ ಬಂದ ಮೇಲೆ ದೂರನ್ನು ಕೊಡಲು ಮೃತಳ
ಸಂಬಂಧಿಕರು ಸಿದ್ದರಿದ್ದಾಗ ಆ ಒಂದು ಮಧ್ಯಾಹ್ನದ ಮಾಹಿತಿಯ ಮೇರೆಗೆ
ತನಿಖೆಯನ್ನು ಪ್ರಾರಂಭಿಸಲಿಕ್ಕೆ ಅವಕಾಶ ಇರಲಿಲ್ಲ. ಫಿ.ಸಾ. 18 ರವರು ಆ
ಸ್ಥಳದಲ್ಲಿದ್ದ ಗಲಾಟೆಯನ್ನು ನಿಯಂತ್ರಿಸಿ ಶವ ಕಾವಲಿಗೆ ಸಿಬಂದಿಗಳನ್ನು
ನೇಮಿಸಿದ್ದು ಅವುಗಳನ್ನು ತನಿಖೆಯ ಭಾಗವೆಂದು ಭಾವಿಸಲಿಕ್ಕಾಗದು. ಆದರೆ
ತನಿಖೆಯ ಪೂರ್ವದಲ್ಲಿ ಪುರಾವೆಯನ್ನು ರಕ್ಷಿಸಲಿಕ್ಕೆ ಅವರು ಕೈಗೊಂಡ
ಮುನ್ನೆಚ್ಚರಿಕೆಯ ಕ್ರಮವೆಂದು ಭಾವಿಸಲಾಗಿದೆ. ಆದ್ದರಿಂದ ನಿಪಿ ೧ ದೂರನ್ನು
ತನಿಖೆ ಪ್ರಾರಂಭವಾದ ಮೇಲೆ ತೆಗೆದುಕೊಳ್ಳಲಾಗಿದೆ. ಆದ್ದರಿಂದ ಅದಕ್ಕೆ ಜಿಲೆ
ಇಲ್ಲ ಎನ್ನುವ ವಾದವನ್ನು ಒಪ್ಪಲಾಗದು.
33. ಮಾನ್ಯ ಸರ್ವೋಚ್ಛ ನ್ಯಾಯಾಲಯದ ʼ ದಿಲ್ಲಿರಾಜ್ಯ –ವಿ-ಗುಲ್ಜಾರಿಲ್ಲಾʼ
(ಎಐಆರ್. 1979 ಎಸ್.ಸಿ. 138 ೨) ಪ್ರಕರಣದಲ್ಲಿ ಯಾವ ರೀತಿ ಸಾಂದರ್ಭಿಕ
ಸಾಕ್ಷಿಗಳನ್ನು ಪರಿಶೀಲಿಸಿ ತೀರ್ಪು ನೀಡಬೇಕು. ಅಂತ ಮಾರ್ಗದರ್ಶಿ ಸೂತ್ರಗಳನ್ನು
ನೀಡಿದ್ದಾರೆ. ಎಲ್ಲಿ ವೈದ್ಯಕೀಯ ಪುರಾವೆಯು ಎರಡು ಕಡೆಗೂ ಸಮನಾಗಿ
ಇರುತ್ತದೋ ಅಂತಹ ಪ್ರಕರಣದಲ್ಲಿ ಸಂಶಯದ ಲಾಭ ಆರೋಪಿಗೆ
ಹೋಗಬೇಕು ಅಂತ ಹೇಳಿದ್ದಾರೆ. ಈ ಪ್ರಕರಣದಲ್ಲಿ ವೈದ್ಯಕೀಯ ಪುರಾವೆಯು
ಮೃತಳನ್ನು ಕತ್ತು ಹಿಸುಕಿ ಸಾಯಿಸಿದ್ದಾರೆ ಅಂತ ಹೇಳಿದ್ದರಿಂದ ಇಲ್ಲಿ
ಆರೋಪಿಗಳ ಪರವಾಗಿ ಯಾವುದೇ ವೈದ್ಯಕೀಯ ಪುರಾವೆ ಲಭ್ಯವಿಲ್ಲ, ಮೇಲಿನ
ತೀರ್ಪಿನ ಬೆಳಕಿನಲ್ಲಿ ಈ ಪ್ರಸ್ತುತ ಪ್ರಕರಣವನ್ನು ಅವಲೋಕಿಸಿದಾಗ ಈ
ಆರೋಪಿಗಳೇ ಮೃತಳನ್ನು ವರದಕ್ಷಿಣೆಗಾಗಿ ಹಿಂಸೆ ಕೊಟ್ಟು ಕೊಲೆ
ಮಾಡಿದ್ದಾರೆ ಎನ್ನುವುದು ಸ್ಪಷ್ಟವಾಗಿ ರುಜುವಾತಾಗುತ್ತದೆ.
3 ೪. ‘
ಮಾನ್ಯ ಸರ್ವೋಚ್ಛ ನ್ಯಾಯಾಲಯವು ಮಯೂರ ಹನಭಾಯ್ ಶಾ –ವಿ-
ಗುಜರಾಶ್.ರಾಜ್ಯ' (ಎ.ಐ.ಆರ್. 1983 ಎಸ್.ಸಿ. 66) ಪ್ರಕರಣದಲ್ಲಿ ವೈದ್ಯರ
ಪುರಾವೆಯನ್ನು ಇತರ ಪುರಾವೆಯಂತೆ ಪರಿಶೀಲನೆ ಮಾಡಬೇಕು. ಅವರು
ಯಾವಾಗಲೂ ಸತ್ಯವನ್ನೇ ಹೇಳುತ್ತಾರೆ ಅಂತ ಭಾವಿಸಬಾರದು ಅಂತ
ಅವಲೋಕನೆ ಮಾಡಿದ್ದಾರೆ. ಆ ಅವಲೋಕನೆಯ ಬಗ್ಗೆ ಇಲ್ಲಿ ಯಾವುದೇ
ವಿವಾದವಲ್ಲ. ಇಲ್ಲಿ ಫಿ.ಸಾ. 13 ವೈದ್ಯರ ಪುರಾವೆಯನ್ನು ಇತರೆ ಸಾಕ್ಷಿಗಳ
ಪುರಾವೆಯಂತೆ ಪರಿಶೀಲಿಸಲಾಗಿದೆ, ಮತ್ತು ಆ ವೈದ್ಯರು ವಿನಾಕಾರಣ
ಫಿರ್ಯಾದಿಗೆ ಸಹಾಯ ಮಾಡಲು ಸುಳ್ಳು ಸೃಷ್ಠಿ ಮಾಡಿದ್ದಾರೆ ಅಂತ
ಯಾವುದೇ ಅಂಶಗಳು ಕಂಡು ಬರುವುದಿಲ್ಲ, ಅಲ್ಲದೆ ಈ ವೈದ್ಯರು ಸತ್ಯವನ್ನೇ
168.
168
ಹೇಳುತ್ತಾರೆ ಎನ್ನುವ ಯಾವುದೇಪೂರ್ವ ಭಾವನೆಯಿಂದ ಅವರ
ಪುರಾವೆಯನ್ನು ಇಲ್ಲಿ ಪರಾಮರ್ಷೆ ಮಾಡಿಲ್ಲ, ಮಾನ್ಶ ಅಲಹಾಬಾದ್ ಉಚ್ಛ
ನ್ಯಾಯಾಲಯವು ʼ ಮನ್ರಾಜ –ವಿ- ಯು.ಪಿ.ರಾಜ್ಯ'(1990 ಕ್ರಿ.ಲಾ.ಜ. 782)
ಪ್ರಕರಣದಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದರ ಬಗ್ಗೆ ವೈದ್ಯಕೀಯ
ಪುರಾವೆಯಿಂದ ಸಮರ್ಥನೆ ಮಾಡದ ಕಾರಣ ಆರೋಪಿಗಳಿಗೆ ಸಂದೇಹದ
ಲಾಭವನ್ನು ಕೊಟ್ಟಿದ್ದಾರೆ. ಆದರೆ ಇಲ್ಲಿ ವೈದ್ಯರ ವೈದ್ಯಕೀಯ
ಪುರಾವೆಯಿಂದ ಮೃತಳ ಸಾವು ಕತ್ತು ಹಿಸುಕಿ ಸಾಯಿಸಿದ್ದರಿಂದ ಆಗಿದೆ ಅಂತ
ಸ್ಪಷ್ಟವಿರುವುದರಿಂದ ಬೇರೆ ಯಾವುದೇ ಅಭಿಪ್ರಾಯಕ್ಕೆ ಬರಲಿಕ್ಕೆ ಸಾಧ್ಯವಲ್ಲ
ಆದ್ದರಿಂದ ಮೇಲಿನ ತೀರ ಈ ಪ್ರಕರಣಕ್ಕೆ ಅನ್ವಯಿಸುವುದಿಲ್ಲ.
35. ಮಾನ್ಯ ಅಲಹಾಬಾದ್ ಉಚ್ಛ ನ್ಯಾಯಾಲಯದ ʼ ಗೌತಮಲಾಲ್ –ವಿ-
ರಾಜ್ಯ' (1981 ಕ್ರಿ.ಲಾ.ಜ. 118 ೭) ಪ್ರಕರಣದಲ್ಲಿ ಆರೋಪಿಗಳ ವಿರುದ್ಧದ
ಅಪರಾಧವನ್ನು ಸಂಶಯಾತೀತವಾಗಿ ರುಜುವಾತುಪಡಿಸುವುದು ಅಭಿಯೋಗದ
ಕೆಲಸ. ಸತ್ಯಮಿಥ್ಯದ ಮಿಶ್ರಣವಿದ್ದಾಗ ಧಾನ್ಯದಿಂದ ಆದರ ಸಿಪ್ಪೆಯನ್ನು ತೆಗೆದು
ಸಂಪೂರ್ಣ ಪರಾಮರ್ಶೆ ಮಾಡಿ ಆರೋಪವನ್ನು ತೀರ್ಮಾನಿಸಬೇಕು ಅಂತ
ಅವಲೋಕನ ಮಾಡಿದಾರೆ. ಆ ಅವಲೋಕನಯ ಬಗ್ಗೆ ಯಾವದೇ ವಿವಾದವಿಲ್ಲ.
36. ನಮ್ಮ ಮಾನ್ಯ ಉಚ್ಛ ನ್ಯಾಯಾಲಯವು 1988. ಕ್ರಿ.ಲಾ.ಜ, 415
ಪ್ರಕರಣದಲ್ಲಿ ತನಿಖಾಧಿಕಾರಿಯ ದೋಷದಿಂದಾಗಿ ಭಾ.ದಂ.ಸಂ. ಕಲಂ
30 ೪(ಬಿ) ಪ್ರಕರಣದಲ್ಲಿ ಮಾಡಿದ ಆರೋಪಿಗಳ ಬಿಡುಗಡೆಯನ್ನು ಎತ್ತಿ
ಹಿಡಿದಿದ್ದಾರೆ. ಆದರೆ ಈ ಪ್ರಕರಣದಲ್ಲಿ ಮೃತಳು ಆತ್ಮಹತ್ಯ ಆರೋಪಿಗಳಿಂದ
ಕೊಲೆ ಆಗಿದೆ ಅಂತ ರುಜುವಾತಾಗಿರುವುದರಿಂದ ಆ ತೀರ್ಪ ಈ ಪ್ರಕರಣಕ್ಕೆ
ಅನ್ವಯಿಸುವುದಿಲ್ಲ.
37. ಮಾನ್ಯ ಆಂಧ್ರ ಪ್ರದೇಶದ ʼ ಸುಂಕರಸೊರಿ ಬಾಬು –ಎ- ಎ.ಪಿ.ರಾಜ್ಯ'
(1996 ಕ್ರಿ.ಲಾ.ಜ.. 1480) ಪ್ರಕರಣದಲ್ಲಿ ಹಿಂಸೆಯ ಬಗ್ಗೆ ಸೂಕ್ತ ಸಾಕ್ಷಿ ಇಲ್ಲ
ಹಣ ಬೇಡಿಕೆಯ ಬಗ್ಗೆ ಯಾವದೇ ಸಾಕ್ಷಿ ಇಲ್ಲ ಎನ್ನುವ ಕಾರಣ ಆರೋಪಿಗೆ
ಸಂಶಯದ ಲಾಭವನ್ನು ನೀಡಿ ಬಿಡುಗಡೆ ಮಾಡಿದ್ದಾರೆ. ಆದರೆ ಈ
ಪ್ರಕರಣದಲ್ಲಿ ಹಣ ಕೊಟ್ಟಿದ್ದರ ಬಗ್ಗೆ ಹಾಗೂ ಹಣಕ್ಕಾಗೆ ಹಿಂಸೆ ನೀಡಿದ್ದರ
ಬಗ್ಗೆ ಫಿ.ಸಾ, 1, 3, ಮತ್ತು 4 ರವರ ಪುರಾವೆಯು
ನಂಬಂಲರ್ಹವಾಗಿರುವುದರಿಂದ ಆ ತೀರ್ಪು ಈ ಪ್ರಕರಣಕ್ಕೆ ಅನ್ವಯಿಸುವುದಿಲ್ಲ.
38. ಮಾನ್ಯ ಸರ್ವೋಚ್ಛ ನ್ಯಾಯಾಲಯದ ʼ ಜಮುನ ಚೌಧರಿ ಮತ್ತು ಇತರರು
–ಮಿ- ಬಿಹಾರ.ರಾಜ್ಯ' (1974 ಕ್ರಿ.ಲಾ.ಜ. 890) ಪ್ರಕರಣದಲ್ಲಿ
ತನಿಖಾಧಿಕಾರಿಯು ಆರೋಪಿಗಳು ದೋಷ ತೀರ್ಮಾನ ಮಾಡಲಿಕ್ಕೆ
169.
169
ಸೂಕ್ತವಾಗುವ ಪರಾವೆಯನ್ನಷ್ಟೇ ಹಾಜರುಪಡಿಸುವುದುಅವರ ಕರ್ತವ್ಯ
ಅಲ್ಲ, ಆದರೆ ನೈಜ ಸತ್ಯವನ್ನು ನ್ಯಾಯಾಲಯವು ಕಂಡು ಹಿಡಿಯುವುದಕ್ಕೆ
ಅನುಕೂಲವಾಗುವಂಥ ಪುರಾವೆಯನ್ನು ಹಾಜರುಪಡಿಸಬೇಕು ಅಂತ
ಅವಲೋಕನೆ ಮಾಡಿದ್ದಾರೆ. ಆ ಬಗ್ಗೆ ಯಾವುದೇ ವಿವಾದ ಇಲ್ಲ,
3 ೯. ಈ ಪ್ರಕರಣದಲ್ಲಿ ತನಿಖಾಧಿಕಾರಿಯು ಫಿ.ಸಾ. 6 ರವರ ಒಂದಿಷ್ಟು ಸುಳ್ಳು
ಪರಾವೆಯನ್ನು ಸೃಷ್ಟಿ ಮಾಡಲು ಪ್ರಯತ್ನ ಮಾಡಿದ್ದು ಬಿಟ್ಟರೆ
ಉಳಿದೆಲ್ಲವೂ ಕೂಡಾ ನೈಜವಾದಂಥ ಸಾಂದರ್ಭಿಕ ಸಾಕ್ಷಿಗಳಿಂದ ರುಜುವಾತಾದ
ಸತ್ಯವಾಗಿದೆ. ನಮ್ಮ ಮಾನ್ಯ ಉಚ್ಛ ನ್ಯಾಯಾಲಯದ ʼ ಬಾಲಪ್ಪ –ವಿ-
ಕರ್ನಾಟಕ ʼ (ಐಎಲ್ಆರ್ 2005 ಕರ್ನಾಟಕ 1093) ಪ್ರಕರಣದಲ್ಲಿ
ತನಿಖಾಧಿಕಾರಿಗಳ ನಿರ್ಲಕ್ಷ್ಯದಿಂದ ಹಲವಾರು ಪ್ರಕರಣಗಳಲ್ಲಿ
ಬಿಡುಗಡೆಯಾಗುವುದನ್ನು ಅವಲೋಕಿಸಿ ಸೂಕ್ತ ಕ್ರಮ ಕೈಗೊಳ್ಳಲು
ಪೋಲೀಸರಿಗೆ ನಿರ್ದೇಶನ ನೀಡಿದ್ದಾರೆ. ಆದರೆ ಈ ಪ್ರಕರಣದಲ್ಲಿ ಕೆಲವೊಂದು
ತನಿಖಾಧಿಕಾರಿಯ ಲೋಪದೋಷಗಳು ಇದ್ದರೂ ಕೂಡಾ ಅವುಗಳಿಂದ
ಅಭಿಯೋಗದ ಪ್ರಕರಣ ಸುಳ್ಳು ಅಂತ ಸಂದೇಹ ಪಡುವ ಯಾವುದೇ ಸಂದರ್ಭ
ಉಂಟಾಗಿಲ್ಲ. ಆದರೆ ಪೋಲೀಸರು ಮೇಲಿನ ತೀರ್ಪನ್ನು
ಗಮನದಲ್ಲಿಟ್ಟುಕೊಂಡು ತನಿಖೆಯನ್ನು ಕಾನೂನುಬದ್ಧವಾಗಿ ಸಮರ್ಥವಾಗಿ
ಮಾಡುವುದನ್ನು ರೂಢಿಸಿಕೊಳ್ಳಬೇಕಾಗಿದೆ.
40. ಫಿ.ಸಾ. 7 ಮೃತಳ ಹೈಸ್ಕೂಲಿನ ಸಹಪಾಠಿಯಾಗಿದ್ದು ಅವರಿಂದ ಮುಮಾ.
5 ರಿಂದ 9 ಮತ್ತು ಮು.ಮಾ. 19 ದುಖಲೆಗಳ ಕೈಬರಹ ಗುರುತಿಸಲು ವಿಚಾರಣೆ
ಮಾಡಲಾಗಿದೆ. ಆದರೆ ಅವರು ತಮಗೆ ಕೈಬರಹ ಗೊತ್ತಿಲ್ಲ ಅಂತ ಪ್ರತಿಕೂಲ
ಸಾಕ್ಷ ನೀಡಿದ್ದಾರೆ. ಆದರೂ ಕೂಡಾ ಕೈ ಬರಹ ತಜ್ಞರಿಂದ ಮೃತಳ ಕೈಬರಹ
ರುಜುವಾತಾಗಿರುವುದರಿಂದ ಪ್ರತಿಕೂಲವಾಗಿದ್ದು ಅಭಿಯೋಗಕ್ಕೆ
ಮಾರಕವಾಗಿಲ್ಲ. ಫಿ.ಸಾ. 9 ಲೋಕೋಪಯೋಗಿ ಇಲಾಖೆಯ ಸಹಾಯಕ
ಇಂಜಿನಿಯರ್ ಆಗಿದ್ದು ಅವರು ಘಟನಾ ಸ್ಥಳದ ಬಗ್ಗೆ ನಿಪಿ 9 ನಕಾಶೆಯನ್ನು
ತಯಾರಿಸಿದ್ದಾರೆ. ಫಿ.ಸಾ. 10 ಈ ಆರೋಪಿಗಳನ್ನು ಘಟನೆಯ ದಿನವೇ ರಾತ್ರಿ
ಪತ್ತೆ ಮಾಡಿ ತನಿಖಾಧಿಕಾರಿಗಳ ಮುಂದೆ ಹಾಜರುಪಡಿಸಿದ್ದಾರೆ. ಫಿ.ಸಾ. 11
ರವರು 1 ನೇ ಆರೋಪಿ ಪೋಲೀಸ್ಶಾಣೆಯಲ್ಲಿ ನಿಪಿ 10 ಮಹಜರಿನಲ್ಲಿ
ಮ.ಮಾ. 4 ೭, 48 ಮತ್ತು 4 ೯ ಉಂಗುರ, ಕೊರಳಿನ ಚೈನು ಹಾಗೂ ಹಣವನ್ನು
ಜಪ್ತಿ ಮಾಡಿದ ಬಗ್ಗೆ ಸಾಕ್ಷ್ಯ ನುಡಿದಿದ್ದಾರೆ. ಈ ಬಗ್ಗೆ ಯಾವುದೇ ವಿವಾದ
ಇಲ್ಲ ಫಿ.ಸಾ. 16 ಸಿ.ಓ.ಡಿ. ಪಿ.ಐ. ರವರು ಈ ಪ್ರಕರಣದ ಮುಂದಿನ
ತನಿಖೆಯನ್ನು ವಹಿಸಿಕೊಂಡು ಆರೋಪಣಾ ಪಟ್ಟಿಯನ್ನು ಹಾಕಿದ್ದಾರೆ. ಅವರ
170.
170
ತನಿಖೆಯ ಕಾಲದಲ್ಲಿ ಯಾವದೇಮಹತ್ವದ ವಸ್ತುಗಳನ್ನು ಜಪ್ತಿ ಮಾಡಿಲ್ಲ.
ಆವರ ರಸಾಯನ ಪರೀಕ್ಷೆಗೆ ಕಳುಹಿಸಿದ ಮತ್ತು ವಿಧಿ ವಿಙ್ಞನ
ಪ್ರಯೋಗಾಲಯಕ್ಕೆ ಕಳುಹಿಸಿದ ವಸ್ತುಗಳನ್ನು ವೈದ್ಯರ ವರದಿಗಳನ್ನು ಪಡೆದು
ಅವರು ಆರೋಪಣಾ ಪಟ್ಟಿಯನ್ನು ಹಾಕಿದ್ದಾರೆ. ಈ ಮೇಲಿನ ಚರ್ಚೆಯ
ಫಲವಾಗಿ ಈ ಆರೋಪಿಗಳು ವರದಕ್ಷಿಣೆಯ ಸಲುವಾಗಿ ಮೃತಳಿಗೆ ಹಿಂಸೆ ನೀಡಿ
ಮದುವೆಯ ಕಾಲದಲ್ಲಿ ವರದಕ್ಷಿಣೆ ಹಣವನ್ನು ಕೇಳಿ ಪಡೆದು ಆಕೆಯ
ಕೊಲೆಯನ್ನು ಮಾಡಿದ್ದಾರೆ ಎನ್ನುವುದು ಸಂಶಯಾತೀತವಾಗಿ
ರುಜುವಾತಾಗುತ್ತದೆ. ಆದ್ದರಿಂದ ಈ ಕೆಳಕಂಡ ಆದೇಶವನ್ನು ಮಾಡುತ್ತೇನೆ.
ಆದೇಶ
ಈ ಪ್ರಕರಂದ ಇಬ್ಬರು ಆರೋಪಿಗಳನ್ನು ದಂ.ಪ್ರ.ಸಂ ಕಲಂ 2 ೩ 5 (1) ರನ್ವಯ
ಭಾ.ದಂ.ಸಂ. ಕಲಂ 498(ಎ), 302 ಜೊತೆಗೆ ಕಲಂ 34 ರನ್ವಯ ದಂಡನೀಯ
ಅಪರಾಧಗಳಿಗೆ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆ ಕಲಂ 3 ಮತ್ತು 4 ರನ್ವಯ
ದಂಡನೀಯ ಅಪರಾಧಗಳಿಗೆ ದೋಷಿಗಳು ಎಂದು ತೀರ್ಮಾನಿಸಿದೆ. ಹಾಗೂ ಈ
ಇಬ್ಬರು ಆರೋಪಿಗಳನ್ನು ಭಾ.ದಂ.ಸಂ. ಕಲಂ 304 (ಬಿ) ರನ್ವಯ ದಂಡನೀಯ
ಅಪರಾಧದ ಆರೋಪದಿಂದ ವಿಮುಕ್ತಗೊಳಿಸಿ ಬಿಡುಗಡೆ ಮಾಡಲಾಗಿದೆ. ಈ
ಆರೋಪಿಗಳ ಜಾಮೀನು ಮುಚ್ಚಳಿಕೆಗಳನ್ನು ರದ್ದುಗೊಳಿಸಿದೆ.
ಮು.ಮಾ. 20, 21, ಹಾಗೂ ಮು.ಮಾ. 23 ರಿಂದ 27 ಹಾಗೂ ಮು.ಮಾ. 47
ಮತ್ತು 4 ೮ ನ್ನು ಪಿರ್ಕಾದಿಗೆ ಕೊಡಬೇಕು.
ಮು.ಮಾ. । ರಿಂದ 12, 17 ರಿಂದ 19 ಹಾಗೂ 50 ರಿಂದ 52 ಇವುಗಳು
ನಿಷ್ಪ್ರಯೋಜಕವಾದ್ದರಿಂದ ನಾಶಪಡಿಸಬೇಕು.
ಮು.ಮಾ. 13 ರಿಂದ 1 ೬ ಮತ್ತು 28 ರಿಂದ 4 ೬ ಮತ್ತು 49 ಇವುಗಳನ್ನು 1 ನೇ
ಆರೋಪಿಗೆ ಹಿಂತಿರುಗಿಸಬೇಕು.
ಆರೋಪಿಯನ್ನು ಆಲಿಸಿದ ನಂತರ ಶಿಕ್ಷೆಯ ಬಗ್ಗೆ ಆಜ್ಞೆ ಮಾಡಲಾಗುವುದು.
(ಶೀಘ್ರಲಿಪಿಗಾರರಿಗೆ ಉಕ್ತಯೇಖನ ನೀಡಿ ಗಣಕೀಕರಿಸಿದ ನಂತರ ಪೆರಿಶೀಲಿಸಿ
ದಿನಾಂಕ 08-01-2007 ರಂದು ಬಹಿರಂಗ ನ್ಯಾಯೂಲಯದಲ್ಲಿ
ಘೋಷಿಸಲಾಯಿತು).
(ಎಸ್.ಎಚ್. ಮಿಟ್ಟಲಕೋಡ್)
ಸತ್ರ ನ್ಯಾಯಾಧೀಶರು,
171.
171
1 ನೇ ಶೀಘ್ರವಿಲೇವಾರಿ ನ್ಯಾಯೂಲಯ, ಶಿವಮೊಗ್ಗ
ಶಿಕ್ಷೆಯ ಬಗ್ಗೆ ಆದೇಶ
ಶಿಕ್ಷೆಯ ಬಗ್ಗೆ ಆರೋಪಿಗಳ ಮತ್ತು ಅವರ ಪರ ಮಾನ್ಯ ವಕೀಲರನ್ನು
ಆಲಿಸಲಾಯಿತು. ಆರೋಪಿಗಳ ಪರ ಮಾನ್ಯ ವಕೀಲರು ಆರೋಪಿಗಳಿಗೆ ಶಿಕ್ಷೆ
ವಿಧಿಸುವಾಗ ಮೃದು ಧೋರಣೆ ತೋರಬೇಕೆಂದು ಕೋರಿದ್ದಾರೆ. ಮಾನ್ಯ
ವಿಶೇಷ ಸರ್ಕಾರಿ ಅಭಿಯೋಜಕರು ಆರೋಪಿಗಳಿಗೆ ಸೂಕ್ತ ಶಿಕ್ಷೆ ವಿಧಿಸಬೇಕು ಅಂತ
ಕೋರಿದ್ದಾರೆ.
ಈ ಪ್ರಕರಣದ ವಾಸ್ತವಾಂಶಗಳನ್ನು ಗಮನಿಸಿದಾಗ ಇದೊಂದು ವರದಕ್ಷಿಣೆಯ
ಹಿನ್ನೆಲೆಯಲ್ಲಿ ನಡೆದ ಘಟನೆಯಾಗಿದೆ ಎನ್ನುವುದು ಸ್ಪಷ್ಟ. ವರದಕ್ಷಿಣೆ ನಿಷೇಧ
ಕಾನೂನು ನಮ್ಮ ದೇಶದಲ್ಲಿ ತಿದ್ದುಪಡಿಗೊಂಡು ಬಲಗೊಳ್ಳುತ್ತಾ
ಹೋಗುತ್ತಿರುವಂತೆ ಇಂತಹ ವರದಕ್ಷಿಣೆ ಹಿಂಸೆ ಮತ್ತು ಕೊಲೆಯ ಪ್ರಕರಣಗಳು
ಹೆಚ್ಚುತ್ತಿರುವುದು ಒಂದು ವಿಪರ್ಯಾಸವಾಗಿದೆ. ಈ ವರದಕ್ಷಿಣೆ ಎನ್ನುವುದನ್ನು
ಕಾನೂನಿನಿಂದಲೇ ಮಾತ್ರ ಸರಿಪಡಿಸಲು ಸಾಧ್ಯವಿಲ್ಲ, ಹಾಗಂದ ಮಾತ್ರಕ್ಕೆ ಅದು
ತನ್ನ ಪಾತ್ರವನ್ನು ವಹಿಸಲಾಗದು ಅಂತ ಹೇಳಲಾಗದು. ಇಂತಹ
ಪ್ರಕರಣಗಳಲ್ಲಿ ಕಠಿಣ ಶಿಕ್ಷೆ ವಿಧಿಸುವ ಮೂಲಕ ಈ ರೀತಿ ಅಪರಾಧ
ಮಾಡುವವರಿಗೆ ಮತ್ತು ಅಪರಾಧ ಮಾಡಲು ಯೋಚಿಸುವವರಿಗೆ ಎಚ್ಚರಿಕೆ
ಗಂಟೆಯನ್ನು ನೀಡುವಂಥ ಶಿಕ್ಷೆಯನ್ನು ವಿಧಿಸುವುದು ಅನಿವಾರ್ಯ. ಅದೇನೇ
ಇದ್ದರೂ ಇದು ಮರಣದಂಡನೆ ವಿಧಿಸುವಂತಹ ವಿರಳಾತಿವಿರಳ ಪ್ರಕರಣಗಳಲ್ಲಿ
ಬರುವುದಿಲ್ಲ. ಹೆಣ್ಣಿಗೆ ಹೆಣ್ಣೇ ಶತ್ರು ಎನ್ನುವುದನ್ನು ಇಲ್ಲಿ
ಗಮನಿಸಬಹುದಾಗಿದೆ. ೨ ನೇ ಆರೋಪಿ ಕೂಡಾ ತಾನು ಒಂದು ಹೆಣ್ಣಾಗಿ
ಬೇರೆಯವರ ಮನೆಯಿಂದ ಬಂದ ಮೃತಳಿಗೆ ಹಿಂಸೆ ನೀಡದ ಘಟನೆ
ನಿಜವಾಗಿಯೂ ಅಮಾನವೀಯ. 2 ಲಕ್ಷ ರೂ. ಕೊಟ್ಟು ಮದುವೆ ಮಾಡಿದ
ಮೃತಳ ತಂದೆ ಮದುವೆ ಮಾಡಿದ ಎರಡು ತಿಂಗಳಲ್ಲಿಯೇ ಮಗಳ ಹೆಣ
ಪಡೆದಿದ್ದಾರೆ ಇವೆಲ್ಲ ಅಂಶಗಳೂ ಕೂಡಾ ಈ ವರದಕ್ಷಿಣೆಯ ಪ್ರಕರಣಗಳಲ್ಲಿ
ಯಾವುದೇ ರೀತಿ ಕರುಣೆಗೆ ಅವಕಾಶವನ್ನು ನೀಡುವುದಿಲ್ಲ. ಈ ಎಲ್ಲಾ
ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ಆರೋಪಿಗಳಿಗೆ ಕೆಳಕಂಡಂತೆ ಶಿಕ್ಷೆ
ವಿಧಿಸಿದೆ.
1) ಆರೋಪಿಗಳು ಭಾ.ದಂ.ಸಂ. ಕಲಂ 4 ೯ 8(ಎ) ರನ್ನಯ ದಂಡನೀಯ
ಅಪರಾಧಕ್ಕೆ ಈ ಆರೋಪಿಗಳು ತಲಾ 2 ವರ್ಷ ಕಾರಾವಾಸವನ್ನು ಶಿಕ್ಷೆಯನ್ನು
ಅನುಭವಿಸಬೇಕು, ಮತ್ತು 3 ಸಾವಿರ ರೂ. ದಂಡವನ್ನು ತೆರಬೇಕು. ದಂಡ ತೆರಲು
ತಪ್ಪಿದರೆ ಮತ್ತೆ 6 ತಿಂಗಳು ಕಾರಾವಾಸ ಅನುಭವಿಸಬೇಕು.
172.
172
2) ಭಾ.ದಂ.ಸಂ. ಕಲಂ30 ೨ ರನ್ವಯ ದಂಡನೀಯ ಅಪರಾಧಕ್ಕೆ ಈ ಇಬ್ಬರು
ಆರೋಪಿಗಳು ಜೀವಾವಧಿ ಶಿಕ್ಷೆಯನ್ನು ಅನುಭವಿಸಬೇಕು.
3) ವರದಕ್ಷಿಣೆ ನಿಷೇಧ ಕಾಯ್ದೆ ಕಲಂ 3 ರ ಅಪರಾಧಕ್ಕೆ ಈ ಆರೋಪಿಗಳು ತಲಾ
5 ವರ್ಷ ಕಠಿಣ ಶಿಕ್ಷೆಯನ್ನು ಅನುಭವಿಸಬೇಕು, ಮತ್ತು 1 ನೇ ಆರೋಪಿಯು 2
ಲಕ್ಷ ರೂ. ದಂಡವನ್ನು ತೆರಬೇಕು. 2 ನೇ ಆರೋಪಿಯು 15 ಸಾವಿರ ರೂ.
ದಂಡವನ್ನು ತೆರಬೇಕು. ದಂಡ ತೆರಲು ತಪ್ಪಿದರೆ ಮತ್ತೆ 1 ನೇ ಆರೋಪಿ ಮತ್ತು
2 ನೇ ಆರೋಪಿ 1 ವರ್ಷ 6 ತಿಂಗಳು ಸಾದಾ ಕಾರಾವಾಸ ಅನುಭವಿಸಬೇಕು.
4. ವರದಕ್ಷಿಣೆ ನಿಷೇಧ ಕಾಯ್ದೆ ಕಲಂ 4 ರನ್ವಯ ದಂಡನೀಯ ಅಪರಾಧಕ್ಕೆ
ಇಬ್ಬರು ಆರೋಪಿಗಳು ಸಹ 6 ತಿಂಗಳ ಸಾದಾ ಕಾರಾವಾಸವನ್ನು
ಅನುಭವಿಸಬೇಕು. ಈ ಎಲ್ಲಾ ಶಿಕ್ಷಿಗಳನ್ನು ಏಕಕಾಲಕ್ಕೆ ಅನುಭವಿಸಬೇಕು.
ದಂಡದ ಮೊತ್ತ ವಸೂಲಾದರೆ ಅದರಲ್ಲಿ 2 ಲಕ್ಷ ರೂ. ಗಳನ್ನು ಫಿ.ಸಾ. 1
ನೇದವರಿಗೆ ಕೊಡಬೇಕು. ಈ ಆರೋಪಿಗಳು ನ್ಕಾಯಿಕ ಬಂಧನದಲ್ಲಿದ್ದ
ಅವಧಿಯನ್ನು ವಜಾ ಪಡೆಯಲಿಕ್ಕೆ ಅರ್ಹನಿದ್ದಾರೆ.
ಎಸ್. ಎಚ್. ಮಿಟ್ಟಲಕೋಡ್
ಸತ್ರ ನ್ಯಾಯಾಧೀಶರು,
1 ನೇ ತ್ವರಿತ ವಿಚಾರಣಾ
ನ್ಯಾಯಾಲಯ, ಶಿವಮೊಗ್ಗ
(ಶೀಘ್ರಲಿಪಿಗಾರರಿಗೆ ಉಕ್ತಲೇಖನ ನೀಡಿ ಗಣಕೀಕರಿಸಿದ್ದ ನಂತರ ಪರಿಶೀಲಿಸಿ
ದಿನಾಂಕ 08-01-2007 ರಂದು ಒಹಿರಂಗ ನ್ಯಾಯಾಲಯದಲ್ಲಿ
ಘೋಷಿಸಲಾಯಿತು).
ಎಸ್. ಎಚ್. ಮಿಟ್ಟಲಕೋಡ್
ಸತ್ರ ನ್ಯಾಯಾಧೀಶರು,
1 ನೇ ತ್ವರಿತ ವಿಚಾರಣಾ ನ್ಯಾಯಾಲಯ,
ಶಿವಮೊಗ್ಗ
ಅನುಬಂಧ
ಅಭಿಯೋಗದ ಪರ ವಿಚಾರಣೆಯಾದ ಸಾಕ್ಷಿದಾರರು
ಫಿ.ಸಾ.1: ಜೆ.ಎಂ. ಮಂಜಪ್ಪ
ಫಿ.ಸಾ.೨: ತಿಮ್ಮಪ್ಪ
173.
173
ಫಿ.ಸಾ.೩: ಶಾಂತಮ್ಮ
ಫಿ.ಸಾ.೪: ತನುಜಕುಮಾರ್
ಫಿ.ಸಾ.೫:ಜಯಪ್ಪ
ಫಿ.ಸಾ.೬: ಜಾನಕಿ
ಫಿ.ಸಾ.೭: ಕಲಾಧರೆ
ಫಿ.ಸಾ.೮: ಸೆಲ್ವರಾಜ್
ಫಿ.ಸಾ.೯: ಬಿ.ಎಸ್. ನಾಗೇಶ್
ಫಿ.ಸಾ.1 ೦: ಹೇಮಾವತಿ
ಫಿ.ಸಾ.1 ೧: ಮಲ್ಲೇಶಪ್ಪ
ಫಿ.ಸಾ.1 ೨: ದ್ರೋಣಚಾರ್ಯ
ಫಿ.ಸಾ.13: ಡಾ. ರುದ್ರಮೂರ್ತಿ
ಫಿ.ಸಾ.14: ಗಣಪತಿಭಟ್
ಫಿ.ಸಾ.15: ಚಂದ್ರಶೇಖರ್
ಫಿ.ಸಾ.16:ಮಲ್ಲಿಕಾರ್ಜುನ್
ಫಿ.ಸಾ.1 ೭:ಸೈಯದ್ ಅಜಗರ್ ಇಮಾಮ್
ಫಿ.ಸಾ.1 ೮: ಕೃಷ್ಣಮೂರ್ತಿ
`
ಅಭಿಯೋಗದ ಪರ ಗುರುತಿಸಿಕೊಂಡ ನಿಶಾನೆಗಳುಃ
ನಿ.ಪಿ.1: ಪಿರ್ಯಾದು
ನಿ.ಪಿ.1(ಎ): ಸಹಿ
ನಿ.ಪಿ.೨: ಸ್ಥಳ ಪಂಚನಾಮೆ
ನಿ.ಪಿ.2(ಎ): ಸಹಿ
ನಿ.ಪಿ.2(ಬಿ): ಸಹಿ
174.
174
ನಿ.ಪಿ.3: ಮಹಜರ್
ನಿ.ಪಿ.3(ಎ): ಸಹಿ
ನಿ.ಪಿ.3(ಬಿ):ಸಹಿ
ನಿ.ಪಿ.3(ಸಿ): ಸಹಿ
ನಿ.ಪಿ.೪: ಮಹಜರ್
ನಿ.ಪಿ.4(ಎ): ಸಹಿ
ನಿ.ಪಿ.4(ಬಿ): ಸಹಿ
ನಿ.ಪಿ.5: ಎರಡನೇ ಸಾಕ್ಷಿಯ ಹೇಳಿಕೆ
ನಿ.ಪಿ.6: ಶವ ಪಂಚನಾಮೆ
ನಿ.ಪಿ.೬(ಎ): ಸಹಿ
ನಿ.ಪಿ.6(ಬಿ): ಸಹಿ
ನಿ.ಪಿ.೬(ಸಿ): ಸಹಿ
ನಿ.ಪಿ.7: ಏಳನೇ ಸಾಕ್ಷಿಯ ಹೇಳಿಕೆ.
ನಿ.ಪಿ.೮: ಎಂಟನೇ ಸಾಕ್ಷಿಯ ಹೇಳಿಕೆ
ನಿ.ಪಿ.9: ನಕ್ಷೆ
ನಿ.ಪಿ.9(ಎ): ಸಹಿ
ನಿ.ಪಿ.10 ಮಹಜರ್
ನಿ.ಪಿ.10(ಎ): ಸಹಿ
ನಿ.ಪಿ.11: ಪಿ.ಎಂ. ವರದಿ
ನಿ.ಪಿ.11(ಎ): ಸಹಿ
ನಿ.ಪಿ.11(ಬಿ): ಸಹಿ
ನಿ.ಪಿ.11(ಸಿ): ಸಹಿ
ನಿ.ಪಿ.12: ಅಂತಿಮ ವರದಿ
175.
175
ನಿ.ಪಿ.12(ಎ): ಸಹಿ
ನಿ.ಪಿ.12(ಬಿ): ಸಹಿ
ನಿ.ಪಿ.13:ಎಫ್.ಎಸ್.ಎಲ್,
ನಿ.ಪಿ. 14: ಪುರಸಭೆಯ ದಾಖಲೆ
ನಿ.ಪಿ. 15 ಮತ್ತು 16: ಫೋಟೋಗಳು
ನಿ.ಪಿ. 17: ಲಗ್ನಪತ್ರಿಕೆ
ನಿ.ಪಿ. 18 ರಿಂದ 24: ಫೋಟೋಗಳು
ನಿ.ಪಿ. 25: ನೆಗೆಟೀವ್ಸ್
ನಿ.ಪಿ. 26: ಪ್ರಮಾಣಪತ್ರ
ನಿ.ಪಿ. 26(ಎ): ಸಹಿ
ನಿ.ಪಿ. 27: ವರದಿ
ನಿ.ಪಿ. 28: ದಾಖಲೆ
ನಿ.ಪಿ. 29: ದಾಖಲೆ
ನಿ.ಪಿ. 30: ದಾಖಲೆ
ನಿ.ಪಿ. 31: ದಾಖಲೆ
ನಿ.ಪಿ. 32: ಸ್ಯಾಂಪಲ್
ನಿ.ಪಿ. 32(ಎ): ಸಹಿ
ನಿ.ಪಿ. 32(ಬಿ): ಸಹಿ
ನಿ.ಪಿ. 33: ಪ್ರ.ವ.ವ.
ನಿ.ಪಿ. 33(ಎ): ಸಹಿ
ನಿ.ಪಿ. 34: ಕಚ್ಚಾ ನಕ್ಷೆ
ನಿ.ಪಿ. 34(ಎ): ಸಹಿ
176.
176
ಅಭಿಯೋಗದ ಹರ ಗುರುತಿಸಿಕೊಂಡಮುದ್ಮೆಮಾಲುಗಳು
ಮು.ಮಾಲು.1: ವಿಷದ ಪ್ಲಾಸ್ಟಿಕ್ ಡಬ್ಬಿ
ಮು.ಮಾಲು.2 ಮತ್ತು ೩: ಎರಡು ಪಂಚೆ ತುಂಡುಗಳು.
ಮು.ಮಾಲು.4: ಸೂಟ್ಕೇಸ್
ಮು.ಮಾಲು.5, 6 ಮತ್ತು 7: ಮೂರು ಲಗ್ನ ಪತ್ರಿಕೆಗಳು.
ಮು.ಮಾಲು.೮: ಬಿಳಿ ಹಾಳೆಯಲ್ಲಿ ಸವಿತ ಬರೆದಿರುವ ಬರವಣಿಗೆ
ಮು.ಮಾಲು.9: ಚಿಕ್ಕ ನೋಟ್ ಬುಕ್.
ಮು.ಮಾಲು.10: ಬ್ಲೌಸ್
ಮು.ಮಾಲು.11: ಸೀರೆ
ಮು.ಮಾಲು.12: ಲಂಗ
ಮು.ಮಾಲು.13: ಆರ್.ಸಿ. ಬುಕ್
ಮು.ಮಾಲು.14: ಖಾಲಿ ಚೆಕ್ ಬುಕ್
ಮು.ಮಾಲು.15: ಚೆಕ್
ಮು.ಮಾಲು.16: ಚೆಕ್
ಮು.ಮಾಲು.17: ಫೋನ್ಬುಕ್
ಮು.ಮಾಲು.18: ಗ್ರೀಟಿಂಗ್ ಕಾರ್ಡ್
ಮು.ಮಾಲು.19: ಶುಭಾಷಯ ಪತ್ರ
ಮು.ಮಾಲು.20: ಒಂದು ಬಂಗಾರದ ಲಾಂಗ್ ನೆಕ್ಲೇಸ್ ಇದ್ದು ಮಧ್ಯದಲ್ಲಿ
ಕೆಂಪು ಹರಳು ಇರುತ್ತದೆ.
ಮು.ಮಾಲು.21: ಬಂಗಾರದ ಓಲೆ ಹ್ಯಾಂಗಿಂಗ್ ಮಾಡೆಲ್ ಓಲೆಗೆ ಸಣ್ಣ ಕೆಂಪು
ಹರಳು ಇರುತ್ತದೆ.
ಉಂಗುರ ಮು.ಮಾಲು.23 ಒಂದು ಬಂಗಾರದ ನಾಲ್ಕು ಹರಳಿನ ಉಂಗುರ.
ಮು.ಮಾಲು.24 ಒಂದು ಜೊತೆ ಬೆಳ್ಳಿಯಗುಂಡುಗಳ ಕಾಲ್ಚೈನ್,
ಮು.ಮಾಲು.2% ಒಂದು ಜೊತೆ ಬೆಳ್ಳಿಯ ಡಿಸೈನ್ ಕಾಲು ಜೈನ್.
177.
177
ಮು.ಮಾಲು.28 ಬೆಳ್ಳಿಯ 4ಪಿಲ್ಲೆ ಕಾಲುಂಗುರ,
ಮು.ಮಾಲು.27 ಒಂದು ಕೈಗಡಿಯಾರ ಕೆಂಬ್ರಿಡ್ಜ್ ಮು.ಮಾಲು:28 ಒಂದು
ಕಪ್ಪು ಬಣ್ಣದ ಸಣ್ಣ ಬಾಕ್ಸ್.
ಮು.ಮಾಲು.29 ಒಂದು ಜೊತೆ ಕೆಂಪು ಹರಳಿನ ಬಂಗಾರದಂತೆ ಕಾಣುವ
ಲೋಹದ ಬಳೆ.
ಮು.ಮಾಲು.3% ಒಂದು ಹಳೆಯ ಲೇಡಿಸ್ ಟೈಟಾನ್ ವಾಚ್.
ಮು.ಮಾಲು.3! ನಾಲ್ಕು ಬಂಗಾರದ ಬಳೆಗಳು,
ಮು.ಮಾಲು.32: ಒಂದು ಬಂಗಾರದ ಪೆಂಡೆಂಟ್ ಇರುವ ಮಧ್ಯದಲ್ಲಿ
ಗುಂಡುಗಳಿರುವ ಬಂಗಾರದ ಸರ,
ಮು.ಮಾಲು.33: ಒಂದು ಹಸಿರು ಕಲರ್ನ ಬಂಗಾರದ ಉಂಗುರ,
ಮು.ಮಾಲು.34: ಒಂದು ಬಿಳಿ ಮುತ್ತು ಒಂದು ಕೆಂಪು ಹವಳದ ಬಂಗಾರದ
ಉಂಗುರ ಮು.ಮಾಲು.35: ಒಂದು ಬೆಳ್ಳಿಯ ಉದ್ದನೆಯ ಲೋಟ.
ಮು.ಮಾಲು.36: ಒಂದು ಜೊತೆ ಬೆಳ್ಳಿಯ ಸಣ್ಣ ದೀಪದ ಕಂಬಗಳು.
ಮು.ಮಾಲು.37: ಒಂದು ಜೊತೆ ಬೆಳ್ಳಿಯ ಹಳೆಯ ಕುಂಕುಮ ಬಟ್ಟಲುಗಳು,
ಮು.ಮಾಲು.38: ಒಂದು ಬೆಳ್ಳಿಯ ಊದುಬತ್ತಿಸಿಕ್ಕಿಸುವ ಸ್ಟಾಂಡ್,
ಮು.ಮಾಲು.39: ಒಂದು ಹಿತ್ತಾಳೆಯ ಗಳಗಂಟೆ.
ಮು.ಮಾಲು.40 ಒಂದು ಬಂಗಾರದ ನೆಕ್ಲೇಸ್,
ಮು.ಮಾಲು.41: ಒಂದು ಕೆಂಪು ಬಣ್ಣದ ಬಾಕ್ಸ್ ಅದರಲ್ಲಿ ಹಳೆಯ ಕಾಲದ
ಎರಡು ತಾಳಿ ಕೆಂಪು ಹರಳು ಎರಡು ಬಂಗಾರದ ಗುಂಡುಗಳು, ಆರು ಸಣ್ಣ
ಹವಳಗಳು ಹಾಗೂ ಕರಿಮಣಿ,
ಮು.ಮಾಲು.42: ಒಂದು ತಿಳಿ ಪಿಂಕ್ ಬಣ್ಣದ ಬಾಕ್ಸ್ ಎರಡು ಓಲೆಗಳು
ಮಧ್ಯದಲ್ಲಿ ಕೆಂಪು ಹರಳು ಇರುತದೆ ಮತ್ತು ಎರಡು ಜರ್ಮನ್ ಬೆಳ್ಳಿಯ
ಸುತ್ತುಗಳು.
ಮು.ಮಾಲು.4 ೩: ಬಂಗಾರದ ಓಲೆಗಳು, ಬಟನ್ ಹ್ಯಾಂಗಿಂಗ್,
ಮು.ಮಾಲು.44: ಬಜಾಜ್ ಸಿಟಿ 100 ಮೋಟಾರ್ ಸೈಕಲ್.
178.
178
ಮು.ಮಾಲು.4 ೫: ಒಂದುಕೆಂಪು ಬಣ್ಣದ ಪರ್ಸ್ ಷಾಬಟ್ಮಲೆ ಓಟಿಮನೆ
ಸೂಲಕ್ಷು ಚೆಂದ್ಜಿ ಮತ್ತು ಕಂಪನಿ
ಮು.ಮಾಲು.46: ನಗದು ಹಣ ರೂ. 150-00.
ಮು.ಮಾಲು.47: ಒಂದು ಬಿಳಿ ಹರಳಿನ ಸಾದಾ ಉಂಗುರ.
ಮು.ಮಾಲು.48: ಒಂದು ಬಂಗಾರದ ಸ್ತ್ರಿಂಗ್ ಮಾಡೆಲ್ನ ಕೊರಳ ಚೈನ್.
ಮು.ಮಾಲು.4 ೯: ನಗದು ಹಣ ರೂ, 14,000-00.
ಮು.ಮಾಲು.50: ಚೂಡಿ.
ಮು.ಮಾಲು.51: ಪ್ಯಾಂಟ್.
ಮು.ಮಾಲು.52: ವೇಲ್.
ಎಸ್. ಎಚ್. ಮಿಟ್ಟಲಕೋಡ್
ಸತ್ರ ನ್ಯಾಯಾಧೀಶರು,
1 ನೇ ಶೀಘ್ರ ವಿಚಾರಣಾ ನ್ಯಾಯಾಲಯ,
ಶಿವಮೊಗ್ಗ
ಮೊದಲನೇ ತ್ವರಿತ ವಿಚಾರಣಾ ನ್ಯಾಯಾಲಯ, ಶಿವಮೊಗ್ಗ ದಿನಾಂಕ 2 ನೇ
ಏಪ್ರಿಲ್ ಮಾಹೆ 200 ನೇ ಇಸವಿ ಉಹಸ್ಥಿತರು ಃ ಶ್ರೀ ಎಸ್. ಎಚ್.
ಮಿಟ್ಟಲಕೋಡ ಬಿ.ಎ. ಎಲ್ಎಲ್.ಬಿ. ಯ ಸತ್ರ ನ್ಮಾಯಾಧೀಶರು,
1 ನೇ ತ್ವರಿತ ವಿಚಾರಣಾ ನ್ಯಾಯಾಲಯ,
ಶಿವಮೊಗ್ಗ.
ಸೆಶನ್ಸ್ ಕೇಸ್ ನಂಬರ್ಃ 65/2007
ಫಿರ್ಯಾದುದಾರರು: ಗ್ರಾಮಾಂತರ ಪೋಲೀಸರ್ ಠಾಣೆ
ಶಿವಮೊಗ್ಗ.
(ಪರ ಸಾರ್ವಜನಿಕ ಅಭಿಯೋಜಕರು)
-ವಿರುದ್ಧ-
ಆರೋಪಃ. ದೊಡ್ಡೇಶಿ, ಬಿನ್. ಸಿದ್ದಪ್ಪ
ಸುಮಾರು. 36 ವರ್ಷಗಳು, ಭೋವಿ ಜಾತಿ,
179.
179
ವಾಸ ಕಲಲು ಗಂಗೂರುಗ್ರಾಮ, ಶಿವಮೊಗ್ಗ ತಾಲ್ಲೂಕು.
(ಪರ ಶ್ರೀ. ಪಿ.ಎನ್. ರಾಜಾರಾಮ್, ವಕೀಲರು)
ಅಪರಾಧ ಪ್ರಾರಂಭವಾದ ದಿನಾಂಕಃ ೧ 4-12-2004
ಅಪರಾಧದ ವರದಿಯ ದಿನಾಂಕಃ 15-12-2004
ಆರೋಪಿಯನ್ನು ಬಂಧಿಸಿದ ದಿನಾಂಕಃ
ಫಿರ್ಯಾದುದಾರರ ಹೆಸರುಃ ಶ್ರೀಮತಿ. ರೇಣುಕಮ್ಮ
ಅಭಿಲೇಖನ ಪ್ರಾರಂಭವಾದ ದಿನಾಂಕಃ 26-2-2009
ಅಭಿಲೇಖನ ಮುಕ್ತಾಯದ ದಿನಾಂಕಃ 5-3-2009
ದೂರಿನಲ್ಲಿ ಹೇಳಲಾದ ಅಪರಾಧಃ ಭಾ.ದಂ.ಸಂ. ಕಲಂ 4 ೩ 307
ನ್ಯಾಯಾಧೀಶರ ಅಭಿಪ್ರಾಯಃ ಆರೋಪಿಯನ್ನು ದೋಷಿ ಅಂತ ತೀರ್ಮಾನಿಸಿದೆ.
ರಾಜ್ಯಃ ಪ್ರತಿನಿಧಿಸಲ್ಪಟ್ಟವರುಃ ವಿಶೇಷ ಸರ್ಕಾರಿ ಅಭಿಯೋಜಕರು.
ಆರೋಪಿಯ ಪರ ವಕೀಲರುಃ ಶ್ರೀ. ಪಿ.ಎನ್. ರಾಜಾರಾಮ್, ವಕೀಲರು.
ಎಸ್. ಎಚ್. ಮಿಟ್ಟಲಕೋಡ,
ಸತ್ರ ನ್ಯಾಯಾಧೀಶರು,
। ನೇ ತ್ವರಿತ ವಿಚಾರಣಾ ನ್ಯಾಯಾಲಯ
ತೀರ್ಪು
ಶಿವಮೊಗ್ಗ ಗ್ರಾಮೀಣ ಪೋಲೀಸರು, ಈ ಆರೋಪಿ ಭಾ.ದ.ಸಂ. ಕಲಂ 448
ಮತ್ತು 307 ರನ್ವಯ ದಂಢನೀಯ ಅಪರಾಧಗಳನ್ನು ಮಾಡಿದ್ದಾರೆ ಎಂದು
ಆರೋಪಿಸಿ,
ಆರೋಪಣಾ ಪಟ್ಟಿಯನ್ನು ಹಾಕಿದ್ದಾರೆ.
2. ಈ ಪ್ರಕರಣದ ಪಕ್ಷಿನೋಟ ಹೀಗಿದೆ:
ದಃ 13-12-204, ರಂದು ಸಂಜೆ 6-00 ಗಂಟೆ ಸಮಯದಲ್ಲಿ ಪಿರ್ಯಾದಿಯ
ಗಂಡ ವೆಂಕಟೇಶ್ ಸೈಕಲ್ ಮೇಲೆ ಬಸವನಗಂಗೂರಿಗೆ ಹೋಗುತ್ತಿದ್ದಾಗ ಅವರ
ಮುಂದೆ ಹೋಗುತ್ತಿದ್ದ ಆರೋಪಿಯ ತಾಯಿಗೆ ಸೈಕಲ್ ತಾಗಿ ಅವರ ಮೈ-ಕೈಗೆ
ನೋವಂಟಾಗಿದ್ದು, ಆ ಬಗ್ಗೆ ರೂ. 1,000-00 ಗಳ ಪರಿಹಾರವನ್ನು
180.
180
ಕೊಡಬೇಕಾಗಿ ಆರೋಪಿಯ ತಾಯಿಕೇಳಿದ್ದು ಅಷ್ಟು ಹಣ ಕೊಡಲು ಸಾಧ್ಯ
ಇಲ್ಲ ಎಂದು ಪಿರ್ಯಾದಿಯ ಹೇಳಿದ್ದರಿಂದ, ಆರೋಪಿಯ ತಾಯಿ, ತನ್ನ ಮಗ
ಬರಲಿ ಮುಂದೆ ವಿಚಾರ ಮಾಡೋಣ ಅಂತ ಹೇಳಿ ಹೋದರು. ನಂತರ ದಿಃ 14-
12-2004 ರಂದು ರಾತ್ರಿ 12-15 ಗಂಟೆ ಸಮಯದಲ್ಲಿ ಪಿರ್ಯಾದಿ ತನ್ನ ಗಂಡನ
ಜೊತೆಗೆ ಮಲಗಿಕೊಂಡಿದ್ದರು, ಆಗ ಆರೋಪಿ, ಅವರ ತಾಯಿಗೆ ಪಿರ್ಯಾದಿಯ
ಗಂಡ ಸೈಕಲ್ ತಾಗಿಸಿದ್ದರ ಹಿನ್ನೆಲೆಯಲ್ಲಿ ಸಿಟ್ಟಿನಿಂದ ಪಿರ್ಯಾದಿಯ ಮನೆಯ
ಹತ್ತಿರ ಬಂದು, ಅವರ ಮನೆಯ ಬಾಗಿಲನ್ನು ಒದ್ದು ಮನೆಯೊಳಗೆ ಪ್ರವೇಶ
ಮಾಡಿ, ಪಿರ್ಯಾದಿಯ ಗಂಡನನ್ನು ಹೊರಗೆ ಎಳೆದುತಂದು ಮಚ್ಚಿನಿಂದ ಅವರ
ತಲೆಗೆ, ಕುತ್ತಿಗೆಗೆ, ಬಲಗೈ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ.
ನಂತರ ಗಾಯಾಳುವನ್ನು ಶವಮೊಗ್ಗದ ಮೆಗಾನ್ ಆಸ್ರೆಗೆ ಚಿಕಿತ್ಸೆಗೆ ದಾಖಲು
ಮಾಡಿರುತ್ತಾರೆ. ಕಾರಣ ಆರೋಪಿ ಮೇಲಿನ ಅಪರಾಧವನ್ನು ಮಾಡಿದ್ದಾರೆಂದು
ಆರೋಪಿಸಿರುತ್ತಾರೆ
೩. ಪಿರ್ಯಾದುದಾರ ದೂರನ್ನು ತನಿಖಾಧಿಕಾರಿಗಳು ತನಿಖೆ ಮಾಡಿ, ಅರೋಪ
ಪಟ್ಟಿಯನ್ನು ಶಿವಮೊಗ್ಗದ ಪ್ರಧಾನ ಮುಖ್ಯ ನ್ಯಾಯಿಕ ದಂಡಾಧಿಕಾರಿಗಳವರ
ಮುಂದೆ ಹಾಜರುಪಡಿಸಿದ್ದು, ಅವರ ನ್ಯಾಯಾಲಯದಿಂದ ಈ ಪ್ರಕರಣವನ್ನು
ಮಾನ್ಶ ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ
ನ್ಯಾಯಾಲಯಕ್ಕೆ ವಿಚಾರಣೆಗೆ ಕಳುಹಿಸಿಕೊಟ್ಟಿದ್ದು, ಆ ನ್ಯಾಯಾಲಯದಿಂದ
ಈ ಪ್ರಕರಣವನ್ನು ವಿಚಾರಣೆಗಾಗಿ ಈ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ.
4. ಈ ಆರೋಪಿಯು ಭಾ.ದಂ.ಸಂ. 30 ೭ರ ಆರೋಪವನ್ನು ನಿರಾಕರಿಸಿದ್ದರಿಂದ
ಅದನ್ನು ರುಜುವಾತುಪಡಿಸಲು ಅಭಿಯೋಗದ ಪರವಾಗಿ ಪಿಸಾ.। ರಿಂದ
7 ರವರನ್ನು ವಿಚಾರಣೆ ಮಾಡಿ ನಿ.ಪಿ. । ರಿಂದ 6 ಮತ್ತು ಮು.ಮಾ. । ರಂದ
4 ನ್ನು ಗುರುತಿಸಿಕೊಳ್ಳಲಾಗಿದೆ. ಆರೋಪಿ ಪರವಾಗಿ ನಿ.ಡಿ.1 ನ್ನು
ಗುರುತಿಸಿಕೊಂಡಿದ್ದಾರೆ.
5. ಸಾಕ್ಷಿ ವಿಚಾರಣೆ ಮುಕ್ತಾಯವಾದ ಮೇಲೆ ದಂ.ಪ್ರ.ಸಂ. ಯ ಕಲಂ 313(1)(ಬಿ)
ರನ್ವಯ ಆರೋಪಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಈ ಆರೋಕಪಿ
ತನ್ನ ಪರವಾಗಿ ಸಾಕ್ಷಿ ವಿಚಾರಣೆ ಮಾಡಿಲ್ಲ, ಆದರೆ ಒಬ್ಬ ಚಂದ್ರಪ್ಪ
ಎನ್ನುವವರ ಚಿತಾವಣೆಯಿಂದ ಈ ಸುಳ್ಳು ಪ್ರಕರಣವನ್ನು ತನ್ನ ಮೇಲೆ
ಹಾಕಲಾಗಿದೆ ಎನ್ನುವುದು ಆತನ ಪ್ರತಿರಕ್ಷೆಯಾಗಿದೆ.
5. ಉಭಯತರ ವಾದ ಕೇಳಿದೆ.
181.
181
6. ಈ ಆರೋಪಿ,ದಿ 14-12-2004 ರಂದು ಮಧ್ಯ ರಾತ್ರಿ 12-15 ಗಂಟೆ
ಸಮಯದಲ್ಲಿ, ಶಿವಮೊಗ್ಗ ತಾಲ್ಲೂಕಿನ ಕಲ್ಲು ಗಂಗೂರು ಗ್ರಾಮದಲ್ಲಿ
ಪಿರ್ಯಾದಿಯ ಮನೆಯ ಮುಂದೆ, ಪಿರ್ಯಾದಿಯ ಗಂಡನಿಗೆ ಮಚ್ಚಿನಿಂದ ಅವರ
ತಲೆ, ಕುತ್ತಿಗೆ ಮತ್ತು ಇತರ ಕಡೆಗೆ ಹೊಡದುಮಾರಮಾಂತಿಕವಾಗಿ ಹಲ್ಲೆ ಮಾಡಿ,
ಕೊಲೆ ಮಾಡಲು ಪ್ರಯತ್ನಪಟ್ಟಿರುತ್ತಾರೆಂದು ಅಭಿಯೋಗವು
ಸಂಶಯಾತೀತವಾಗಿ ರುಜುಮಾತುಪಡಿಸಿದೆಯೇ ಎಂಬ ಅಂಶ ನನ್ನ ತೀರ್ಮಾನಕ್ಕೆ
ಬರುತ್ತದೆ.
7. ಈ ಕೆಳಗಿನ ಕಾರಣಗಳಿಂದ ಮೇಲಿನ ಅಂಶಕ್ಕೆ ನನ್ನ ತೀರ್ಮಾನ ʼ ಸಕಾರಾತ್ಮಕ'
ವಾಗಿದೆ.
ಕಾರಣಗಳು
8. ಈ ಪ್ರಕರಣದ ಸಂಕ್ಷಿಪ್ಥ ಸಾರ ಎಂದರೆ ದಿಃ 14-12-2004 ರಂದು ರಾತ್ರಿ 12-
15 ಗಂಟೆ ಸಮಯದಲ್ಲಿ ಪಿ.ಸಾ. । ರವರು ಪಿ.ಸಾ. 2 ರವರ ಜೊತೆ ತನ್ನ
ಮನೆಯಲ್ಲಿ ಮಲಗಿಕೊಂಡಿದ್ದಾಗ, ಆರೋಪಿ ಅವರ ಮನೆಯ ಬಾಗಿಲನ್ನು
ಒದ್ದು ಒಳಗೆ ಬಂದು, ಪಿಸಾ. 2 ರವರನ್ನು ಹೊರಗೆ ಎಳೆದುಕೊಂಡು ಬಂದು,
ಅವರ ಮೇಲೆ ಮು.ಮಾ. ೧ ಮಚ್ಚಿನಿಂದ ಹೊಡೆದು ಮಾರಣಾಂತಿಕ ಗಾಯ
ಮಾಡಿದ್ದಾರೆ. ಈ ಹಲ್ಲೆಗೆ ಕಾರಣ ಎಂದರೆ ಪಿ.ಸಾ. 2 ರವರು ಹಿಂದಿನ ದಿನ ಸಂಜೆ
ಸೈಕಲ್ ಮೇಲೆ ಹೋಗುತ್ತಿದ್ದಾಗ ಅವರ ಸೈಕಲ್ ಆರೋಪಿಯ ತಾಯಿಗೆ ತಾಗಿ,
ಅವರಿಗೆ ನೋವಾಗಿದ್ದು ಅದಕ್ಕೆ ಪರಿಹಾರವನ್ನು ಕೊಡುವಂತೆ ಆರೋಪಿಯ
ತಾಯಿ ಕೇಳಿದ್ದು ಅದಕ್ಕೆ ಪಿರ್ಯಾದಿಯ ಕೊಡಲು ನಿರಾಕರಿಸಿದ್ದರ
ಹಿನ್ನೆಲೆಯಲ್ಲಿ ಆರೋಪಿಯು ಸಿಟ್ಟುಕೊಂಡು, ಪಿರ್ಯೂದಿಯ ಮೇಲೆ
ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ.
9. ಈ ಘಟನೆಯು ನಡೆದದ್ದು 14-12-2004 ರಂದು ರಾತ್ರಿ 12-15 ಗಂಟೆ
ಸಮಯದಲ್ಲಿ, ಆ ಸಮಯದಲ್ಲಿ ಪಿ.ಸಾ. .। ಮತ್ತು ಪಿಸಾ. 2 ರವರು ತಮ್ಮ
ಮನೆಯಲ್ಲಿ ಮಲಗಿಕೊಂಡಿದ್ದರು. ಆಗ ಆರೋಪಿ, ಪಿರ್ಯಾದಿಯ ಗಂಡ, ತನ್ನ
ತಾಯಿಗೆ ಸೈಕಲ್ ಡಿಕ್ಕಿ ಹೊಡೆಸಿ, ಯಾವುದೇ ಪರಿಹಾರ ಕೊಡದಿದ್ದರ
ಹಿನ್ನೆಲೆಯಲ್ಲಿ ಕೋಪಗೊಂಡು, ಅವರ ಮನೆಯ ಬಾಗಿಲನ್ನು ಒದ್ವು ಒಳಗೆ
ಬಂದು, ಪಿರ್ಯಾದಿಯ ಗಂಡನ ಕತ್ತುಹಿಡಿದು ಹೊರಗೆ ಎಳೆದುಕೊಂಡು ಬಂದು
ಮು.ಮಾ. । ಮಚ್ಚಿನಿಂದ ಅವರ ತಲೆಗೆ, ಎಡಗಣ್ಣಿನ ಮೇಲೆ, ಎಡಭಾಗದ
ಕುತ್ತಿಗೆ ಹತ್ತಿರ, ಬಲಗೈಗೆ ಹೊಡೆದು ಗಾಯಪಡಿಸಿರುತ್ತಾರೆ. ಈ ಬಗ್ಗೆ ಪಿಸಾ. 1
ಮತ್ತು 2 ರವರು ತಮ್ಮ ಪುರಾವೆಯಲ್ಲಿ ಸ್ಪಷ್ಟವಾಗಿ ನುಡಿದಿರುತ್ತಾರೆ. ಪಿ.ಸಾ.
182.
182
3 ಮತ್ತು 4ರವರು ಈ ಘಟನೆಯನ್ನು ಕೇಳಿ ಹೊರಗೆ ಬಂದವರಾಗಿದ್ದು, ಪಿ.ಸಾ.
4 ರವರು, ಪಿರ್ಯಾದಿಯ ಅಣ್ಣನ ಮಗನಾಗಿದ್ದು. ಪಿ.ಸಾ. 3 ರವರು
ಪಕ್ಕದಮನೆಯವರಾಗಿರುತ್ತಾರೆ. ಪಿ.ಸಾ. 3 ರವರು ಈ ಆರೋಪಿ, ಪಿರ್ಯಾದಿಯ
ಗಂಡನನ್ನು ಹೊಡೆಯುವುದನ್ನು ನೋಡಿಲ್ಲ, ಆದರೆ ಗಲಾಟೆ ಕೇಳಿ ತಾನು
ಹೊರಗೆ ಬಂದಾಗ, ಪಿ.ಸಾ. 2 ರವರು ಗಾಯಗೊಂಡು ಕೆಳಗೆ ಬಿದ್ದಿದ್ದರು,
ಆರೋಪಿ ಅಲ್ಲೇ ಮಚ್ಚು ಹಿಡಿದು ನಿಂತಿದ್ದರು ಎಂದು ಸ್ಪಷ್ಟವಾಗಿ
ಹೇಳಿರುತ್ತಾರೆ. ಪಿಸಾ. 4 ರವರು. ಅಲ್ಲಿಗೆ ಬಂದಾಗ ಆರೋಪಿ ಆತನನ್ನು
ನೋಡಿ, ಆತನಿಗೂ ಸಹಾ ಮಚ್ಚನಿಂದ ಹೊಡೆಯಲು ಅಟ್ಟಿಸಿಕೊಂಡು ಬಂದರು
ಎಂದು ಹೇಳಿರುತ್ತಾರೆ. ಈ ಘಟನೆಗೆ ಪಿ.ಸಾ. 1, 2 ಮತ್ತು 4 ರವರು ಪ್ರತ್ಯಕ್ಷದರ್ಶಿ
ಸಾಕ್ಷಿಗಳಾಗಿರುತ್ತಾರೆ. ಪಿ.ಸಾ. 3 ರವರು, ಘಟನೆಯ ನಂತರ ತಕ್ಷಣ ಅಲ್ಲಿಗೆ
ಬಂದು ಗಾಯಾಳುವನ್ನು ಮತ್ತು ಮಚ್ಚು ಹಿಡಿದು ನಿಂತಿದ್ದ ಆರೋಪಿಯನ್ನು
ಸ್ಥಳದಲ್ಲಿ ನೋಡಿದ್ದಾರೆ.
10. ಇವರ ಪಾಟೀಸವಾಲನ್ನು ನೋಡಿದಾಗ, ಈ ಘಟನೆಯ ಬಗ್ಗೆ ಪಿಸಾ. । ರಿಂದ
4 ರವರು ಹೇಳಿರುವುದು ಸುಳ್ಳು ಎನ್ನುವ ಯಾವ ಅಂಶವನ್ನು ಹೊರ
ತಂದಿರುವುದಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಇನ್ನು ಮಧ್ಯರಾತ್ರಿ
ಮನೆಯಲ್ಲಿ ಗಂಡ-ಹೆಂಡತಿ ಒಟ್ಟಿಗೆ ಮನೆಯಲ್ಲಿ ಮಲಗಿಕೊಂಡಿದ್ದಾಗ, ಈ
ಘಟನೆ ನೆಡದಿದ್ದು ಅದಕ್ಕೆ ಪಿಸ. । ಮತ್ತು 2 ರವರು ಮಾತ್ರ
ಸಾಕ್ಷಿಗಳಾಗಿರುತ್ತಾರೆ. ಮಧ್ಯರಾತ್ರಿಯಲ್ಲಿ ಅವರ ಮನೆಯಲ್ಲಿ ನಡೆದ
ಘಟನೆಯನ್ನು ನೋಡಲಿಕ್ಕೆ ಉಳಿದ ಸಾಕ್ಷಿಗಳನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ.
ಪಿ.ಸಾ. । ಮತ್ತು 2 ರವರ ಮಗ ಆ ಸಮಯದಲ್ಲಿ ಬೇರೆ ಕಡೆ ಹಾಸ್ಟೆಲ್ನಲ್ಲಿ
ವಿದ್ಯಾಭ್ಯಾಸ ಮಾಡುತ್ತಿದ್ದ. ಮನೆಯಲ್ಲಿರಲಿಲ್ಲ ಎನ್ನುವ ಅಂಶವನ್ನು ಪಿ.ಸಾ.
। ರವರ ಪಾಟೀಸವಾಲಿನಲ್ಲಿ ಕಾಣಬಹುದಾಗಿದೆ. ಆ ಸಮಯದಲ್ಲಿ ಮನೆಯ
ಮುಂದೆ ಕತ್ತಲು ಇತ್ತು, ಕಾರಣ ಏನೂ ಕಾಣುವಂರಿರಲಿಲ್ಲ ಎಂದು ಸಾಕ್ಷಿಗಳಿಗೆ
ಮಾಟೀಸವಾಲಿನಲ್ಲಿ ಸೂಚಿಸಿದ್ದರೂ, ಅಲ್ಲಿ ಬೀದಿ ದೀಪದ ಬೆಳಕು ಇತ್ತು
ಎಂದು ಸ್ಪಷ್ಟವಾಗಿ ಹೇಳಿರುತ್ತಾರೆ.
11. ಈ ಘಟನೆಯಲ್ಲಿ ಮನೆಯಲ್ಲಿ ಗಂಡ-ಹೆಂಡತಿ ಮಲಗಿದ್ದಾಗ ಆರೋಪಿ
ಮನೆಯ ಬಾಗಿಲನ್ನು ಒದ್ದು ಒಳಗೆ ಬಂದರು ಎಂದು ಹೇಳಿದ್ದು ಇದನ್ನು
ನಂಬಲಾಗದು ಎಂದು ಆರೋಪಿ ಪರ ಮಾನ್ಯ ವಕೀಲರು ವಾದ ಮಾಡಿರುತ್ತಾರೆ.
ಆದರೆ ಪಿ.ಸಾ. ೧ರವರು ತಮ್ಮ ಪುರಾವೆಯಲ್ಲಿ ಅವರ ಮನೆಯ ಬಾಗಿಲು
ತಗಡಿನ ಡಬ್ಬದಿಂದ ಜೋಡಿಸಿ ಮಾಡಿದ ಬಾಗಿಲಾಗಿತ್ತು ಎಂದು ಹೇಳಿದ್ದು
ಅದು ಒಂದು ದುರ್ಬಲ ಬಾಗಿಲಾಗಿತ್ತು ಎನ್ನುವುದು ಸ್ಪಷ್ಟವಾಗುತ್ತದೆ. ಇಂತಹ
183.
183
ದುರ್ಬಲ ಬಾಗಿಲು ಬಡವರಮನೆಗೆ ಇರುತ್ತಿದ್ದು ಅದನ್ನು ಒದ್ದು ಒಳಗೆ
ಬರುವುದಕ್ಕೆ ಯಾವ ತೊಂದರೆ ಇರುವುದಿಲ್ಲ ಎನ್ನುವುದನ್ನು
ಗಮನಿಸಬಹುದಾಗಿದೆ. ಈ ಘಟನೆಯ ಬಗ್ಗೆ ಈ ಆರೋಪಿಯ ವಿರುದ್ಧ ಸುಳ್ಳು
ದೂರನ್ನು ಕೊಡುವುದಕ್ಕೆ ಯಾವುದೇ ಒಂದು ಪೂರಕವಾದ ಕಾರಣಗಳು
ಕಾಣುತ್ತಿಲ್ಲ. ಒಬ್ಬ ಚಂದ್ರಪ್ಪ ಎನ್ನುವವರ ಚಿತಾವಣೆಯಿಂದ ಈ ಒಂದು
ಸುಳ್ಳು ದೂರನ್ನು ಆರೋಪಿ ವಿರುದ್ಧವಾಗಿ ಕೊಡಲಾಗಿದೆ ಎಂದು ಆರೋಪಿ
ಪರವಾಗಿ ವಾದಮಾಡಿದ್ದರೂ, ಆ ಚಂದ್ರಪ್ಪರವರ ಚಿತಾವಣೆಯಿಂದ ಸುಳ್ಳು
ದೂರನ್ನು ಕೊಡಲಾಗಿದೆ ಎನ್ನುವುದನ್ನು ಸಾಕ್ಷಿಗಳ ಪಾಟೀಸವಾಲಿನಲ್ಲಿ
ಹೊರತಂದಿಲ್ಲ, ಪಿ.ಸಾ. 2: ವೆಂಕಟೇಶರವರು ಕಲ್ಲು ಹೊಡೆಯುವ ಕೆಲಸ
ಮಾಡುತ್ತಿದ್ದು, ಅವರು ಕಲ್ಲು ಹೊಡೆಯುವಾಗ ಆದ ಗಾಯದ ದುರ್ಲಾಭ
ಪಡೆದು ಈ ಸುಳ್ಳು ಪ್ರಕರಣವನ್ನು ದಾಖಲುಮಾಡಿದ್ದಾರೆಂದು ಆರೋಪಿ ಪರ
ವಾದಮಾಡಲಾಗಿದೆ. ಅವರ ವಾದವನ್ನು ಇಲ್ಲಿರುವ ಸಾಕ್ಷಿಗಳ
ಪುರಾವೆಯೊಂದಿಗೆ ನೋಡಿದಾಗ, ಒಪ್ಪಲಾಗದು, ಏಕೆಂದರೆ ಮಧ್ಯರಾತ್ರಿಯಲ್ಲಿ
ಗಾಯಗೊಂಡ ಪಿಸಾ. 2 ರವರನ್ನು ಆ ಗ್ರಾಮದ ಜನರು ಶಿವಮೊಗ್ಗದ ವೆಗಾನ್
ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲುಮಾಡಿದ್ದು ರಾತ್ರಿ ಸುಮಾರು 1-15
ಗಂಟೆ ಸಮಯದಲ್ಲಿ ಪಿರ್ಯಾದುದಾರರು ದೂರನ್ನು ಕೊಟ್ಟಿರುತ್ತಾರೆ.
ಅದೇದಿನ ಬೆಳೆಗ್ಗೆ 5-30 ಗಂಟೆಗೆ ಪ್ರ.ವ.ವ.ಯನ್ನು ದಂಡಾಧಿಕಾರಿಗಳವರ
ಮುಂದೆ ಹಾಜರುಪಡಿಸಿರುತ್ತಾರೆನ್ನುವುದು ಪ್ರ.ವ.ನ.ಯಲ್ಲಿನ
ನಮೂದನೆಯಿಂದ ಕಂಡುಬರುತ್ತದೆ. ಇದರಿಂದ ಈ ಘಟನೆ ನಡೆದ ತಕ್ಷಣ
ಗಾಯಾಳುವನ್ನು ಆಸತ್ರಗೆ ಪ್ರ.ವ.ವ.ಯನ್ನು ಕೂಡ ಶೀಘ್ರದಲ್ಲಿ
ಕಳುಹಿಸಿಕೊಟ್ಟಿರುತ್ತಾರೆ. ಹೀಗಿದ್ದಾಗ್ಯೂ ಈ ಆರೋಪಿ ವಿರುದ್ಧ ಸುಳ್ಳು
ದೂರನ್ನು ಸೃಷ್ಟಿಸಲಾಗಿದೆ ಎನ್ನುವ ಆರೋಪಿ ಪರ ವಾದವನ್ನು
ನಂಬಲಾಗದು.
12. ಪಿ.ಸಾ.2 ವೆಂಕಟೇಶ/ಗಾಯಾಳು ಘಟನೆಯ ದಿನ ಅಂಗಿಯನ್ನು ಹಾಕದೇ
ಬರೀ ಪ್ಯಾಂಟನ್ನು ಹಾಕಿಕೊಂಡಿದ್ದರು ಎಂದು ಹೇಳಿದ್ದು, ದೂರಿನಲ್ಲಿ
ಆರೋಪಿ, ತನ್ನ ಗಂಡನ ಕೊರಳಪಟ್ಟಿಯನ್ನು ಹಿಡಿದು ಎಳೆದುಕೊಂಡು
ಹೊರಗೆ ಬಂದರು ಎಂದು ಬರೆದಿರುತ್ತಾರೆ, ಅದನ್ನು ಆಧರಿಸಿ, ಅವರ
ಸಾಕ್ಷ್ಯವನ್ನು ನಂಬಲಾಗುವುದಿಲ್ಲ ಎಂದು ವಾದ ಮಾಡಿದ್ದಾರೆ. ಕೊರಳಪಟ್ಟಿ
ಎಂದರೆ ಕೇವಲ ಅಂಗಿಯ ಕೊರಳಪಟ್ಟಿ ಆಗುವುದಿಲ್ಲ. ಕೊರಳನ್ನು
ಹಿಡಿದುಕೊಂಡು ಬಂದರೂ ಕೂಡ ಆಡುಭಾಷೆಯಲ್ಲಿ ಕೊರಳಪಟ್ಟಿಯನ್ನು
ಹಿಡಿದುಕೊಂಡು ಬಂದರು ಎಂದು ಹೇಳುತ್ತಾರೆ. ಹೀಗಾಗಿ ಈ ಒಂದು
ಕಾರಣದಿಂದ ಇವರ ಪುರಾವೆಯನ್ನು ನಂಬಲಾಗದು ಎಂದು ಹೇಳಲಾಗದು.
184.
184
13. ಆರೋಪಿಯು ಸುಮಾರು5-6 ಏಟುಗಳನ್ನು ಪಿಸಾ.2 ಗಾಯಾಳುವಿಗೆ
ಹಾಕಿದರು ಎಂದು ಹೇಳಿದ್ದರೂ, 5-6 ಏಟುಗಳು ಬಿದ್ದ ಬಗ್ಗೆ ಗಾಯದ
ಪ್ರಮಾಣ ಪತ್ರ ನಿಪ. 5 ರಲ್ಲಿ ಸ್ಪಸ್ಟವಾಗಿ ಹೇಳಿಲ್ಲ. ಆದರೆ ಒಟ್ಟು 7
ಗಾಯಗಳನ್ನು ನಮೂದಿಸಿದ್ದಾರೆ. ಇದರಿಂದ ಗಾಯಳುವಿಗೆ ಆದ ಗಾಯದ ಬಗ್ಗೆ
ಸಂದೇಹಪಡಲಾಗುವುದಿಲ್ಲ, ಆದರೆ ಒಬ್ಬ ವ್ಯಕ್ತಿ ಮೇಲೆ ಮಾರಕಾಸ್ತ್ರದಿಂದ
ಹಲ್ಲೆ ನಡೆದಾಗ, ಎಷ್ಟು ಏಟು ತನಗೆ ಬಿತ್ತು ಎಂದು ಆತ ಎಣಿಸುವುದಿಲ್ಲ. ತನ್ನ
ಮೇಲೆ ಹಲ್ಲೆ ಮಾಡಿದ್ದರ ಬಗ್ಗೆ ಮತ್ತು ಹಲವಾರು ಬಾರಿ ಏಟು ಬಿದ್ದ ಬಗ್ಗೆ
ಹೇಳಬಹುದಾಗಿದೆ ಹೊರತು ತನಗೆ ಬದ್ದ ಏಟಿನ ಸಂಖೆ ನಿಖರವಾಗಿ
ಹೇಳಲಾಗುವುದಿಲ್ಲ, ಆದ್ದರಿಂದ ಗಾಯದ ಪ್ರಮೂಣ ಪತ್ರದಲ್ಲಿ 7 ಗಾಯಗಳು
ಆಂತ ಬರೆದಿರುವುದು, ಕೇವಲ 4-5 ಗಾಯಗಳು ತನಗೆ ಆಗಿದೆ ಎಂದು ಗಾಯಾಳು
ನುಡಿದಿರುವುದನ್ನು ಗಮನಿಸಿದಾಗ, ಅವರ ಪುರಾವೆ ಸುಳ್ಳು ಅಂತ
ತೀರ್ಮಾನಿಸಲಾಗುವುದಿಲ್ಲ. ಏಕೆಂದರೆ ಅವರ ಮೇಲೆ ನಡೆದ ಹಲ್ಜೆಯನ್ನು
ನೋಡಿದ ಪ್ರತ್ಯಕ್ಷದರ್ಶಿಗಳು ಪಿ.ಸಾ.1 ರಿಂದ 4 ರವರು ಇದ್ದಾರೆ.
14. ಒಬ್ಬ ಚಂದ್ರಪ್ಪ ಎನ್ನುವವರು ಗಾಯಾಳುವಿನ ಜೊತೆಗೆ ಬಂದಿದ್ದರು
ಎಂದು ಪಿ.ಸಾ. 6 ವೈದ್ಯರು ಹೇಳಿರುತ್ತಾರೆ. ಸದರಿ ಚಂದ್ರಪ್ಪ ಅವರ
ಊರಿನವರೇ ಎಂದು ಹೇಳಿದ್ದರೂ, ಯಾರು ಯಾರು ಬಂದಿದ್ದರು ಎನ್ನುವ
ಬಗ್ಗೆಯಾಗಲೀ, ಆ ಚಂದ್ರಪ್ಪ ಬಂದಿದ್ದರ ಬಗ್ಗೆಯಾಗಲೀ ಹೇಳಿಲ್ಲ, ಆದರೆ ಈ
ಚಂದ್ರಪ್ಪ ಈ ಪ್ರಕರಣದ ಪ್ರತ್ಯಕ್ಷದರ್ಶಿಯಲ್ಲ, ಹೀಗಾಗಿ ಅಲ್ಲಿ ಬಂದ
ಹಲವಾರು ಜನರ ಹೆಸರುಗಳ ಪೈಕಿ ಒಬ್ಬ ಚಂದ್ರಪ್ಪ ಎನ್ನುವವರ ಹೆಸರನ್ನು
ವೈದ್ಯರು ನಮೂದಿಸಿದ್ದಾರೆಂದು ಕಂಡುಬರುತ್ತದೆ. ಪಿ.ಸಾ. 3 ಮತ್ತು 4 ರವರು
ಪಿರ್ಯಾದಿಯ ಗಂಡನನ್ನು ಆಸ್ಪತ್ರೆಗೆ ಸೇರಿಸಿದ್ದರ ಬಗ್ಗೆ ಸ್ಪಷ್ಟವಾಗಿ
ನುಡಿದಿದ್ದಾರೆ. ಹೀಗಾಗಿ ಚಂದ್ರಪ್ಪ ಎನ್ನುವವರ ಹೆಸರನ್ನು ನಿ.ಪಿ. 5 ಗಾಯದ
ಪ್ರಮಾಣ ಪತ್ರದಲ್ಲಿ ಬರೆದಿರುವುದು ಯಾವುದೇ ರೀತಿಯಲ್ಲೂ ಸಂದೇಹದ
ಛಾಯೆಯನ್ನು ಬೀರುವುದಿಲ್ಲ,
1 ೫. ಈ ಘಟನೆಯ ಮಾರನೆಯ ದಿನ ಬೆಳಗ್ಗೆ ಪೋಲೀಸರು ಘಟನಾ ಸ್ಥಳಕ್ಕೆ
ಬಂದು ನಿ.ಪಿ.2 ರಂತೆ ಮಹಜರನ್ನು ಮಾಡಿದ್ದಾರೆ, ಆ ಮಹಜರಿನಲ್ಲಿ
ಮು.ಮಾ. 1: ಮಚ್ಚು ಮು.ಮಾ.2: ಪ್ಯಾಂಟ್, ಮು.ಮಾ.3: ರಕ್ತಮಿಶ್ರಿತ
ಮಣ್ಣು ಮತ್ತು ಮು.ಮಾ.4: ಸಾದಾ ಮಣ್ಣನ್ನು ಜಪ್ತಿ ಮಾಡಿದ್ದಾರೆ. ಈ
ಮಚ್ಚನ್ನು ಆರೋಪಿ ಅಲ್ಲಿ ಬಿಸಾಕಿ ಹೋಗಿದ್ದರು ಎಂದು ಸಾಕ್ಷಿ ಹೇಳಿದರೆ,
ಮಚ್ಚನ್ನು ರಾಜಪ್ಪ ತಂದು ಹಾಜರುಪಡಿಸಿದರು ಎಂದು ಹೇಳಲಾಗಿದೆ. ಆದರೆ
ಈ ಮಚ್ಚಿನಿಂದ ಆರೋಪಿ ಹೊಡೆದಿದ್ದಾರೆ ಎನ್ನುವುದು ಸ್ಪಷ್ಟ ಇದೆ. ಮಚ್ಚು
185.
185
ಅಲ್ಲಿ ಇತ್ತೋ ಅಥವಾಅದನ್ನು ರಾಜಪ್ಪ ತಂದು ಹಾಜರುಪಡಿಸಿದರೋ
ಎನ್ನುವುದು ಅಷ್ಟೊಂದು ವ್ಯತ್ಯಾಸ ಎನಿಸುವುದಿಲ್ಲ, ಮಣ್ಣನ್ನು ಒಂದು
ಪ್ಲಾಸ್ಟಿಕ್ ಡಬ್ಬದಲ್ಲಿ ಹಾಕಿ ಜಪ್ತಿ ಮಾಡಲಾಗಿದೆ ಅಂತ ಹೇಳಿದ್ದು ಆದರೆ
ಅದನ್ನು ಬಾಟಲಿನಲ್ಲಿ ಹಾಕಲಾಗಿದೆ ಎಂದು ವಾದ ಮಾಡಲಾಗಿದೆ. ಆದರೆ ಆ
ಮಣ್ಣನ್ನು ಜಪ್ತಿ ಮಾಡಿದ ಬಗ್ಗೆ ಇಲ್ಲಿ ಯಾವುದೇ ಹೆಚ್ಚಿನ ವಿವಾದ
ಮಾಡಲಾಗಿಲ್ಲ. ಪ್ಲಾಸ್ಟಿಕ್ ಡಬ್ಬದಲ್ಲಾಗಲ್ಲಿ ಅಥವಾ ಬಾಟಲ್ನಲ್ಲಿ
ಮಣ್ಣನ್ನು ಹಾಕಲಾಗಿತ್ತು ಎನ್ನುವುದು ಹೆಚ್ಚಿನ ಮಹತ್ವದಲ್ಲ. ಘಟನೆಯ
ಸ್ಥಳದಲ್ಲಿ ರಕ್ತ ಬಿದ್ದಿತ್ತು ಎನ್ನುವುದು ಸ್ಪಷ್ಟವಾಗಿರುತ್ತದೆ. ಅಲ್ಲದೇ ಆ
ರಕ್ತಮಿಶ್ರಿತ ಮಣ್ಣನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ
ಕಳುಹಿಸಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಅದು ʼ ಬಿ' ಗುಂಪಿನ
ರಕ್ತವಾಗಿದೆ ಎಂದು ನಿ.ಪಿ. 6 ರಂತೆ ವರದಿಯನ್ನು ಕೊಟ್ಟಿರುತ್ತಾರೆ. ಆದ ಕಾರಣ
ರಕ್ತ ಮಿಶ್ರಿತ ಮಣ್ಣನ್ನು ಜಪ್ತಿ ಮಾಡಿದ್ದಾರೆನ್ನುವುದು ಈ ಸಾಕ್ಷ್ಯದಿಂದ
ರುಜುವಾತಾಗಿದೆ ಎಂದು ಹೇಳಬಹುದಾಗಿದೆ.
16. ಈ ಆರೋಪಿಯು, ಪಿರ್ಯಾದಿಗೆ ಆಯುಧದ ಯಾವ ಭಾಗದಿಂದ
ಹೊಡೆದರು ಎಂದು ಹೇಳಿಲ್ಲ ಎಂದು ವಾದವನ್ನು ಆರೋಪಿ ಪರ ಮಾನ್ಯ
ವಕೀಲರಾದ ಪಿ.ಎನ್. ರಾಜಾರಾಮ್ರವರು ಮಾಡಿದ್ದು ಆದರೆ ಮಚ್ಚಿನಿಂದ
ಹೊಡೆದಿದ್ದರಿಂದ ಗಾಯಾಳುವಿಗೆ ತೀವ್ರ ಸ್ವರೂಪದ ಗಾಯವಾಗಿದೆ
ಎನ್ನುವುದು ಸ್ಪಷ್ಟವಾಗಿದ್ದು ಆರೋಪಿ ಮಚ್ಚಿನಿಂದ ಪಿ.ಸಾ. 2 ರವರಿಗೆ
ಹೊಡೆದಿದ್ದಾರೆನ್ನುವುದನ್ನು ತೋರಿಸಿಕೊಡುತ್ತದೆ. ಆದರೆ ಆಯುಧದ ಯಾವ
ಭಾಗದಿಂದ ಹೊಡೆದರು ಎಂದು ಹೇಳದೇ ಇರುವುದು ಅಂತಹ ದೊಡ್ಡ
ದೋಷವಾಗಲಾರದು.
1 ೭. ಈ ಮೇಲಿನ ಎಲ್ಲಾ ಕಾರಣಗಳಿಂದ ಆರೋಪಿಯು, ಅವರ ತಾಯಿಗೆ ಪಿ.ಸಾ.
2 ರವರು ಸೈಕಲ್ನಿಂದ ಡಿಕ್ಕಿ ಹೊಡೆಸಿ, ನೋವುಂಟುಮಾಡಿದ ಎನ್ನುವ ಒಂದು
ಸಣ್ಣ ಘಟನೆಯನ್ನು ನೆಪವನ್ನಾಗಿ ಮಾಡಿ, ರಾತ್ರಿ ವೇಳೆಯಲ್ಲಿ ತನ್ನ
ಮನೆಯಲ್ಲಿ ಹೆಂಡತಿ ಜೊತೆ ಮಲಗಿದ್ದ ಪಿ.ಸಾ. 2 ರವರ ಮನೆಗೆ ಅಕ್ರಮ
ಪ್ರವೇಶ ಮಾಡಿ, ಅವರನ್ನು ಹೊರಗೆ ಎಳೆದುಕೊಂಡು ಬಂದು, ಮು.ಮಾ. 1-
ಮಚ್ಚನ್ನು ತೆಗೆದುಕೊಂಡು ಅವರ ತಲೆ, ಕುತ್ತಿಗೆ ಮತ್ತು ಇತರ ಭಾಗಗಳಿಗೆ
ಹೊಡೆದು ಮಾರಣಾಂತಿಕ ಹಲ್ಲೆ ಮಾಡಿದ್ದಾರೆನ್ನುವುದು ಸ್ಪಸ್ಟವಾಗುತ್ತದೆ.
ಇನ್ನು ಇಲ್ಲಿ ಆರೋಪಿ ಪಿಸಾ. 2 ರವರನ್ನು ಕೊಲೆ ಮಾಡುವ ಉದ್ದೇಶವನ್ನು
ಇಟ್ಟುಕೊಂಡಿದ್ದರೋ? ಅಥವಾ ಇಲ್ಲವೋ? ಎನ್ನುವುದನ್ನು
ಪರಿಶೀಲಿಸಬಹುದಾಗಿದೆ. ಆತ ಹೊಡೆಯಲು ಉಪಯೋಗಿಸಿದ ಆಯುಧ,
186.
186
ಗಾಯಾಳುವಿನ ಮೇಲೆ ಆದಗಾಯಗಳು, ಹೊಡೆಯಲು ಉಪಯೋಗಿಸಿ ಶಕ್ತಿ
ಮತ್ತು ಈತನು ಹೊಡೆದಂತಹ ಸಮಯ ಇವೆಲ್ಲವಗಳು ಈತ ಪಿಸ. 2 ರವರನ್ನು
ಕೊಲೆ ಮಾಡುವ ಉದ್ದೇಶದಿಂದಲೇ ಅವರ ಮನೆಗೆ ಹೋಗಿ ಹಲ್ಲೆ
ಮಾಡಿದ್ದಾರೆನ್ನುವುದು ಸ್ಪಸ್ಟವಾಗಿ ಕಂಡುಬರುತ್ತದೆ. ಮಾನ್ಶ ಸರ್ವೋಚ್ಚ
ನ್ಯಾಯಾಲಯವು ಹರಿಕಿಶನ್ ಎರುದ್ಧ ಹರಿಯಾಣ ರಾಜ್ಯ ಓಸ್.ಸಿ. 2127)
ಪ್ರಕರಣದಲ್ಲಿ ಹಲ್ಲೆಗೆ ಉಪಯೋಗಿಸಿದಂತಹ ಆಯುಧ, ಅದನ್ನು
ಉಪಯೋಗಿಸಿದ ವಿಧಾನ, ಅಪರಾಧಕ್ಕೆ ಇರುವ ಉದ್ದೇಶ, ಹೊಡೆಯಲು
ಉಪಯೋಗಿಸಿದಂತಹ ಶಕ್ತಿ ಗಾಯಗೊಂಡ ದೇಹದ ಭಾಗ ಇವುಗಳ
ಆಧಾರದಿಂದ ಆರೋಪಿಯ ಉದ್ದೇಶವನ್ನು ನಿರ್ಧರಿಸಬಹುದು ಎಂದು
ಸ್ಪಷ್ಟವಾಗಿ ಹೇಳಿದ್ದಾರೆ. ಈ ಪ್ರಕರಣದ ತೀರ್ಪಿನಲ್ಲಿ ಬೆಳಕಿನ ಪ್ರಸ್ತುತ
ಪ್ರಕರಣದ ಆರೋಪಿ ಪಿಸಾ. 2 ರವರಿಗೆ ಹೊಡೆದಿರುವುದನ್ನು ನೋಡಿದಾಗ.
ಅವರು, ಪಿ.ಸಾ. 2 ರವರ ಮೇಲೆ ಮಾರಣಾಂತಿಕ ಹಲ್ಲೆ ಮಾಡುವ
ಉದ್ದೇಶವನ್ನು ಹೊಂದಿದ್ದರು ಎನ್ನುವುದು ಸ್ಪಷ್ಟವಾಗುತ್ತದೆ. ಈ ಪಿಸಾ. 2
ರವರನ್ನು ಪರೀಕ್ಷೆ ಮಾಡಿದ ಪಿ.ಸಾ. 6 ರವರು ತಮ್ಮ ಪುರಾವೆಯಲ್ಲಿ ದಿಃ 14-
12-204 ರಂದು ರಾತ್ರಿ 12-30 ಗಂಟೆ ಸಮಯದಲ್ಲಿ ತಾನು ಗಾಯಾಳು
ವೆಂಕಟೇಶ್ರವರನ್ನು ಪರೀಕ್ಷೆ ಮಾಡಿದೆ, ಅವರ ತಲೆಯ ಮುಂಭಾಗ, ಎಡಗಣ್ಣಿನ
ಕೆಳಭಾಗದಲ್ಲಿ ಬಲರಟ್ಟೆಯ ಮೇಲೆ, ಕತ್ತಿನ ಎಡಭಾಗದಲ್ಲಿ, ಬಲಗೈ
ಕೆಳಭಾಗದಲ್ಲಿ ಹಾಗೂ ಮುಖದ ಎಡಭಾಗದಲ್ಲಿ ತೀವ್ರ ಹಾಗೂ ಸಾದಾ
ಸ್ವರೂಪದ ಗಾಯಗಳಾಗಿವೆ ಎಂದು ನಿ.ಪಿ.೫ ಗಾಯದ ಪ್ರಮಾಣ ಪತ್ರವನ್ನು
ನೀಡಿದ್ದಾಗಿ ದೃಢಪಡಿಸಿದ್ದಾರೆ. ಅಲ್ಲದೇ ಇಂತಹ ಗಾಯಗಳು ಮು.ಮಾ.೧
ಮಚ್ಚಿನಿಂದ ಹೊಡೆದರೆ ಆಗುವ ಸಾಧ್ಯತೆ ಇದೆ ಎಂದು
ಅಭಿಪ್ರಾಯಪಟ್ಟಿದ್ದಾರೆ. ಕ್ಷಕಿರಣ ಪರೀಕ್ಷೆಯಲ್ಲಿ 1 ನೇ ಗಾಯದಲ್ಲಿ ತಲೆ
ಮೂಳೆ ಮುರಿತ ಇದೆ ಎಂದು ದೃಢಪಡಿಸಿದ್ದಾರೆ, ಆಮೇಲೆ 3 ನೇ ಗಾಯದಲ್ಲಿ
ಎಡಗಣ್ಣಿನ ಎಡಭಾಗದಲ್ಲಿ ಮೂಳೆ ಮುರಿತ ಕಾಣುತ್ತಿತ್ತು, ಕೆನ್ನೆಯ ಮೂಳೆ
ಮತ್ತು ಎಡಗಣ್ಣಿನ ಹೊರಭಾಗದ ಮೂಳೆ ಮುರಿದಿದ್ದವು ಅಂತ ಸ್ವಷ್ಟವಾಗಿ
ಗಾಯದ ಪ್ರಮೂಣ ಪತ್ರದಲ್ಲಿ ನಮೂದಿಸಿದ್ದಾರೆ. ಇದರಿಂದ ತಲೆಯ ಮೂಳೆ
ಮುರಿದಿದ್ದು ಎಡಗಣ್ಣಿನ ಹೊರಭಾಗದಲ್ಲಿ ಮತ್ತು ಕೆನ್ನೆಯ ಮೂಳೆ
ಮುರಿದಿದ್ದು ಅವು ಗಂಭೀರ ಸ್ವರೂಪದ ಗಾಯಗಳಾಗದೆ ಎಂದು ವೈದ್ಯರು
ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೇ ಈ ಆರೋಪಿ ಮಚ್ಚಿನಂದ
ಹೊಡೆದಿದ್ದರಿಂದ ಗಾಯವಾಗಿದೆ ಎಂದು ವೈದ್ಯರು ಗಾಯದ ಪ್ರಮಾಣ
ಪತ್ರದಲ್ಲಿ ಬರೆದಿದ್ದಾರೆ. ಯಾವುದೇ ಚೂಪಾದ ಆಯುಧದಿಂದ ತಲೆಗೆ
ಹೊಡೆದಾಗ ಆ ಗಾಯದ ವಿರುದ್ದ ದಿಕ್ಕನಲ್ಲಿ ಪ್ರತಿ ಗಾಯವಾಗುತ್ತದೆ ಎನ್ನುವ
187.
187
ಸೂಚನೆಯನ್ನು ವೈದ್ಯರು ಒಪ್ಪಿದುವುದಿಲ್ಲ.ಏಕೆಂದರೆ ಮೆಂಡವಾದ
ವಸ್ತುವಿನಿಂದ ಹೊಡೆದಾಗ ಆ ರೀತಿ ವಿರುದ್ಧ ದಿಕ್ಕಿನಲ್ಲಿ ಗಾಯವಾಗುವ
ಸಾಧ್ಯತೆ ಇರುತ್ತದೆ, ಚೂಪಾದ ವಸ್ತುವಿನಿಂದ ಹೊಡೆದಾಗ ಹರಿದ
ಗಾಯವಾಗುವ ಸಾಧ್ಯತೆ ಇರುವುದರಿಂದ ವಿರುದ್ಧ ದಿಕ್ಕಿನಲ್ಲಿ ಗಾಯವಾಗುವ
ಸಾಧ್ಯತೆ ಇರುವುದಿಲ್ಲ. ಹೀಗಾಗಿ ಆರೋಪಿ ಪಿ.ಸಾ. 2 ರವರ ಮೇಲೆ
ಮಾರಣಾಂತಿಕ ಹಲ್ಲೆ ಮಾಡಿದ್ದಾರೆನ್ನುವುದು ಈ ಮೇಲಿನ ಪುರಾವೆಯಿಂದ
ಸ್ಪಷ್ಟವಾಗುತ್ತದೆ.
18. ಮಾನ್ಶ ಸರ್ವೋಚ್ಛ ನ್ಯಾಯಾಲಯದ ಎ.ಐ.ಆರ್. 1994 ಎಸ್.ಸಿ. ಪುಟ
549 (ಪಂಜಾಬ್ ರಾಜ್ಯ ಮತ್ತು ಗುರಮೆಜ್ ಸಿಂಗ್ ಮತ್ತು ಜಿತ್ ಸಿಂಗ್ ಮತ್ತು
ಇತರರು ಪ್ರಕರಣದಲ್ಲಿ ಆಸಕ್ತ ಸಾಕ್ಷಿಗಳ ಪುರಾವೆಯನ್ನು ತೀಕ್ಷ್ಣವಾಗಿ
ಪರಿಶೀಲಿಸಬೇಕು ಎಂದು ಹೇಳಿದ್ದು ಆ ಪ್ರಕರಣದಲ್ಲಿ ಆಸಕ್ತ ಸಾಕ್ಷಿಗಳು
ಸ್ಥಳದಲ್ಲಿ ಹಾಜರಿದ್ದರು ಎನ್ನುವುದು ಸಂದೇಹಾಸ್ಪದವಾಗಿದ್ದರಿಂದ,
ಆರೋಪಡಗಳನ್ನು ಬಿಡುಗಡೆ ಮಾಡಿರುವುದನ್ನು ಎತ್ತಿ ದಡಿದಿದ್ದಾರೆ. ಆದರೆ
ಪ್ರಸ್ತುತ ಪ್ರಕರಣಕ್ಕೆ ಇದು ಅನ್ವಯಿಸುವುದಿಲ್ಲ, ಏಕೆಂದರೆ ಪಿರ್ಯಾದಿ, ಅವಳ
ಗಂಡ/ಗಾಯಾಳು ಪಿ.ಸಾ.೩- ಪಿರ್ಯಾದಿಯ ಅಣ್ಣನ ಮಗ ಹಾಗೂ ಪಿ.ಸಾ.೪
ರವರು ಅದೇ ಗ್ರಾಮದ ವಾಸಿಗಳಾಗಿದ್ದು, ಅವರ ಮನೆಯ ಹತ್ತಿರ
ವಾಸವಾಗಿರುವವರಾದ್ದರಿಂದ ಅವರು ಘಟನಾ ಸ್ವಳದಲ್ಲಿ ಇರುವ ಎಲ್ಲಾ
ಸಾಧ್ಯತೆ ಇರುತ್ತದೆ.
ನಮ್ಮ ಮಾನ್ಯ ಉಚ್ಛ ನ್ಯಾಯಾಲಯದ 1971(೨) ಕ.ಲಾ.ಜ. ಹುಟಃ 337
(ಬಸವರಾಜಪ್ಪ ಮತ್ತು ಇತರರು ವಿರುದ್ದ ಕರ್ನಾಟಕ ರಾಜ್ಯ) ಪ್ರಕರಣದಲ್ಲಿ
ಪ್ರತ್ಯಕ್ಷದರ್ಶಿ ಸಾಕ್ಷಿಗಳ ಸಾಕ್ಷ್ಯ ಮತ್ತು ವೈದ್ಯರ ಸಾಕ್ಷ್ಯ ಒಂದಕ್ಕೊಂದು
ವ್ಯತಿರಿಕ್ತವಾಗಿದ್ದರೆ, ಹಾಗೂ ಪ್ರ.ವ.ವ.ಯಲ್ಲಿ ವೈರುತ್ಯಗಳು ಇದ್ದರೆ ಅದು
ಅಭಿಯೋಗದ ಪ್ರಕರಣಕ್ಕೆ ಮಾರಕ ಎಂದು ಹೇಳಿದ್ದಾರೆ. ಆದರೆ ಈ
ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿಗಳ ಪುರಾವೆ ಮತ್ತು ವೈದ್ಯರ ಪುರಾವೆಯಲ್ಲಿ
ಅಂತಹ ಯಾವುದೇ ವ್ಯತಿರಿಕ್ತತೆಗಳು ಕಂಡುಬಂದಿರುವುದಿಲ್ಲ ಮತ್ತು
ಪ್ರ.ವ.ವ.ಯನ್ನು ಘಟನೆಯಾದ ತಕ್ಷಣವೇ ಕಳುಹಿಸಲಾಗಿದೆ. ಆದ್ದರಿಂದ ಈ
ತೀರ್ಪು ಪ್ರಸ್ತುತ ಪ್ರಕರಣಕ್ಕೆ ಅನ್ವಯಿಸುವುದಿಲ್ಲ.
ಮಾನ್ಯ ಮದ್ರಾಸ್ ಉಚ್ಛ ನ್ಯಾಯಾಲಯದ 200 ೮(೨) ಕ್ರೆಮ್ಸ್ ಪುಟ: ೫೩
(ನಟರಾಜನ್ ವಿರುದ್ಧ ರಾಜ್ಯ) ಪ್ರಕರಣಲ್ಲಿ ಪ್ರತ್ಯಕ್ಷದರ್ಶಿಗಳ ಸಾಕ್ಷಕ್ಕೆ ವೈದ್ಯರ
ಪುರಾವೆ ಸಮರ್ಥನೆ ಔಗದೇ. ಹೋದರೇ ಮತ್ತು ಪ್ರತ್ಯಕ್ಷರ್ಶಿ ಸಾಕ್ಷಿಗಳ ಹಾಜರಾತಿ
ಘಟನಾ ಸ್ವಳದಲ್ಲಿ ಸಂದೇಹಾಸ್ಥದವಾಗಿದ್ದರೆ. ಅದರ ಲಾಭವನ್ನು ಆರೋಪಿಗೆ
188.
188
ಕೊಟ್ಟು ಬಿಡುಗಡೆ ಮಾಡಬಹುದುಅಂತ ಹೇದ್ದಾರೆ. ಆದರೆ, ಅಂತಹ ಯಾವ
ಸಂದರ್ಭ ಪ್ರಸ್ತುತ ಪ್ರಕರಣದಲ್ಲಿ ಇರದ ಕಾರಣ, ಆ ಪ್ರಕರಣ ಈ ಪ್ರಸ್ತುತ
ಪ್ರಕರಣಕ್ಕೆ ಅನ್ವಯಿಸುವುದಿಲ್ಲ.
ಮಾನ್ಯ ಸರ್ವೋಚ್ಛ ನ್ಯಾಯಾಲಯದ ಎಐರ್ 1983 ಎಸ್.ಸಿ. ಪುಟಃ 66
(ಮಯೂರ ಪಣಭಾಯಿ ಶಾ ಎರುದ್ಧ ಗುಜರಾತ್ ಸರ್ಕಾರ) ಪ್ರಕರಣದಲ್ಲಿ
ವೈದ್ಯರ ಪುರಾವೆಯನ್ನು ಕೂಡ ಇತರೆ ಸಾಕ್ಷಿಗಳ ಪುರಾವೆಯಂತೆ ವಶ್ಲೇಷಣೆ
ಮಾಡಬೇಕು ಏಕೆಂದರೆ ವೈದ್ಯರು ಯಾವಾಗಲು ಸತ್ಯವನ್ನೇ ಹೇಳುತ್ತಾರೆಂದು
ಪೂರ್ವಭಾವವನ್ನು ಹೊಂದಬಾರದು ಎಂದು ಹೇಗಿದ್ದಾರೆ. ಆದರೆ ಈ ಪ್ರಸ್ತುತ
ಪ್ರಕರಣದಲ್ಲಿ ವೈದ್ಯರ ಸಾಕ್ಷ್ಣದ ಬಗ್ಗೆ ಯಾವುದೇ ವಿವಾದ ಇರುವುದಿಲ್ಲ
ಮತ್ತು ಅವರು ಸುಳ್ಳು ಹೇಳುತ್ತಿದ್ದಾರೆದು ಕಂಡುಬರುತ್ತಿಲ್ಲ, ಆದ್ದರಿಂದ
ಅವರ ಪುರಾವೆಯನ್ನು ಇತರ ಸಾಕ್ಷಿಗಳ ಪುರಾವೆಯಂತೆ ಮರಮರ್ಶೆ
ಮಾಡಲಾಗಿದೆ.
ಮಾನ್ಯ ಸರ್ವೋಚ್ಛ ನ್ಯಾಯಾಲಯದ 2001 ಎಸ್
.ಎ.ಆರ್.(ಕ್ರಿಮಿನಲ್)ಪುಟಃ
347 (ಕನಹೈ ಮಿಶ್ರ @ ಕನಯ ಮಿಸ್ರ ವಿರುದ್ಧ ಬಹಾರ ರಾಜ್ಯ) ಪ್ರಕರಣದಲ್ಲಿ
ಪಿರ್ಯಾದಿ, ದೂರನ್ನು ಕೊಟ್ಟು ಹೋದ ನಂತರ ಆ ದೂರನ್ನು ದಾಖಲಿಸಲು
ವಿಳಂಬ ಮಾಡಿರುವುದರಿಂದ, ಪ್ರಕರಣವನ್ನು ಸುಳ್ಳು ಸಂಗತಿಗಳಿಂದ
ಸೃಷ್ಟಿಮಾಡಲಾಗಿದೆ ಎಂದು ಕಂಡುಬಂದಿರುವುದರಿಂದ ಅಭಿಯೋಗದ ಪ್ರಕರಣ
ಸಂದೇಹಾಸ್ತದವಾಗಿದೆ ಎಂದು ಅವಲೋಕನ ಮಾಡಿದ್ದಾರೆ. ಆದರೆ ಈ
ಪ್ರಕರಣದಲ್ಲಿ ಅಂತಹ ಯಾವ ಅಂಶವನ್ನು ಹೊರತಂದಿಲ್ಲ. ಆದ್ದರಿಂದ ಆ
ತೀರ್ಪು ಪ್ರಸ್ತುತ ಪ್ರಕರಣಕ್ಕೆ ಅನ್ವಯಿಸುವುದಿಲ್ಲ.
ಮಾನ್ಯ ಸರ್ವೋಚ್ಚ ನ್ಯಾಯಾಲಯದ 2006(1) ಕೈಮ್ಸ್ ಪುಟಃ 229 (ರಮೇಶ್
ಕುಮಾರಿ ವಿರುದ್ಧ ರಾಜ್ಯ (ಎನ್.ಸಿ.ಟಿ. ಆಫ್ ದಿಲ್ಲಿ ಮತ್ತು ಇತರರು)
ಪ್ರಕರಣದಲ್ಲಿ ಯಾರೇ ಆಗಲೀ ಯಾವುದೇ ಸಂಜ್ಞೆಯ ಅಪರಾಧದ ಬಗ್ಗೆ
ದೂರನ್ನು ನೀಡಿದರೆ ಪೋಲೀಸರು ಅದನ್ನು ಸ್ವೀಕರಿಸಿ ಪ್ರಕಣವನ್ನು
ದಂ.ಪ್ರ.ಸಂ. ಕಲಂ, 154 ರನ್ವಯ ದಾಖಲಿಸಿಕೊಳ್ಳಬಹುದಾಗಿದೆ ಎಂದು
ಅವಲೋಕನ ಮಾಡಿದ್ದಾರೆ. ಆದರೆ ಪ್ರಸ್ತುತ ಪ್ರಕರಣದಲ್ಲಿ ಈ ಬಗ್ಗೆ
ಯಾವುದೇ ವಿವಾದ ಇರುವುದಿಲ್ಲ. ಆದರೆ ಈ ಪ್ರಕರಣದಲ್ಲಿ ಆರೋಪಿ ಹಲ್ಲೆ
ಮಾಡಿದ ನಂತರ ಯಾರೋ ಪೋಲಿಸರಿಗೆ ದೂರವಾಣಿಯ ಮೂಲಕ
ತಿಳಿಸಿದ್ದಾರೆ ಎನ್ನುವುದನ್ನು ಗಮನಿಸಲಾಗಿದೆ. ಆದರೆ ಅಷ್ಟು ಮಾತ್ರಕ್ಕೆ ಆ
ಒಂದು ಅರೆಬರೆ ದಾರವಾಣಿ ಮಾಹಿತಿಯ ಆಧಾರದಿಂದ ಪ್ರಕರಣವನ್ನು
ದಾಖಲಿಸಲಾಗುವುದಿಲ್ಲ ಎನ್ನುವುದು ಸ್ಪಷ್ಟ. ಆ ಕಾರಣ, ಆ ಒಂದು
189.
189
ದೂರವಾಣಿಯ ಕರೆಯ ಮಾಹಿತಿಮೇರೆಗೆ ಪೋಲೀಸರು ದೂರನ್ನು
ದಾಖಲಿಸಿಕೊಳ್ಳದೇ ಇರುವುದು ಯಾವದೇ ದೋಷವಾಗಲಾರದು.
ಮಾನ್ಯ ಮಧ್ಯ ಪ್ರದೇಶ ಉಚ್ಛ ನ್ಯಾಯಾಲಯದ 2008(೨) ಕೈಮ್ಸ್ ಪುಟಃ
228 (ಮಧ್ಯಪ್ರದೇಶ ರಾಜ್ಯ ವಿರುದ್ಧ ಅರವಿಂದ್ ಜೋಶಿ) ಪ್ರಕರಣದಲ್ಲಿ
ಫಟನೆ ನಡೆದ ಬಹಳ ದನಗಳ ಮೇಲೆ ಸಾಕ್ಷಿ ವಿಚಹರಣೆಯನ್ನು
ಮಾಡಿರುವುದರಿಂದ ಮತ್ತು ದಂಡಾಧಿಕಾರಿಗಳಿಗೆ ಪ್ರ.ವ.ವ.ಯನ್ನು ಕಳುಹಿಸಲು
ವಿಳಂಬಮಾಡಿರುವುದನ್ನು ಆಧರಿಸಿ ಆರೋಪಿಯನ್ನು ಬಿಡುಗಡೆ ಮಾಡಿದ್ದನ್ನು
ಸರಿ ಎಂದು ತೀರ್ಮಾನಿಸಿದೆ. ಆದರೆ ಆ ತೀರ್ಪು ಈ ಪ್ರಕರಣಕ್ಕೆ
ಅನ್ವಯಿಸುವುದಿಲ್ಲ.
1997 ಕ್ರಿ.ಲಾ.ಜ. ಪುಟಃ 508 9 ರಜತ್ ಅಲಿ ವಿರುದ್ಧ ಅಸ್ಸಾಂ ರಾಜ್ಯ
ಪ್ರಕರಣದಲ್ಲಿ ಮಾನ್ಯ ಗುವಾಹಟಿ ನ್ಯಾಯಾಲಯದವರು ಮೃತನ ಹೆಣವನ್ನು
ತೆಗೆದುಕೊಂಡು ಹೋಗುವಾಗ, ಅದನ್ನು ಎತ್ತಿಕೊಂಡು ಹೋಗುತ್ತಿರುವವರ
ಬಟ್ಟಿಗೆ ರಕ್ತವಾಗುವ ಸಾಧ್ಯತೆ ಇರುತ್ತದೆ. ಅಂತಹ ಒಂದು ರಕ್ತಸಿಕ್ತ
ಬಟ್ಟೆಯನ್ನು ಪೋಲೀಸರು ಜಪ್ತಿ ಮಾಡಿಲ್ಲ, ಕಾರಣ ಆ ವ್ಯಕ್ತಿಗಳು ಘಟನಾ
ಸ್ಥಳದಲ್ಲಿ ಇರಲಿಲ್ಲ ಎಂದು ಅವಲೋಕನ ಮಾಡಿದ್ದಾರೆ. ಈ ಪ್ರಕರಣದಲ್ಲೂ
ಕೂಡ ಗಾಯಗೊಂಡ ಪಿ.ಸಾ.೨ ರವರನ್ನು ಆಸ್ಪತ್ರೆಗೆ ಕರೆದುಕೊಂಡು
ಹೋಗುವಾಗ ಪ.ಸಾ.೩ ಮತ್ತು ೪ ರವರು ಗಾಯಾಳುವನ್ನು
ಹಿಡಿದುಕೊಂಡಿದ್ದರು ಎಂಬುದು ಅಭಿಯೋಜನೆಯ ಪ್ರಕರಣವಗಿದ್ದು, ಅವರ
ರಕ್ತಕಲೆಯ ಬಟ್ಟೆಯನ್ನು ಜಪ್ತಿ ಮಾಡಿಲ್ಲ, ಕಾರಣ ಅವರ ಪುರಾವೆ.
ನಂಬಲಾಗದು. ಎನ್ನುವ ಒಂದು ವಾದವನ್ನು ಆರೋಪಿ ಪರ ವಕೀಲರು
ಮಾಡಿದ್ದಾರೆ. ಆದರೆ . ಪಿಸಾ. । ರಿಂದ 4 ರವರ ಒಟ್ಟು ಪುರಾವೆಯನ್ನು
ಗಮನಿಸಿದಾಗ, ಮಧ್ಯರಾತ್ರಿಯ ಈ ಘಟನೆಗೆ ಈ ಜನರನ್ನು ಹೊರತುಪಡಿಸಿ,
ಇತರರ ಉಪಸ್ಥಿತಿಯನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ ಈ ಘಟನೆ ಆದ ನಂತರ
ಗಲಾಟೆ ಕೇಳಿ ಇತರೆ ಜನರು ಬಂದಿರಬಹುದಾದರೂ,
ಅವರು ಪ್ರಶ್ಯಕ್ಷದರ್ಶಿಗಳಾಗುವುದಿಲ್ಲ. ಆದ್ದರಿಂದ ಸಾಕ್ಷಿಗಳ ಬಟ್ಟೆಗ್ಗೆ ರಕ್ತ
ಹತ್ತಿಲ್ಲ ಎನ್ನುವ ಕಾರಣ ಅವರು ಸ್ಥಳದಲ್ಲಿರಲಿಲ್ಲ ಎಂದು ತೀರ್ಮಾನಕ್ಕೆ
ಬರಲಾಗುವುದಿಲ್ಲ.
19. ಈ ಮೇಲಿನ ಅಭಿಯೋಗದ ಪುರಾವೆಯನ್ನು ಪರಾಮರ್ಶಿಸಿ ನೋಡಿದಾಗ,
ಈ ಪ್ರಕರಣದ ಆರೋಪಿ, ಪಿ.ಸಾ. 2 ಅವರಿಗೆ ಮು.ಮಾ. 1 ರಿಂದ ಮಾರಣಾಂತಿಕ
ಹಲ್ಲೆ, ಮಾಡಿದ್ದು. ಅವರು ಸೂಕ್ತ ಸಮಯದಲ್ಲಿ ಚಿಕಿತ್ಸೆ ತೆಗೆದುಕೊಳ್ಳದೇ
190.
190
ಇದ್ದಿದ್ದರೆ. ಅದು ಗಂಭೀರವಾಗಿಪರಿಣಮಿಸುವ ಸಾಧ್ಯತೆ ಇತ್ತು ಆದ್ದರಿಂದ
ಆರೋಪಿ, ಪಿ.ಸಾ. 1 ರವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ,
ಕೊಲೆ ಮಾಡಲು ಪ್ರಯತ್ನಪಟ್ಟಿದ್ದಾರೆನ್ನುವುದನ್ನು ಅಭಿಯೋಗವು
ಸಂಶಯಾತೀತವಾಗಿ ರುಜುವಾತುಪಡಿಸಿದೆ ಎನ್ನುವುದು ಸಸ್ಟವಾಗುತ್ತದೆ.
ಆದ್ದರಿಂದ ಮೇಲಿನ ಅಂಶವನ್ನು ಸಕಾರಾತ್ಮಕವಾಗಿ ಉತ್ತರಿಸಲಾಗಿದೆ.
20. ಈ ಮೇಲಿನ ಚರ್ಚೆಯ ಫಲವಾಗಿ ಈ ಕೆಳಕಂಡಂತೆ ಆದೇಶ ಮಾಡುತ್ತೇನೆ.
ಆದೇಶ
ಆರೋಪಿಯನ್ನು ದಂ.ಪ್ರ.ಸಂ. ಕಲಂ 235 (1) ರನ್ವಯ ಭಾ.ದಂ.ಸಂ. ಕಲಂ 30
ರನ್ವಯ ದಂಡನೀಯ ಅಪರಾಧಕ್ಕೆ ದೋಷಿ ಎಂದು ತೀರ್ಮಾನಿಸಿದೆ.
ಆರೋಪಿಯ ಜಾಮೀನು ಮುಚ್ಚಳಿಕೆಯನ್ನು ರದ್ದುಗೊಳಿಸಿದೆ.
ಮು.ಮಾ. 1 ನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬೇಕು. ಮು.ಮಾ.
2 ರಿಂದ 4 ಇವುಗಳು ನಿಷ್ಪ್ರಯೋಜಕವಾದ್ದರಿಂದ ನಾಶಪಡಿಸಬೇಕು.
ಆರೋಪಿಯನ್ನು ಆಲಿಸಿದ ನಂತರೆ ಶಿಕ್ಷೆಯ ಬಗ್ಗೆ ಆಜ್ಞೆ ಮಾಡಲಾಗುವುದು.
(ಶೀಘ್ರಲಿಪಿಗಾರರಿಗೆ ಉಕ್ತಲೇಖನ ನೀಡಿ ಗಣಕೀಕರಿಸಿದ ನಂತೆರ ಪರಿಶೀಲಿಸಿ
ದಿನಾಂಕ 2-೦೪-2009 ರಂದು ಬಹಿರಂಗ ನ್ಯಾಯೂಲಯದಲ್ಲಿ
ಘೋಷಿಸಲಾಯಿತು).
(ಎಸ್.ಎಚ್. ಮಿಟ್ಟಲಕೋಡ್)
ಸತ್ರ ನ್ಯಾಯಾಧೀಶರು,
1 ನೇ ಶೀಘ್ರ ವಿಲೇವಾರಿ ನ್ಯಾಯಾಲಯ, ಶಿವಮೊಗ್ಗ
191.
191
ಪ್ರಥಮ ದರ್ಜೆ ನ್ಯಾಯಕಾದಂಡಾಧಿಕಾರಿಗಳವರ ನ್ಯಾಯಾಲಯದಲ್ಲಿ
ದಾವಣಗೆರೆ
ಉಪಸ್ಥಿತರು:- ಶ್ರೀ ಎಸ್ ಎಚ್ ಮಿತ್ತಲ್ಕೋಟ್, ಬಿ.ಎ.ಎಲ್
ಎಲ್
.ಬಿ (ಸ್ಟೇ)
ಪ್ರ.ದ.ನ್ಯಾ.ದಂಡಾಧಿಕಾರಿಗಳು, ದಾವಣಗೆರೆ.
ದಿನಾಂಕ:- ೨ನೇ ನವೆಂಬರ, 93.
ಸಿ.ಸಿ. 2571: 86
ಪಿರ್ಯಾದಿ:- ಸರ್ಕಾರದ ಪದ, ಆ ಉ ನಿ ಬಡಾವಣೆ, ದಾವಣಗೆರೆ,(ಸ.ಸ.ಅ)
ವಿರುದ್ಧ
ಆರೋಪಿಗಳು:-೧. ಬಿ.ಸಿಮಂಜುನಾಥ ಬಿನ್ಬಿ.ಕೆ. ಚಂದ್ರಮೌಳಿ ನಂ 903, 20
ನೇ ಮುಖ್ಯ ರಸ್ತೆ, ಜೋತಿನಿಲಯ, ಬನಶಂಕರಿ ೨ ನೇ ಹಂತ, ಬೆಂಗಳೂರು 70
2. ಎ.ಕೆ ರಾಮಚಂದ್ರ ರಾವ್ ಬಿನ್ ಕರಿಯಪ್ಪ ಇನ್ಸ್ಟ್ರಕ್ಟರ್, ಬಿ.ಇ.
ಇಂಜಿನಿಯರಿಂಗ್ ಕಾಲೇಜ್ ದಾವಣಗೆರೆ
(೧ನೇ ಆರೋಪಿ ಪರ ಶ್ರೀ ಎಂ.ವಿ.ಆರ್)
೨ನೇ ಆರೋಪಿ ಪರ ಶ್ರೀ ಎನ್
. ಆರ್)
ತೀರ್ಪು
ಈ ಆರೋಪಿಯದು ಭಾ.ದಂ.ಸಂ. ಕಲಂ ೪೦೯ ರ ಅನ್ವಯ ದಂಡನೀಯ
ಅಪರಾಧವೆಸಗಿದ್ದಾನೆಂದು ದಾವಣಗೆರೆ ಬಡಾವಣೆ ಪೊಲೀಸರು ಈ ಆರೋಪಿ
ಪಟ್ಟಿ ಸಲ್ಲಿಸಿದ್ದಾರೆ 2. ಅಭಿಯೋಗದ ಪ್ರಕರಣದ ಸಂಗತಿಗಳ ಸಾರವೆಂದರೆ-
ಈ ಆರೋಪಿಯರು ದಾವಣಗೆರೆ ಬಿ.ಡಿ.ಟಿ. ಇಂಜಿನಿಯರಿಂಗ್ ಕಾಲೇಜ್ ನಲ್ಲಿ
ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರಭಾರಿಯಲ್ಲಿ ಕರ್ತವ್ಯ
ನಿರ್ವಹಿಸುತ್ತಿದ್ದು15-5-84 ರಿಂದ 18-6-84 ವರದಿಯಲ್ಲಿ ಸದರಿ ಸಂಸಥೆಗೆ
ಸೇರಿದ ಸುಮಾರು 11464-75 ಮೊತ್ತದ ಉಪದರಣಗಳನ್ನು ದುರುಪಯೋಗ
ಪಡಿಸಿಕೊಂಡು ನಂಬಿಕೆ ದ್ರೋಹವೆಸಗಿದ್ದಾರೆಂದು ಆರೋಪಿಸಲಾಗಿದೆ
3. ಆರೋಪಿಯದು ನ್ಯಾಯಾಲಯದ ಮುಂದೆ ಹಾಜರಾಗಿ ಜಾಮೀನಿನ
ಮೇಲೆ ಬಿಡುಗಡೆ ಹೊಂದಿದ್ದು ಅವರಿಗೆ ಆರೋಪ ಪಟ್ಟಿಯ ಪ್ರತಿ
ಒದಗಿಸಿದೆ ಅವರು ತಮ್ಮ ವಿರುದ್ಧದ ಆರೋಪವನ್ನು ನಿರಾಕರಿಸಿ,
ಪ್ರಕರಣದ ವಿಚಾರನಣೆಗೆ ವಿನಂತಿಸಿದ್ದಾರೆ.
192.
192
4. ಅಭಿಯೋಗದ ಆರೋಪರುಜುವಾತುಪಡಿಸಲು ಫಿ.ಸಾ.೧ ರಿಂದ ೪ ನೇ
ದವರ ವಚಾರಣೆ ಮಾಡಿ ನ.ತಿ 1 ರಿಂದ 4 ದಾಖಲೆಗಳನ್ನು ಗುರ್ತಿಸಿದೆ.
ಅಭಿಯೋಗದ ಸಾಕ್ಷಿ ವಿಚಾರಣೆಯಾದ ನಂತರ ಆರೋಪಿಯರ
ಹೇಳಿಕೆಯನ್ನು ಧಂ.ಪ್ರ.ಸಂ.ಕಲಂ 313(೧)(ಬಿ) ಅನ್ವಯ
ದಾಖಲಿಸಲಾಗಿದೆ.
5.ಉಭಯಪರ ವಾದ ಕೇಳಿದೆ.
6.ಅಭಿಯೋಗವು ಈ ಕೆಳಗಿನ ಅಂಶಗಳನ್ನು ಸಂಶಯತೀತವಾಗಿ
ರುಜುವಾತುಪಡಿಸಿದೆಯೆ? ಎಂಬ ಅಂಶ ನನ್ನ ತೀರ್ಮಾನಕ್ಕೆ ಬರುತ್ತದೆ.
ಅಂಶಗಳು
1. ಈ ಆರೋಪಿಯರು ದಾವಣಗೆರೆ ಬಿ.ಡಿ.ಟ. ಇಂಜಿನಿಯರಿಂಗ್
ಕಾಲೇಜಿನಲ್ಲಿ ಕ್ರಮವಾಗಿ ಮೆಕ್ಯಾನಿಕ್ ಮತ್ತು ಇನ್ಸ್ಟಕ್ಟರ್ ಆಗಿ
ಕರ್ತವ್ಯ ನಿರ್ವಹಿಸುತ್ತಿದ್ದಾರೆ?
2. ಈ ಆರೋಪಿಯರು ಸದರಿ ಸಂಸ್ಥೆಯ ಮೆಕಾನಿಕಲ್
ಇಂಜಿನಿಯರಿಂಗ್ ವಿಭಾಗದ ಪ್ರಭಾರಿಯಲ್ಲಿ ಕೆಲಸ
ಮಾಡುತ್ತಿದ್ದಾರೆ.
3. ದಿ ೧೫-5-84 ರಿಂದ 18-6-84 ರ ಅವಧಿಯ ಸದರಿ ಸಂಸ್ಥೆಯ
ಸುಮಾರು 11464-75 ರೂ. ಮೊತ್ತದ ಯಂತ್ರೋಪಕರಣಗಳನ್ನು
ಸ್ವಂತಕ್ಕೆ ದುರುಪಯೋಗಪಡಿಸಿಕೊಂಡಿದ್ದಾರೆಯೇ?
7.ಮೇಲಿನ ಅಂಶಗಳಿಗೆ ನನ್ನ ಉತ್ತರ ಕೆಲಕಂಡ ಕಾರಣಗಳಿಗಾಗಿದೆ.
ಅಂಶ
1. ಹೌದು.
2. ಹೌದು.
3. ಇಲ್ಲ.
8.ಕಾರಣಗಳು:-
ಈ ಆರೋಪಿಯರು ದಾವಣಗೆರೆ ಬಿ.ಡಿ.ಟಿ. ಇಂಜಿನಿಯರಿಂಗ್
ಕಾಲೇಜಿನಲ್ಲಿ ಮೆಕಾನಿಕಲ್ ವಿಭಾಗದಲ್ಲಿ ಪ್ರಭೇರೆಯಲ್ಲಿ ಕೆಲಸ
ಮಾಡುತ್ತಿದ್ದರು ದಿ ೧೫-5-84 ರಿಂದ 18-6-84 ರ ಅವಧಿಯ ಸದರಿ
193.
193
ಸಂಸ್ಥೆಯ ಸುಮಾರು 11464-75ರೂ. ಮೊತ್ತದ
ಯಂತ್ರೋಪಕರಣಗಳನ್ನು ಸ್ವಂತಕ್ಕೆ
ದುರುಪಯೋಗಪಡಿಸಿಕೊಂಡಿದ್ದಾರೆಂದು ಆರೋಪಿಸಲಾಗಿದೆ.
9.ಫಿ.ಸಾ.1 ಇವರು 88 ನೇ ಇಸವಿಯವರಿಗೆ ದಾವಣಗೆರೆ ಬಿ.ಡಿ.ಟಿ
ಇಂಜಿನಿಯರಿಂಗ್ ಕಾಲೇಜಿನಲ್ಲಿ ಫೋರ್ಮನ್ಆಗಿದ್ದರು 1985-96 ನೇ
ಇಸವಿಯಲ್ಲಿ ಮೆಷಿನ್
ಶಾಪ್ಉಪಕರಣಗಳು ಕಳುವಾಗಿದೆ ಎಂಬ ಬಗ್ಗೆ
ಪ್ರಾಧ್ಯಾಪಕ ಕೃಷ್ಣಮೂರ್ತಿ ಎಂಬುವವರು ವರದಿ ಮಾಡಿದರು. ಈ
ಬಗ್ಗೆ ಪೊಲೀಸರು ತನಿಖೆ ಮಾಡಿ ಆರೋಪ ಪಟ್ಟಿ ಹಾಕಿದ್ದಾರೆ. ಅಂತ
ಇವರು ಹೇಳಿದ್ದಾರೆ ಇವರಿಗೆ ಉಪಕರಣಗಳ ಕಳುವಿನ ಬಗ್ಗೆ ಯಾವುದೇ
ವಯಕ್ತಿಕ ಮಾಹಿತಿ ಇಲ್ಲ. ಇವರ ಪುರಾವೆಯಿಂದ ಉಪಕರಣಗಳು
ದುರುಪಯೋಗವಾದ ಬಗ್ಗೆ ಯಾವುದೇ ಬೆಳಕು ಚೆಲ್ಲುವುದಿಲ್ಲ. ಆದರೆ
ಒಬ್ಬ ಇನ್ಸ್ಟ್ರಾಕ್ಟರ್ ಇಬ್ಬರೂ ಸಹಾಯಕರು ಒಬ್ಬ ಮೆಕ್ಯಾನಿಕ್
ಸಹಾಯಕ್ಕೆ ಇರುತ್ತಾರೆಂದು ಪಾಟೀ ಸವಾಲಿನಿಂದ ಕಂಡುಬರುತ್ತದೆ.
ಇದರಿಂದ ಈ ಉಪಕರಣಗಳು ಯಾವ ಯಾವ ವ್ಯಕ್ತಿಗಳ ಕೈಯಲ್ಲಿ
ಹೋಗುತ್ತಿದ್ದವು ಎಂಬ ಬಗ್ಗೆ ತಿಳಿದುಕೊಳ್ಳಬಹುದು.
10.ಫಿ.ಸಾ.೨ನೇ ದವರು ಸದರಿ ಕಾಲೇಜಿನಲ್ಲಿ 1983 ರಿಂದ 87 ರ ವರೆಗೆ
ಪ್ರಚಾರ್ಯರಾಗಿ ಕೆಲಸ ಮಾಡಿದ್ದು, ಇಬ್ಬರು ಆರೋಪಿಯರು ಸದರಿ
ಕಾಲೇಜಿನಲ್ಲಿ ಮೆಕ್ಯಾನಿಕ್ ಮತ್ತು ಇನ್ಸ್ಟ್ರಕ್ಟರ್ ಆಗಿ ಕೆಲಸ
ನಿರ್ವಹಿಸುತ್ತಿದ್ದರು, 1985 ನೇ ಏಪ್ರಿಲ್ ತಿಂಗಳಲ್ಲಿ ಕೆಲವು ಉಪಕರಣಗಳು
ಕಳುವಾದ ಬಗ್ಗೆ 2 ನೇ ಆರೋಪಿ ವರದಿ ಮಾಡಿದರು. ಆ ಬಗ್ಗೆ ಪರಿಶೀಲಿಸಲು
ಸಹಾಯಕ ಪ್ರಾಧ್ಯಾಪಕರವರು ರಾಜಗೋಪಾಲ್ ಇವರನ್ನು ನೇಮಿಸಿದ ಬಗ್ಗೆ
ಹೇಳಿದ್ದಾರೆ. ಅವರು ಪರಿಶೀಲಿಸಿ ವರದಿ ನೀಡಿದ್ದು ಒಟ್ಟು ಸುಮಾರು 11
ಸಾವಿರ ಚಿಲ್ಲರೆ ಮೊತ್ತದ ಉಪಕರಣಗಳು ಕಾಣೆಯಾದ ಬಗ್ಗೆ ಮಾಡಿದ ವರದಿ
ಆಧರಿಸಿ ನಿ.ಪಿ.1 ದೂರು ಕೊಟ್ಟಿದ್ದಾರೆ ಪಿರ್ಯಾದಿನಾ ಜೊತೆ ಕಳುವಾದ
ಉಪಕರಣಗಳ ಪಟ್ಟಿಯನ್ನು ಲಗತಿಸಿದ್ದಾರ.
11.ಫಿ.ಸಾ.2 ರ ಪುರಾವಿಂದ ತನಿಖೆ ಮಾಡಿ ನೀಡಿದ ವರದಿ
ಆಧಾರದಿಂದ ಇವರು ದೂರು ನೀಡಿದ್ದು ಕಂಡುಬಂದರೂ,
ಉಪಕರಣಗಳು ಹೇಗೆ ಕಾಣೆಯಾದವು ಎಂಬ ಬಗ್ಗೆ ಇವರ
ಪುರಾವೆಯಲ್ಲಿ ಮಾಹಿತಿ ಇಲ್ಲ. ಆದರೆ 2 ನೇ ಆರೋಪಿ ಸಹಾಯಕ
194.
194
ಇನ್ಸ್ಟ್ರಕ್ಟರ್ ಆಗಿದ್ದ ಕಾರಣಅವರೇ ಉಪಕರಣಗಳ ಸ್ವಾಧೀನ
ಹೊಂದಿರುತ್ತಾರೆ ಎಂಬುದನ್ನು ಇವರ ಪಾಟೀ ಸವಾಲಿನಲ್ಲಿ
ಕಾಣಬಹುದಾಗಿದೆ. ಈ ಒಂದು ಅಂಶವನ್ನು ಗಮನಿಸಬೇಕಾದರೆ
ಇಂಜಿನಿಯರಿಂಗ್ ಕಾಲೇಜಿನಲ್ಲಿ ಯಂತ್ರಗಾರಗಳಲ್ಲಿ ನಡೆಯುವ
ಪ್ರಯೋಗಗಳಲ್ಲಿ ಪ್ರಯೋಗದ ಸಲುವಾಗಿ ವಿದ್ಯಾರ್ಥಿಗಳು
ಉಪಕರಣಗಳನ್ನು ಪಡೆಯುವುದು ಕೊಡುವುದು ಮಾಡುತ್ತಿರುತ್ತಾರೆ.
ಆ ಬಗ್ಗೆ ಒಂದು ಪುಸ್ತಕ ಇಟ್ಟು ಅದರಲ್ಲಿ ಎಲ್ಲಾ ನಮೂನೆಗಳನ್ನು
ಮಾಡುತ್ತಾರೆ. ಇನ್ನೂ 2-3 ಕಡೆಗಳಲ್ಲಿ ಯಂತ್ರ ಗಾರಗಳು ಇದ್ದಾಗ 2-
3 ಕಡೆಗಳಲ್ಲಿ 2 ನೇ ಆರೋಪಿ ಒಬ್ಬರೇ ಬೋಧನೆ ಮಾಡಲು
ಆಗುವುದಿಲ್ಲ. ಆಗ ಅವರ ಸಹಾಯಕ್ಕೆ ಇರುವ ಸಹಾಯಕರು
ಒಂದೊಂದೆಡೆ ನೋಡಿಕೊಳ್ಳುತ್ತಾರೆ. ಹಾಗೆಂದಮಾತ್ರಕ್ಕೆ
ಉಪಕರಣಗಳನ್ನು ಸಹಾಯಕರು ಕಳವು ಮಾಡಿದ್ದಾರೆಂದು
ಹೇಳಲಾಗದು. ಈ ಎಲ್ಲ ಉಪಕರಣಗಳು ಒಂದೇ ದಿನ ಕಾಣೆಯಾಗಿಲ್ಲ,
ಕೆಲವೊಂದು ಅವಧಿಯ ನಡುವೆ ಕಾಣೆಯಾಗಿದೆ. ಒಂದು ವೇಳೆ
ಉಪಕರಣಗಳು ಒಂದೇ ದಿನ ಕಳುವಾಗಿದ್ದರೆ ಅಥವಾ ಕಾಣೆಯಾಗಿದ್ದರೆ
ಅವುಗಳನ್ನು ಪತ್ತೆ ಮಾಡಲು ಪೊಲೀಸರಿಗೆ ತೊಂದರೆ ಆಗುತ್ತಿದ್ದಿಲ್ಲ.
ಇನ್ನು ಯಾರು ತೆಗೆದುಕೊಂಡಿದ್ದಾರೆ ಎಂಬ ಬಗ್ಗೆ ಇಲ್ಲಿ ಯಾರು
ಕೂಡ ನೇರವಾಗಿ ಸತ್ಯ ಹೇಳಲು ಸಮರ್ಥರಿಲ್ಲ. ಏಕೆಂದರೆ ಅವುಗಳ
ಬಗ್ಗೆ ಯಾರಿಗೂ ಮಾಹಿತಿ ಇಲ್ಲ.
12.2 ನೇ ಆರೋಪಿ ಇನ್ಸ್ಟ್ರಕ್ಟರ್ ಆಗಿದ್ದು 1 ನೇ ಆರೋಪಿ ಸಹಾಯಕ
ಆಗಿದ್ದರಿಂದ ಇವರಿಬ್ಬರೇ ಅವನ್ನು ಕಳವು ಮಾಡಿರಬಹುದೆಂಬ
ಅಥವಾ ಮಾರಾಟ ಮಾಡಿರಬಹುದೆಂಬ ಸಂದೇಹದ ಮೇಲೆ ಈ
ಆರೋಪ ಪಟ್ಟಿಯನ್ನು ಹಾಕಲಾಗಿದೆ. ಆದರೆ ಈ ವಿಭಾಗದಲ್ಲಿ ಇರುವ
ಬೇರೆ ಸಹಾಯಕರ ಮೆಕಾನಿಕ್
ಗಳ ತನಿಖೆ ಮಾಡಿ ಆರೋಪ ಪಟ್ಟಿ
ಹಾಕಿದಂತೆ ಕಂಡು ಬರುತ್ತಿಲ್ಲ. ಮೇಲಾಗಿ, ಯಂತ್ರಗಾರವನ್ನು ಸ್ವಚ್ಛ
ಮಾಡುವ ಜವಾನರು, ಕೆಲವು ಸಲ ವಿದ್ಯಾರ್ಥಿಗಳು ಮರೆತು ಉಪಕರಣ
ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಇಲ್ಲಿ ಗಮನಿಸಬಹುದು.
ಆದ್ದರಿಂದ ಈ ಪಿರ್ಯಾದಿಯ ಪುರಾವೆಯಿಂದ ಈ ಆರೋಪಿಗಳು
ವಿಶ್ವಾಸದ್ರೋಹ ಮಾಡಿ ಉಪಕರಣಗಳನ್ನು ಕಳವು ಮಾಡಿದ್ದಾರೆ
ಅಥವಾ ಮಾರಾಟ ಮಾಡಿದ್ದಾರೆಂದು ನಂಬಲು ಸಾಧ್ಯವಿಲ್ಲ. ಏಕೆಂದರೆ
ಆ ಬಗ್ಗೆ ಕೇವಲ ಸಂದೇಹ ಇದೇ ಹೊರತು ಸಮರ್ಥ ಪುರಾವೆ ಇಲ್ಲ.
ಆದ್ದರಿಂದ ಸಂದೇಶದ ಆಧಾರದಿಂದ ಆರೋಪಿಗಳಿಗೆ ಶಿಕ್ಷೆ ವಿಧಿಸಲು
195.
195
ಕಾನೂನಿನಲ್ಲಿ ಅವಕಾಶವಿಲ್ಲ. ಆದರೆಈ ಆರೋಪಿಗಳ
ಬೇಜವಾಬ್ದಾರಿಯ ಕಾರಣದಿಂದ ಉಪಕರಣಗಳು ಕಾಣೆಯಾಗಿವೆ
ಕಾರಣ ಅವುಗಳ ಬೆಲೆಯನ್ನು ಇವರಿಂದ ವಸೂಲಿ ಮಾಡಬಹುದೇ
ಹೊರತು ಇದರಲ್ಲಿ ಯಾವುದೇ ಅಪರಾಧಿಕ ನಂಬಿಕೆ ದ್ರೋಹದ
ಆಪಾದನೆ ರುಜುವಾತು ಆಗುವುದಿಲ್ಲ. ಇದನ್ನು ರುಜುವಾತು ಪಡಿಸಲು
ಅಭಿಯೋಗ ವಿಫಲವಾಗಿದೆ.
13.ಫಿ.ಸಾ.3 ಈ ಘಟನೆ ಕಾಲಕ್ಕೆ ಮೆಕಾನಿಕಲ್ ವಿಭಾಗದ
ಪ್ರಾದ್ಯಾಪಕರಾಗಿದ್ದರು. ಅವರು ಸಹ ಉಪಕರಣಗಳ ಕಳುವಿನ
ಬಗ್ಗೆ ತಿಳಿದು ಪ್ರಚಾರ್ಯರ ಗಮನಕ್ಕೆ ತಂದಿದ್ದಾರೆ. 2 ನೇ ಆರೋಪಿ
ಸದರಿ ಉಪಕರಣಗಳ ಜವಾಬ್ದಾರಿ ಹೊಂದಿದ್ದರು. ಉಪಕರಣಗಳು
ಇರುವ ಕಪಾಟಿನ ಕೀಲಿ 2 ನೇ ಆರೋಪಿ ಬಲಿ ಇರುತ್ತಿತ್ತು. ಉಪಕರಣ
ಕೊಡಲು 1 ನೇ ಆರೋಪಿ 2 ನೇ ಆರೋಪಿಗೆ ಸಹಾಯ ಮಾಡುತ್ತಿದ್ದ
ಅಂತ ಹೇಳಿದ್ದಾರೆ ಇದನ್ನು ನೋಡಿದಾಗ ಇವರು ಕೇವಲ ಈ ಒಂದು
ವ್ಯವಸ್ಥೆಗೆ ಬಗ್ಗೆ ನುಡಿಯಲು ಸಮರ್ಥದಿದ್ದಾರೆಯೇ ಹೊರತು
ಉಪಕರಣ ಹೇಗೆ ಕಾಣೆಯಾಯಿತು? ಎಂಬ ಬಗ್ಗೆ ನುಡಿಯಲು
ಸಮರ್ಥವಿಲ್ಲವೆಂಬುದು ಸ್ಪಷ್ಟವಾಗುತ್ತದೆ. ಏಕೆಂದರೆ ಆರೋಪಿಯರ
ಅಪರಾಧಿಕ ಉದ್ದೇಶದ ಬಗ್ಗೆ ಒಂದಿಷ್ಟು ಪುರಾವೆ ಕೊಡುವುದು
ಅಗತ್ಯ. ಆದರೆ ಇಂತಹ ಪುರಾವೆ ಇವರ ಪುರಾವೆಯಲ್ಲಿ ಲಭ್ಯ ಇಲ್ಲ.
ಇದರಿಂದ ಇವರ ಪುರಾವೆಯಿಂದ ಉಪಕರಣಗಳ ಹೊಣೆಗಾರಿಕೆ
ಯಾರದು ಎಂಬುದು ಮಾತ್ರ ಸ್ಪಷ್ಟವಾಗುತ್ತದೆ,
13.2-3 ಕಾರ್ಯಗಾರಗಳ ಹೊಣೆ ಹೊತ್ತ 2 ನೇ ಆರೋಪಿ ಒಂದೇ ಕಡೆ ನಿಂತು
ವ್ಯವಸ್ಥೆ ಮಾಡಲು ಸಾಧ್ಯವಿಲ್ಲ, ಕಾರಣ ಆ ಕಡೆ ಈ ಕಡೆ
ಹೋಗುತ್ತಿರಬೇಕಾಗುತ್ತದೆ. ೧ನೇ ಆರೋಪಿ ಅಲ್ಲದೆ, ಒಬ್ಬ ರಾಮಯ್ಯ,
ತಿರುಮಲಯ ಎಂಬುವವರೂ ಸಹ ಉಪಕರಣ ಕಪಾಟಿನ ಕೀಲಿ
ತೆಗೆದುಕೊಂಡು ಉಪಕರಣಗಳನ್ನು ಕೊಡುತ್ತಿದ್ದರೆಂಬುದನ್ನು ಇವರ
ಪಾಟೀ ಸವಾಲಿನಿಂದ ಗಮನಿಸಬಹುದಾಗಿದೆ. ಇದನ್ನು ನೋಡಿದಾಗ ಈ ೨ನೇ
ಆರೋಪಿ ಉಪಕರಣಗಳ ಸ್ವಾಧೀನ ಹೊಂದಿದ್ದರು ಸಹ
ಯಾಂತ್ರಗಾರರಲ್ಲಿ ಕೆಲಸ ಮಾಡುವ ಸಹಾಯಕರು ಜವಾನರು
ವಿದ್ಯಾರ್ಥಿಗಳಿಗೆ ಉಪಕರಣಗಳನ್ನು ಕೊಡಲು ಸಹಾಯ
ಮಾಡುತ್ತಿದ್ದರೆಂದು ಹೇಳಬಹುದು. ಉಪಕರಣಗಳನ್ನು ಕೊಡುವ
ಪಡೆಯುವ ಕೆಲಸದಲ್ಲಿ ಬೇರೆಯವರ ಸಹಾಯವನ್ನು ೨ನೇ ಆರೋಪಿ
196.
196
ಪಡೆಯುತ್ತಿದ್ದಾನೆ ಎಂಬುದು ಸ್ಪಷ್ಟವಾಗುತ್ತದೆ.ಉಪಕರಣಗಳು
ಹಲವಾರು ವ್ಯಕ್ತಿಗಳ ಕೈಯಲ್ಲಿ ಹೋಗುತ್ತಿದ್ದರು ಇಂತಹ ದಿನ ಇಂತಹ
ಉಪಕರಣ ವಾಪಸ್ ಬಂದಿಲ್ಲ ಎಂಬುದನ್ನು ಗಮನಿಸಬೇಕಾದ್ದು ೨ ನೇ
ಆರೋಪಿಯ ಕರ್ತವ್ಯವಾಗಿತ್ತು. ಆದರೆ ಹೆಚ್ಚಿನ ಕಾರ್ಯಭಾರ ಇವರಿಗೆ
ವಹಿಸಿದ್ದರಿಂದ ಆ ರೀತಿ ಗಮನಿಸಲು ಇವರಿಗೆ ಸಾಧ್ಯವಿಲ್ಲದಂತಾಗಿದೆ
ಇದರಿಂದ ಸದರಿ ಉಪಕರಣಗಳು ಕಳುವಾಗಲು ಅಥವಾ ಕಾಣೆಯಾಗಲು
ಅವಕಾಶವಾಗಿದೆ ಇದು ಕರ್ತವ್ಯ ಲೋಪವೆಂದು ಹೇಳಬಹುದಾಗಿದೆ, ಆದರೆ
ಅದರಲ್ಲಿ ಯಾವುದೇ ಅಪರಾಧಿಕ ಉದ್ದೇಶ ಇದೆ ಎಂದು ಹೇಳಲಾಗದು.
14.ಫಿ.ಸಾ 4 ಕೂಡ ಈ ಅವಧಿಯಲ್ಲಿ ಸದರಿ ಕಾಲೇಜಿನಲ್ಲಿ ಸಹಾಯಕರಾಗಿ
ಕೆಲಸ ಮಾಡುತ್ತಿದ್ದರು.ಇವರ ಜೊತೆ ೧ನೇ ಆರೋಪಿ ಸಹ ಸಹಾಯಕ
ಆಗಿದ್ದ. ವಿದ್ಯಾರ್ಥಿಗಳಿಗೆ ಉಪಕರಣಗಳನ್ನು ಕೊಡುವ ಕೆಲಸವನ್ನು 1 ನೇ
ಆರೋಪಿ ಮಾಡುತ್ತಿದ್ದಾನೆಂದು ಎಂದು ಹೇಳಿದ್ದಾನೆ. ಹಾಗೆಂದ ಮಾತ್ರಕ್ಕೆ
೧ನೇ ಆರೋಪಿ ಕಳವು ಮಾಡಿದ್ದಾನೆಂದು ಹೇಳಲಾಗದು. ಇವರು ಉಪಕರಣ
ಹೇಗೆ ಕಾಣೆಯಾಯಿತು ಅಂತ ಹೇಳಲು ಸಮರ್ಥರಿಲ್ಲ. ಆದರೆ ಉಪಕರಣ
ಕಾಣೆಯಾಗಿದೆ. ಪೊಲೀಸರು ಯಾವುದೇ ಉಪಕರಣ ಜಪ್ತಿ ಮಾಡಿಲ್ಲ. ಇದು
ಅಂತ ಹಲವಾರು ತಿಂಗಳುಗಳ ಅವಧಿಯಲ್ಲಿ ಕಾಣೆಯಾದುದಾಗಿದೆ. ಆದರೆ
ಅವುಗಳ ಬಗ್ಗೆ ಸರಿಯಾಗಿ ಪರಿಶೀಲಿಸಿ ಲೆಕ್ಕ ಇರುವ ಕರ್ತವ್ಯ ೨ನೇ
ಆರೋಪಿಯದಾಗಿತ್ತು. ೧ನೇ ಆರೋಪಿ ಉಪಕರಣಗಳ ಸ್ವಾದಿನ
ಹೊಂದಿರಲಿಲ್ಲ.೨ನೇ ಆರೋಪಿ ಸ್ವಾಧೀನ ಹೊಂದಿದ್ದರೂ
ಉಪಕರಣಗಳನ್ನು ಕೊಡುವ ಕೆಲಸವನ್ನು ೧ನೇ ಆರೋಪಿ
ಮಾಡುತ್ತಿದ್ದರು. ಆದರೆ ಅವರು ಕಳುಮಾಡಿದ್ದಾರಂದು ನಂಬಲಾಗದು.
ಆದರೆ ಉಪಕರಣಗಳ ಜವಾಬ್ದಾರಿ ಹೊತ್ತ ೨ನೇ ಆರೋಪಿ ಇಲ್ಲಿ
ಕರ್ತವ್ಯಲೋಪವೆಸಗಿದ್ದಾರೆಂದು ಮಾತ್ರ ಕಂಡು ಬರುತ್ತದೆ, ಕಾರಣ
ಅವರಿಂದ ಸದರಿ ಕಾಣೆಯಾದ ಉಪಕರಣಗಳ ಮೊತ್ತ ವಸೂಲಿ
ಮಾಡಬಹುದಾಗಿದೆಯೇ ಹೊರತು ಇದರಲ್ಲಿ ಯಾವುದೇ ಅಪರಾಧಿಕ
ಉದ್ದೇಶ ಇಲ್ಲವಾದ್ದರಿಂದ ಶಿಕ್ಷಿಸಲು ಸಾಧ್ಯವಿಲ್ಲ.
15. ಈ ಪ್ರಕರಣದ ತನಿಖಾಧಿಕಾರಿಗಳನ್ನು ಅಭಿಯೋಗ ಹಾಜರುಪಡಿಸಿಲ್ಲ.
ಈಗಾಗಲೇ ಹೇಳಿದಂತೆ ಇರುವ ಪುರಾವೆಯಿಂದ ಕೇವಲ ಕರ್ತವ್ಯ ಲೋಕದ
ಬಗ್ಗೆ ಕಂಡು ಬರುತ್ತದೆ ಆದರೂ ಇದರಲ್ಲಿ ಅಪರಾಧಿಕ ವಿಶ್ವಾಸದ್ರೋಹದ
ಉದ್ದೇಶ ಕಂಡುಬರುವುದಿಲ್ಲ. ಮೇಲಾಗಿ ಉಪಕರಣಗಳ ಸ್ವಾಧೀನದ ಬಗ್ಗೆ
ಮತ್ತು ದೈನಂದಿನ ಕಾರ್ಯ ನಿರ್ವಹಣೆಯ ಬಗ್ಗೆ ಮಾಡಿದ ಯಾವುದೇ
197.
197
ಆದೇಶದ ದಾಖಲೆಗಳನ್ನು ಇಲ್ಲಿಅಭಿಯೋಗ ಹಾಜರುಪಡಿಸಿಲ್ಲ. ಆದರೆ
೨ನೇ ಆರೋಪಿ ಉಪಕರಣಗಳ ಸ್ವಾಧೀನ ಹೊಂದಿದ್ದ ಬಗ್ಗೆ ಅವರು
ನಿರಾಕರಿಸಿಲ್ಲ. ಆದರೆ ಇಷ್ಟು ಮಾತ್ರದಿಂದಲೇ ಅವರು ಉಪಕರಣಗಳ
ದುರುಪಯೋಗಪಡಿಸಿದ್ದಾರೆ ಅಂತ ತೀರ್ಮಾನಿಸಲಾಗದು. ಅದು ಅವರ
ಕರ್ತವ್ಯಲೋಕದ ಬಗ್ಗೆ ಮಾತ್ರ ಕಂಡುಬರುತ್ತದೆ.
16.ಮೇಲಿನ ಪುರಾವೆಯ ಪರಾಮರ್ಶೆಯಿಂದ ಅಭಿಯೋಗವು ಈ
ಆರೋಪಿಗಳ ವಿರುದ್ಧದ ಆಪಾದನೆಯನ್ನು ಸಂಶಯತೀತವಾಗಿ
ರುಜುವಾತು ಪಡಿಸಲು ವಿಫಲವಾಗಿದೆ ಎಂದು ತೀರ್ಮಾನಿಸಿ, ಈ ಕೆಳಕಂಡಂತೆ
ಆದೇಶ ಮಾಡುತ್ತೇನೆ.
ಆದೇಶ
ಈ ಆರೋಪಿಗಳನ್ನು ದಂ.ಪ್ರ.ಸಂ.ಕಲಂ 2481 ರ ಅನ್ವಯ ಅವರ
ವಿರುದ್ಧದ ಭಾ. ಡಂ ಸಂ.ಕಲಂ 409 ರ ಆಪಾದನೆಯಿಂದ ಅವರನ್ನು
ಮುಕ್ತಗೊಳಿಸಿ ಬಿಡುಗಡೆ ಮಾಡಿ, ಅವರ ಜಾಮೀನು ಮುಚ್ಚಳಿಕೆಯನ್ನು
ರದ್ದುಪಡಿಸಿದೆ.
ಶೀಘ್ರಲಿಪಿಗಾರರಿಗೆ ಉಕ್ತಲೇಖನ ನೀಡಿ ಅವರು ಲಿಪ್ಯಂತರಿಸಿದ ನಂತರ
ತಿದ್ದುಪಡಿ ಮಾಡಿ ಬಹಿರಂಗ ನ್ಯಾಯಾಲಯದಲ್ಲಿ ದಿ 2-11-93
ರಂದು ಒದಿ ಹೇಳಿದೆ.
ಪ್ರ.ದ.ನ್ಯಾ.ದಂಡಾಧಿಕಾರಿಗಳು
ದಾವಣಗೆರೆ.
ಅನುಬಂಧ
ಅಭಿಯೋಗದ ಪರ ಪರೀಕ್ಷಿಸಿದ ಸಾಕ್ಷಿಗಳು: ಫಿ.ಸಾ.೧. ಬಿ ಬಸವಲಿಂಗಪ್ಪ
2. ಪಿ.ವಿ. ಭಂಡಾರಿ.
3. ಡಾ. ಆರ್.ಕೃಷ್ಣಮೂರ್ತಿ
೪. ರಾಮಯ್ಯ
198.
198
ಅಭಿಯೋಗದ ಪರ ಗುರ್ತಿಸಿದದಾಖಲೆಗಳ ಪಟ್ಟಿ
ನಿ.ಪಿ. 1. ಫಿರ್ಯಾದು ೧(ಎ) ಸಹಿ
2. ವರದಿ
3. ವರದಿ
4. ೨ನೇ ಆರೋಪಿಯ ಆದೇಶದ ಪ್ರತಿ
ಪ್ರ.ದ.ನ್ಯಾ. ದಂಡಾಧಿಕಾರಿಗಳು
ದಾವಣಗೆರೆ.
ABOVE UPTO PAGE 709