SlideShare a Scribd company logo
1 of 60
Download to read offline
ಸ ೆಂಟ್ರಲ್ ಕಾಲ ೇಜು ಆವರಣ ಡಾ. ಬಿ. ಆರ್. ಅೆಂಬ ೇಡ್ಕರ್ ವೇದಿ
ಬ ೆಂಗಳೂರು - 560001
ಚಿತ್ರ ಪ್ರಬೆಂಧ - ಬ ೆಂಗಳೂರು ಪ ೇಟ ಯ ರಚನ
ಸೆಂಶ ೇಧಕರು
ಕಾವಯ ಎೆಂ
(ನ ೇೆಂದಣಿ ಸೆಂಖ್ ಯ : HS200604)
ಇತಿಹಾಸ ವಭಾಗ
ಬ ೆಂಗಳೂರು ನಗರ ವಶ್ವವದ್ಾಯಲಯ
ಬ ೆಂಗಳೂರು - 560001
ಸೆಂಶ ೇಧನಾ ಮಾಗಗದಶ್ಗಕರು
ಡಾ. ಮಾಲಿನಿ
ಇತಿಹಾಸ ವಭಾಗ
ಬ ೆಂಗಳೂರು ನಗರ ವಶ್ವವದ್ಾಯಲಯ
ಬ ೆಂಗಳೂರು ನಗರ
ವಶ್ವವದ್ಾಯಲಯ
2022-2023
BENGALURU
CITY UNIVERSITY
ಪ್ರಬೆಂಧದ ಪ್ರಿವೇಕ್ಷಕರು ಪ್ರಬೆಂಧದ ಮಾಗಗದಶ್ಗಕರು
ಈ ಕಿರು ಸೆಂಶ ೇಧನಾ ಪ್ರಬೆಂಧವು ಇತಿಹಾಸ ವಷಯದಲಿಿ ಸಾಾತ್ಕ ೇತ್ತರ ಪ್ದವಯ ಪ್ೂಣಗಗ ಳಿಸುವಕ ಭಾಗವಾಗಿ
ಒಪ್ಪಿತ್ವಾಗಿರುತ್ತದ್ .
ದಿನಾೆಂಕ:- ಮುಖ್ಯಸಥರು (ಕಾಲಾನಿಕಾಯ)
ಪ್ರಮಾಣ ಪ್ತ್ರ
ಕಲಾ ಸಾಾತ್ಕ ೇತ್ತರ ಪ್ದವಗಾಗಿ (ಇತಿಹಾಸ) ಶ್ರೇ. ಕುಮಾರ/ ರಿ. ಕಾವಯ ಎೆಂ ರವರು ಸಿದಧಪ್ಡಿಸಿ, ಬ ೆಂಗಳೂರು ನಗರ
ವಶ್ವವದ್ಾಯಲಯಕ ಕ ಸಲಿಿಸುತಿತರುವ “ಬ ೆಂಗಳೂರು ಪ ೇಟ ಯ ರಚನ ” ಶ್ೇರ್ಷಗಕ ಯ ಕಿರು ಸೆಂಶ ೇಧನಾ ಪ್ರಬೆಂಧವು
ಒಪ್ಪಿತ್ವಾಗಿರುತ್ತದ್ ಎೆಂದು ದೃಢೇಕರಿಸಿಲಾಗಿದ್ .
ಸಥಳ :- ಬ ೆಂಗಳೂರು.
ದಿನಾೆಂಕ :-
ಸೆಂಶ ೇಧನಾ ವದ್ಾಯರ್ಥಗ
ಈ ಸೆಂಶ ೇಧನಾ ಕಾಯಗವನುಾ ಯಶ್ಸಿವಯಾಗಿ ಪ್ೂರ ೈಸಲು ನನಾ ಸೆಂಶ ೇಧನ ಅಧಯಯನಕ ಕ ಮಾಗಗದಶ್ಗಕರಾಗಿ ಸಕಲ ಸ ಕತ
ತಿಳುವಳಿಕ ಯನುಾ ನಿೇಡಿ ಪ್ರತಿ ಹೆಂತ್ದಲ ಿ ನನಗ ಮಾಗಗದಶ್ಗನ ನಿೇಡಿ ಅಧಯಯನ ಕಾಯಗವನುಾ ಯಶ್ಸಿವಯಾಗಲು ಕಾರಣರಾದೆಂತ್ಹ
ಡಾ. ಮಾಲಿನಿ ಹಾಗ ಇತಿಹಾಸದ ವಭಾಗದವರಿಗ ನನಾ ತ್ುೆಂಬು ಹೃದಯದ ಕೃತ್ಜ್ಞತ ಗಳನುಾ ಸಲಿಿಸುತ ತೇನ .
ಬ ೆಂಗಳೂರು ನಗರ ವಶ್ವವದ್ಾಯಲಯ ಇತಿಹಾಸ ವಭಾಗದ ಗುರುವೃೆಂದದವರಾದ ಡಾ. ಮಾಲಿನಿ ಡಾ. ವ ಕಾೆಂತ್ರಾಜು ಡಾ.
ಪ್ುರುಷ ೇತ್ತಮ್ ಇವರ ಲಿರಿಗ ನನಾ ಅನೆಂತ್ ವೆಂದನ ಗಳನುಾ ಸಲಿಿಸುತ ತೇನ .
ಕೃತ್ಜ್ಞತೆಗಳು
ಈ ಅಧಯಯನಕ ಕ ಪ್ರತ್ಯಕ್ಷವಾಗಿ ಹಾಗ ಪ್ರ ೇಕ್ಷವಾಗಿ ಸಲಹ ನಿೇಡಿದ ನನಾ ಸಹ ೇದರಿ ಹಾಗ ಪ್ಪರೇತಿಯ ಎಲಾಿ ಸ ಾೇಹಿತ್ರಿಗ ನನಾ
ಹೃದಯಪ್ೂವಗಕ ವೆಂದನ ಗಳನುಾ ಸಲಿಿಸುತ ತೇನ .
ಕಾವಯ ಎೆಂ
 ಪ ೇಟ ನಿಮಾಗಣದಲಿಿ ಒೆಂದನ ೇ ಕ ೆಂಪ ೇಗೌಡ್ನ ಪಾತ್ರ
 ಪ ೇಟ ಗಳ ಪ್ಟ್ಟಿ
 ಪ ೇಟ ಯಲಿಿನ ಕ ಲವು ಪ್ರಮುಖ್ ದ್ ೇವಾಲಯಗಳು
 ಉಪ್ಸೆಂಹಾರ
 ಪ್ಪೇಠಿಕ
 ಪ ೇಟ ಯ ರಚನ ಮತ್ುತ ವಸಾತರ
 ಗರೆಂಥ ಸ ಚಿ
ಪ್ರಿವಿಡಿ
ನಾಡ್ಪ್ರಭು ಕ ೆಂಪ ೇಗೌಡ್
ಪ್ುರಾತ್ನ ಕಾಲದಿೆಂದಲ ಬ ೆಂಗಳೂರಿನ ಮಾಹಿತಿ ದ್ ರ ಯುತ್ತದ್ ಅಲಿದ್ ಅದಕ ಕ ಆಧಾರವಾಗಿ
ಬ ೆಂಗಳೂರಿನ ಸುತ್ತಮುತ್ತಲು ಇರುವ ಪ್ರದ್ ೇಶ್ದಲಿಿ ಸಿಕಿಕರುವ ಸಾಾರಕಗಳ ಆಧಾರವಾಗಿದ್ . ಆದರ
ಪ್ರಸುತತ್ವಾಗಿ ಅಧಯಯನಕ ಕ ತ ಗ ದುಕ ೆಂಡಿರುವ ಕ ೆಂಪ ೇಗೌಡ್ನ ನಿಮಾಗಣ ಮಾಡಿದ
ಬ ೆಂಗಳೂರನುಾ ಅಧಯಯನಕ ಕ ತ ಗ ದುಕ ಳಳಲಾಗಿದ್ ಹಾಗ ಅದನುಾ ಇಲಿಿ ಚಚಿಗಸಲಾಗಿದ್ .
ಪ್ರಸುತತ್ವಾಗಿ ನಾವು ಬ ೆಂಗಳೂರಿನ ಒೆಂದು ಜಾಗತಿಕ ನಗರವಾಗಿ ಕಾಣಬಹುದು. ಮಣಿಿನ
ಕ ೇಟ ಯನುಾ ನಿಮಾಗಣ ಮಾಡಿದ ನೆಂತ್ರ ದ್ ಡ್ಡಪ ೇಟ ಮತ್ುತ ಚಿಕಕಪ ೇಟ ಯ ಈಗ ಕ ಡ್ುವ
ಸಥಳದಿೆಂದ ನಾಲುಕ ಜ ತ ಎತ್ುತಗಳಿಗ ನ ೇಗಿಲನುಾ ಹ ಡಿ (ಪ್ೂವಗ,ಪ್ಶ್ಿಮ,ಉತ್ತರ,ದಕ್ಷಿಣ) ನಾಲುಕ
ದಿಕುಕಗಳ ಕಡ ನ ಲವನುಾ ಹುಳುಮೆ ಮಾಡ್ಲು ಬಿಡ್ಲಾಯಿತ್ು. ಪ್ಟ್ಿಣವು ನಾಲುಕಮುಖ್ಯ
ರಸ ತಗಳಾಗಿವ .
ಪ್ಪೇಠಿಕ :-
ಪ ೇಟ ಯ ರಚನ ಮತ್ುತ ವಸಾತರ :-
ಬ ೆಂಗಳೂರು ಪ್ರಿಸರ ಮ ಲತ್ಹ ಬ ಟ್ಿ ಮತ್ುತ ಕಣಿವ ಗಳ ಪ್ರದ್ ೇಶ್ವಾಗಿದ್ .ಸಮುದರ ಮಟ್ಿದಿೆಂದ
ಸುಮಾರು 3000 ಅಡಿ ಎತ್ತರದ ಭ ಪ್ರದ್ ೇಶ್ದಲಿಿದ್ . ಆದದರಿೆಂದ ಬ ಟ್ಿಗಳ ನಡ್ುವನ
ಕಣಿವ ಯನುಾ 1537ರಲಿಿ ಹಿರಿಯ ಕ ೆಂಪ ೇಗೌಡ್ರು ತ್ಮಾ ರಾಜಯದ್ಾನಿ ನಗರವನುಾ ನಿರ್ಮಗಸಲು
ಆಯ್ಕಕ ಮಾಡಿಕ ೆಂಡ್ರು. ನೆಂತ್ರ ಆಯ್ಕಕ ಮಾಡಿಕ ೆಂಡ್ ಪ್ರದ್ ೇಶ್ದ ಸುತ್ತಲ ಮಣಿಿನ
ಕ ೇಟ ಯನುಾ ನಿರ್ಮಗಸಿದರು ಆದರ ಆ ಕ ೇಟ ಕಟ್ುಿತಿತರುವಾಗ ಕ ೇಟ ಯ ಬಾಗಿಲು
ನಿಲಿಲಾರದ್ ಸದ್ಾ ಬಿಳುತಿತರಲು ಕ ೆಂಪ ೇಗೌಡ್ರ ಸ ಸ ಗರ್ಭಗಣಿ ಲಕ್ಷಮಮಾ ತ್ನಾ ಆತ್ಾ ಬಲಿಯಿೆಂದ
ಬಾಗಿಲು ಭದರವಾಗಿ ನಿೆಂತಿತ್ುತ ಎೆಂಬ ಕಥ ಯು ಇದ್ .
 ಬೆೆಂಗಳೂರು ನಿಮಾಾಣದಲ್ಲಿ ಒೆಂದನೆೇ ಕೆೆಂಪೆೇಗೌಡನ ಪಾತ್ರ : -
 ಬ ೆಂಗಳೂರಿನ ಹಲವಾರು ಪ ೇಟ ನಿರ್ಮಗಸುವುದನುಾ ಕ ೆಂಪ ೇಗೌಡ್ನು ಪಾರರೆಂರ್ಭಸಿದನು.
 ಕ ೇಟ ಒಳಗಿನ ಪ್ರದ್ ೇಶ್ವನುಾ ಪ ೇಟ ಗಳಗಿ ವೆಂಗಡಿಸಲಾಯಿತ್ು. ಹಾಗ ಅಲಿಿ ನ ಲ ಸಲು ವಾಯಪಾರಿಗಳು ಮತ್ುತ
ಕುಶ್ಲಕರ್ಮಗಗಳನುಾ ಆಹಾವನಿಸಲಾಯಿತ್ು.
 ವವಧ ಜಾತಿ ಮತ್ುತ ವೃತಿತಯ ಜನರಿಗ ಪ ೇಟ ಯನುಾ ರ್ಮೇಸಲಿಡ್ಲಾಯಿತ್ು.
 ನ ರ ರಾಜಯಗಳಿೆಂದ ವೃತಿತಬಾೆಂಧವರನುಾ ಕರ ಸಿ, ಅವರವರ ವೃತಿತಗನುಸಾರವಾಗಿ ಪ ೇಟ ಗಳನುಾ ವೆಂಗಡಿಸಿ ಅವರನುಾ
ನ ಲ ಗ ಳಿಸಿದನು.
 ಪಾರರೆಂಭದಲಿಿ ಈ ಪ ೇಟ ಗಳ ಲಿ ಉದದ ಹಾಗ ಹಗಲ ಕಡಿಮೆ ವಸಿತೇಣಗದಿೆಂದ ಕ ಡಿದುದ, ಸಣಿ ಗಲಿಿಗಳಾಗಿದದವು.
 ಕ ಲವು ಪ ೇಟ ಗಳು ಮಾತ್ರ ರಸ ತ ಎನುಾವಷುಿ ದ್ ಡ್ಡದ್ಾಗಿತ್ುತ. ಕ ೇಟ ಯ ಒಳಗಡ ಪ್ೂವಗ, ಪ್ಶ್ಿಮ ಹಾಗ ಉತ್ತರ ದಿಕಿಕಗ
ಎರಡ್ು ಮುಖ್ಯ ರಸ ತಗಳು ಕ ಡ್ುವ ಸಥಳದಲಿಿ ಚಿಕಕಪ ೇಟ ವೃತ್ತ ಅರಮನ ಒಳ ಹ ರ ಭಾಗದಲಿಿ ಮುಖ್ಯಪ ೇಟ ಗಳಾಗಿದದವು.
 ಕ ೇಟ ಯ ಒಳಭಾಗದಲಿಿ ಆಯಾ ಜಾತಿಯ ಜನರ ವಸತಿಗಳು ಪ್ರತ ಯೇಕ ವದುದ ಅವರದ್ ೇ ಆದ ಪ ೇಟ ಗಳಿದದವು.
 ಕ ೇಟ ಯ ಒಳಭಾಗದಲಿಿ ಆಯಾ ಜಾತಿಯ ಜನರ ವಸತಿಗಳು ಪ್ರತ ಯೇಕ ವದುದ, ಅವರದ್ ೇ ಆದ
ಪ ೇಟ ಗಳಿದದವು.
ನವ ದ್ಾಾರಗಳ ನಕ್ಷೆ
ಯಲಹೆಂಕ ದ್ಾವರ :- ಕ ೇಟ ಯ ಉತ್ತರ ದಿಕಿಕಗ ನಿರ್ಮಗಸಲಾಗಿದ್ .
ಇದು ಈಗಿನ ಮೆೈಸ ರು ಬಾಯೆಂಕ್ ಸಕಗಲ್ ಹತಿತರದಲಿಿದ್ . ಈ
ದ್ಾವರದಿೆಂದ ಪ ೇಟ ಯ ಮುಖ್ಯಬಿೇದಿಯನುಾ ಪ್ರವ ೇಶ್ಸಬಹುದು.
ಇೆಂದಿನ ಅವನ ಯರಸ ತಯ್ಕೇ ಆ ಕಾಲದ ನಗರದ
ಮುಖ್ಯಬಿೇದಿಯಾಗಿತ್ುತ.
ಯಲಹೆಂಕ ದ್ಾವರ
ಹಲಸ ರು ದ್ಾವರ : - ಪ ೇಟ ಯ ಸುತ್ತಲಿನ ಕ ೇಟ ಯ ಪ್ೂವಗ
ದಿಕಿಕಗಿದ್ . ಇದು ಈಗಿನ ಕಾರ್ಪಗರ ೇಷನ್ ಸಕಗಲ್ ಹತಿತರದ
ಬಾದ್ಾರ್ಮ ಹೌಸ್ ಕಟ್ಿಡ್ದ ಬಳಿಯಲಿಿದುದ, ಇದು ನಕ್ಷ ಯ
ಆಧಾರದಿೆಂದ ಹ ೇಳಬಹುದು ಈ ದ್ಾವರವನುಾ ಬಹಳ
ಉದದವಾಗಿ ಕಟ್ಿಲಾಗಿದುದ ಸುತ್ತಲ ಆಳವಾದ ಕೆಂದಕಗಳಿೆಂದ
ನಿರ್ಮಗಸಲಾಗಿದ್ .
ಹಲಸ ರು ದ್ಾವರ
ಹಲಸ ರು ದ್ಾವರ
ಆನ ೇಕಲ್ ದ್ಾವರ :- ಇದು ಕ ೇಟ ಯ ದಕ್ಷಿಣ ದಿಕಿಕಗ ಇದ್ .
ಇದ್ ೆಂದು ಉಪ್ದ್ಾವರವಾಗಿತ್ುತ ಎೆಂದು ಹ ೇಳಬಹುದು.
ನಗತ್ಗರಪ ೇಟ ಯಿೆಂದ ಮೆೈಸ ರು ರಸ ತಗ ಬೆಂದು ಸ ೇರುವ
ರಸ ತಯಲಿಿ ಈ ದ್ಾವರವದಿತ್ುತ. ಇದರ ನಿಮಾಗಣಕ ಕ ಸವಯೆಂ
ತಾಯಗದ ದುರೆಂತ್ ದೆಂತ್ಕಥ ಇದ್ . ಪ್ರಸುತತ್ವಾಗಿ ಇ ಗ ೇಟ್
ಕಾಟ್ನ್ ಪ ೇಟ ರ್ಪಲಿೇಸ್ ಠಾಣ ಯಾಗಿದ್ .
.
ಆನ ೇಕಲ್ ದ್ಾವರ
ಕ ೆಂಗ ೇರಿ ದ್ಾವರ : - ಇದು ಪ್ಶ್ಿಮ ದಿಕಿಕಗ
ಇದ್ .ಅರಳ ೇಪ ೇಟ ಯ ಮುಖ್ಯ ರಸ ತಯ ರಾಯನ್
ರಸ ತಯನುಾ ಸ ೇರುವ ಸಥಳದಲಿಿದುದ.ಈ ದ್ಾವರ
ನಿರ್ಮಗಸಿದಕ ಕ ಸಾಕ್ಷಿಯಾಗಿ ಇಲಿಿ ಆೆಂಜನ ೇಯ
ಸಾವರ್ಮಯ ದ್ ೇವಾಲಯ ಈಗಲ ಇದ್ . ಈಗ
ಪ್ರಸುತತ್ವಾಗಿ ರ್ಪಲಿೇಸ್ ಸ ಿೇಷನ್
ಆಗಿದ್ .
ಕ ೆಂಗ ೇರಿ ದ್ಾವರ
ಉಪಾಿರ್ ಪ ೇಟ
ಒಯಾಯಳಿ ದಿಣ ಿಯ
ಉತ್ತರ ಕಾವಲು
ಗ ೇಪ್ುರ
ಲಾಲ್ ಬಾಗ್
ಬೆಂಡ ಯ ದಕ್ಷಿಣ
ಕಾವಲು ಗ ೇಪ್ುರ
ಕ ೆಂಪಾಬುಧಿ ಕ ರ ಯ
ವಾಯುವಯ ಕಾವಲು
ಗ ೇಪ್ುರ
ಹಲಸ ರು ಬೆಂಡ ಯ
ಪ್ೂವಗ ಕಾವಲು
ಗ ೇಪ್ುರ
ಕೆ ೇಟೆ ಸಹಿತ್ ಪೆೇಟೆಯ
ಒೆಂದು ನಕ್ಷೆ
ಬ ೆಂಗಳೂರು ಕ ೇಟ
ಬ ೆಂಗಳೂರು ಕ ೇಟ ಯ ಪ್ರಸುತತ್ ಚಿತ್ರಣ
ಕ ೇಟ ಯ ನಿಮಾಗಣದ ಬಗ ೆ ವರ್ಭನಾವಾದ ಅರ್ಭಪಾರಯಗಳಿವ .
 ರ್ಪರ M. G ನಾಗರಾಜ್ : - ಒೆಂದನ ೇ ಕ ೆಂಪ ೇಗೌಡ್ ಬ ೆಂಗಳೂರು ಕ ೇಟ ಹಾಗ ನಗರ ನಿಮಾಗಣವನುಾ
1530ರಲಿಿ ಆರೆಂರ್ಭಸಿ ಕಿರ.ಶ್ 1535 ರಲಿಿ ಪ್ೂಣಗಗ ಳಿಸುವೆಂತಿದ್ ಎೆಂದು ಅರ್ಭಪಾರಯ ಪ್ಟ್ಟಿದ್ಾದರ .
 ಸ ಯಗನಾಥ ಕಾಮತ್ :- ಒೆಂದನ ೇ ಕ ೆಂಪ ೇಗೌಡ್ರು 1537ರಲಿಿ ಬ ೆಂಗಳೂರಿನ ಕ ೇಟ ಯನುಾ ನಿರ್ಮಗಸಿ
ಅದನುಾ ರಾಜಧಾನಿಯಾಗಿ ಮಾಡಿಕ ೆಂಡಿದ್ಾದರ ಎೆಂದು ಹ ೇಳಿದ್ಾದರ
 ಇತಿತೇಚಿಗ ಪ್ತ ತಯಾದ ಬ ೆಂಗಳೂರಿನ ಶಾಸನ 1459 ಕ ೆಂಪ ೇಗೌಡ್ರ ಶಾಸನದಲಿಿ) "ಕ ೆಂಪ ೇಗೌಡ್ರು
ಶಾಲಿವಾಹನ ಶ್ಕ 1459ನ ಯ ಹ ೇವಳೆಂಬಿ ಸೆಂವತ್ಸರದ ಮಾಘ ಶ್ುದಧ ತ್ರಯೇದಶ್ ಶ್ುಕರವಾರದೆಂದು ಕಿರ.ಶ್
1538 ಜನವರಿ 14 ರೆಂದು ಬ ೆಂಗಳೂರಿನ ಕ ೇಟ ಯ ನಿಮಾಗಣವನುಾ ಪಾರರೆಂರ್ಭಸಿದರು ಎೆಂಬ ವವರಗಳು ಈ
ಶಾಸನದಲಿಿ ತಿಳಿಸುತ್ತದ್
 ಜಾತಿ ಹಾಗ ವಯಕಿತ ಹ ಸರಿನ ಮೆೇಲ 27 ಪ ೇಟ ಗಳಿವ . ಅವುಗಳ ೆಂದರ :-
ತಿಗಳರ ಪ ೇಟ , ಮಾಮ ಲ್ ಪ ೇಟ , ಹುರಿಯೇಪ ೇಟ , ನಗತ್ಗರ ಪ ೇಟ , ತ ಲುಗು ಪ ೇಟ , ಕ ಮಟ್ಟಪ ೇಟ , ಗೌಡ್ನಪ ೇಟ ,
ಸುಲಾತನ್ ಪ ೇಟ , ಮನವತ್ಗಪ ೇಟ , ಹಲಸ ರು ಪ ೇಟ , ಸೆಂತ್ ಸಾ ಪ ೇಟ , ಸೌರಾಷರಪ ೇಟ , ನಾರಾಯಣ ಶ ಟ್ಟಿಪ ೇಟ , ಕವಟ್ಟ
ರ ೇವಣಿ ಶ ಟ್ಟಿ ಪ ೇಟ , ರಾಮಣಿಪ ೇಟ , ಲಿೆಂಗ ಶ ಟ್ಟಿ ಪ ೇಟ , ಕಬಬನ್ ಪ ೇಟ , ಬಿನಿಾಪ ೇಟ , ಜ ೇರಿ ಪ ೇಟ ,
 ಪಾರರೆಂಭದಲಿಿ ಬ ೆಂಗಳೂರಿನ ಪ ೇಟ ಗಳು 64 ಇದದವು. ಆದರ ಇವುಗಳಲಿಿ ಈಗ ಗುರುತಿಸಬಹುದ್ಾದ
54 ಪ ೇಟ ಗಳ ಹ ಸರನುಾ ಮಾತ್ರ ಗುರುತಿಸಲಾಗಿದ್ .
 ವೃತಿತಯ ಆಧಾರದ ಮೆೇಲ ಬೆಂದಿರುವೆಂತ್ಹ ಪ ೇಟ ಗಳು 27 ಅವುಗಳ ೆಂದರ :-
ಪ ೇಟ ಗಳ ಪ್ಟ್ಟಿ :-
ಖ್ತಿರ ಪ ೇಟ , ಬಸ ಟ್ಟಿ ಪ ೇಟ , ಮಲಾದರ ಪ ೇಟ , ಹಳ ಚಾಮರಾಜಪ ೇಟ , ರಾಣಾಸಿೆಂಗ್ ಪ ೇಟ , ಗುಡ್ುಮಯಯ ಪ ೇಟ , ಬಲಾಿಪ್ುರ
ಪ ೇಟ , ಹುತ್ುಗ ಪ ೇಟ .
ಅಕಿಕಪ ೇಟ , ಕುೆಂಬಾರಪ ೇಟ , ರಾಗಿಪ ೇಟ , ಗಾಣಿಗರಪ ೇಟ , ಗ ಲಿರಪ ೇಟ , ಮಡಿವಾಳಪ ೇಟ , ಹ ವಾಡಿಗರ ಪ ೇಟ ,
ಮೆಂಡಿಪ ೇಟ , ಅೆಂಚ ಪ ೇಟ , ಬಳ ಪ ೇಟ , ಹ ಸ ತ್ರಗು ಪ ೇಟ , ಹಳ ತ್ರಗು ಪ ೇಟ , ಸುಣಿಕಲ್ ಪ ೇಟ , ಮೆೇದ್ಾರಪ ೇಟ , ಹಳ
ಪಾಟ್ ಾಗಲು ಪ ೇಟ , ಹ ಸ ಪಾಟ್ಾಗಲು ಪ ೇಟ , ಕುೆಂಬಾರಪ ೇಟ , ಸಣಿ ಕೆಂಬಳಿ ಕುರುಬನ ಪ ೇಟ , ಕುರುಬರಪ ೇಟ ,
ಕುೆಂಚಟ್ಟಗರ ಪ ೇಟ , ಮುತಾಯಲ ಪ ೇಟ , ತಾರಾಮೆಂಡ್ಲ ಪ ೇಟ , ದ್ ಡ್ಡಪ ೇಟ , ಚಿಕಕಪ ೇಟ , ಉಪಾಿರ್ ಪ ೇಟ , ದರ್ಜಗಪ ೇಟ ,
ಕ ಲಾಿರಪ ೇಟ .
ಗ ಗಲ್ ಮ ಲಕ ಗುರುತಿಸಲಾದ ನಕ್ಷೆ
ಕಲಾವದನ ಕಲಿನ ಯಲಿಿ ಕಿರ ಶ್ 1537 ರಲಿಿ ಕ ೆಂಪ ೇಗೌಡ್ರು ಕಟ್ಟಿಸಿದ ಕ ೇಟ ಯ
ರ ಪ್ುರ ೇಷ ಯ ಒೆಂದು ಚಿತ್ರಣ
ಮ ರನ ೇ ಮೆೈಸ ರು ಯುದಧದಲಿಿ 1791 , ಲಾರ್ಡಗ
ಕಾನ್ಗ ವಾಲಿೇಸನು ಪ್ಡಿಸಿಕ ೆಂಡಾಗ
ವಶ್ಪ್ಡಿಸಿಕ ೆಂಡಾಗ ದಿೇಘಗ ವೃತ್ತ ಅೆಂಡ್ಕಾರದ
ಮಣಿಿನ ಕ ೇಟ ಒಳಗಿನ ವಸಿತೇಣಗ (ಹ ಕ ಿರುಗಳಲಿಿ) -
184.00 ಬಾದ್ಾರ್ಮ ಆಕಾರದ (ಒವಲ್) ಕ ೇಟ ಯ
ವಸಿತೇಣಗ ಹ ಕ ಿರುಗಳಲಿಿ - 12.00ಒಟ್ುಿ - 196.00
ಜನಸೆಂಖ್ ಯ- ಸುಮಾರು 80,000.
 ಕ ೆಂಪ ೇಗೌಡ್ನ ಕಾಲದಲಿಿ ನಿರ್ಮಗಸಿದ ಎಲಾಿಪ ೇಟ ಗಳು ವಾಯಪಾರದ ಕ ೇೆಂದರವಾಗುವುದನುಾ ಕಾಣುತ ತೇವ . ಹಾಗ ಒೆಂದ್ ೆಂದು
ಪ ೇಟ ಯು ಆ ಸರಕುಗಳ ವಾಯಪಾರಕ ಕ ಮಾತ್ರ ಸಿೇರ್ಮತ್ವಾಗಿತ್ುತ.
 ಅವುಗಳ ೆಂದರ ಈ ಕ ಳಕೆಂಡ್ೆಂತ ಗುರುತಿಸಬಹುದು : -
ಪ ೇಟ ಗಳ ಪ್ಟ್ಟಿಯನುಾ ಗುರುತಿಸಬಹು : -
 ಅಕಿಕಪ ೇಟ :- ಪ ೇಟ ಯಲಿಿ ಮಧಯಮ ಹಾಗ ಮೆೇಲವಗಗದ ಜನರ ಮುಖ್ಯ ಆಹಾರವಾದ ಅಕಿಕಯನುಾ ಮಾರಾಟ್ ಹಾಗ ಖ್ರಿೇದಿ
ಮಾಡ್ುತಿತದದ ಪ ೇಟ ಯಾಗಿತ್ುತ.
 ಬಳ ಪ ೇಟ : - ಈ ಪ ೇಟ ಯಲಿಿ ಬ ಲ್ ಎೆಂಬ ವಾಯಪಾರಿ ಜಾತಿಯಾದ ಬಲಿಜರು ಬಳ ಯನುಾ ಮಾರುತಿದದ ಪ ೇಟ ಯಾಗಿತ್ುತ.
 ದ್ ಡ್ಡಪ ೇಟ :-
 ಗಾಣಿಗರಪ ೇಟ : - ಇಲಿಿ ಎಣ ಿ ತ್ಯಾರಿಸುವ ಜನರು ವಾಸವಾಗಿದದರು. ಇಲಿಿ ಚಿನಿಾಗರಾಯ ದ್ ೇವಸಾಥನವದ್ .
ಇದು ಯಲಹೆಂಕ ಮತ್ುತ ಆನ ೇಕಲ್ ಗ ೇಟ್ನುಾ ಸೆಂಪ್ಕಿಗಸುವ ಉತ್ತರ ದಕ್ಷಿಣ ದಿಕಿಕನಲಿಿ ಸಾಗುವ ಮುಖ್ಯ
ರಸ ತಯ ಎರಡ್ು ಬದಿಗಳನುಾ ಆಕರರ್ಮಸಿಕ ೆಂಡಿದ್ . ಇದು ಪ ದದ ಅೆಂಗಡಿ ಬಿೇದಿ ವಜಯನಗರದ ದ್ ಡ್ಡಪ ೇಟ ಯ
ರಸ ತ ಎೆಂದ್ ಇದ್ . ಪಾೆಂಚಾಲರ ಉಪ್ಗುೆಂಪ್ನುಾ ಹ ೆಂದಿದ ಅಕಕಸಾಲಿಗಳು ಹಾಗ ಅಕಕಸಾಲಿಗರು ಉನಾತ್
ಕುಶ್ಲಕರ್ಮಗಗಳಿಗ ಅನವಯಿಸುವ ದ್ ಡ್ಡಪ ೇಟ ಚೌಕದ ಸುತ್ತಲ ಕ ೇೆಂದಿರಕೃ ತ್ವಾಗಿದ್ . ಇಲಿಿ
ಕಾಳಿಕಾದ್ ೇವಯ ಕಾಳಿಕಾೆಂಬ ದ್ ೇವಾಲಯದುದ ಈ ಪ ೇಟ ಯಲಿಿರುವ ಜನರ ಆರಾಧಿಸುವ ದ್ ೇವಯಾಗಿದ್ಾದಳ .
 ಹಲಸ ರು ಪ ೇಟ : - ಹಲಸ ರು ಗ ೇಟ್ ಹಿೆಂಭಾಗದ ಪ್ರದ್ ೇಶ್ವನುಾ ಹಲಸ ರು ಪ ೇಟ ಎನುಾತಿತದದರು.
 ಕ ೇಮಟ್ಟಪ ೇಟ :- ಇಲಿಿ ಕುೆಂಬಾರರು ವಾಸವಾಗಿದುದ, ತ್ಮಾ ವೃತಿತಯನುಾ ಇಲಿಿ ನಡ ಸುತಿತದದರು.
 ಮನವತ್ಗಪ ೇಟ :- ಇಲಿಿ ದಿನಸಿ ವಾಯಪಾರ ಮಾಡ್ುವವರು ಈ ಭಾಗದಲಿಿ ನ ಲ ಸಿದದರು ಎೆಂದು ಕಾಣುತ್ತದ್ .
 ಮುತಾಯಲಪ ೇಟ :- ಇಲಿಿ ಮುತ್ುತಗಳ ವಾಯಪಾರ ನಡ ಯುತಿತತ್ುತ.
 ನಗತ್ಗ ಪ ೇಟ :- ನಾಗರ ಎೆಂದರ ವಾಯಪಾರ ಕ ೇೆಂದರ ಹಾಗ ಗಾರಮ ವಾಯಪಾರಿ ಹಿತಾಸಕಿತಗಳಿಗ ರ್ಮೇಸಲಾದ ಜಾತಿ
ಸೆಂಘವಾಗಿದ್ . ಆದದರಿೆಂದ ನಗತ್ಗರ ಎೆಂದರ ವಾಯಪಾರ ಸಮುದ್ಾಯವನುಾ ಸ ಚಿಸುತ್ತದ್ . ಇಲಿಿ ಉತ್ತರ ಭಾಗವನುಾ
ದ್ ೇವಾೆಂಗರು ತ್ಮಾ ಸಾೆಂಪ್ರದ್ಾಯಿಕ ವೃತಿತಯಾದ ನ ೇಯ್ಕೆ ಅವರ ಪ್ರಧಾನ ಕಸುಬಾಗಿತ್ುತ.
 ಪ್ಟ್ ಾಲಪ ೇಟ :- ವಜಯನಗರದಿೆಂದ ಬೆಂದವರನುಾ ಪ್ಟ್ ಾಲಕಾರರು ಈ ಪ ೇಟ ಯಲಿಿ ನ ಲ ಸಿದದರು. ಇವರು ಉತ್ತಮ ರ ೇಷ ಾ
ಬಟ ಿಗಳು ರತ್ಾಗೆಂಬಳಿಗಳು ಜುಮಾಕನ ಹಾಗ ಉಣ ಿಯ ಕಾಪ ಗಟ್ ಗಳ ಗಳನುಾ ನ ೇಯುವವರಾಗಿದದರು.
 ರಾಗಿಪ ೇಟ :- ಇಲಿಿ ದುಡಿಯುವ ವಗಗದ ಪ್ರಮುಖ್ ಆಹಾರವಾಗಿ ರಾಗಿಯನುಾ ಮಾರಾಟ್ ಮಾಡ್ಲಾಗುತಿತತ್ುತ.
 ತಿಗಳರ ಪ ೇಟ :- ಈ ಪ ೇಟ ಹಲಸ ರು ಗ ೇಟ್ ಬಳಿ ಇದುದ, ತ ೇಟ್ಗಾರಿಕ ಯ ವೃತಿತಯಾದ ತಿಗಳರು ಇಲಿಿ ವಾಸಿಸುತಿತದದರು. ಇವರು
ಮ ಲತ್ಃ ದ್ೌರಪ್ತಿ ಆರಾಧಕರಾಗಿದದರು ಇಲಿಿ ಧಮಗರಾಯ ದ್ ೇವಸಾಥನವದ್ .
 ಹಿೇಗ ಅವರದ್ ೇ ಆದ ವೃತಿತ ಪ್ೆಂಗಡ್ದವರು ವಾಯಪ್ರಸಥರಗಿದದದರು. ಇವರಿಗ ಹ ಚಿಿನ ಸೌಲಭಯ ಒದಗಿಸಿದರಿೆಂದ
ಈ ಪ ೇಟ ಗಳು ವಾಯಪಾರದ ಕ ೇೆಂದರ ಭಾಗವಾಯಿತ್ು.
 ತಾರಮೆಂಡ್ಲ ಪ ೇಟ :- ಇಲಿಿ ಮದುದ ಗುೆಂಡ್ು, ಪ್ಪರೆಂಗಿ ತ್ಯಾರಿಸುವ ಕಾಖ್ಾಗನ ಇತ್ುತ ಎೆಂದು ಹ ೇಳಲಾಗಿದ್ .
 ಉಪಾಿರ್ ಪ ೇಟ :- ಈ ಪ ೇಟ ಯು ಬಳ ಪ ೇಟ ಗ ಹ ೆಂದಿಕ ೆಂಡ್ ಪ್ಟ್ಿಣದ ವಾಯುವಯ ದಿಕಿಕನಲಿಿದುದ, ಇಲಿಿ ಉಪ್ಿರ ಜನಾೆಂಗದ
ಜನರು ವಾಸವಾಗಿದದರು. ಇವರು ಉಪ್ುಿ ತ್ಯಾರಿಸುವ ಹಾಗ ಮಾರಾಟ್ ಮಾಡ್ುವ ವಾಯಪಾರಸಥರಾಗಿದದರು.
 ಅೆಂಚ ಪ ೇಟ :-ಈ ಪ ೇಟ ಯಲಿಿ ಅೆಂಚ ಸೆಂವಹನ ವಯವಹಾರ ಕ ೇೆಂದಿರೇಕೃತ್ವಾಗಿತ್ುತ.
 ಅರಳ ಪ ೇಟ :- ಈ ಪ ೇಟ ಯಲಿಿ ಹತಿತ ವಹಿವಾಟ್ು ನಡ ಸಲಾಗುತಿತತ್ುತ. ಗ ೇಣಿಗ ಗ ೇಣಿಚಿೇಲ ನ ೇಯುವವರ ಜಾತಿ ಈ
ಪ ೇಟ ಯಲಿಿ ಕ ೇೆಂದಿರೇಕೃತ್ವಾಗಿತ್ುತ.
ರು
 ಸುಣಿಕಲುಿ ಪ ೇಟ :- ಇಲಿಿ ಕಟ್ಿಡ್ ನಿಮಾಗಣಕ ಕ ಬಳಸುವ ಸುಣಿದ ಕಲುಿ ಹಾಗ ಗಾರ ಇತಾಯದಿ ಇಲಿಿ ಮಾರಾಟ್
ಮಾಡ್ಲಾಗುತಿತತ್ುತ.
 ಹುರಿಯೇ ಪ ೇಟ :- ಇಲಿಿ ನ ಲು ತಿರುಚುವ ಹಾಗು ನ ಲು ತ್ಯಾರಿಸುವ ಕ ಲಸದಲಿಿ ತ ಡ್ಗಿರುವ ವಾಸವಾಗಿದದರು.
 ತ್ರಗು ಪ ೇಟ :- ಇಲಿಿ ದಿನಸಿ ಪ್ದ್ಾಥಗಗಳಾದ ಬ ಲಿ ಒಣ ಮೆಣಸಿನ ಕಾಯಿ ಹಾಗ ಗೃಹ ಬಳಕ ಯ ವಸುತಗಳನುಾ ಮಾರಾಟ್
ಮಾಡ್ುತಿತದದರು.
 ಚಿಕಕಪ ೇಟ :- ಈ ಪ ೇಟ ಯ ದ್ ಡ್ಡಪ ೇಟ ಚೌಕದಿೆಂದ ಪ್ೂವಗ ಪ್ಶ್ಿಮ ದಿಕಿಕನಲಿಿ ಚಲಿಸುವ ಮುಖ್ಯ ಅಪ್ಧಮನಿಯ ಉದದಕ ಕ
ಇದ್ . ಇಲಿಿ ಚಿನಾ ಮತ್ುತ ಬ ಳಿಳಯ ಅೆಂಗಡಿಗಳು ಹಾಗ ಶ್ರೇಮೆಂತ್ ವಾಯಪಾರಿಗಳ ಮನ ಗಳು ಈ ಬಿೇದಿಯಲಿಿವ .
ಕಿರ ಶ್ 1791ರಲಿಿ ಐರ ೇಪ್ಯ ಕಲಾವದ ಜ ೇಮ್ಸ ಹೆಂಟ್ರ್ ನು ರಚಿಸಿದ
ಬ ೆಂದಕಾಳೂರಿನ ರಾಜಬಿೇದಿಯ ಜಲವಣಗದ ಚಿತ್ರ.
A Study of Bangalore pete Region - by kavya m
ಹಳ ಯ ಪ ೇಟ ಬಿೇದಿಯ ನ ೇಟ್ ಒೆಂದು ನ ೇಟ್
ದ್ ಡ್ಡಪ ೇಟ ಯ ಈಗಿನ ಅವ ನ ಯ ರಸ ತಯ ಪಾರಚಿೇನ ರ ಪ್ ಹಾಗ ಪ್ರಸುತತ್ ಚಿತ್ರಣ
ಪ ೇಟ ಬಿೇದಿಯ ಹಳ ಯ ಚಿತ್ರಣ
ಪ ೇಟ ಬಿೇದಿಯ ಚಿತ್ರಣ
ಬ ೆಂಗಳೂರಿನ ಪ ೇಟ ಗಳ ಪ್ರಸುತತ್
ಚಿತ್ರಣಗಳು
ದ್ ಡ್ಡಪ ೇಟ ಸಕಗಲ್
ಚಿಕಕಪ ೇಟ
ನಗತ್ಗರ ಪ ೇಟ
ಬಳ ಪ ೇಟ ವೃತ್ತ ಬಳ ಪ ೇಟ
ತಿಗಳರ ಪ ೇಟ
ಸುಲಾತನ್ ಪ ೇಟ
ಅಕಿಕಪ ೇಟ
ಕಬಬನ್ ಪ ೇಟ
ಕಬಬನ್ ಪ ೇಟ ಯಲಿಿ, ಈಗಲ
ಕಾಣಬಹುದ್ಾದ ನ ಯ್ಕೆಯ ಉದಿದಮೆ
ಹಾಗ ಆ ಉದ್ ಯೇಗದಲಿಿ ತ ಡ್ಗಿರುವ
ಸಮುದ್ಾಯವನುಾ ಈ ಪ ೇಟ ಯ
ಭಾಗದಲಿಿ ಕಾಣಬಹುದು.
ಸುಣಿಕಲುಿ ಪ ೇಟ
ಹಳ ಚಾಮರಾಜಪ ೇಟ
ಕುೆಂಬಾರಪ ೇಟ
ಬ ೆಂಗಳೂರಿನ ಪ ೇಟ ಭಾಗದಲಿಿರುವ ಪ್ರಮುಖ್
ದ್ ೇವಾಲಯಗಳು
ಶ್ರೇ ರೆಂಗನಾಥಸಾವರ್ಮ ದ್ ೇವಾಲಯ
A Study of Bangalore pete Region - by kavya m
ಶ್ರೇ ರೆಂಗನಾಥಸಾವರ್ಮ ದ್ ೇವಾಲಯ
ಇದು ಮೆೈಸ ರ್ ಬಾಯೆಂಕ್ ನಿೆಂದ ಸಿಟ್ಟ ಮಾಕ ಗಟ್ ಕಡ ಗ 5 ನಿರ್ಮಷ ಸಾಗಿದರ ಎಡ್ಬದಿಯಲಿಿ ಒೆಂದು ಅರಳಿ ಮರ
ಕಾಣುತ ತೇವ . ಈ ಮರದ ಪ್ಶ್ಿಮದಿೆಂದ ರಸ ತಯೆಂದು ಬೆಂದು ಅವ ನ ಯ ರಸ ತಗ ಕ ಡ್ುತ್ತದ್ . ಕಿರ ಶ್ 1530 ರ ದಶ್ಕದಲಿಿ
ನಗರ ನಿಮಾಗಣದ ಯೇಜನ ಯ ಅೆಂಗವಾಗಿಯ್ಕೇ ನಿಮಾಗಣವಾಗಿರುವ ಸಾಧಯತ ಇದ್ . ಈ ದ್ ೇವಾಲಯವು ದಕ್ಷಿಣಾ
ಅರ್ಭಮುಖ್ವಾಗಿದ್ . ಹಾಗ ವಜಯನಗರ ಅರಸರು ನಿರ್ಮಗಸಿದ ದ್ ೇವಾಲಯದ ಅನುಕರಣ ಯಲಿಿದ್ . ಈ ದ್ ೇವಾಲಯದ
ಮುಖ್ ಮೆಂಟ್ಪ್ದ ಬಲಗ ೇಡ ಯಲಿಿ ಕಿರ ಶ್ 1628 ರ ತ ಲುಗು ಶಾಸನವದ್ . ಇದು 17 ನ ೇ ಶ್ತ್ಮಾನದ
ಶಾಸನವಾಗಿದುದ, ಬ ೆಂಗಳೂರನುಾ ರಾಜಧಾನಿಯಾಗಿ ಮಾಡಿಕ ೆಂಡ್ು ಆಳಿದ ಇಮಾಡಿ ಕ ೆಂಪ ೇಗೌಡ್ರನುಾ ಉಲ ಿೇಖಿಸುವ
ತ ಲುಗು ಶಾಸನ ಇದ್ . ಇದರಲಿಿ ಈ ದ್ ೇವಾಲಯದ ಪ್ರದ್ ೇಶ್ವನುಾ ಮುತಾಯಲಪ ೇಟ ಎೆಂದು ಕರ ಯುತಿತದದರು. ಎೆಂದು
ಶಾಸನದಲಿಿ ತಿಳಿಸುತ್ತದ್ . ಕಿರ ಶ್ 1628 ದ್ಾನ ನಿೇಡಿದ ಬಗ ೆ ಮಾಹಿತಿ ಇದ್ . ವಾಸುತ ರಚನ :- ಪ್ರವ ೇಶ್ದ ದ್ಾವರ
ಇತಿತೇಚಿನದ್ಾಗಿದುದ, ವಶಾಲವಾದ ಅೆಂಗಳವದ್ . ಅೆಂಗಳದಲಿಿ ಬಲಿಪ್ಪೇಠ, ಗರುಡ್ಗೆಂಬಗಳಿವ . ಅೆಂಗಳದ ಎಡ್ -ಬಲಬದಿ
ಗಳಲಿಿ ನಾಗರಶ್ಲಿಗಳಿರುವ ಅಗಲವಾದ ಕಟ ಿಗಳಿವ .ಗರುಡ್ಗೆಂಬವು ಆಯತಾಕಾರದ ಮುಖ್ಮೆಂಟ್ಪ್ದ ಮುೆಂಭಾಗಕ ಕ
ಇದ್ . ಮುಖ್ ಮುೆಂಟ್ಪ್ವು 16 ಕೆಂಬಗಳಿೆಂದ ಕ ಡಿದ್ ನೆಂತ್ರ ಮುೆಂದ್ ನವರೆಂಗ ಮೆಂಟ್ಪ್ಕ ಕ ಪ್ರವ ೇಶ್ಸುತ ತೇವ ಹಾಗ
ಪ್ರದಕ್ಷಿಣ ಪ್ಥ ಅಶ್ವ ಶ್ಲಿ ಕೆಂಬಗಳನುಾ ದ್ ೇವಾಲಯದ ವಶ್ಷಿತ ಯನುಾ ಕಾಣಬಹುದು. ಮೆಂಟ್ಪ್ದ ಕೆಂಬದ ಸಾಲಿನಲಿಿ
ಕುದುರ ಗಳ ಮೆೇಲ ಕುಳಿತಿರುವ ಸವಾರನ ಶ್ಲಿಗಳಿವ . ಕುದುರ ಶ್ಲಿವನುಾ ಅತ್ಯೆಂತ್ ಸುೆಂದರವಾಗಿ ರಚಿಸಲಾಗಿದ್
ಕ ರಳಲಿಿ ವವಧ ಆಭರಣಗಳು ಲಗಾಮುಗಳಿೆಂದ ಅಲೆಂಕಾರಗ ಳಿಸಲಾಗಿದ್ . ದ್ ೇಹ ಒೆಂದ್ ೇ ಇದು ಆದರ ಎರಡ್ು
ದಿಕುಕಗಳ ಕಡ ನ ೇಡ್ುತಿತರುವ ಮುಖ್ಗಳನುಾ ಕ ತ್ತಲಾಗಿದ್ . ಇದ್ ೇ ರಿೇತಿಯಾದ ಶ್ಲಿಗಳನುಾ ಹೆಂಪ್ಪಯ ವಜಯ ವಠಲ
ದ್ ೇವಾಲಯದ ಮುೆಂಭಾಗದ ಬಜಾರ್ ನ ಸಾಲುಮೆಂಟ್ಪ್ಗಳಲಿಿ ಒೆಂದು ಮೆಂಟ್ಪ್ದಲಿಿ ಕಾಣಬಹುದು. ಇದನುಾ ಕುದುರ
ಗ ೆಂಬ ಮೆಂಟ್ಪ್ ಎೆಂದು ಕರ ಯುತಾತರ .
ಅರಳ ಪ ೇಟ ಯ ವೇರಭದರ ದ್ ೇವಾಲಯ
ಅರಳ ಪ ೇಟ ಯ ವೇರಭದರ ದ್ ೇವಾಲಯ
ಹಳ ಯ ಬ ೆಂಗಳೂರಿನ ದ್ ೇವಾಲಯಗಳಲಿಿ ತ ೇಟ್ದ ವೇರಭದರ ದ್ ೇವಾಲಯವು ಒೆಂದು. ಇದು ತ್ವಕಲ್ ದಗಾಗದ ಪ್ಶ್ಿಮಕ ಕ
ಈಶ್ವರ ದ್ ೇವಾಲಯದ ಉತ್ತರಕ ಕ ಇದ್ . ಈ ದ್ ೇವಾಲಯದ ರಚನ ಮತ್ುತ ಶ್ಲಿಗಳಿೆಂದ ಗುರುತಾಗಿದ್ . ಬ ೆಂಗಳೂರಿನ ಮ ಲ
ರಚನ ಗುರುತಿಸಲು ತ್ುೆಂಬಾ ಸಹಾಯವಾದ ಸಾಾರಕವಾಗಿದ್ . ಈ ದ್ ೇವಾಲಯವನುಾ ಉತ್ತರಾರ್ಭಮುಖ್ವಾಗಿ
ನಿರ್ಮಗಸಲಾಗಿದ್ .ಇದು ಶ ೈವ ದ್ ೇವಸಾಥನವಾಗಿದ್ .ಹ ಸದ್ಾಗಿ ರ್ಜೇಣ ೇಗದ್ಾಧರ ಕ ಲಸ ನಡ ಯುತಿತದುದ, ಹಳ ಯ ಕೆಂಬ ಬ ೇದಿಕ
ದ್ಾವರ ಬೆಂಧ ಶ್ಲಿಗಳನುಾ ಒೆಂದ್ ಡ ಇರಿಸಲಾಗಿದ್ . ದ್ಾವರಪಾಲಕ ಶ್ಲಿಗಳಲಿಿ ಶ ೈವ ಸೆಂಕ ೇತ್ಗಳಾದ ತಿರಶ್ ಲ, ಡ್ಮರು
ಹಾಗ ಗದ್ ಇತಾಯದಿ ಕಾಣುತ ತೇವ . ಶ್ಲಿಗಳ ಹಣ ಯಲಿಿ ಶ್ವನಿಗ ಇರುವೆಂತ ಮುಕಕಣುಿ ಅಥವಾ ತಿರನ ೇತ್ರಗಳಿವ . ಶ್ಲಿಗಳ
ಮೆೇಲಾಬಗದಲಿಿ ಸಿೆಂಹ ಮುಖ್ ಕಿೇತಿಗ ಮುಖ್ ಅಲೆಂಕಾರದ ರಚನ ಇದ್ . ಶ್ಲಿ ಶ ೈಲಿ ಆಧರಿಸಿ ಇದು ಕಿರ ಶ್ 18 ನ ೇ ಶ್ತ್ಮಾನಕ ಕ
ಸ ೇರಿದ್ ಎೆಂದು ಗುರುತಿಸಬಹುದು. ದ್ ೇವಾಲಯದ ಉಬುಬ ಶ್ಲಿದ ಕ ತ್ತನ ಗಳನುಾ ಕಾಣಬಹುದು. ಸಾಥನಿಕ ಗಣ ೇಶ್, ಬೃೆಂಗಿ ಶ್ಲಿ,
ನೆಂದಿಧವಜ ಈ ರಿೇತಿಯ ಕೆಂಬದ ಮೆೇಲ ಕ ತ್ತನ ಗಳಿವ , ಈ ದ್ ೇವಾಲಯದ ಕಾಲ ಗುರುತಿಸಲು ಶ್ಲಾಶಾಸನಗಳಲಿಿ ಅೆಂದರ
ಶ್ಲಿ ಶ ೈಲಿಯ ಆಧಾರಿಸಿ ದ್ ೇವಾಲಯ ರಚನ ಯ ಕಾಲ ನಿಧಗರಿಸಲಾಗಿದ್ . ವಜಯನಗರ ೇತ್ತರ ಕಾಲ ಎೆಂದು
ಕರ ಯಲಿಡ್ುವ ಕಿರ ಶ್ 17ನ ೇ ಶ್ತ್ಮಾನದಲಿಿ ದ್ ೇವಾಲಯ ನಿಮಾಗಣವಾಗಿರುವ ಸಾಧಯತ ಯನುಾ ಗುರುತಿಸಬಹುದು.
ದ್ ೇವಾಲಯದ ವಹಿವಾಟ್ುಗಾರರಾದ ಶ್ವಕುಮಾರರ ಬಳಿ ಕಿರ.ಶ್ 1828 ರ ಕಾಲದ ಮೆೈಸ ರು ಅರಸನಾದ ಕೃಷಿರಾಜ ೇೆಂದರ
ಒಡ ಯರು ನಿೇಡಿದ ಸನಾದು ದ್ಾಖ್ಲ ಯಿದುದ. ಈ ದ್ ೇವಾಲಯಕ ಕ ಮೆೈಸ ರು ಅರಸರು ಬ ೆಂಗಳೂರಿನ ಹತಿತರದ
ಕ ೇತ್ಮಾರನಹಳಿಳ ಬಳಿ ಭ ರ್ಮಯನುಾ ದ್ಾನವಾಗಿ ನಿೇಡಿದ್ಾದರ ಎೆಂದು ತಿಳಿದು ಬರುತ್ತದ್ .
ಧಮಗರಾಯಸಾವರ್ಮ ದ್ ೇವಾಲಯ
ಧಮಗರಾಯಸಾವರ್ಮ ದ್ ೇವಾಲಯ
ಈ ದ್ ೇವಾಲಯವು ನಗತ್ಗರ ತ್ರಪ ೇಟ ಯಲಿಿ ಇದ್ . ಈ ದ್ ೇವಾಲಯವನುಾ ತಿಗಳರು ನಿರ್ಮಗಸಿದರು. ಹಾಗ ದ್ ೇವಾಲಯ
ಪ್ೂವಾಗರ್ಭಮುಖ್ವಾಗಿದ್ . ಈ ದ್ ೇವಾಲಯದ ಪ್ರಮುಖ್ ವಶ ೇಷತ ಎೆಂದರ ಬ ೆಂಗಳೂರು ಕರಗ ಆಚರಣ ಗ ಒೆಂದು ಕ ೇೆಂದರ
ಸಾಥನವಾಗಿ ಈ ದ್ ೇವಾಲಯವು ಶ್ಕಿತ ಆರಾಧನ ಮತ್ುತ ದ್ೌರಪ್ದಿ ಆರಾಧನ ಯ ಕ್ಷ ೇತ್ರವಾಗಿದ್ . ಇತಿತೇಚಿನ ವಷಗಗಳಲಿಿ
ಸೆಂಪ್ೂಣಗವಾಗಿ ನವೇಕರಿಸಲಾಗಿದ್ . ವಾಸುತ ರಚನ :- ಈ ದ್ ೇವಾಲಯವು ಗಭಗಗುಡಿ, ಅೆಂತ್ರಾಳ, ಮುಖ್ಮೆಂಟ್ಪ್ ಗಳಿೆಂದ
ಕ ಡಿದ್ ಹಾಗ ಗುಡಿಯಲಿಿ ದ್ೌರಪ್ದಿ, ಅಜುಗನ, ರ್ಭೇಮ, ನಕುಲ, ಸಹದ್ ೇವ, ಕೃಷಿ ಹಾಗ ರ್ಪೇತ್ರಾಜ ಲ ೇಹಗಳ ವಗರಹಗಳಿವ .
ಅಲಿದ್ ಗಭಗಗುಡಿಯಲಿಿ ಆದಿಶ್ಕಿತ ಮತ್ುತ ಧಮಗರಾಯನ ಶ್ಲಿಗಳಿವ ಮಹಿಶ್ಸುರ ಮದಿಗನಿ ಶ್ಲಿಗಳಿವ . ಕಮಲದ ಮೆೇಲ
ಕುಳಿತಿರುವ ಸಾಥನಿಕ ಲಕ್ಷಿಮಯ ಶ್ಲಿ ಹಾಗ ಕೆಂಬದ ವೃತಾತಕಾರದ ಕಾೆಂಡ್ದ ಮೆೇಲಾಾಗದಲಿಿ ಸ ಯಗ ಮತ್ುತ ಚೆಂದರನ ಶ್ಲಿಗಳನುಾ
ಕ ತ್ತಲಾಗಿದ್ . ಕೆಂಬದ ಎರಡ್ು ಬದಿಯಲಿಿ ಕಿರಿೇಟ್ಗ ೇಳಳ ಪ್ುರುಷನ ಮುಖ್ಗಳ ಶ್ಲಿವನುಾ ಕ ತ್ತಲಾಗಿದ್ . ಈ ಕ ತ್ತನ ಯನುಾ
ಗಮನಿಸಿದ್ಾಗ 19 ನ ೇ – 20 ನ ೇ ಶ್ತ್ಮಾನದುದ, ಹಾಗ ದ್ ೇವಾಲಯವು ಇತಿತೇಚಿನದು ಎೆಂದು ಶ್ಲಿದ ಕ ತ್ತನ ಯಲಿಿ
ಗಮನಿಸಬಹುದು.
ಕರಗ ಉತ್ಸವ ಕರಗ
ಬ ೆಂಗಳೂರಿನ ಕರಗ ಆಚರಣ ಯ ಆರೆಂಭವನುಾ ಬ ೆಂಗಳೂರು ಸಾಥಪ್ನ ಯೆಂದಿಗ
ನವೇಕರಿಸಬಹುದು. ಬ ೆಂಗಳೂರು ನಗರ ನಿಮಾಗಪ್ಕ ಕ ೆಂಪ ೇಗೌಡ್ರು
ತ ೇಟ್ಗಾರಿಕ ಗ ಹಾಗ ಕೃರ್ಷ ಗ ಹ ಸರುವಾಸಿಗಳಾದ ಆಗಿಾಕುಲಕ್ಷತಿರಯ ಹಾಗ
ತಿಗಳರ ಸಮುದ್ಾಯದವರನುಾ ನಗರದ ಪ್ೂವಗದ ಹೆಂಚಿನ ಹಲಸ ರು ದ್ಾವರದ
ಬಳಿಯ ಪ್ರದ್ ೇಶ್ದಲಿಿ ನ ಲ ಯ ರಲು ಅವಕಾಶ್ ಮಾಡಿಕ ಟ್ಿನು. ಅದರೆಂತ
ಬ ೆಂಗಳೂರಿನ ಪ್ೂವಗದ ಸೆಂಪ್ೆಂಗಿ ಕ ರ ಹಾಗ ಗಾರಮದ ಜರ್ಮೇನುಗಳನುಾ
ಅವರಿಗ ಉೆಂಬಳವಾಗಿ ನಿೇಡಿದರು. ಇದರ ೆಂದಿಗ ತಿಗಳರು ಬ ೆಂಗಳೂರಿನಲಿಿ
ನ ಲ ಯ ರಿ ಕರಗದೆಂತ್ಹ ವಶ ೇಷ ಆಚರಣ ಯನುಾ ಜಾರಿಗ ತ್ೆಂದರು. ಎೆಂಬ
ಅರ್ಭಪಾರಯಗಳಿವ . ನೆಂತ್ರ ಯುಗಾದಿಯ ನೆಂತ್ರ ಚ ೈತ್ರ ಮಾಸದ ಸಪ್ತರ್ಮ
ದಿನದೆಂದು 9 ದಿನಗಳ ಕರಗ ಉತ್ಸವ ಪಾರರೆಂಭಗ ಳುಳತ್ತದ್ . ಈಗಲ ಕರಗ
ಉತ್ಸವ ಅಸಿತತ್ವದಲಿಿದ್ . ಇದು ಬ ೆಂಗಳೂರು ಕರಗ ಎೆಂದ್ ೇ ಪ್ರಖ್ಾಯತಿ ಪ್ಡ ದಿದ್ .
ಹಾಗ ಇದರಲಿಿ ಸಮಾಜದ ಎಲಾಿ ವಗಗದ ಸಮುದ್ಾಯದವರು ಒಟ್ಟಿಗ
ಸ ೇರುವುದನುಾ ಕಾಣುತ ತೇವ . ಹಾಗ ತ್ವಕಲ್ ಮಸಾತನ ದಗಾಗಕ ಕ ಕರಗ ಭ ೇಟ್ಟ
ನಿೇಡ್ುವುದು ಸಮಾಜದ ಏಕತ ಯನುಾ ಪ್ರತಿಬಿೆಂಬಿಸುವ ಸೆಂಕ ೇತ್ವಾಗಿದ್ .
ಬ ೆಂಗಳೂರು ನಕ್ಷ
ಉಪ್ಸೆಂಹಾರ
 ಪ ೇಟ ಎೆಂದರ ಒೆಂದು ಪ್ರಿಕಲಿನ ಮ ಡ್ುತ್ತದ್ ಅೆಂದರ ಇದು ಒೆಂದು ವಾಯಪಾರದ ಕ ೇೆಂದರವಾಗಿದ್ .ಆದರ
ಪ ೇಟ ಯ ಚಿತ್ರಣವನುಾ ಪ್ರತ್ಯಕ್ಷವಾಗಿ ಅದನುಾ ಕೆಂಡಾಗ ಮಾತ್ರ ಅಲಿಿನ ವಾಸತವಕತ ನಮಗ ಸಿಷಿವಾಗಿ
ತಿಳಿಯುತ್ತದ್ .
 ಅಲಿಿ ವಾಸಿಸುವ ವವಧ ವಗಗದ ಸಮುದ್ಾಯಗಳು ಅವರಿಗ ಇರುವೆಂತ್ಹ ವವಧ ದ್ ೇವಾಲಯಗಳು
ಹಾಗ ಅನ ೇಕ ಅೆಂಗಡಿ ಮುಗೆಟ್ುಿಗಳು ವಾಯಪಾರಕ ಕ ತ ಡ್ಗಿರುವ ಜನ ಸಮ ಹದವರು ಇವ ಲಿವೂ
ಪ ೇಟ ಯ ಭಾಗದಲಿಿ ಕಾಣಬಹುದ್ಾಗಿದ್ .
 ಪಾರರೆಂಭದಲಿಿ ಪ ೇಟ ಗಳು ಹ ಚುಿ ವಸಿತೇಣಗದಿೆಂದ ಕ ಡಿರದ್ , ಸರಳ ರಿೇತಿಯಲಿಿರುವುದನುಾ
ಕಾಣಬಹುದು. ಆದರ ಬ ೆಂಗಳೂರು ಅರ್ಭವೃದಿಧಗ ೆಂಡ್ೆಂತ ಪ ೇಟ ಯು ಸಹ ಬ ಳವಣಿಗ ಯಾಗುವುದನುಾ
ಕಾಣುತ ತೇವ . ಹಾಗಾಗಿ ಪ ೇಟ ಭಾಗವನುಾ ಬ ೆಂಗಳೂರಿನ ಒೆಂದು ಕ ೇೆಂದರವಾಗಿ ಕಾಣಲಾಗುತ್ತದ್ .
ಪ್ರಸುತತ್ದಲಿಿ ಹ ಚಾಿಗಿ ಅರ್ಭವೃದಿಧಯನುಾ ಕೆಂಡ್ು ಯಾವಾಗಲ ಜನಜೆಂಗುಳಿಗಳಿೆಂದ ಕ ಡಿದ ಭಾಗವಾಗಿ
ಗುರುತಿಸಿಕ ೆಂಡಿದ್ . ಇಲಿಿ ಎಲಾಿ ವಗಗದ ಸಮುದ್ಾಯಗಳು ಕಾಣಬಹುದ್ಾಗಿದ್ .
ಗರೆಂಥ ಸ ಚಿ :-
 ಬ ೆಂಗಳೂರು ದಶ್ಗನ (ಸೆಂಪ್ುಟ್ 1) - ಸ ಯಗನಾಥ್ ಕಾಮತ್
 ಬ ೆಂಗಳೂರು ಇತಿಹಾಸ - ಬ.ನ ಸುೆಂದರ್ ರಾವ್
 ಎಪ್ಪಗಾರಫಿಯ ಕನಾಗಟ್ಟಕ - ( ಸೆಂಪ್ುಟ್ 9 ) B.L ರ ೈಸ್
 ಬ ೆಂಗಳೂರು ಪ್ರೆಂಪ್ರ - S.K ಅರುಣಿ
 ಯಲಹೆಂಕ ನಾಡ್ಪ್ರಭುಗಳ ಶಾಸನ ಸೆಂಪ್ುಟ್ - M ಜಮುನ
.ಬ ೆಂಗಳೂರಿನ ಸೆಂಕ್ಷಿಪ್ತ ಇತಿಹಾಸ - ಡಾ. ತ್ುಳಸಿ ರಾಮ ನಾಯರ್
 ಕನಾಗಟ್ಕ ರಾಜಯ ಗಾಯಸ ಟ್ಟಯರ್ - (ಸೆಂಪ್ುಟ್ -1) ಡಾ. ಯು. ಸ ಯಗನಾಥ್ ಕಾಮತ್
 ಪ್ತಿರಕ ಗಳು - ಸೆಂಯುಕತ ಕನಾಗಟ್ಕ (2009) S.K ಅರುಣಿ ರವರ ಲ ೇಖ್ನಗಳು
 ಕನಾಡ್ ವಷಯ ವಶ್ವಕ ೇಶ್ - (ಸೆಂಪ್ುಟ್ 2 ) ಡಾ. E.C ರಾಮಚೆಂದ್ ರೇಗೌಡ್
 ಬ ೆಂಗಳೂರು ರ್ಜಲಾಿ ಶಾಸನ ಸೆಂಸೃತಿ ಅಧಯಯನ - ಕಿರ.ಶ್ (350-1700) - S.H ಕ ೆಂಪ್ರಾಜು
 Bangaluru to Bangaloru - Annaswamy
 Bangaloru Through The Centuries - Fazlul Hasan
 Bangaloru The Early City A.D (1537-1793) - Yashaswini Sharma
 The City Beautiful - T.P Issar
 Mysore Gazetter - (vol-2) Benjamin Lewis Rice
 Francis Buchanan - {A Journy From Madras Through The Countries of Mysore , canara
, and Malabar }
 ICHR ಗರೆಂಥಾಲಯ ದಲಿಿನ ನಡ ದ ಛಾಯಾಚಿತ್ರ ಪ್ರದಶ್ಗನದಲಿಿ ಹಳ ಯ ಬ ೆಂಗಳೂರಿನ
ಕ ಲವೆಂದು ಫೇಟ ೇ ಹಾಗು ಮಾಹಿತಿಯನುಾ ತ ಗ ದುಕ ಳಳಲಾಗಿದ್ .
THANK YOU

More Related Content

What's hot

SIKKIM= Art integrated project in sanskrit
SIKKIM= Art integrated project in sanskritSIKKIM= Art integrated project in sanskrit
SIKKIM= Art integrated project in sanskritrajeswara rao
 
जयशंकर प्रसाद
जयशंकर प्रसादजयशंकर प्रसाद
जयशंकर प्रसादArushi Tyagi
 
mn ಹೆಬ್ಬಾಳ ppt.pptx
mn ಹೆಬ್ಬಾಳ ppt.pptxmn ಹೆಬ್ಬಾಳ ppt.pptx
mn ಹೆಬ್ಬಾಳ ppt.pptxMeghanaN28
 
sikkim and nepal in hindi
sikkim and nepal in hindisikkim and nepal in hindi
sikkim and nepal in hindikishore shobana
 
Ancient history of india//भारत का प्राचीन इतिहास
Ancient history of india//भारत का प्राचीन इतिहासAncient history of india//भारत का प्राचीन इतिहास
Ancient history of india//भारत का प्राचीन इतिहासThe Learning Hub
 
Rajasthan presentation @
Rajasthan presentation @Rajasthan presentation @
Rajasthan presentation @AMIT CHOUDHARY
 
Folklore of rajasthan
Folklore of rajasthanFolklore of rajasthan
Folklore of rajasthanAyushi Rajput
 
ART INTEGRATED PROJECT by Syamala.pptx
ART INTEGRATED PROJECT by Syamala.pptxART INTEGRATED PROJECT by Syamala.pptx
ART INTEGRATED PROJECT by Syamala.pptxSyamala28
 
Assam Ancient and Medieval History
Assam Ancient and Medieval HistoryAssam Ancient and Medieval History
Assam Ancient and Medieval HistoryVipulNath1
 
सौर मंडल Ppt
सौर मंडल Pptसौर मंडल Ppt
सौर मंडल PptRutu Belgaonkar
 
School Project-Class8-CBSE-Kannada-About Kannada poets-Slideshare
School Project-Class8-CBSE-Kannada-About Kannada poets-SlideshareSchool Project-Class8-CBSE-Kannada-About Kannada poets-Slideshare
School Project-Class8-CBSE-Kannada-About Kannada poets-SlideshareSwethaRM2
 
साना साना हाथ जोड़ि
साना साना हाथ जोड़िसाना साना हाथ जोड़ि
साना साना हाथ जोड़िRoyB
 

What's hot (20)

SIKKIM= Art integrated project in sanskrit
SIKKIM= Art integrated project in sanskritSIKKIM= Art integrated project in sanskrit
SIKKIM= Art integrated project in sanskrit
 
Orissa culture
Orissa cultureOrissa culture
Orissa culture
 
जयशंकर प्रसाद
जयशंकर प्रसादजयशंकर प्रसाद
जयशंकर प्रसाद
 
mn ಹೆಬ್ಬಾಳ ppt.pptx
mn ಹೆಬ್ಬಾಳ ppt.pptxmn ಹೆಬ್ಬಾಳ ppt.pptx
mn ಹೆಬ್ಬಾಳ ppt.pptx
 
Geet a geet
Geet a geetGeet a geet
Geet a geet
 
bhagwaan ke dakiye
bhagwaan ke dakiyebhagwaan ke dakiye
bhagwaan ke dakiye
 
sikkim and nepal in hindi
sikkim and nepal in hindisikkim and nepal in hindi
sikkim and nepal in hindi
 
Ancient history of india//भारत का प्राचीन इतिहास
Ancient history of india//भारत का प्राचीन इतिहासAncient history of india//भारत का प्राचीन इतिहास
Ancient history of india//भारत का प्राचीन इतिहास
 
List of C.M's & Governors
List of C.M's & GovernorsList of C.M's & Governors
List of C.M's & Governors
 
Rajasthan presentation @
Rajasthan presentation @Rajasthan presentation @
Rajasthan presentation @
 
Folklore of rajasthan
Folklore of rajasthanFolklore of rajasthan
Folklore of rajasthan
 
Hindi ppt मेघ आए
Hindi ppt मेघ आएHindi ppt मेघ आए
Hindi ppt मेघ आए
 
ART INTEGRATED PROJECT by Syamala.pptx
ART INTEGRATED PROJECT by Syamala.pptxART INTEGRATED PROJECT by Syamala.pptx
ART INTEGRATED PROJECT by Syamala.pptx
 
Assam Ancient and Medieval History
Assam Ancient and Medieval HistoryAssam Ancient and Medieval History
Assam Ancient and Medieval History
 
सौर मंडल Ppt
सौर मंडल Pptसौर मंडल Ppt
सौर मंडल Ppt
 
Banjara
BanjaraBanjara
Banjara
 
Sanga ilakkiyam new
Sanga ilakkiyam newSanga ilakkiyam new
Sanga ilakkiyam new
 
School Project-Class8-CBSE-Kannada-About Kannada poets-Slideshare
School Project-Class8-CBSE-Kannada-About Kannada poets-SlideshareSchool Project-Class8-CBSE-Kannada-About Kannada poets-Slideshare
School Project-Class8-CBSE-Kannada-About Kannada poets-Slideshare
 
Sikkim Languge.pptx
Sikkim Languge.pptxSikkim Languge.pptx
Sikkim Languge.pptx
 
साना साना हाथ जोड़ि
साना साना हाथ जोड़िसाना साना हाथ जोड़ि
साना साना हाथ जोड़ि
 

Similar to A Study of Bangalore pete Region - by kavya m

ಬೆಂಗಳೂರು ನಿಮಾರ್ತೃ ಒಂದನೇ ಕೆಂಪೇಗೌಡ.pdf
ಬೆಂಗಳೂರು ನಿಮಾರ್ತೃ  ಒಂದನೇ ಕೆಂಪೇಗೌಡ.pdfಬೆಂಗಳೂರು ನಿಮಾರ್ತೃ  ಒಂದನೇ ಕೆಂಪೇಗೌಡ.pdf
ಬೆಂಗಳೂರು ನಿಮಾರ್ತೃ ಒಂದನೇ ಕೆಂಪೇಗೌಡ.pdfSRINIVASASM1
 
Bangalore : A Fort City
Bangalore : A  Fort CityBangalore : A  Fort City
Bangalore : A Fort CityTaramathiTara
 
Cultural celebrations in bangalore
Cultural celebrations in bangaloreCultural celebrations in bangalore
Cultural celebrations in bangalorevenuMC
 
A CULTURAL OF JAINS - Devanahalli
A CULTURAL OF JAINS - DevanahalliA CULTURAL OF JAINS - Devanahalli
A CULTURAL OF JAINS - DevanahalliNagamanicbaby
 
Bangalore_Railway_Station.pdf
Bangalore_Railway_Station.pdfBangalore_Railway_Station.pdf
Bangalore_Railway_Station.pdfmalachinni133
 
Hirebenakal - project by Vijayakumar
Hirebenakal - project by VijayakumarHirebenakal - project by Vijayakumar
Hirebenakal - project by VijayakumarVIJAYAKUMAR165925
 
halasurina somanatheshwara devalaya.pdf
halasurina somanatheshwara devalaya.pdfhalasurina somanatheshwara devalaya.pdf
halasurina somanatheshwara devalaya.pdfPRASHANTHKUMARKG1
 
ಐಹೊಳೆ_ವಾಸ್ತುಶಿಲ್ಪ_2.pdf
ಐಹೊಳೆ_ವಾಸ್ತುಶಿಲ್ಪ_2.pdfಐಹೊಳೆ_ವಾಸ್ತುಶಿಲ್ಪ_2.pdf
ಐಹೊಳೆ_ವಾಸ್ತುಶಿಲ್ಪ_2.pdfAnjiAaron
 
ಐಹೊಳೆ_ವಾಸ್ತುಶಿಲ್ಪ_ PPT
ಐಹೊಳೆ_ವಾಸ್ತುಶಿಲ್ಪ_ PPTಐಹೊಳೆ_ವಾಸ್ತುಶಿಲ್ಪ_ PPT
ಐಹೊಳೆ_ವಾಸ್ತುಶಿಲ್ಪ_ PPTAnjiAaron
 
Paalaru Art and architecture
Paalaru Art and architecturePaalaru Art and architecture
Paalaru Art and architectureNandiniNandu83
 
ಕೋಟೆ ವೆಂಕಟರಮಣ ಸ್ವಾಮಿ ದೇವಾಲಯ PPT
ಕೋಟೆ ವೆಂಕಟರಮಣ ಸ್ವಾಮಿ ದೇವಾಲಯ PPTಕೋಟೆ ವೆಂಕಟರಮಣ ಸ್ವಾಮಿ ದೇವಾಲಯ PPT
ಕೋಟೆ ವೆಂಕಟರಮಣ ಸ್ವಾಮಿ ದೇವಾಲಯ PPTGangambikeMC
 
introduction of lal bhag
introduction  of lal bhagintroduction  of lal bhag
introduction of lal bhagBhagyaShri19
 
Lepakshi temple Project.By prasad
Lepakshi temple Project.By prasadLepakshi temple Project.By prasad
Lepakshi temple Project.By prasadDavidPrasad9
 
Preethi M Final year ppt.pdf
Preethi M Final year ppt.pdfPreethi M Final year ppt.pdf
Preethi M Final year ppt.pdfPreethiM789118
 
Mysore sandal soap factory.pdf
Mysore sandal soap factory.pdfMysore sandal soap factory.pdf
Mysore sandal soap factory.pdfsushmav2528
 
ಪಟ್ಟದಕಲ್ಲು - ನವೀನ್.pdf
ಪಟ್ಟದಕಲ್ಲು - ನವೀನ್.pdfಪಟ್ಟದಕಲ್ಲು - ನವೀನ್.pdf
ಪಟ್ಟದಕಲ್ಲು - ನವೀನ್.pdfGOWTHAMCM3
 
ಪಟ್ಟದಕಲ್ಲು - ವೇಸರಶೈಲಿ ವಾಸ್ತುಶಿಲ್ಪದ ತೊಟ್ಟಿಲು
ಪಟ್ಟದಕಲ್ಲು - ವೇಸರಶೈಲಿ ವಾಸ್ತುಶಿಲ್ಪದ ತೊಟ್ಟಿಲು ಪಟ್ಟದಕಲ್ಲು - ವೇಸರಶೈಲಿ ವಾಸ್ತುಶಿಲ್ಪದ ತೊಟ್ಟಿಲು
ಪಟ್ಟದಕಲ್ಲು - ವೇಸರಶೈಲಿ ವಾಸ್ತುಶಿಲ್ಪದ ತೊಟ್ಟಿಲು Naveenkumar111062
 
shruthi kulkarni ppt-1.pptx
shruthi kulkarni ppt-1.pptxshruthi kulkarni ppt-1.pptx
shruthi kulkarni ppt-1.pptxShruthiKulkarni9
 
Bengaluru petegalu- new one.pdf
Bengaluru petegalu- new one.pdfBengaluru petegalu- new one.pdf
Bengaluru petegalu- new one.pdfGovt arts college
 
Dodda basavanna temple dodda ganapathi temple.pdf
Dodda basavanna temple dodda ganapathi temple.pdfDodda basavanna temple dodda ganapathi temple.pdf
Dodda basavanna temple dodda ganapathi temple.pdfSavithaS80
 

Similar to A Study of Bangalore pete Region - by kavya m (20)

ಬೆಂಗಳೂರು ನಿಮಾರ್ತೃ ಒಂದನೇ ಕೆಂಪೇಗೌಡ.pdf
ಬೆಂಗಳೂರು ನಿಮಾರ್ತೃ  ಒಂದನೇ ಕೆಂಪೇಗೌಡ.pdfಬೆಂಗಳೂರು ನಿಮಾರ್ತೃ  ಒಂದನೇ ಕೆಂಪೇಗೌಡ.pdf
ಬೆಂಗಳೂರು ನಿಮಾರ್ತೃ ಒಂದನೇ ಕೆಂಪೇಗೌಡ.pdf
 
Bangalore : A Fort City
Bangalore : A  Fort CityBangalore : A  Fort City
Bangalore : A Fort City
 
Cultural celebrations in bangalore
Cultural celebrations in bangaloreCultural celebrations in bangalore
Cultural celebrations in bangalore
 
A CULTURAL OF JAINS - Devanahalli
A CULTURAL OF JAINS - DevanahalliA CULTURAL OF JAINS - Devanahalli
A CULTURAL OF JAINS - Devanahalli
 
Bangalore_Railway_Station.pdf
Bangalore_Railway_Station.pdfBangalore_Railway_Station.pdf
Bangalore_Railway_Station.pdf
 
Hirebenakal - project by Vijayakumar
Hirebenakal - project by VijayakumarHirebenakal - project by Vijayakumar
Hirebenakal - project by Vijayakumar
 
halasurina somanatheshwara devalaya.pdf
halasurina somanatheshwara devalaya.pdfhalasurina somanatheshwara devalaya.pdf
halasurina somanatheshwara devalaya.pdf
 
ಐಹೊಳೆ_ವಾಸ್ತುಶಿಲ್ಪ_2.pdf
ಐಹೊಳೆ_ವಾಸ್ತುಶಿಲ್ಪ_2.pdfಐಹೊಳೆ_ವಾಸ್ತುಶಿಲ್ಪ_2.pdf
ಐಹೊಳೆ_ವಾಸ್ತುಶಿಲ್ಪ_2.pdf
 
ಐಹೊಳೆ_ವಾಸ್ತುಶಿಲ್ಪ_ PPT
ಐಹೊಳೆ_ವಾಸ್ತುಶಿಲ್ಪ_ PPTಐಹೊಳೆ_ವಾಸ್ತುಶಿಲ್ಪ_ PPT
ಐಹೊಳೆ_ವಾಸ್ತುಶಿಲ್ಪ_ PPT
 
Paalaru Art and architecture
Paalaru Art and architecturePaalaru Art and architecture
Paalaru Art and architecture
 
ಕೋಟೆ ವೆಂಕಟರಮಣ ಸ್ವಾಮಿ ದೇವಾಲಯ PPT
ಕೋಟೆ ವೆಂಕಟರಮಣ ಸ್ವಾಮಿ ದೇವಾಲಯ PPTಕೋಟೆ ವೆಂಕಟರಮಣ ಸ್ವಾಮಿ ದೇವಾಲಯ PPT
ಕೋಟೆ ವೆಂಕಟರಮಣ ಸ್ವಾಮಿ ದೇವಾಲಯ PPT
 
introduction of lal bhag
introduction  of lal bhagintroduction  of lal bhag
introduction of lal bhag
 
Lepakshi temple Project.By prasad
Lepakshi temple Project.By prasadLepakshi temple Project.By prasad
Lepakshi temple Project.By prasad
 
Preethi M Final year ppt.pdf
Preethi M Final year ppt.pdfPreethi M Final year ppt.pdf
Preethi M Final year ppt.pdf
 
Mysore sandal soap factory.pdf
Mysore sandal soap factory.pdfMysore sandal soap factory.pdf
Mysore sandal soap factory.pdf
 
ಪಟ್ಟದಕಲ್ಲು - ನವೀನ್.pdf
ಪಟ್ಟದಕಲ್ಲು - ನವೀನ್.pdfಪಟ್ಟದಕಲ್ಲು - ನವೀನ್.pdf
ಪಟ್ಟದಕಲ್ಲು - ನವೀನ್.pdf
 
ಪಟ್ಟದಕಲ್ಲು - ವೇಸರಶೈಲಿ ವಾಸ್ತುಶಿಲ್ಪದ ತೊಟ್ಟಿಲು
ಪಟ್ಟದಕಲ್ಲು - ವೇಸರಶೈಲಿ ವಾಸ್ತುಶಿಲ್ಪದ ತೊಟ್ಟಿಲು ಪಟ್ಟದಕಲ್ಲು - ವೇಸರಶೈಲಿ ವಾಸ್ತುಶಿಲ್ಪದ ತೊಟ್ಟಿಲು
ಪಟ್ಟದಕಲ್ಲು - ವೇಸರಶೈಲಿ ವಾಸ್ತುಶಿಲ್ಪದ ತೊಟ್ಟಿಲು
 
shruthi kulkarni ppt-1.pptx
shruthi kulkarni ppt-1.pptxshruthi kulkarni ppt-1.pptx
shruthi kulkarni ppt-1.pptx
 
Bengaluru petegalu- new one.pdf
Bengaluru petegalu- new one.pdfBengaluru petegalu- new one.pdf
Bengaluru petegalu- new one.pdf
 
Dodda basavanna temple dodda ganapathi temple.pdf
Dodda basavanna temple dodda ganapathi temple.pdfDodda basavanna temple dodda ganapathi temple.pdf
Dodda basavanna temple dodda ganapathi temple.pdf
 

A Study of Bangalore pete Region - by kavya m

  • 1. ಸ ೆಂಟ್ರಲ್ ಕಾಲ ೇಜು ಆವರಣ ಡಾ. ಬಿ. ಆರ್. ಅೆಂಬ ೇಡ್ಕರ್ ವೇದಿ ಬ ೆಂಗಳೂರು - 560001 ಚಿತ್ರ ಪ್ರಬೆಂಧ - ಬ ೆಂಗಳೂರು ಪ ೇಟ ಯ ರಚನ ಸೆಂಶ ೇಧಕರು ಕಾವಯ ಎೆಂ (ನ ೇೆಂದಣಿ ಸೆಂಖ್ ಯ : HS200604) ಇತಿಹಾಸ ವಭಾಗ ಬ ೆಂಗಳೂರು ನಗರ ವಶ್ವವದ್ಾಯಲಯ ಬ ೆಂಗಳೂರು - 560001 ಸೆಂಶ ೇಧನಾ ಮಾಗಗದಶ್ಗಕರು ಡಾ. ಮಾಲಿನಿ ಇತಿಹಾಸ ವಭಾಗ ಬ ೆಂಗಳೂರು ನಗರ ವಶ್ವವದ್ಾಯಲಯ ಬ ೆಂಗಳೂರು ನಗರ ವಶ್ವವದ್ಾಯಲಯ 2022-2023 BENGALURU CITY UNIVERSITY
  • 2. ಪ್ರಬೆಂಧದ ಪ್ರಿವೇಕ್ಷಕರು ಪ್ರಬೆಂಧದ ಮಾಗಗದಶ್ಗಕರು ಈ ಕಿರು ಸೆಂಶ ೇಧನಾ ಪ್ರಬೆಂಧವು ಇತಿಹಾಸ ವಷಯದಲಿಿ ಸಾಾತ್ಕ ೇತ್ತರ ಪ್ದವಯ ಪ್ೂಣಗಗ ಳಿಸುವಕ ಭಾಗವಾಗಿ ಒಪ್ಪಿತ್ವಾಗಿರುತ್ತದ್ . ದಿನಾೆಂಕ:- ಮುಖ್ಯಸಥರು (ಕಾಲಾನಿಕಾಯ) ಪ್ರಮಾಣ ಪ್ತ್ರ ಕಲಾ ಸಾಾತ್ಕ ೇತ್ತರ ಪ್ದವಗಾಗಿ (ಇತಿಹಾಸ) ಶ್ರೇ. ಕುಮಾರ/ ರಿ. ಕಾವಯ ಎೆಂ ರವರು ಸಿದಧಪ್ಡಿಸಿ, ಬ ೆಂಗಳೂರು ನಗರ ವಶ್ವವದ್ಾಯಲಯಕ ಕ ಸಲಿಿಸುತಿತರುವ “ಬ ೆಂಗಳೂರು ಪ ೇಟ ಯ ರಚನ ” ಶ್ೇರ್ಷಗಕ ಯ ಕಿರು ಸೆಂಶ ೇಧನಾ ಪ್ರಬೆಂಧವು ಒಪ್ಪಿತ್ವಾಗಿರುತ್ತದ್ ಎೆಂದು ದೃಢೇಕರಿಸಿಲಾಗಿದ್ .
  • 3. ಸಥಳ :- ಬ ೆಂಗಳೂರು. ದಿನಾೆಂಕ :- ಸೆಂಶ ೇಧನಾ ವದ್ಾಯರ್ಥಗ ಈ ಸೆಂಶ ೇಧನಾ ಕಾಯಗವನುಾ ಯಶ್ಸಿವಯಾಗಿ ಪ್ೂರ ೈಸಲು ನನಾ ಸೆಂಶ ೇಧನ ಅಧಯಯನಕ ಕ ಮಾಗಗದಶ್ಗಕರಾಗಿ ಸಕಲ ಸ ಕತ ತಿಳುವಳಿಕ ಯನುಾ ನಿೇಡಿ ಪ್ರತಿ ಹೆಂತ್ದಲ ಿ ನನಗ ಮಾಗಗದಶ್ಗನ ನಿೇಡಿ ಅಧಯಯನ ಕಾಯಗವನುಾ ಯಶ್ಸಿವಯಾಗಲು ಕಾರಣರಾದೆಂತ್ಹ ಡಾ. ಮಾಲಿನಿ ಹಾಗ ಇತಿಹಾಸದ ವಭಾಗದವರಿಗ ನನಾ ತ್ುೆಂಬು ಹೃದಯದ ಕೃತ್ಜ್ಞತ ಗಳನುಾ ಸಲಿಿಸುತ ತೇನ . ಬ ೆಂಗಳೂರು ನಗರ ವಶ್ವವದ್ಾಯಲಯ ಇತಿಹಾಸ ವಭಾಗದ ಗುರುವೃೆಂದದವರಾದ ಡಾ. ಮಾಲಿನಿ ಡಾ. ವ ಕಾೆಂತ್ರಾಜು ಡಾ. ಪ್ುರುಷ ೇತ್ತಮ್ ಇವರ ಲಿರಿಗ ನನಾ ಅನೆಂತ್ ವೆಂದನ ಗಳನುಾ ಸಲಿಿಸುತ ತೇನ . ಕೃತ್ಜ್ಞತೆಗಳು ಈ ಅಧಯಯನಕ ಕ ಪ್ರತ್ಯಕ್ಷವಾಗಿ ಹಾಗ ಪ್ರ ೇಕ್ಷವಾಗಿ ಸಲಹ ನಿೇಡಿದ ನನಾ ಸಹ ೇದರಿ ಹಾಗ ಪ್ಪರೇತಿಯ ಎಲಾಿ ಸ ಾೇಹಿತ್ರಿಗ ನನಾ ಹೃದಯಪ್ೂವಗಕ ವೆಂದನ ಗಳನುಾ ಸಲಿಿಸುತ ತೇನ . ಕಾವಯ ಎೆಂ
  • 4.  ಪ ೇಟ ನಿಮಾಗಣದಲಿಿ ಒೆಂದನ ೇ ಕ ೆಂಪ ೇಗೌಡ್ನ ಪಾತ್ರ  ಪ ೇಟ ಗಳ ಪ್ಟ್ಟಿ  ಪ ೇಟ ಯಲಿಿನ ಕ ಲವು ಪ್ರಮುಖ್ ದ್ ೇವಾಲಯಗಳು  ಉಪ್ಸೆಂಹಾರ  ಪ್ಪೇಠಿಕ  ಪ ೇಟ ಯ ರಚನ ಮತ್ುತ ವಸಾತರ  ಗರೆಂಥ ಸ ಚಿ ಪ್ರಿವಿಡಿ
  • 6. ಪ್ುರಾತ್ನ ಕಾಲದಿೆಂದಲ ಬ ೆಂಗಳೂರಿನ ಮಾಹಿತಿ ದ್ ರ ಯುತ್ತದ್ ಅಲಿದ್ ಅದಕ ಕ ಆಧಾರವಾಗಿ ಬ ೆಂಗಳೂರಿನ ಸುತ್ತಮುತ್ತಲು ಇರುವ ಪ್ರದ್ ೇಶ್ದಲಿಿ ಸಿಕಿಕರುವ ಸಾಾರಕಗಳ ಆಧಾರವಾಗಿದ್ . ಆದರ ಪ್ರಸುತತ್ವಾಗಿ ಅಧಯಯನಕ ಕ ತ ಗ ದುಕ ೆಂಡಿರುವ ಕ ೆಂಪ ೇಗೌಡ್ನ ನಿಮಾಗಣ ಮಾಡಿದ ಬ ೆಂಗಳೂರನುಾ ಅಧಯಯನಕ ಕ ತ ಗ ದುಕ ಳಳಲಾಗಿದ್ ಹಾಗ ಅದನುಾ ಇಲಿಿ ಚಚಿಗಸಲಾಗಿದ್ . ಪ್ರಸುತತ್ವಾಗಿ ನಾವು ಬ ೆಂಗಳೂರಿನ ಒೆಂದು ಜಾಗತಿಕ ನಗರವಾಗಿ ಕಾಣಬಹುದು. ಮಣಿಿನ ಕ ೇಟ ಯನುಾ ನಿಮಾಗಣ ಮಾಡಿದ ನೆಂತ್ರ ದ್ ಡ್ಡಪ ೇಟ ಮತ್ುತ ಚಿಕಕಪ ೇಟ ಯ ಈಗ ಕ ಡ್ುವ ಸಥಳದಿೆಂದ ನಾಲುಕ ಜ ತ ಎತ್ುತಗಳಿಗ ನ ೇಗಿಲನುಾ ಹ ಡಿ (ಪ್ೂವಗ,ಪ್ಶ್ಿಮ,ಉತ್ತರ,ದಕ್ಷಿಣ) ನಾಲುಕ ದಿಕುಕಗಳ ಕಡ ನ ಲವನುಾ ಹುಳುಮೆ ಮಾಡ್ಲು ಬಿಡ್ಲಾಯಿತ್ು. ಪ್ಟ್ಿಣವು ನಾಲುಕಮುಖ್ಯ ರಸ ತಗಳಾಗಿವ . ಪ್ಪೇಠಿಕ :-
  • 7. ಪ ೇಟ ಯ ರಚನ ಮತ್ುತ ವಸಾತರ :- ಬ ೆಂಗಳೂರು ಪ್ರಿಸರ ಮ ಲತ್ಹ ಬ ಟ್ಿ ಮತ್ುತ ಕಣಿವ ಗಳ ಪ್ರದ್ ೇಶ್ವಾಗಿದ್ .ಸಮುದರ ಮಟ್ಿದಿೆಂದ ಸುಮಾರು 3000 ಅಡಿ ಎತ್ತರದ ಭ ಪ್ರದ್ ೇಶ್ದಲಿಿದ್ . ಆದದರಿೆಂದ ಬ ಟ್ಿಗಳ ನಡ್ುವನ ಕಣಿವ ಯನುಾ 1537ರಲಿಿ ಹಿರಿಯ ಕ ೆಂಪ ೇಗೌಡ್ರು ತ್ಮಾ ರಾಜಯದ್ಾನಿ ನಗರವನುಾ ನಿರ್ಮಗಸಲು ಆಯ್ಕಕ ಮಾಡಿಕ ೆಂಡ್ರು. ನೆಂತ್ರ ಆಯ್ಕಕ ಮಾಡಿಕ ೆಂಡ್ ಪ್ರದ್ ೇಶ್ದ ಸುತ್ತಲ ಮಣಿಿನ ಕ ೇಟ ಯನುಾ ನಿರ್ಮಗಸಿದರು ಆದರ ಆ ಕ ೇಟ ಕಟ್ುಿತಿತರುವಾಗ ಕ ೇಟ ಯ ಬಾಗಿಲು ನಿಲಿಲಾರದ್ ಸದ್ಾ ಬಿಳುತಿತರಲು ಕ ೆಂಪ ೇಗೌಡ್ರ ಸ ಸ ಗರ್ಭಗಣಿ ಲಕ್ಷಮಮಾ ತ್ನಾ ಆತ್ಾ ಬಲಿಯಿೆಂದ ಬಾಗಿಲು ಭದರವಾಗಿ ನಿೆಂತಿತ್ುತ ಎೆಂಬ ಕಥ ಯು ಇದ್ .
  • 8.  ಬೆೆಂಗಳೂರು ನಿಮಾಾಣದಲ್ಲಿ ಒೆಂದನೆೇ ಕೆೆಂಪೆೇಗೌಡನ ಪಾತ್ರ : -  ಬ ೆಂಗಳೂರಿನ ಹಲವಾರು ಪ ೇಟ ನಿರ್ಮಗಸುವುದನುಾ ಕ ೆಂಪ ೇಗೌಡ್ನು ಪಾರರೆಂರ್ಭಸಿದನು.  ಕ ೇಟ ಒಳಗಿನ ಪ್ರದ್ ೇಶ್ವನುಾ ಪ ೇಟ ಗಳಗಿ ವೆಂಗಡಿಸಲಾಯಿತ್ು. ಹಾಗ ಅಲಿಿ ನ ಲ ಸಲು ವಾಯಪಾರಿಗಳು ಮತ್ುತ ಕುಶ್ಲಕರ್ಮಗಗಳನುಾ ಆಹಾವನಿಸಲಾಯಿತ್ು.  ವವಧ ಜಾತಿ ಮತ್ುತ ವೃತಿತಯ ಜನರಿಗ ಪ ೇಟ ಯನುಾ ರ್ಮೇಸಲಿಡ್ಲಾಯಿತ್ು.  ನ ರ ರಾಜಯಗಳಿೆಂದ ವೃತಿತಬಾೆಂಧವರನುಾ ಕರ ಸಿ, ಅವರವರ ವೃತಿತಗನುಸಾರವಾಗಿ ಪ ೇಟ ಗಳನುಾ ವೆಂಗಡಿಸಿ ಅವರನುಾ ನ ಲ ಗ ಳಿಸಿದನು.  ಪಾರರೆಂಭದಲಿಿ ಈ ಪ ೇಟ ಗಳ ಲಿ ಉದದ ಹಾಗ ಹಗಲ ಕಡಿಮೆ ವಸಿತೇಣಗದಿೆಂದ ಕ ಡಿದುದ, ಸಣಿ ಗಲಿಿಗಳಾಗಿದದವು.  ಕ ಲವು ಪ ೇಟ ಗಳು ಮಾತ್ರ ರಸ ತ ಎನುಾವಷುಿ ದ್ ಡ್ಡದ್ಾಗಿತ್ುತ. ಕ ೇಟ ಯ ಒಳಗಡ ಪ್ೂವಗ, ಪ್ಶ್ಿಮ ಹಾಗ ಉತ್ತರ ದಿಕಿಕಗ ಎರಡ್ು ಮುಖ್ಯ ರಸ ತಗಳು ಕ ಡ್ುವ ಸಥಳದಲಿಿ ಚಿಕಕಪ ೇಟ ವೃತ್ತ ಅರಮನ ಒಳ ಹ ರ ಭಾಗದಲಿಿ ಮುಖ್ಯಪ ೇಟ ಗಳಾಗಿದದವು.  ಕ ೇಟ ಯ ಒಳಭಾಗದಲಿಿ ಆಯಾ ಜಾತಿಯ ಜನರ ವಸತಿಗಳು ಪ್ರತ ಯೇಕ ವದುದ ಅವರದ್ ೇ ಆದ ಪ ೇಟ ಗಳಿದದವು.  ಕ ೇಟ ಯ ಒಳಭಾಗದಲಿಿ ಆಯಾ ಜಾತಿಯ ಜನರ ವಸತಿಗಳು ಪ್ರತ ಯೇಕ ವದುದ, ಅವರದ್ ೇ ಆದ ಪ ೇಟ ಗಳಿದದವು.
  • 10. ಯಲಹೆಂಕ ದ್ಾವರ :- ಕ ೇಟ ಯ ಉತ್ತರ ದಿಕಿಕಗ ನಿರ್ಮಗಸಲಾಗಿದ್ . ಇದು ಈಗಿನ ಮೆೈಸ ರು ಬಾಯೆಂಕ್ ಸಕಗಲ್ ಹತಿತರದಲಿಿದ್ . ಈ ದ್ಾವರದಿೆಂದ ಪ ೇಟ ಯ ಮುಖ್ಯಬಿೇದಿಯನುಾ ಪ್ರವ ೇಶ್ಸಬಹುದು. ಇೆಂದಿನ ಅವನ ಯರಸ ತಯ್ಕೇ ಆ ಕಾಲದ ನಗರದ ಮುಖ್ಯಬಿೇದಿಯಾಗಿತ್ುತ. ಯಲಹೆಂಕ ದ್ಾವರ
  • 11. ಹಲಸ ರು ದ್ಾವರ : - ಪ ೇಟ ಯ ಸುತ್ತಲಿನ ಕ ೇಟ ಯ ಪ್ೂವಗ ದಿಕಿಕಗಿದ್ . ಇದು ಈಗಿನ ಕಾರ್ಪಗರ ೇಷನ್ ಸಕಗಲ್ ಹತಿತರದ ಬಾದ್ಾರ್ಮ ಹೌಸ್ ಕಟ್ಿಡ್ದ ಬಳಿಯಲಿಿದುದ, ಇದು ನಕ್ಷ ಯ ಆಧಾರದಿೆಂದ ಹ ೇಳಬಹುದು ಈ ದ್ಾವರವನುಾ ಬಹಳ ಉದದವಾಗಿ ಕಟ್ಿಲಾಗಿದುದ ಸುತ್ತಲ ಆಳವಾದ ಕೆಂದಕಗಳಿೆಂದ ನಿರ್ಮಗಸಲಾಗಿದ್ . ಹಲಸ ರು ದ್ಾವರ
  • 13. ಆನ ೇಕಲ್ ದ್ಾವರ :- ಇದು ಕ ೇಟ ಯ ದಕ್ಷಿಣ ದಿಕಿಕಗ ಇದ್ . ಇದ್ ೆಂದು ಉಪ್ದ್ಾವರವಾಗಿತ್ುತ ಎೆಂದು ಹ ೇಳಬಹುದು. ನಗತ್ಗರಪ ೇಟ ಯಿೆಂದ ಮೆೈಸ ರು ರಸ ತಗ ಬೆಂದು ಸ ೇರುವ ರಸ ತಯಲಿಿ ಈ ದ್ಾವರವದಿತ್ುತ. ಇದರ ನಿಮಾಗಣಕ ಕ ಸವಯೆಂ ತಾಯಗದ ದುರೆಂತ್ ದೆಂತ್ಕಥ ಇದ್ . ಪ್ರಸುತತ್ವಾಗಿ ಇ ಗ ೇಟ್ ಕಾಟ್ನ್ ಪ ೇಟ ರ್ಪಲಿೇಸ್ ಠಾಣ ಯಾಗಿದ್ . . ಆನ ೇಕಲ್ ದ್ಾವರ
  • 14. ಕ ೆಂಗ ೇರಿ ದ್ಾವರ : - ಇದು ಪ್ಶ್ಿಮ ದಿಕಿಕಗ ಇದ್ .ಅರಳ ೇಪ ೇಟ ಯ ಮುಖ್ಯ ರಸ ತಯ ರಾಯನ್ ರಸ ತಯನುಾ ಸ ೇರುವ ಸಥಳದಲಿಿದುದ.ಈ ದ್ಾವರ ನಿರ್ಮಗಸಿದಕ ಕ ಸಾಕ್ಷಿಯಾಗಿ ಇಲಿಿ ಆೆಂಜನ ೇಯ ಸಾವರ್ಮಯ ದ್ ೇವಾಲಯ ಈಗಲ ಇದ್ . ಈಗ ಪ್ರಸುತತ್ವಾಗಿ ರ್ಪಲಿೇಸ್ ಸ ಿೇಷನ್ ಆಗಿದ್ . ಕ ೆಂಗ ೇರಿ ದ್ಾವರ ಉಪಾಿರ್ ಪ ೇಟ
  • 15. ಒಯಾಯಳಿ ದಿಣ ಿಯ ಉತ್ತರ ಕಾವಲು ಗ ೇಪ್ುರ ಲಾಲ್ ಬಾಗ್ ಬೆಂಡ ಯ ದಕ್ಷಿಣ ಕಾವಲು ಗ ೇಪ್ುರ
  • 16. ಕ ೆಂಪಾಬುಧಿ ಕ ರ ಯ ವಾಯುವಯ ಕಾವಲು ಗ ೇಪ್ುರ ಹಲಸ ರು ಬೆಂಡ ಯ ಪ್ೂವಗ ಕಾವಲು ಗ ೇಪ್ುರ
  • 17. ಕೆ ೇಟೆ ಸಹಿತ್ ಪೆೇಟೆಯ ಒೆಂದು ನಕ್ಷೆ
  • 19. ಬ ೆಂಗಳೂರು ಕ ೇಟ ಯ ಪ್ರಸುತತ್ ಚಿತ್ರಣ
  • 20. ಕ ೇಟ ಯ ನಿಮಾಗಣದ ಬಗ ೆ ವರ್ಭನಾವಾದ ಅರ್ಭಪಾರಯಗಳಿವ .  ರ್ಪರ M. G ನಾಗರಾಜ್ : - ಒೆಂದನ ೇ ಕ ೆಂಪ ೇಗೌಡ್ ಬ ೆಂಗಳೂರು ಕ ೇಟ ಹಾಗ ನಗರ ನಿಮಾಗಣವನುಾ 1530ರಲಿಿ ಆರೆಂರ್ಭಸಿ ಕಿರ.ಶ್ 1535 ರಲಿಿ ಪ್ೂಣಗಗ ಳಿಸುವೆಂತಿದ್ ಎೆಂದು ಅರ್ಭಪಾರಯ ಪ್ಟ್ಟಿದ್ಾದರ .  ಸ ಯಗನಾಥ ಕಾಮತ್ :- ಒೆಂದನ ೇ ಕ ೆಂಪ ೇಗೌಡ್ರು 1537ರಲಿಿ ಬ ೆಂಗಳೂರಿನ ಕ ೇಟ ಯನುಾ ನಿರ್ಮಗಸಿ ಅದನುಾ ರಾಜಧಾನಿಯಾಗಿ ಮಾಡಿಕ ೆಂಡಿದ್ಾದರ ಎೆಂದು ಹ ೇಳಿದ್ಾದರ  ಇತಿತೇಚಿಗ ಪ್ತ ತಯಾದ ಬ ೆಂಗಳೂರಿನ ಶಾಸನ 1459 ಕ ೆಂಪ ೇಗೌಡ್ರ ಶಾಸನದಲಿಿ) "ಕ ೆಂಪ ೇಗೌಡ್ರು ಶಾಲಿವಾಹನ ಶ್ಕ 1459ನ ಯ ಹ ೇವಳೆಂಬಿ ಸೆಂವತ್ಸರದ ಮಾಘ ಶ್ುದಧ ತ್ರಯೇದಶ್ ಶ್ುಕರವಾರದೆಂದು ಕಿರ.ಶ್ 1538 ಜನವರಿ 14 ರೆಂದು ಬ ೆಂಗಳೂರಿನ ಕ ೇಟ ಯ ನಿಮಾಗಣವನುಾ ಪಾರರೆಂರ್ಭಸಿದರು ಎೆಂಬ ವವರಗಳು ಈ ಶಾಸನದಲಿಿ ತಿಳಿಸುತ್ತದ್
  • 21.  ಜಾತಿ ಹಾಗ ವಯಕಿತ ಹ ಸರಿನ ಮೆೇಲ 27 ಪ ೇಟ ಗಳಿವ . ಅವುಗಳ ೆಂದರ :- ತಿಗಳರ ಪ ೇಟ , ಮಾಮ ಲ್ ಪ ೇಟ , ಹುರಿಯೇಪ ೇಟ , ನಗತ್ಗರ ಪ ೇಟ , ತ ಲುಗು ಪ ೇಟ , ಕ ಮಟ್ಟಪ ೇಟ , ಗೌಡ್ನಪ ೇಟ , ಸುಲಾತನ್ ಪ ೇಟ , ಮನವತ್ಗಪ ೇಟ , ಹಲಸ ರು ಪ ೇಟ , ಸೆಂತ್ ಸಾ ಪ ೇಟ , ಸೌರಾಷರಪ ೇಟ , ನಾರಾಯಣ ಶ ಟ್ಟಿಪ ೇಟ , ಕವಟ್ಟ ರ ೇವಣಿ ಶ ಟ್ಟಿ ಪ ೇಟ , ರಾಮಣಿಪ ೇಟ , ಲಿೆಂಗ ಶ ಟ್ಟಿ ಪ ೇಟ , ಕಬಬನ್ ಪ ೇಟ , ಬಿನಿಾಪ ೇಟ , ಜ ೇರಿ ಪ ೇಟ ,  ಪಾರರೆಂಭದಲಿಿ ಬ ೆಂಗಳೂರಿನ ಪ ೇಟ ಗಳು 64 ಇದದವು. ಆದರ ಇವುಗಳಲಿಿ ಈಗ ಗುರುತಿಸಬಹುದ್ಾದ 54 ಪ ೇಟ ಗಳ ಹ ಸರನುಾ ಮಾತ್ರ ಗುರುತಿಸಲಾಗಿದ್ .  ವೃತಿತಯ ಆಧಾರದ ಮೆೇಲ ಬೆಂದಿರುವೆಂತ್ಹ ಪ ೇಟ ಗಳು 27 ಅವುಗಳ ೆಂದರ :- ಪ ೇಟ ಗಳ ಪ್ಟ್ಟಿ :- ಖ್ತಿರ ಪ ೇಟ , ಬಸ ಟ್ಟಿ ಪ ೇಟ , ಮಲಾದರ ಪ ೇಟ , ಹಳ ಚಾಮರಾಜಪ ೇಟ , ರಾಣಾಸಿೆಂಗ್ ಪ ೇಟ , ಗುಡ್ುಮಯಯ ಪ ೇಟ , ಬಲಾಿಪ್ುರ ಪ ೇಟ , ಹುತ್ುಗ ಪ ೇಟ . ಅಕಿಕಪ ೇಟ , ಕುೆಂಬಾರಪ ೇಟ , ರಾಗಿಪ ೇಟ , ಗಾಣಿಗರಪ ೇಟ , ಗ ಲಿರಪ ೇಟ , ಮಡಿವಾಳಪ ೇಟ , ಹ ವಾಡಿಗರ ಪ ೇಟ , ಮೆಂಡಿಪ ೇಟ , ಅೆಂಚ ಪ ೇಟ , ಬಳ ಪ ೇಟ , ಹ ಸ ತ್ರಗು ಪ ೇಟ , ಹಳ ತ್ರಗು ಪ ೇಟ , ಸುಣಿಕಲ್ ಪ ೇಟ , ಮೆೇದ್ಾರಪ ೇಟ , ಹಳ ಪಾಟ್ ಾಗಲು ಪ ೇಟ , ಹ ಸ ಪಾಟ್ಾಗಲು ಪ ೇಟ , ಕುೆಂಬಾರಪ ೇಟ , ಸಣಿ ಕೆಂಬಳಿ ಕುರುಬನ ಪ ೇಟ , ಕುರುಬರಪ ೇಟ , ಕುೆಂಚಟ್ಟಗರ ಪ ೇಟ , ಮುತಾಯಲ ಪ ೇಟ , ತಾರಾಮೆಂಡ್ಲ ಪ ೇಟ , ದ್ ಡ್ಡಪ ೇಟ , ಚಿಕಕಪ ೇಟ , ಉಪಾಿರ್ ಪ ೇಟ , ದರ್ಜಗಪ ೇಟ , ಕ ಲಾಿರಪ ೇಟ .
  • 22. ಗ ಗಲ್ ಮ ಲಕ ಗುರುತಿಸಲಾದ ನಕ್ಷೆ
  • 23. ಕಲಾವದನ ಕಲಿನ ಯಲಿಿ ಕಿರ ಶ್ 1537 ರಲಿಿ ಕ ೆಂಪ ೇಗೌಡ್ರು ಕಟ್ಟಿಸಿದ ಕ ೇಟ ಯ ರ ಪ್ುರ ೇಷ ಯ ಒೆಂದು ಚಿತ್ರಣ
  • 24. ಮ ರನ ೇ ಮೆೈಸ ರು ಯುದಧದಲಿಿ 1791 , ಲಾರ್ಡಗ ಕಾನ್ಗ ವಾಲಿೇಸನು ಪ್ಡಿಸಿಕ ೆಂಡಾಗ ವಶ್ಪ್ಡಿಸಿಕ ೆಂಡಾಗ ದಿೇಘಗ ವೃತ್ತ ಅೆಂಡ್ಕಾರದ ಮಣಿಿನ ಕ ೇಟ ಒಳಗಿನ ವಸಿತೇಣಗ (ಹ ಕ ಿರುಗಳಲಿಿ) - 184.00 ಬಾದ್ಾರ್ಮ ಆಕಾರದ (ಒವಲ್) ಕ ೇಟ ಯ ವಸಿತೇಣಗ ಹ ಕ ಿರುಗಳಲಿಿ - 12.00ಒಟ್ುಿ - 196.00 ಜನಸೆಂಖ್ ಯ- ಸುಮಾರು 80,000.
  • 25.  ಕ ೆಂಪ ೇಗೌಡ್ನ ಕಾಲದಲಿಿ ನಿರ್ಮಗಸಿದ ಎಲಾಿಪ ೇಟ ಗಳು ವಾಯಪಾರದ ಕ ೇೆಂದರವಾಗುವುದನುಾ ಕಾಣುತ ತೇವ . ಹಾಗ ಒೆಂದ್ ೆಂದು ಪ ೇಟ ಯು ಆ ಸರಕುಗಳ ವಾಯಪಾರಕ ಕ ಮಾತ್ರ ಸಿೇರ್ಮತ್ವಾಗಿತ್ುತ.  ಅವುಗಳ ೆಂದರ ಈ ಕ ಳಕೆಂಡ್ೆಂತ ಗುರುತಿಸಬಹುದು : - ಪ ೇಟ ಗಳ ಪ್ಟ್ಟಿಯನುಾ ಗುರುತಿಸಬಹು : -  ಅಕಿಕಪ ೇಟ :- ಪ ೇಟ ಯಲಿಿ ಮಧಯಮ ಹಾಗ ಮೆೇಲವಗಗದ ಜನರ ಮುಖ್ಯ ಆಹಾರವಾದ ಅಕಿಕಯನುಾ ಮಾರಾಟ್ ಹಾಗ ಖ್ರಿೇದಿ ಮಾಡ್ುತಿತದದ ಪ ೇಟ ಯಾಗಿತ್ುತ.  ಬಳ ಪ ೇಟ : - ಈ ಪ ೇಟ ಯಲಿಿ ಬ ಲ್ ಎೆಂಬ ವಾಯಪಾರಿ ಜಾತಿಯಾದ ಬಲಿಜರು ಬಳ ಯನುಾ ಮಾರುತಿದದ ಪ ೇಟ ಯಾಗಿತ್ುತ.  ದ್ ಡ್ಡಪ ೇಟ :-  ಗಾಣಿಗರಪ ೇಟ : - ಇಲಿಿ ಎಣ ಿ ತ್ಯಾರಿಸುವ ಜನರು ವಾಸವಾಗಿದದರು. ಇಲಿಿ ಚಿನಿಾಗರಾಯ ದ್ ೇವಸಾಥನವದ್ . ಇದು ಯಲಹೆಂಕ ಮತ್ುತ ಆನ ೇಕಲ್ ಗ ೇಟ್ನುಾ ಸೆಂಪ್ಕಿಗಸುವ ಉತ್ತರ ದಕ್ಷಿಣ ದಿಕಿಕನಲಿಿ ಸಾಗುವ ಮುಖ್ಯ ರಸ ತಯ ಎರಡ್ು ಬದಿಗಳನುಾ ಆಕರರ್ಮಸಿಕ ೆಂಡಿದ್ . ಇದು ಪ ದದ ಅೆಂಗಡಿ ಬಿೇದಿ ವಜಯನಗರದ ದ್ ಡ್ಡಪ ೇಟ ಯ ರಸ ತ ಎೆಂದ್ ಇದ್ . ಪಾೆಂಚಾಲರ ಉಪ್ಗುೆಂಪ್ನುಾ ಹ ೆಂದಿದ ಅಕಕಸಾಲಿಗಳು ಹಾಗ ಅಕಕಸಾಲಿಗರು ಉನಾತ್ ಕುಶ್ಲಕರ್ಮಗಗಳಿಗ ಅನವಯಿಸುವ ದ್ ಡ್ಡಪ ೇಟ ಚೌಕದ ಸುತ್ತಲ ಕ ೇೆಂದಿರಕೃ ತ್ವಾಗಿದ್ . ಇಲಿಿ ಕಾಳಿಕಾದ್ ೇವಯ ಕಾಳಿಕಾೆಂಬ ದ್ ೇವಾಲಯದುದ ಈ ಪ ೇಟ ಯಲಿಿರುವ ಜನರ ಆರಾಧಿಸುವ ದ್ ೇವಯಾಗಿದ್ಾದಳ .
  • 26.  ಹಲಸ ರು ಪ ೇಟ : - ಹಲಸ ರು ಗ ೇಟ್ ಹಿೆಂಭಾಗದ ಪ್ರದ್ ೇಶ್ವನುಾ ಹಲಸ ರು ಪ ೇಟ ಎನುಾತಿತದದರು.  ಕ ೇಮಟ್ಟಪ ೇಟ :- ಇಲಿಿ ಕುೆಂಬಾರರು ವಾಸವಾಗಿದುದ, ತ್ಮಾ ವೃತಿತಯನುಾ ಇಲಿಿ ನಡ ಸುತಿತದದರು.  ಮನವತ್ಗಪ ೇಟ :- ಇಲಿಿ ದಿನಸಿ ವಾಯಪಾರ ಮಾಡ್ುವವರು ಈ ಭಾಗದಲಿಿ ನ ಲ ಸಿದದರು ಎೆಂದು ಕಾಣುತ್ತದ್ .  ಮುತಾಯಲಪ ೇಟ :- ಇಲಿಿ ಮುತ್ುತಗಳ ವಾಯಪಾರ ನಡ ಯುತಿತತ್ುತ.  ನಗತ್ಗ ಪ ೇಟ :- ನಾಗರ ಎೆಂದರ ವಾಯಪಾರ ಕ ೇೆಂದರ ಹಾಗ ಗಾರಮ ವಾಯಪಾರಿ ಹಿತಾಸಕಿತಗಳಿಗ ರ್ಮೇಸಲಾದ ಜಾತಿ ಸೆಂಘವಾಗಿದ್ . ಆದದರಿೆಂದ ನಗತ್ಗರ ಎೆಂದರ ವಾಯಪಾರ ಸಮುದ್ಾಯವನುಾ ಸ ಚಿಸುತ್ತದ್ . ಇಲಿಿ ಉತ್ತರ ಭಾಗವನುಾ ದ್ ೇವಾೆಂಗರು ತ್ಮಾ ಸಾೆಂಪ್ರದ್ಾಯಿಕ ವೃತಿತಯಾದ ನ ೇಯ್ಕೆ ಅವರ ಪ್ರಧಾನ ಕಸುಬಾಗಿತ್ುತ.  ಪ್ಟ್ ಾಲಪ ೇಟ :- ವಜಯನಗರದಿೆಂದ ಬೆಂದವರನುಾ ಪ್ಟ್ ಾಲಕಾರರು ಈ ಪ ೇಟ ಯಲಿಿ ನ ಲ ಸಿದದರು. ಇವರು ಉತ್ತಮ ರ ೇಷ ಾ ಬಟ ಿಗಳು ರತ್ಾಗೆಂಬಳಿಗಳು ಜುಮಾಕನ ಹಾಗ ಉಣ ಿಯ ಕಾಪ ಗಟ್ ಗಳ ಗಳನುಾ ನ ೇಯುವವರಾಗಿದದರು.  ರಾಗಿಪ ೇಟ :- ಇಲಿಿ ದುಡಿಯುವ ವಗಗದ ಪ್ರಮುಖ್ ಆಹಾರವಾಗಿ ರಾಗಿಯನುಾ ಮಾರಾಟ್ ಮಾಡ್ಲಾಗುತಿತತ್ುತ.  ತಿಗಳರ ಪ ೇಟ :- ಈ ಪ ೇಟ ಹಲಸ ರು ಗ ೇಟ್ ಬಳಿ ಇದುದ, ತ ೇಟ್ಗಾರಿಕ ಯ ವೃತಿತಯಾದ ತಿಗಳರು ಇಲಿಿ ವಾಸಿಸುತಿತದದರು. ಇವರು ಮ ಲತ್ಃ ದ್ೌರಪ್ತಿ ಆರಾಧಕರಾಗಿದದರು ಇಲಿಿ ಧಮಗರಾಯ ದ್ ೇವಸಾಥನವದ್ .
  • 27.  ಹಿೇಗ ಅವರದ್ ೇ ಆದ ವೃತಿತ ಪ್ೆಂಗಡ್ದವರು ವಾಯಪ್ರಸಥರಗಿದದದರು. ಇವರಿಗ ಹ ಚಿಿನ ಸೌಲಭಯ ಒದಗಿಸಿದರಿೆಂದ ಈ ಪ ೇಟ ಗಳು ವಾಯಪಾರದ ಕ ೇೆಂದರ ಭಾಗವಾಯಿತ್ು.  ತಾರಮೆಂಡ್ಲ ಪ ೇಟ :- ಇಲಿಿ ಮದುದ ಗುೆಂಡ್ು, ಪ್ಪರೆಂಗಿ ತ್ಯಾರಿಸುವ ಕಾಖ್ಾಗನ ಇತ್ುತ ಎೆಂದು ಹ ೇಳಲಾಗಿದ್ .  ಉಪಾಿರ್ ಪ ೇಟ :- ಈ ಪ ೇಟ ಯು ಬಳ ಪ ೇಟ ಗ ಹ ೆಂದಿಕ ೆಂಡ್ ಪ್ಟ್ಿಣದ ವಾಯುವಯ ದಿಕಿಕನಲಿಿದುದ, ಇಲಿಿ ಉಪ್ಿರ ಜನಾೆಂಗದ ಜನರು ವಾಸವಾಗಿದದರು. ಇವರು ಉಪ್ುಿ ತ್ಯಾರಿಸುವ ಹಾಗ ಮಾರಾಟ್ ಮಾಡ್ುವ ವಾಯಪಾರಸಥರಾಗಿದದರು.  ಅೆಂಚ ಪ ೇಟ :-ಈ ಪ ೇಟ ಯಲಿಿ ಅೆಂಚ ಸೆಂವಹನ ವಯವಹಾರ ಕ ೇೆಂದಿರೇಕೃತ್ವಾಗಿತ್ುತ.  ಅರಳ ಪ ೇಟ :- ಈ ಪ ೇಟ ಯಲಿಿ ಹತಿತ ವಹಿವಾಟ್ು ನಡ ಸಲಾಗುತಿತತ್ುತ. ಗ ೇಣಿಗ ಗ ೇಣಿಚಿೇಲ ನ ೇಯುವವರ ಜಾತಿ ಈ ಪ ೇಟ ಯಲಿಿ ಕ ೇೆಂದಿರೇಕೃತ್ವಾಗಿತ್ುತ. ರು  ಸುಣಿಕಲುಿ ಪ ೇಟ :- ಇಲಿಿ ಕಟ್ಿಡ್ ನಿಮಾಗಣಕ ಕ ಬಳಸುವ ಸುಣಿದ ಕಲುಿ ಹಾಗ ಗಾರ ಇತಾಯದಿ ಇಲಿಿ ಮಾರಾಟ್ ಮಾಡ್ಲಾಗುತಿತತ್ುತ.  ಹುರಿಯೇ ಪ ೇಟ :- ಇಲಿಿ ನ ಲು ತಿರುಚುವ ಹಾಗು ನ ಲು ತ್ಯಾರಿಸುವ ಕ ಲಸದಲಿಿ ತ ಡ್ಗಿರುವ ವಾಸವಾಗಿದದರು.  ತ್ರಗು ಪ ೇಟ :- ಇಲಿಿ ದಿನಸಿ ಪ್ದ್ಾಥಗಗಳಾದ ಬ ಲಿ ಒಣ ಮೆಣಸಿನ ಕಾಯಿ ಹಾಗ ಗೃಹ ಬಳಕ ಯ ವಸುತಗಳನುಾ ಮಾರಾಟ್ ಮಾಡ್ುತಿತದದರು.  ಚಿಕಕಪ ೇಟ :- ಈ ಪ ೇಟ ಯ ದ್ ಡ್ಡಪ ೇಟ ಚೌಕದಿೆಂದ ಪ್ೂವಗ ಪ್ಶ್ಿಮ ದಿಕಿಕನಲಿಿ ಚಲಿಸುವ ಮುಖ್ಯ ಅಪ್ಧಮನಿಯ ಉದದಕ ಕ ಇದ್ . ಇಲಿಿ ಚಿನಾ ಮತ್ುತ ಬ ಳಿಳಯ ಅೆಂಗಡಿಗಳು ಹಾಗ ಶ್ರೇಮೆಂತ್ ವಾಯಪಾರಿಗಳ ಮನ ಗಳು ಈ ಬಿೇದಿಯಲಿಿವ .
  • 28. ಕಿರ ಶ್ 1791ರಲಿಿ ಐರ ೇಪ್ಯ ಕಲಾವದ ಜ ೇಮ್ಸ ಹೆಂಟ್ರ್ ನು ರಚಿಸಿದ ಬ ೆಂದಕಾಳೂರಿನ ರಾಜಬಿೇದಿಯ ಜಲವಣಗದ ಚಿತ್ರ.
  • 30. ಹಳ ಯ ಪ ೇಟ ಬಿೇದಿಯ ನ ೇಟ್ ಒೆಂದು ನ ೇಟ್
  • 31. ದ್ ಡ್ಡಪ ೇಟ ಯ ಈಗಿನ ಅವ ನ ಯ ರಸ ತಯ ಪಾರಚಿೇನ ರ ಪ್ ಹಾಗ ಪ್ರಸುತತ್ ಚಿತ್ರಣ
  • 32. ಪ ೇಟ ಬಿೇದಿಯ ಹಳ ಯ ಚಿತ್ರಣ
  • 33. ಪ ೇಟ ಬಿೇದಿಯ ಚಿತ್ರಣ
  • 34. ಬ ೆಂಗಳೂರಿನ ಪ ೇಟ ಗಳ ಪ್ರಸುತತ್ ಚಿತ್ರಣಗಳು
  • 35. ದ್ ಡ್ಡಪ ೇಟ ಸಕಗಲ್
  • 38. ಬಳ ಪ ೇಟ ವೃತ್ತ ಬಳ ಪ ೇಟ
  • 43. ಕಬಬನ್ ಪ ೇಟ ಯಲಿಿ, ಈಗಲ ಕಾಣಬಹುದ್ಾದ ನ ಯ್ಕೆಯ ಉದಿದಮೆ ಹಾಗ ಆ ಉದ್ ಯೇಗದಲಿಿ ತ ಡ್ಗಿರುವ ಸಮುದ್ಾಯವನುಾ ಈ ಪ ೇಟ ಯ ಭಾಗದಲಿಿ ಕಾಣಬಹುದು.
  • 47. ಬ ೆಂಗಳೂರಿನ ಪ ೇಟ ಭಾಗದಲಿಿರುವ ಪ್ರಮುಖ್ ದ್ ೇವಾಲಯಗಳು
  • 50. ಶ್ರೇ ರೆಂಗನಾಥಸಾವರ್ಮ ದ್ ೇವಾಲಯ ಇದು ಮೆೈಸ ರ್ ಬಾಯೆಂಕ್ ನಿೆಂದ ಸಿಟ್ಟ ಮಾಕ ಗಟ್ ಕಡ ಗ 5 ನಿರ್ಮಷ ಸಾಗಿದರ ಎಡ್ಬದಿಯಲಿಿ ಒೆಂದು ಅರಳಿ ಮರ ಕಾಣುತ ತೇವ . ಈ ಮರದ ಪ್ಶ್ಿಮದಿೆಂದ ರಸ ತಯೆಂದು ಬೆಂದು ಅವ ನ ಯ ರಸ ತಗ ಕ ಡ್ುತ್ತದ್ . ಕಿರ ಶ್ 1530 ರ ದಶ್ಕದಲಿಿ ನಗರ ನಿಮಾಗಣದ ಯೇಜನ ಯ ಅೆಂಗವಾಗಿಯ್ಕೇ ನಿಮಾಗಣವಾಗಿರುವ ಸಾಧಯತ ಇದ್ . ಈ ದ್ ೇವಾಲಯವು ದಕ್ಷಿಣಾ ಅರ್ಭಮುಖ್ವಾಗಿದ್ . ಹಾಗ ವಜಯನಗರ ಅರಸರು ನಿರ್ಮಗಸಿದ ದ್ ೇವಾಲಯದ ಅನುಕರಣ ಯಲಿಿದ್ . ಈ ದ್ ೇವಾಲಯದ ಮುಖ್ ಮೆಂಟ್ಪ್ದ ಬಲಗ ೇಡ ಯಲಿಿ ಕಿರ ಶ್ 1628 ರ ತ ಲುಗು ಶಾಸನವದ್ . ಇದು 17 ನ ೇ ಶ್ತ್ಮಾನದ ಶಾಸನವಾಗಿದುದ, ಬ ೆಂಗಳೂರನುಾ ರಾಜಧಾನಿಯಾಗಿ ಮಾಡಿಕ ೆಂಡ್ು ಆಳಿದ ಇಮಾಡಿ ಕ ೆಂಪ ೇಗೌಡ್ರನುಾ ಉಲ ಿೇಖಿಸುವ ತ ಲುಗು ಶಾಸನ ಇದ್ . ಇದರಲಿಿ ಈ ದ್ ೇವಾಲಯದ ಪ್ರದ್ ೇಶ್ವನುಾ ಮುತಾಯಲಪ ೇಟ ಎೆಂದು ಕರ ಯುತಿತದದರು. ಎೆಂದು ಶಾಸನದಲಿಿ ತಿಳಿಸುತ್ತದ್ . ಕಿರ ಶ್ 1628 ದ್ಾನ ನಿೇಡಿದ ಬಗ ೆ ಮಾಹಿತಿ ಇದ್ . ವಾಸುತ ರಚನ :- ಪ್ರವ ೇಶ್ದ ದ್ಾವರ ಇತಿತೇಚಿನದ್ಾಗಿದುದ, ವಶಾಲವಾದ ಅೆಂಗಳವದ್ . ಅೆಂಗಳದಲಿಿ ಬಲಿಪ್ಪೇಠ, ಗರುಡ್ಗೆಂಬಗಳಿವ . ಅೆಂಗಳದ ಎಡ್ -ಬಲಬದಿ ಗಳಲಿಿ ನಾಗರಶ್ಲಿಗಳಿರುವ ಅಗಲವಾದ ಕಟ ಿಗಳಿವ .ಗರುಡ್ಗೆಂಬವು ಆಯತಾಕಾರದ ಮುಖ್ಮೆಂಟ್ಪ್ದ ಮುೆಂಭಾಗಕ ಕ ಇದ್ . ಮುಖ್ ಮುೆಂಟ್ಪ್ವು 16 ಕೆಂಬಗಳಿೆಂದ ಕ ಡಿದ್ ನೆಂತ್ರ ಮುೆಂದ್ ನವರೆಂಗ ಮೆಂಟ್ಪ್ಕ ಕ ಪ್ರವ ೇಶ್ಸುತ ತೇವ ಹಾಗ ಪ್ರದಕ್ಷಿಣ ಪ್ಥ ಅಶ್ವ ಶ್ಲಿ ಕೆಂಬಗಳನುಾ ದ್ ೇವಾಲಯದ ವಶ್ಷಿತ ಯನುಾ ಕಾಣಬಹುದು. ಮೆಂಟ್ಪ್ದ ಕೆಂಬದ ಸಾಲಿನಲಿಿ ಕುದುರ ಗಳ ಮೆೇಲ ಕುಳಿತಿರುವ ಸವಾರನ ಶ್ಲಿಗಳಿವ . ಕುದುರ ಶ್ಲಿವನುಾ ಅತ್ಯೆಂತ್ ಸುೆಂದರವಾಗಿ ರಚಿಸಲಾಗಿದ್ ಕ ರಳಲಿಿ ವವಧ ಆಭರಣಗಳು ಲಗಾಮುಗಳಿೆಂದ ಅಲೆಂಕಾರಗ ಳಿಸಲಾಗಿದ್ . ದ್ ೇಹ ಒೆಂದ್ ೇ ಇದು ಆದರ ಎರಡ್ು ದಿಕುಕಗಳ ಕಡ ನ ೇಡ್ುತಿತರುವ ಮುಖ್ಗಳನುಾ ಕ ತ್ತಲಾಗಿದ್ . ಇದ್ ೇ ರಿೇತಿಯಾದ ಶ್ಲಿಗಳನುಾ ಹೆಂಪ್ಪಯ ವಜಯ ವಠಲ ದ್ ೇವಾಲಯದ ಮುೆಂಭಾಗದ ಬಜಾರ್ ನ ಸಾಲುಮೆಂಟ್ಪ್ಗಳಲಿಿ ಒೆಂದು ಮೆಂಟ್ಪ್ದಲಿಿ ಕಾಣಬಹುದು. ಇದನುಾ ಕುದುರ ಗ ೆಂಬ ಮೆಂಟ್ಪ್ ಎೆಂದು ಕರ ಯುತಾತರ .
  • 51. ಅರಳ ಪ ೇಟ ಯ ವೇರಭದರ ದ್ ೇವಾಲಯ
  • 52. ಅರಳ ಪ ೇಟ ಯ ವೇರಭದರ ದ್ ೇವಾಲಯ ಹಳ ಯ ಬ ೆಂಗಳೂರಿನ ದ್ ೇವಾಲಯಗಳಲಿಿ ತ ೇಟ್ದ ವೇರಭದರ ದ್ ೇವಾಲಯವು ಒೆಂದು. ಇದು ತ್ವಕಲ್ ದಗಾಗದ ಪ್ಶ್ಿಮಕ ಕ ಈಶ್ವರ ದ್ ೇವಾಲಯದ ಉತ್ತರಕ ಕ ಇದ್ . ಈ ದ್ ೇವಾಲಯದ ರಚನ ಮತ್ುತ ಶ್ಲಿಗಳಿೆಂದ ಗುರುತಾಗಿದ್ . ಬ ೆಂಗಳೂರಿನ ಮ ಲ ರಚನ ಗುರುತಿಸಲು ತ್ುೆಂಬಾ ಸಹಾಯವಾದ ಸಾಾರಕವಾಗಿದ್ . ಈ ದ್ ೇವಾಲಯವನುಾ ಉತ್ತರಾರ್ಭಮುಖ್ವಾಗಿ ನಿರ್ಮಗಸಲಾಗಿದ್ .ಇದು ಶ ೈವ ದ್ ೇವಸಾಥನವಾಗಿದ್ .ಹ ಸದ್ಾಗಿ ರ್ಜೇಣ ೇಗದ್ಾಧರ ಕ ಲಸ ನಡ ಯುತಿತದುದ, ಹಳ ಯ ಕೆಂಬ ಬ ೇದಿಕ ದ್ಾವರ ಬೆಂಧ ಶ್ಲಿಗಳನುಾ ಒೆಂದ್ ಡ ಇರಿಸಲಾಗಿದ್ . ದ್ಾವರಪಾಲಕ ಶ್ಲಿಗಳಲಿಿ ಶ ೈವ ಸೆಂಕ ೇತ್ಗಳಾದ ತಿರಶ್ ಲ, ಡ್ಮರು ಹಾಗ ಗದ್ ಇತಾಯದಿ ಕಾಣುತ ತೇವ . ಶ್ಲಿಗಳ ಹಣ ಯಲಿಿ ಶ್ವನಿಗ ಇರುವೆಂತ ಮುಕಕಣುಿ ಅಥವಾ ತಿರನ ೇತ್ರಗಳಿವ . ಶ್ಲಿಗಳ ಮೆೇಲಾಬಗದಲಿಿ ಸಿೆಂಹ ಮುಖ್ ಕಿೇತಿಗ ಮುಖ್ ಅಲೆಂಕಾರದ ರಚನ ಇದ್ . ಶ್ಲಿ ಶ ೈಲಿ ಆಧರಿಸಿ ಇದು ಕಿರ ಶ್ 18 ನ ೇ ಶ್ತ್ಮಾನಕ ಕ ಸ ೇರಿದ್ ಎೆಂದು ಗುರುತಿಸಬಹುದು. ದ್ ೇವಾಲಯದ ಉಬುಬ ಶ್ಲಿದ ಕ ತ್ತನ ಗಳನುಾ ಕಾಣಬಹುದು. ಸಾಥನಿಕ ಗಣ ೇಶ್, ಬೃೆಂಗಿ ಶ್ಲಿ, ನೆಂದಿಧವಜ ಈ ರಿೇತಿಯ ಕೆಂಬದ ಮೆೇಲ ಕ ತ್ತನ ಗಳಿವ , ಈ ದ್ ೇವಾಲಯದ ಕಾಲ ಗುರುತಿಸಲು ಶ್ಲಾಶಾಸನಗಳಲಿಿ ಅೆಂದರ ಶ್ಲಿ ಶ ೈಲಿಯ ಆಧಾರಿಸಿ ದ್ ೇವಾಲಯ ರಚನ ಯ ಕಾಲ ನಿಧಗರಿಸಲಾಗಿದ್ . ವಜಯನಗರ ೇತ್ತರ ಕಾಲ ಎೆಂದು ಕರ ಯಲಿಡ್ುವ ಕಿರ ಶ್ 17ನ ೇ ಶ್ತ್ಮಾನದಲಿಿ ದ್ ೇವಾಲಯ ನಿಮಾಗಣವಾಗಿರುವ ಸಾಧಯತ ಯನುಾ ಗುರುತಿಸಬಹುದು. ದ್ ೇವಾಲಯದ ವಹಿವಾಟ್ುಗಾರರಾದ ಶ್ವಕುಮಾರರ ಬಳಿ ಕಿರ.ಶ್ 1828 ರ ಕಾಲದ ಮೆೈಸ ರು ಅರಸನಾದ ಕೃಷಿರಾಜ ೇೆಂದರ ಒಡ ಯರು ನಿೇಡಿದ ಸನಾದು ದ್ಾಖ್ಲ ಯಿದುದ. ಈ ದ್ ೇವಾಲಯಕ ಕ ಮೆೈಸ ರು ಅರಸರು ಬ ೆಂಗಳೂರಿನ ಹತಿತರದ ಕ ೇತ್ಮಾರನಹಳಿಳ ಬಳಿ ಭ ರ್ಮಯನುಾ ದ್ಾನವಾಗಿ ನಿೇಡಿದ್ಾದರ ಎೆಂದು ತಿಳಿದು ಬರುತ್ತದ್ .
  • 54. ಧಮಗರಾಯಸಾವರ್ಮ ದ್ ೇವಾಲಯ ಈ ದ್ ೇವಾಲಯವು ನಗತ್ಗರ ತ್ರಪ ೇಟ ಯಲಿಿ ಇದ್ . ಈ ದ್ ೇವಾಲಯವನುಾ ತಿಗಳರು ನಿರ್ಮಗಸಿದರು. ಹಾಗ ದ್ ೇವಾಲಯ ಪ್ೂವಾಗರ್ಭಮುಖ್ವಾಗಿದ್ . ಈ ದ್ ೇವಾಲಯದ ಪ್ರಮುಖ್ ವಶ ೇಷತ ಎೆಂದರ ಬ ೆಂಗಳೂರು ಕರಗ ಆಚರಣ ಗ ಒೆಂದು ಕ ೇೆಂದರ ಸಾಥನವಾಗಿ ಈ ದ್ ೇವಾಲಯವು ಶ್ಕಿತ ಆರಾಧನ ಮತ್ುತ ದ್ೌರಪ್ದಿ ಆರಾಧನ ಯ ಕ್ಷ ೇತ್ರವಾಗಿದ್ . ಇತಿತೇಚಿನ ವಷಗಗಳಲಿಿ ಸೆಂಪ್ೂಣಗವಾಗಿ ನವೇಕರಿಸಲಾಗಿದ್ . ವಾಸುತ ರಚನ :- ಈ ದ್ ೇವಾಲಯವು ಗಭಗಗುಡಿ, ಅೆಂತ್ರಾಳ, ಮುಖ್ಮೆಂಟ್ಪ್ ಗಳಿೆಂದ ಕ ಡಿದ್ ಹಾಗ ಗುಡಿಯಲಿಿ ದ್ೌರಪ್ದಿ, ಅಜುಗನ, ರ್ಭೇಮ, ನಕುಲ, ಸಹದ್ ೇವ, ಕೃಷಿ ಹಾಗ ರ್ಪೇತ್ರಾಜ ಲ ೇಹಗಳ ವಗರಹಗಳಿವ . ಅಲಿದ್ ಗಭಗಗುಡಿಯಲಿಿ ಆದಿಶ್ಕಿತ ಮತ್ುತ ಧಮಗರಾಯನ ಶ್ಲಿಗಳಿವ ಮಹಿಶ್ಸುರ ಮದಿಗನಿ ಶ್ಲಿಗಳಿವ . ಕಮಲದ ಮೆೇಲ ಕುಳಿತಿರುವ ಸಾಥನಿಕ ಲಕ್ಷಿಮಯ ಶ್ಲಿ ಹಾಗ ಕೆಂಬದ ವೃತಾತಕಾರದ ಕಾೆಂಡ್ದ ಮೆೇಲಾಾಗದಲಿಿ ಸ ಯಗ ಮತ್ುತ ಚೆಂದರನ ಶ್ಲಿಗಳನುಾ ಕ ತ್ತಲಾಗಿದ್ . ಕೆಂಬದ ಎರಡ್ು ಬದಿಯಲಿಿ ಕಿರಿೇಟ್ಗ ೇಳಳ ಪ್ುರುಷನ ಮುಖ್ಗಳ ಶ್ಲಿವನುಾ ಕ ತ್ತಲಾಗಿದ್ . ಈ ಕ ತ್ತನ ಯನುಾ ಗಮನಿಸಿದ್ಾಗ 19 ನ ೇ – 20 ನ ೇ ಶ್ತ್ಮಾನದುದ, ಹಾಗ ದ್ ೇವಾಲಯವು ಇತಿತೇಚಿನದು ಎೆಂದು ಶ್ಲಿದ ಕ ತ್ತನ ಯಲಿಿ ಗಮನಿಸಬಹುದು.
  • 55. ಕರಗ ಉತ್ಸವ ಕರಗ ಬ ೆಂಗಳೂರಿನ ಕರಗ ಆಚರಣ ಯ ಆರೆಂಭವನುಾ ಬ ೆಂಗಳೂರು ಸಾಥಪ್ನ ಯೆಂದಿಗ ನವೇಕರಿಸಬಹುದು. ಬ ೆಂಗಳೂರು ನಗರ ನಿಮಾಗಪ್ಕ ಕ ೆಂಪ ೇಗೌಡ್ರು ತ ೇಟ್ಗಾರಿಕ ಗ ಹಾಗ ಕೃರ್ಷ ಗ ಹ ಸರುವಾಸಿಗಳಾದ ಆಗಿಾಕುಲಕ್ಷತಿರಯ ಹಾಗ ತಿಗಳರ ಸಮುದ್ಾಯದವರನುಾ ನಗರದ ಪ್ೂವಗದ ಹೆಂಚಿನ ಹಲಸ ರು ದ್ಾವರದ ಬಳಿಯ ಪ್ರದ್ ೇಶ್ದಲಿಿ ನ ಲ ಯ ರಲು ಅವಕಾಶ್ ಮಾಡಿಕ ಟ್ಿನು. ಅದರೆಂತ ಬ ೆಂಗಳೂರಿನ ಪ್ೂವಗದ ಸೆಂಪ್ೆಂಗಿ ಕ ರ ಹಾಗ ಗಾರಮದ ಜರ್ಮೇನುಗಳನುಾ ಅವರಿಗ ಉೆಂಬಳವಾಗಿ ನಿೇಡಿದರು. ಇದರ ೆಂದಿಗ ತಿಗಳರು ಬ ೆಂಗಳೂರಿನಲಿಿ ನ ಲ ಯ ರಿ ಕರಗದೆಂತ್ಹ ವಶ ೇಷ ಆಚರಣ ಯನುಾ ಜಾರಿಗ ತ್ೆಂದರು. ಎೆಂಬ ಅರ್ಭಪಾರಯಗಳಿವ . ನೆಂತ್ರ ಯುಗಾದಿಯ ನೆಂತ್ರ ಚ ೈತ್ರ ಮಾಸದ ಸಪ್ತರ್ಮ ದಿನದೆಂದು 9 ದಿನಗಳ ಕರಗ ಉತ್ಸವ ಪಾರರೆಂಭಗ ಳುಳತ್ತದ್ . ಈಗಲ ಕರಗ ಉತ್ಸವ ಅಸಿತತ್ವದಲಿಿದ್ . ಇದು ಬ ೆಂಗಳೂರು ಕರಗ ಎೆಂದ್ ೇ ಪ್ರಖ್ಾಯತಿ ಪ್ಡ ದಿದ್ . ಹಾಗ ಇದರಲಿಿ ಸಮಾಜದ ಎಲಾಿ ವಗಗದ ಸಮುದ್ಾಯದವರು ಒಟ್ಟಿಗ ಸ ೇರುವುದನುಾ ಕಾಣುತ ತೇವ . ಹಾಗ ತ್ವಕಲ್ ಮಸಾತನ ದಗಾಗಕ ಕ ಕರಗ ಭ ೇಟ್ಟ ನಿೇಡ್ುವುದು ಸಮಾಜದ ಏಕತ ಯನುಾ ಪ್ರತಿಬಿೆಂಬಿಸುವ ಸೆಂಕ ೇತ್ವಾಗಿದ್ .
  • 57. ಉಪ್ಸೆಂಹಾರ  ಪ ೇಟ ಎೆಂದರ ಒೆಂದು ಪ್ರಿಕಲಿನ ಮ ಡ್ುತ್ತದ್ ಅೆಂದರ ಇದು ಒೆಂದು ವಾಯಪಾರದ ಕ ೇೆಂದರವಾಗಿದ್ .ಆದರ ಪ ೇಟ ಯ ಚಿತ್ರಣವನುಾ ಪ್ರತ್ಯಕ್ಷವಾಗಿ ಅದನುಾ ಕೆಂಡಾಗ ಮಾತ್ರ ಅಲಿಿನ ವಾಸತವಕತ ನಮಗ ಸಿಷಿವಾಗಿ ತಿಳಿಯುತ್ತದ್ .  ಅಲಿಿ ವಾಸಿಸುವ ವವಧ ವಗಗದ ಸಮುದ್ಾಯಗಳು ಅವರಿಗ ಇರುವೆಂತ್ಹ ವವಧ ದ್ ೇವಾಲಯಗಳು ಹಾಗ ಅನ ೇಕ ಅೆಂಗಡಿ ಮುಗೆಟ್ುಿಗಳು ವಾಯಪಾರಕ ಕ ತ ಡ್ಗಿರುವ ಜನ ಸಮ ಹದವರು ಇವ ಲಿವೂ ಪ ೇಟ ಯ ಭಾಗದಲಿಿ ಕಾಣಬಹುದ್ಾಗಿದ್ .  ಪಾರರೆಂಭದಲಿಿ ಪ ೇಟ ಗಳು ಹ ಚುಿ ವಸಿತೇಣಗದಿೆಂದ ಕ ಡಿರದ್ , ಸರಳ ರಿೇತಿಯಲಿಿರುವುದನುಾ ಕಾಣಬಹುದು. ಆದರ ಬ ೆಂಗಳೂರು ಅರ್ಭವೃದಿಧಗ ೆಂಡ್ೆಂತ ಪ ೇಟ ಯು ಸಹ ಬ ಳವಣಿಗ ಯಾಗುವುದನುಾ ಕಾಣುತ ತೇವ . ಹಾಗಾಗಿ ಪ ೇಟ ಭಾಗವನುಾ ಬ ೆಂಗಳೂರಿನ ಒೆಂದು ಕ ೇೆಂದರವಾಗಿ ಕಾಣಲಾಗುತ್ತದ್ . ಪ್ರಸುತತ್ದಲಿಿ ಹ ಚಾಿಗಿ ಅರ್ಭವೃದಿಧಯನುಾ ಕೆಂಡ್ು ಯಾವಾಗಲ ಜನಜೆಂಗುಳಿಗಳಿೆಂದ ಕ ಡಿದ ಭಾಗವಾಗಿ ಗುರುತಿಸಿಕ ೆಂಡಿದ್ . ಇಲಿಿ ಎಲಾಿ ವಗಗದ ಸಮುದ್ಾಯಗಳು ಕಾಣಬಹುದ್ಾಗಿದ್ .
  • 58. ಗರೆಂಥ ಸ ಚಿ :-  ಬ ೆಂಗಳೂರು ದಶ್ಗನ (ಸೆಂಪ್ುಟ್ 1) - ಸ ಯಗನಾಥ್ ಕಾಮತ್  ಬ ೆಂಗಳೂರು ಇತಿಹಾಸ - ಬ.ನ ಸುೆಂದರ್ ರಾವ್  ಎಪ್ಪಗಾರಫಿಯ ಕನಾಗಟ್ಟಕ - ( ಸೆಂಪ್ುಟ್ 9 ) B.L ರ ೈಸ್  ಬ ೆಂಗಳೂರು ಪ್ರೆಂಪ್ರ - S.K ಅರುಣಿ  ಯಲಹೆಂಕ ನಾಡ್ಪ್ರಭುಗಳ ಶಾಸನ ಸೆಂಪ್ುಟ್ - M ಜಮುನ .ಬ ೆಂಗಳೂರಿನ ಸೆಂಕ್ಷಿಪ್ತ ಇತಿಹಾಸ - ಡಾ. ತ್ುಳಸಿ ರಾಮ ನಾಯರ್  ಕನಾಗಟ್ಕ ರಾಜಯ ಗಾಯಸ ಟ್ಟಯರ್ - (ಸೆಂಪ್ುಟ್ -1) ಡಾ. ಯು. ಸ ಯಗನಾಥ್ ಕಾಮತ್  ಪ್ತಿರಕ ಗಳು - ಸೆಂಯುಕತ ಕನಾಗಟ್ಕ (2009) S.K ಅರುಣಿ ರವರ ಲ ೇಖ್ನಗಳು  ಕನಾಡ್ ವಷಯ ವಶ್ವಕ ೇಶ್ - (ಸೆಂಪ್ುಟ್ 2 ) ಡಾ. E.C ರಾಮಚೆಂದ್ ರೇಗೌಡ್
  • 59.  ಬ ೆಂಗಳೂರು ರ್ಜಲಾಿ ಶಾಸನ ಸೆಂಸೃತಿ ಅಧಯಯನ - ಕಿರ.ಶ್ (350-1700) - S.H ಕ ೆಂಪ್ರಾಜು  Bangaluru to Bangaloru - Annaswamy  Bangaloru Through The Centuries - Fazlul Hasan  Bangaloru The Early City A.D (1537-1793) - Yashaswini Sharma  The City Beautiful - T.P Issar  Mysore Gazetter - (vol-2) Benjamin Lewis Rice  Francis Buchanan - {A Journy From Madras Through The Countries of Mysore , canara , and Malabar }  ICHR ಗರೆಂಥಾಲಯ ದಲಿಿನ ನಡ ದ ಛಾಯಾಚಿತ್ರ ಪ್ರದಶ್ಗನದಲಿಿ ಹಳ ಯ ಬ ೆಂಗಳೂರಿನ ಕ ಲವೆಂದು ಫೇಟ ೇ ಹಾಗು ಮಾಹಿತಿಯನುಾ ತ ಗ ದುಕ ಳಳಲಾಗಿದ್ .